ಮದ್ಯ ವ್ಯಸನಿ ಮಾಡಿದ್ದಾನೆ ಕಿರಾತಕ ಕೃತ್ಯ
ಹೈದರಾಬಾದ್: ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಹಸುಗೂಸನ್ನೇ ಮಾರಾಟ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕರೀಂನಗರ ಜಿಲ್ಲೆಯ ಜಯರಾಜ್ ಎಂಬಾತ ತನ್ನದೇ ಮಗುವನ್ನು ಮಾರಾಟ ಮಾಡಿದ ಕಿರಾತಕ ತಂದೆ. ಜಯರಾಜ್ ಮದ್ಯದ ಚಟಕ್ಕೆ...
View Articleನಡು ರಸ್ತೆಯಲ್ಲೇ ಬಟ್ಟೆ ಬಿಚ್ಚಲು ಮುಂದಾದ ಯುವತಿ
ಮಂಗಳೂರು: ಬೆಂಗಳೂರಿನಲ್ಲಿ ನೈಜೀರಿಯಾ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ರಂಪಾಟ ನಡೆಸಿದ ಘಟನೆ ಮಾಸುವ ಮೊದಲೇ, ಮಂಗಳೂರಿನಲ್ಲಿ ಅಂತಹುದೇ ಘಟನೆ ಮರುಕಳಿಸಿದೆ. ಆದರೆ, ಯುವತಿ ಸ್ಥಳೀಯ ನಿವಾಸಿಯಾಗಿದ್ದಾಳೆ. ಮಂಗಳೂರು ಸಮೀಪದ ತೊಕ್ಕೊಟ್ಟು...
View Articleಅಲ್ಲಾ ಹೋ ಅಕ್ಬರ್ ಎಂದ ವ್ಯಕ್ತಿಗೆ 10 ವಾರ ಜೈಲು
ವಿಮಾನದಲ್ಲಿ ಪ್ರಯಾಣ ಮಾಡುವಾಗ ಅಲ್ಲಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿಯಮ ಮೀರಿ ನಡೆದುಕೊಂಡವರ ವಿರುದ್ಧ ವಿಮಾನ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಾರೆ. ಪ್ರಕರಣ ಗಂಭೀರವಾಗಿದ್ದಲ್ಲಿ ಪೊಲೀಸರಿಗೆ ಒಪ್ಪಿಸ್ತಾರೆ. ಪಾಕಿಸ್ತಾನದ ವ್ಯಕ್ತಿಗೂ ಈಗ...
View Articleಪತಿ ಮೇಲೆ ಬಿದ್ದ ಪತ್ನಿ; ದಂಪತಿ ಸಾವು
128 ಕೆ.ಜಿ. ತೂಕವಿದ್ದ ಪತ್ನಿ, ಪತಿ ಮೇಲೆ ಬಿದ್ದ ಕಾರಣ ದಂಪತಿಗಳಿಬ್ಬರೂ ಸಾವನ್ನಪ್ಪಿದ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ. ರಾಜ್ ಕೋಟ್ ನ ರಾಮ್ ಧನ್ ಸೊಸೈಟಿಯಲ್ಲಿ ದಂಪತಿಗಳು ವಾಸವಾಗಿದ್ದು, ಅವರ ಪುತ್ರ ಮಹಡಿ ಮೇಲೆ ಪತ್ನಿ ಜೊತೆ...
View Articleಗೆಳೆಯನ ಖಾಸಗಿ ಅಂಗಕ್ಕೆ ಚಾಕು..!
ಮಧ್ಯಪ್ರದೇಶದ ಅನುಪೂರ್ ಜಿಲ್ಲೆಯಲ್ಲಿ ದಂಗಾಗುವಂತಹ ಘಟನೆ ನಡೆದಿದೆ. ಮಹಿಳೆಯೊಬ್ಬಳು ಗೆಳೆಯನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಸಂಬಂಧ ಬೆಳೆಸಲಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. ಅಜಯ್ ಹಲ್ಲೆಗೊಳಗಾದ ವ್ಯಕ್ತಿ. ಸುಮಾರು 12-15 ವರ್ಷಗಳಿಂದ...
View Articleಗಂಗಾ ನದಿಯ ದಡದಲ್ಲಿ ಫೋಟೋ ನಿಷಿದ್ಧ
ಗಂಗಾ ನದಿಯ ದಡದಲ್ಲಿ ಪಿಕ್ನಿಕ್ ಮಾಡುವವರಿಗೆ ಒಂದು ಕಹಿ ಸುದ್ದಿ. ಇನ್ನು ಗಂಗಾ ನದಿಯ ದಡದಲ್ಲಿ ಫೋಟೊ ತೆಗೆಯುವುದಾಗಲೀ ಅಥವಾ ಇನ್ಯಾವುದೋ ಕುಚೇಷ್ಟೆಯಾಗಲೀ ಮಾಡುವ ಹಾಗಿಲ್ಲ. ಈಗಾಗಲೇ ಇಲ್ಲಿ 24 ಜನ ಪ್ರಾಣ ತೆತ್ತಿದ್ದಾರೆ. ಇನ್ನು ಮುಂದೆ ಫೋಟೋ...
View Articleಪ್ರಾಣಕ್ಕೆ ಮುಳುವಾಯ್ತು ಆಕೆ ಹೇಳಿದ ಸುಳ್ಳು
ಸಾಲ್ಟ್ ಲೇಕ್ ಸಿಟಿ: ಕಿರಿಯ ವಯಸ್ಸಿನಲ್ಲೇ ಪ್ರೇಮದ ಬಲೆಗೆ ಬಿದ್ದ ಯುವತಿಯೊಬ್ಬಳು ಗರ್ಭಿಣಿಯಾಗಿದ್ದೇನೆ ಎಂದು ಸುಳ್ಳು ಹೇಳಿದ್ದೇ ಪ್ರಮಾದವಾಗಿದ್ದು, ಆಕೆಯ ಪ್ರಿಯಕರನಿಂದಲೇ ಕೊಲೆಯಾಗಿದ್ದಾಳೆ. ಪ್ರಿಯಕರನಿಗೆ ಬರೋಬ್ಬರಿ 15 ವರ್ಷ ಜೈಲು...
View Articleಮುದ್ದಾದ ಡ್ರೆಸ್ ನಲ್ಲಿತ್ತು ದಂಗಾಗುವ ಡಿಸೈನ್
ನಮಗಿಷ್ಟವಾಗುವ ಬಣ್ಣ, ಡಿಸೈನ್ ಬಟ್ಟೆಗಳನ್ನು ನಾವು ಖರೀದಿ ಮಾಡ್ತೇವೆ. ಮನೆಗೆ ಬಂದು ಅದನ್ನು ಮೂರ್ನಾಲ್ಕು ಬಾರಿ ಹಾಕಿ ನೋಡ್ತೇವೆ. ಅಂಗಡಿಯಿಂದ ತಂದ ಬಟ್ಟೆ ಚೆನ್ನಾಗಿದೆಯಾ? ನಮಗೆ ಈ ಬಣ್ಣ ಸರಿ ಬರುತ್ತಾ? ಹೀಗೆ ಅಂಗಡಿಯಿಂದ ತಂದ ಹೊಸ...
View Articleಕುಸಿಯುತ್ತಿದೆ ಬೀಜಿಂಗ್ ನಗರ
ಅತಿಯಾದ ಅಂತರ್ಜಲ ಬಳಕೆ, ತ್ವರಿತಗತಿಯ ನಗರೀಕರಣ, ಬೃಹತ್ ಕಟ್ಟಡ ಮುಂತಾದವುಗಳು ಜನಜೀವನಕ್ಕೆ ಎಷ್ಟು ಘಾಸಿ ಮಾಡುತ್ತವೆ ಎಂಬುದಕ್ಕೆ ಬೀಜಿಂಗ್ ಉತ್ತಮ ಉದಾಹರಣೆ. ಚೀನಾದ ರಾಜಧಾನಿ ಬೀಜಿಂಗ್ ಅತಿಯಾಗಿ ನೀರಿನ ಕೊರತೆ ಎದುರಿಸುತ್ತಿರುವ ನಗರ. ಇಲ್ಲಿ...
View Articleಕೇಂದ್ರ ಸಂಪುಟ ಸೇರಿದ ಸಚಿವರ ಪಟ್ಟಿ ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ್ದು, 19 ಮಂದಿ ಹೊಸ ಮುಖಗಳಿಗೆ ಮನ್ನಣೆ ನೀಡಿದ್ದಾರೆ. ಸಂಪುಟದಲ್ಲಿದ್ದ ಪ್ರಕಾಶ್ ಜಾವಡೇಕರ್ ಅವರಿಗೆ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಲಾಗಿದ್ದು, ಉಳಿದೆಲ್ಲರೂ ರಾಜ್ಯ...
View Articleಮಗಳ ಸಲುವಾಗಿ ನಡೆದಿತ್ತಲ್ಲಿ ಬರ್ಬರ ಕೊಲೆ
ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಈಗ ಮತ್ತೊಬ್ಬನ ಪ್ರೇಮಪಾಶಕ್ಕೆ ಸಿಲುಕಿದ್ದಲ್ಲದೇ ಆತನನ್ನು ವಿವಾಹವಾಗಲು ವಿಚ್ಚೇದನ ಕೋರಿದ್ದು, ಜೊತೆಗೆ ತಮ್ಮ 5 ವರ್ಷದ ಮಗಳನ್ನೂ ಕರೆದುಕೊಂಡು ಹೋಗಲು ಮುಂದಾದಾಗ ರೊಚ್ಚಿಗೆದ್ದ ಪತಿ, ಪತ್ನಿಯನ್ನು ಬರ್ಬರವಾಗಿ...
View Articleಮೌಲ್ವಿ ಪಾತ್ರಕ್ಕೆ ಜೀವ ತುಂಬಿದ ರವಿಶಂಕರ್
ಸದ್ಯ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಎಂದ ತಕ್ಷಣ ನೆನಪಿಗೆ ಬರುವುದು ಪಿ. ರವಿಶಂಕರ್. ತಮ್ಮ ನಟನೆ ಹಾಗೂ ಧ್ವನಿಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ರವಿಶಂಕರ್ ಮುಂದಿನ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....
View Articleನಾಯಿ ಕೆಳಗೆಸೆದವರು ಮೆಡಿಕಲ್ ವಿದ್ಯಾರ್ಥಿಗಳು..!
ಪುಟ್ಟ ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದು ವಿಕೃತ ಸಂತಸವನ್ನನುಭವಿಸಿದ್ದ ವ್ಯಕ್ತಿಗಳ ಗುರುತು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇವರ ಕೃತ್ಯದ ವಿಡಿಯೋ ಹರಿದಾಡುತ್ತಿದ್ದು, ಇವರುಗಳ ಮಾಹಿತಿ ನೀಡಿದವರಿಗೆ ಒಂದು ಲಕ್ಷ...
View Articleತಮ್ಮದೇ ಕಾರನ್ನು ಮಹಾರಾಷ್ಟ್ರ ಸಿಎಂ ತಳ್ಳಿದ್ಯಾಕೆ..?
ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ನಾಗ್ಪುರ ವಿಮಾನ ನಿಲ್ದಾಣದ ಬಳಿ ತಮ್ಮ ಕಾರನ್ನು ತಾವೇ ತಳ್ಳಿದ್ದಾರೆ. ಬುಲೆಟ್ ಪ್ರೂಫ್ ಕಾರ್ ನಲ್ಲಿ ದೇವೇಂದ್ರ ಫಡ್ನವೀಸ್ ಮನೆಯಿಂದ ನಾಗ್ಪುರ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಈ ವೇಳೆ ವಿಮಾನ...
View Articleಪುರಿ ಜಗನ್ನಾಥದಲ್ಲಿ ‘ಮರಳು’ ಮಾಡಿದ ಕಲಾಕೃತಿ
ವಿಶ್ವವಿಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಪುರಿ ಜಗನ್ನಾಥ ಯಾತ್ರೆಯ ಸಂದರ್ಭದಲ್ಲಿ ಮರಳಿನ 100 ರಥಗಳನ್ನು ಮಾಡಿದ್ದಾರೆ. ಜುಲೈ 6 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿರುವ 9 ದಿನಗಳ ಅದ್ದೂರಿ ರಥ ಯಾತ್ರೆಯಲ್ಲಿ ಜನರು ಬಲಭದ್ರ, ಜಗನ್ನಾಥ,...
View Articleಈ ತಳಿಯ ಹಸುಗಳಿಗೂ ಸಿಗಲಿದೆ ಆಧಾರ ಕಾರ್ಡ್
ಗಂಗಾ ನೈರ್ಮಲ್ಯ ಅಭಿಯಾನದ ನಂತ್ರ ಮೋದಿ ಸರ್ಕಾರ ಹಸುಗಳ ರಕ್ಷಣೆಗೆ ಒತ್ತು ಕೊಡ್ತಾ ಇದೆ. ಸ್ಥಳೀಯ ತಳಿಯ ಹಸುಗಳಿಗೆ ಹೆಚ್ಚಿನ ಪ್ರಚಾರ ಹಾಗೂ ಕಸಾಯಿ ಖಾನೆಗಳಿಗೆ ಹಸುಗಳ ರವಾನೆಯನ್ನು ತಪ್ಪಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ....
View Articleಸಾವಿಗೆ ಕಾರಣವಾಯ್ತು ಆಕೆ ಹೇಳಿದ ಸತ್ಯ
ಬೆಂಗಳೂರು: ಹೊಸದಾಗಿ ಮದುವೆಯಾದ ದಂಪತಿ ತಮ್ಮ ನಡುವೆ, ವಿಚಾರ ವಿನಿಮಯ ಮಾಡಿಕೊಳ್ಳುವುದು ಮಾಮೂಲಿ. ಹೀಗೆ ಮದುವೆಯಾದ 8 ನೇ ದಿನ ಪತ್ನಿ ಹೇಳಿದ ಸತ್ಯವೊಂದು ಆಕೆಯ ಸಾವಿಗೇ ಕಾರಣವಾದ ಘಟನೆ ನಡೆದಿದೆ. ಬೆಂಗಳೂರಿನ ಮಹಾದೇವಪುರ ವ್ಯಾಪ್ತಿಯಲ್ಲಿ...
View Articleಮದ್ಯ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ
ಬೆಂಗಳೂರು: ಮದ್ಯಪಾನ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರಿಗೆ ಮದ್ಯ ಸೇವನೆ ಮಾಡುವುದು ಚಟವಾಗಿದ್ದರೆ, ಮತ್ತೆ ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕುಡಿಯಬೇಕಿನಿಸಿದಾಗ ಗುಣಮಟ್ಟದ ಮದ್ಯ ಸಿಗದೇ ಕೆಲವರು ಗೊಣಗುತ್ತಾರೆ. ಇನ್ನು...
View Articleಮಗಳ ಮಗುವಿಗೆ ತಂದೆಯಾದ ನೀಚ
ಚೆನ್ನೈ; ಹೆಣ್ಣುಮಕ್ಕಳ ಮೇಲೆ ಸಂಬಂಧಿಕರು ಪರಿಚಯಸ್ಥರಿಂದಲೇ ದೌರ್ಜನ್ಯ ನಡೆಯುತ್ತದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ನೀಚ ಕೃತ್ಯಗಳ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಏನಿದು ಘಟನೆ ಎಂಬುದನ್ನು ತಿಳಿಯಲು...
View Articleಕುಂಬ್ಳೆಯ ಸವಾಲಿನಲ್ಲಿ ಸೋತ ವಿರಾಟ್ ಕೊಹ್ಲಿ
ಬೆಂಗಳೂರು: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಏನೆಲ್ಲಾ ಕಾರ್ಯತಂತ್ರ ರೂಪಿಸಿದ್ದು, ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಅವನ್ನು ಪ್ರಯೋಗಿಸಿದ್ದಾರೆ. ಆಟಗಾರರಲ್ಲಿ ಸಾಮರ್ಥ್ಯ ಹೆಚ್ಚಿಸಲು ಕುಂಬ್ಳೆ ಹಲವು ಕ್ರಮ...
View Article