ಕೇರಳದಲ್ಲಿ ನಾಳೆ, ಎಲ್ಲೆಡೆ ನಾಡಿದ್ದು ರಂಜಾನ್ ಆಚರಣೆ
ನವದೆಹಲಿ: 30 ದಿನಗಳ ಉಪವಾಸ ವ್ರತಾಚರಣೆ ಪೂರ್ಣಗೊಂಡಿದ್ದು, ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ದೇಶಾದ್ಯಂತ ಜುಲೈ 7 ರಂದು ಆಚರಿಸಲಾಗುವುದು. ಕೇರಳದಲ್ಲಿ ಜುಲೈ 6 ರಂದು ರಂಜಾನ್ ಹಬ್ಬವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಮೊದಲಿಗೆ...
View Articleಮೈನವಿರೇಳಿಸುವಂತಿದೆ ಮುಂಬೈನಲ್ಲಿ ನಡೆದ ಈ ದೃಶ್ಯ
ಮುಂಬೈ: ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿದೆ. ರೈಲು ಹತ್ತುವ, ಇಳಿಯುವ ಧಾವಂತದಲ್ಲಿ ಕೆಲವರು ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ರೈಲು ಇಳಿಯುವಾಗ ಮತ್ತು ಹತ್ತುವ ಸಂದರ್ಭದಲ್ಲಿ ಅವಸರ ಮಾಡಿಕೊಂಡು ಕೆಳಕ್ಕೆ ಬೀಳುತ್ತಾರೆ. ಹೀಗೆ...
View Articleಬದಲಾಯ್ತು ಸದಾನಂದಗೌಡರ ಖಾತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಹಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಕಾನೂನು ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಅವರಿಗೆ ಯೋಜನೆ ಜಾರಿ ಸಾಂಖ್ಯಿಕ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ಕಾನೂನು...
View Articleಉಲ್ಟಾ ಹೊಡೆದ ಟೆಕ್ಕಿ ಹತ್ಯೆ ಆರೋಪಿ ರಾಮ್ ಕುಮಾರ್
ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿಯನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ತಿರುವನ್ವೇಲಿಯ ರಾಮ್ ಕುಮಾರ್ ಈಗ ಉಲ್ಟಾ ಹೊಡೆದಿದ್ದಾನೆ. ಈತನನ್ನು ಬಂಧಿಸಲು ಪೊಲೀಸರು...
View Articleದಂಗಾಗುವಂತಿದೆ ಈಕೆ ಪತಿ ತೊರೆದ ಕಾರಣ
ಕೊಪ್ಪಳ: ಪತಿ, ಪತ್ನಿ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಮಾತೆಲ್ಲಾ ಹಳೆಯದಾಗಿದ್ದು, ಈಗೇನಿದ್ದರೂ, ದಂಪತಿ ನಡುವೆ ಜಗಳ ನಿರಂತರವಾಗಿ ನಡೆಯುತ್ತದೆ. ಕ್ಷುಲ್ಲಕ ಕಾರಣಗಳಿಗೆ ಜಗಳವಾಡುವ ದಂಪತಿ ದೂರವಾಗಿ ಬಿಡುತ್ತಾರೆ. ಇಲ್ಲೊಬ್ಬ ಮಹಿಳೆ, ಗಂಡ...
View Articleಈ ದೇವಾಲಯಕ್ಕೆ ಬರುವ ಭಕ್ತರಿಗೆ 5 ಲಕ್ಷ ರೂ.ವಿಮೆ
ಪುರಿ: ಒಡಿಶಾದ ಪುರಿಯಲ್ಲಿ ಶ್ರೀ ಜಗನ್ನಾಥನ ರಥೋತ್ಸವ ವೈಭವದಿಂದ ನಡೆಯಲಿದೆ. ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದು, ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ವೈಭವದಿಂದ ನಡೆಯುತ್ತಿವೆ. ಪ್ರಸಿದ್ಧ ಪುರಿ ಜಗನ್ನಾಥನ...
View Articleಐವರು ಗಂಡಂದಿರ ಮುದ್ದಿನ ಮಡದಿ
ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಮಹಿಳೆಯೊಬ್ಬಳು ಐದು ಗಂಡಂದಿರನ್ನು ಹೊಂದಿದ್ದಾಳೆ. ಹಳೆ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿರುವ ಈ ಕುಟುಂಬದಲ್ಲಿ ಐದು ಸಹೋದರರಿಗೆ ಒಬ್ಬಳೆ ಹೆಂಡತಿ. ಉತ್ತರ ಭಾರತದ ಹಿಮಾಲಯದ ಸುತ್ತಮುತ್ತ ವಾಸಿಸುವ ಹಾಗೂ...
View Articleಕಿವಿಯಲ್ಲಿ ಕೂದಲು ಬೆಳೆಯುವುದು ಆಪತ್ತಿನ ಮುನ್ಸೂಚನೆ
ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ. ಯಾರ...
View Article2 ಲಕ್ಷ ಕೋಟಿ ರೂ. ವೆಚ್ಚದ ಸಂಸ್ಕರಣಾ ಘಟಕ
ನವದೆಹಲಿ: ಭಾರತೀಯ ತೈಲ ಸಂಸ್ಥೆ, ಭಾರತ ಪೆಟ್ರೋಲಿಯಮ್, ಹಿಂದುಸ್ತಾನ್ ಪೆಟ್ರೋಲಿಯಮ್ ಕಾರ್ಪೊರೇಶನ್ ಮತ್ತು ಇಂಜಿನಿಯರ್ಸ್ ಇಂಡಿಯಾ, ಈ ಎಲ್ಲ ನಿಗಮಗಳು ಒಟ್ಟಾಗಿ ಪಶ್ಚಿಮ ತೀರದಲ್ಲಿ 2 ಲಕ್ಷ ಕೋಟಿ ವೆಚ್ಚದ ದೇಶದ ಅತಿದೊಡ್ಡ ಸಂಸ್ಕರಣಾ ಘಟಕ...
View Articleಬೆಂಗಳೂರಿನಲ್ಲಿ ಕೊಹ್ಲಿ-ಅನುಷ್ಕಾ ಡೇಟಿಂಗ್?
ಕ್ರಿಕೆಟ್ ಹಾಗೂ ಬಾಲಿವುಡ್ ಬಹು ಚರ್ಚಿತ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಮುನಿಸಿಕೊಂಡು ಮತ್ತೆ ಒಂದಾಗಿರುವ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಟೆಸ್ಟ್ ಪಂದ್ಯಕ್ಕಾಗಿ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ....
View Articleನಿಮ್ಮ ಮುದ್ದು ಬೆಕ್ಕಿಗೆ ಇವನ್ನು ತಿನ್ನಿಸಬೇಡಿ
ನೀವು ಮನೆಯಲ್ಲಿ ಪ್ರೀತಿಯಿಂದ ಬೆಕ್ಕನ್ನು ಸಾಕಿದ್ದರೆ, ಅದರ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದ್ದರೆ ಈ ಆಹಾರವನ್ನು ಬೆಕ್ಕಿಗೆ ಕೊಡಬೇಡಿ. ಒಣ ದ್ರಾಕ್ಷಿ: ಪುಟ್ಟ ಮಕ್ಕಳು ಬೇಕೆಂದು ತಿನ್ನುವ, ಮಹಿಳೆಯರು ಪಾಯಸ ಇತ್ಯಾದಿಗಳಿಗೆ ಬಳಸುವ ಒಣದ್ರಾಕ್ಷಿ...
View Articleನಷ್ಟ ಸರಿದೂಗಿಸಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್
ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ 28 ವರ್ಷದ ಯುವಕನೊಬ್ಬ ಅದನ್ನು ಸರಿದೂಗಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಈತನ ಕೃತ್ಯ ಕಂಡು ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದೆ. ಮಿಂಟೂ ಕುಮಾರ್ ಎಂಬ 28 ವರ್ಷದ...
View Articleನಾಯಿಯನ್ನು ಕೆಳಗೆಸೆದಿದ್ದ ಆರೋಪಿಗಳು ಅಂದರ್
ಬಹು ಮಹಡಿ ಕಟ್ಟಡದ ಮೇಲಿನಿಂದ ಪುಟ್ಟ ನಾಯಿಯೊಂದನ್ನು ಕೆಳಗೆಸೆದು ಕ್ರೂರತೆ ಮೆರೆದಿದ್ದ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಾಯಿ ಎಸೆದಿದ್ದ ಗೌತಮ್ ಸುದರ್ಶನ್ ಹಾಗೂ ಅದನ್ನು ಚಿತ್ರೀಕರಿಸಿಕೊಂಡಿದ್ದ ಅಶೀಶ್...
View Articleಆಸ್ಕರ್ ಪಿಸ್ಟೋರಿಯಸ್ ಗೆ 6 ವರ್ಷ ಜೈಲು
ತನ್ನ ಪ್ರೇಯಸಿ ರೀವಾ ಸ್ಟೀನ್ ಕ್ಯಾಂಪ್ ಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪ್ಯಾರಾಲಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಗೆ ದಕ್ಷಿಣ ಅಫ್ರಿಕಾದ ಪ್ರಿಟೋರಿಯಾ ನ್ಯಾಯಾಲಯ ಆರು ವರ್ಷಗಳ ಕಾಲ ಜೈಲು ಶಿಕ್ಷೆ...
View Articleಮೊಬೈಲ್ ಇಂಟರ್ನೆಟ್ ಬಳಕೆದಾರರಿಗೊಂದು ಸಿಹಿ ಸುದ್ದಿ
ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆಲ್ಲ ಇಂಟರ್ನೆಟ್ ಬಳಸುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಡೇಟಾ ಪ್ಯಾಕ್ ಗಳ ದರ ದುಬಾರಿಯಾಗಿರುವುದರ ಜೊತೆಗೆ ಡೇಟಾ ಪ್ಯಾಕ್ ಬಳಕೆಯ ಅವಧಿಯೂ ಸೀಮಿತ ಅವಧಿಯದ್ದಾಗಿರುತ್ತದೆ. ಇದಕ್ಕೆ ಅಂತ್ಯ ಹಾಡಲು...
View Articleಹೆಂಡತೀನಾ ಒಲಿಸಿಕೊಳ್ಳಲು ಆತ ಮಾಡಿದ್ದೇನು..?
ವಿಚ್ಛೇದನ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇವೆ. ಈ ನಡುವೆಯೇ ಮಧ್ಯಪ್ರದೇಶ ಕೋರ್ಟ್ ದಂಪತಿಯನ್ನು ವಿಭಿನ್ನ ರೀತಿಯಲ್ಲಿ ಒಂದು ಮಾಡಿದೆ. ನ್ಯಾಯಾಧೀಶರ ಮುಂದೆಯೇ ಪತ್ನಿಗೆ ಸೀರೆ ನೀಡಿದ ಪತಿ, ನೀನು ಮೊದಲೇ ಸುಂದರವಾಗಿದ್ದೀಯಾ,...
View Article4 ದಿನಗಳ ಕಾಲ ಮಗನ ಶವದೊಂದಿಗಿದ್ದ ಮಹಿಳೆ
ಮಾನಸಿಕ ಅಸ್ವಸ್ಥಳಾಗಿದ್ದ ಮಹಿಳೆಯೊಬ್ಬಳು ತನ್ನ ಮಗ ಮನೆಯಲ್ಲಿಯೇ ಮೃತಪಟ್ಟು ನಾಲ್ಕು ದಿನಗಳಾಗಿದ್ದರೂ ಅದರ ಅರಿವಿಲ್ಲದೆ ಶವದ ಜೊತೆಯಲ್ಲಿ ವಾಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನವದೆಹಲಿಯ ಕಾಲಿ ಬರಿ ಏರಿಯಾದಲ್ಲಿ ರಾಮ್ದುಲಾರಿ ಎಂಬ 54 ವರ್ಷದ...
View Articleಕೇಜ್ರಿವಾಲ್ ಗೆ ಕೇಳ್ತಾ ಇರೋ ಪ್ರಶ್ನೆಗಳೇನು ಗೊತ್ತಾ..?
ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ನಿಂದ ಪ್ರೇರೇಪಣೆ ಪಡೆದುಕೊಂಡಂತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜುಲೈ 17 ರಂದು ಬೆಳಿಗ್ಗೆ 11 ಗಂಟೆಗೆ ವೆಬ್ ಸೈಟ್ ಮೂಲಕ ದೇಶ ವಾಸಿಗಳೊಂದಿಗೆ ಸಂವಹನ ನಡೆಸಲು ಮುಂದಾಗಿದ್ದಾರೆ....
View Articleದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ವಿಧಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನ ಹಳ್ಳಿಯ ದುರ್ಗಮ್ಮನ ಹಳ್ಳದ ರಸ್ತೆ ತಿರುವಿನಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 4 ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಶಶಿಧರ್ ಎಂಬ 35...
View Articleಆಧಾರ್ ಕಾರ್ಡ್ ಇಲ್ಲದೆ ಸಿಗಲ್ಲ ರೈಲ್ವೆ ಟಿಕೆಟ್
ಆಧಾರ್ ಕಾರ್ಡ್ ಇಲ್ಲದವರು ತಕ್ಷಣ ಎಚ್ಚೆತ್ತುಕೊಳ್ಳಿ. ಮುಂದಿನ ಬಾರಿ ರೈಲ್ವೆ ಟಿಕೆಟ್ ಮಾಡಿಸಲು ಹೋದಾಗ ಆಧಾರ್ ಕಾರ್ಡ್ ಕೇಳುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ವೆಂದಾದ್ರೆ ಟಿಕೆಟ್ ಬುಕ್ ಆಗುವುದು ಕಷ್ಟ....
View Article