ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಯೂರಿ ದಾಂಗ್ಡೆ ಎಂಬ ವಧು ತನ್ನ ಭಾವಿ ಪತಿ ಸಾಗರ್ ಜೈಸಿಂಗ್ ಕದಮ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ನಿಶ್ಚಿತಾರ್ಥ ಹಾಗು ಪ್ರೀ ವೆಡ್ಡಿಂಗ್ ಶೂಟ್ ಮುಗಿದ ಬಳಿಕ ಈ ವಿಚಿತ್ರ ಘಟನೆ...
View ArticleBIG NEWS : ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್ |WhatsApp
ನವದೆಹಲಿ: ವಾಟ್ಸಾಪ್ ಭಾರತದಲ್ಲಿ ಅನೇಕ ಖಾತೆಗಳನ್ನು ನಿಷೇಧಿಸಿದೆ. ಐಎಎನ್ಎಸ್ ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ಏಪ್ರಿಲ್ 1, 2025 ರ ಮಂಗಳವಾರ ಮಾಹಿತಿ ನೀಡಿದೆ. ಈ...
View Articleಆಸ್ಟ್ರೇಲಿಯಾದಲ್ಲಿನ ಮಗಳ ಕಣ್ಣಿಗೆ ಬಿದ್ದ ತಾಯಿಯ ಮೇಲಿನ ದೌರ್ಜನ್ಯ…..!
ಪಂಜಾಬ್ನ ಲುಧಿಯಾಣದಲ್ಲಿ 85 ವರ್ಷದ ವೃದ್ಧ ತಾಯಿಯನ್ನು ಮಗ ಮತ್ತು ಸೊಸೆ ಸೇರಿ ಹೊಡೆದು ಬಡಿದು ಹಿಂಸೆ ಕೊಟ್ಟಿದ್ದಾರೆ. ಈ ಘಟನೆ ರೈಕೋಟ್ ಪಟ್ಟಣದ ಮೊಹಲ್ಲಾ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. ಗುರ್ನಮ್ ಕೌರ್ ಎಂಬ ವೃದ್ಧ ತಾಯಿ, ಆಕೆಯ ಮಗ...
View ArticleSHOCKING : ಗುಜರಾತ್’ನಲ್ಲಿ IAF ಜಾಗ್ವಾರ್ ಯುದ್ದ ವಿಮಾನ ಪತನ : ಭಯಾನಕ ವಿಡಿಯೋ ವೈರಲ್...
ನವದೆಹಲಿ : ಭಾರತೀಯ ವಾಯುಪಡೆಯ ಜಾಗ್ವಾರ್ ಫೈಟರ್ ಜೆಟ್ ಬುಧವಾರ ರಾತ್ರಿ ಗುಜರಾತ್’ನ ಜಾಮ್ನಗರ್ ಬಳಿ ಅಪಘಾತಕ್ಕೀಡಾಗಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ. ಸುವರ್ಡಾ ಗ್ರಾಮದಿಂದ ದೂರದಲ್ಲಿರುವ ದೃಶ್ಯಾವಳಿಗಳು ಜೆಟ್ ಮರಗಳ ಹಿಂದೆ...
View ArticleBREAKING : ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ಗೆ ಮತ್ತೊಂದು ಬಿಗ್...
ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್’ರೇವಣ್ಣಗೆ ಬಿಗ್ ಶಾಕ್ ಎದುರಾಗಿದ್ದು, ಪ್ರಕರಣದಿಂದ ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತಿರಸ್ಕರಿಸಿದೆ. ಇಂದು ವಿಚಾರಣೆ ನಡೆಸಿದ ಕೋರ್ಟ್...
View Articleವಿದ್ಯಾರ್ಥಿಗಳಿಗೆ ʼಶೂನಿಂದ ಹೊಡೀತೀನಿʼ ಎಂದ ನಿರ್ದೇಶಕಿ ; ತೀವ್ರಗೊಂಡ ಪ್ರತಿಭಟನೆ | Watch
ದೆಹಲಿ ಸ್ಕೂಲ್ ಆಫ್ ಜರ್ನಲಿಸಂನಲ್ಲಿ (ಡಿಎಸ್ಜೆ) ಮಂಗಳವಾರ ವಿದ್ಯಾರ್ಥಿಗಳು ಹಾಗೂ ನಿರ್ದೇಶಕಿ ಭಾರತಿ ಘೋರೆ ನಡುವೆ ದೊಡ್ಡ ಗದ್ದಲವೇ ನಡೆದಿದೆ. ವಿದ್ಯಾರ್ಥಿಗಳು ಶಾಲೆಯ ದುಬಾರಿ ಶುಲ್ಕ ಹಾಗೂ ಸೌಲಭ್ಯಗಳ ಕೊರತೆಯ ಬಗ್ಗೆ ದೂರು ನೀಡಲು ಹೋದಾಗ,...
View Articleಅಚ್ಚರಿಯಾದ್ರೂ ಇದು ನಿಜ: ಈ ರಾಜ್ಯದಲ್ಲಿದೆ ಒಂದೇ ಒಂದು ರೈಲು ನಿಲ್ದಾಣ !
ಭಾರತೀಯ ರೈಲ್ವೆ ವಿಶ್ವದ ಅತಿ ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ದೇಶಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತದೆ. ಉತ್ತರ ಪ್ರದೇಶವು 1,173 ರೈಲು ನಿಲ್ದಾಣಗಳನ್ನು ಹೊಂದಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ರೈಲು...
View ArticleBIG NEWS : ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ : ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ...
ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಆಯ್ಕೆಯಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್) ತೆರಿಗೆ ಪ್ರಯೋಜನಗಳೊಂದಿಗೆ ಖಾತರಿ ಆದಾಯವನ್ನು ಒದಗಿಸುತ್ತದೆ. ಪ್ರತಿ ತ್ರೈಮಾಸಿಕದಲ್ಲಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್)...
View ArticleBIG NEWS: ಯುಕೆಜಿ ಮುಗಿಸಿದ್ರೂ 1ನೇ ಕ್ಲಾಸ್ಗೆ ನೋ ಎಂಟ್ರಿ ; 5 ಲಕ್ಷ ಮಕ್ಕಳ ಭವಿಷ್ಯ...
ಕರ್ನಾಟಕದಲ್ಲಿ 5 ಲಕ್ಷ ಯುಕೆಜಿ ಮಕ್ಕಳು 1ನೇ ತರಗತಿಗೆ ಹೋಗೋಕೆ ವಯಸ್ಸಿನ ರೂಲ್ಸ್ ತೊಂದರೆ ಮಾಡ್ತಿದೆ. ಜೂನ್ 1, 2025 ರ ಹೊತ್ತಿಗೆ 6 ವರ್ಷ ಆಗದಿದ್ರೆ 1ನೇ ತರಗತಿಗೆ ಸೇರಿಸಿಕೊಳ್ಳಲ್ಲ ಅಂತಾ ಶಾಲೆಗಳು ಹೇಳ್ತಿವೆ. 2022ರಲ್ಲಿ ರಾಜ್ಯ ಶಾಲಾ...
View ArticleBREAKING : ರಾಜ್ಯಸಭೆಯಲ್ಲೂ ಮಹತ್ವದ ‘ವಕ್ಫ್ ತಿದ್ದುಪಡಿ ಮಸೂದೆ’ಮಂಡನೆ |Waqf Bill
ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ವಕ್ಫ್ ಮಸೂದೆಯನ್ನು ಬೆಂಬಲಿಸುವಂತೆ ರಿಜಿಜು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಮನವಿ...
View Articleವಾಟ್ಸಾಪ್ನಲ್ಲಿ ಬ್ಲೂ ಟಿಕ್ ಮರೆಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್ !
ವಾಟ್ಸಾಪ್ನಲ್ಲಿ ಚಾಟ್ ಮಾಡುವಾಗ, ಹಲವರು ತಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಕೆಲವರು ತಾವು ಮೆಸೇಜ್ ಓದಿದ್ದೇವೋ ಇಲ್ಲವೋ ಎಂಬುದನ್ನು ಬೇರೆಯವರಿಗೆ ತಿಳಿಸಲು ಇಷ್ಟಪಡುವುದಿಲ್ಲ. ವಾಟ್ಸಾಪ್ನಲ್ಲಿ ಬ್ಲೂ ಟಿಕ್ ಆಫ್ ಮಾಡುವ ವಿಧಾನ ತುಂಬಾ...
View ArticleBREAKING : ನಿಷೇಧಿತ ಜಾಹೀರಾತು ಕೇಸ್ : ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ವಿರುದ್ಧದ...
ನವದೆಹಲಿ: ನಿಷೇಧಿತ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದದ ಪ್ರವರ್ತಕರಾದ ಬಾಬಾ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ಪ್ರಾರಂಭಿಸಲಾದ ಕ್ರಿಮಿನಲ್ ವಿಚಾರಣೆಗೆ ಕೇರಳ ಹೈಕೋರ್ಟ್ ಗುರುವಾರ ತಡೆ ನೀಡಿದೆ. ಪಾಲಕ್ಕಾಡ್ ನ ನ್ಯಾಯಾಂಗ...
View ArticleShocking: ಹಾಡಹಗಲೇ ಬಹಿರಂಗವಾಗಿ ಡ್ರಗ್ಸ್ ಸೇವನೆ ; ಆಟೋದಲ್ಲಿ ಕುಳಿತ ಯುವತಿಯರ ವಿಡಿಯೋ...
ಮುಂಬೈನ ಮಲಾಡ್ನ ಮಲ್ವಾನಿಯಲ್ಲಿ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಯುವತಿಯರು ಆಟೋರಿಕ್ಷಾದಲ್ಲಿ ಬಹಿರಂಗವಾಗಿ ಮಾದಕ ವಸ್ತುಗಳನ್ನು ಸೇವಿಸುತ್ತಿರುವ ದೃಶ್ಯವಿದು. ಈ ವಿಡಿಯೋದಲ್ಲಿ, ಅವರು ಎಲ್ಲಿಂದ ಮಾದಕ...
View Articleಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ
ದಾವಣಗೆರೆ : ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಏಪ್ರಿಲ್ 4 ಮತ್ತು 5 ರಂದು ಆಯೋಜಿಸಲಾಗಿದೆ. ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಫೋಟೋ...
View Articleಮೆಟ್ರೋದಲ್ಲಿ ಇದ್ದಕ್ಕಿದ್ದಂತೆ ನೃತ್ಯ ; ಪ್ರಯಾಣಿಕನ ವಿಚಿತ್ರ ವರ್ತನೆ ವಿಡಿಯೋ ವೈರಲ್ | Watch
ದೆಹಲಿ ಮೆಟ್ರೋ ತನ್ನ 23 ವರ್ಷಗಳ ಇತಿಹಾಸದಲ್ಲಿ ನಗರದ ಜೀವನಾಡಿಯಾಗಿ ಮಾರ್ಪಟ್ಟಿದೆ, ಅನುಕೂಲಕ್ಕಾಗಿ ಹೆಸರುವಾಸಿಯಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಮೆಟ್ರೋ ಅಸಾಮಾನ್ಯ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ, ಮುಖ್ಯವಾಗಿ ಅನುಚಿತ ಪ್ರಯಾಣಿಕರ...
View ArticleBIG NEWS: ಭಾರತ –ದುಬೈ ಪ್ರಯಾಣಕ್ಕೆ ಹೊಸ ಕ್ರಾಂತಿ ; ಸಮುದ್ರದಾಳದಲ್ಲಿ ಸಂಚರಿಸಲಿದೆ ರೈಲು !
ಭಾರತ ಮತ್ತು ದುಬೈ ನಡುವೆ ಹೊಸದೊಂದು ಅದ್ಭುತ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇದು ಸಮುದ್ರದಡಿ ರೈಲು ಸಂಚಾರದ ಯೋಜನೆಯಾಗಿದೆ. ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ಭಾರತದಿಂದ ದುಬೈಗೆ ಕೇವಲ 2 ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ರೈಲು ಗಂಟೆಗೆ...
View ArticleBSNL ಗ್ರಾಹಕರಿಗೆ ಬಂಪರ್ ಆಫರ್ ; ಹೊಸ ಯೋಜನೆಯಲ್ಲಿ 1 ರೂಪಾಯಿಗೆ 1GB ಡೇಟಾ
BSNL (ಭಾರತ ಸಂಚಾರ ನಿಗಮ ನಿಯಮಿತ) ಹೊಸ ಪ್ರಿಪೇಯ್ಡ್ ಡೇಟಾ ವೋಚರ್ ಅನ್ನು ಪರಿಚಯಿಸಿದ್ದು, ಇದು ಗ್ರಾಹಕರನ್ನು ಬೆರಗಾಗಿಸಿದೆ. ಕೇವಲ 251 ರೂ. ಗೆ 251GB FUP (ಫೇರ್ ಯೂಸೇಜ್ ಪಾಲಿಸಿ) ಡೇಟಾವನ್ನು ನೀಡುತ್ತಿದೆ. ಅಂದರೆ, 1 ರೂ.ಗೆ 1GB ಡೇಟಾ! ಈ...
View Articleಅಡುಗೆ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಸಿಂಹ ; ಕಂಗಾಲಾದ ಕುಟುಂಬ | Watch Video
ಗುಜರಾತ್ನ ಅಮ್ರೇಲಿ ಜಿಲ್ಲೆಯ ಕೋವಾಯ ಗ್ರಾಮದಲ್ಲಿ ರಾತ್ರಿ ವೇಳೆ ಸಿಂಹವೊಂದು ಅಡುಗೆ ಮನೆಗೆ ನುಗ್ಗಿದ ಭಯಾನಕ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲು ಲಖೋತ್ರ ಅವರ ಮನೆಯಲ್ಲಿ ರಾತ್ರಿ 1 ಗಂಟೆ...
View ArticleBIG NEWS : ‘ಮಮತಾ ಬ್ಯಾನರ್ಜಿ’ಸರ್ಕಾರಕ್ಕೆ ಬಿಗ್ ಶಾಕ್ : 25,000 ಶಿಕ್ಷಕರ ನೇಮಕಾತಿ...
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರಿ ಆಘಾತವಾಗಿದ್ದು, ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗವು ಕೈಗೊಂಡ ಶಿಕ್ಷಕರ ನೇಮಕಾತಿಯನ್ನು...
View Articleಬಡವನ ನೆರವಿಗೆ ಹೋದವನಿಗೆ ಮೋಸ ; ನಿರಾಸೆಗೊಂಡ ಪ್ರವಾಸಿಗ | Watch
ಮುಂಬೈನ ಫುಡ್ ಸ್ಟ್ರೀಟ್ನಲ್ಲಿ ಅಮೆರಿಕನ್ ಪ್ರವಾಸಿಗ ಕ್ರಿಸ್ ರೋಡ್ರಿಗಸ್ ಮತ್ತು ಬೂಟ್ ಪಾಲಿಶ್ ಮಾಡುವ ಬಾಬು ಭೇಟಿಯಾಗಿದ್ದಾರೆ. ಬಾಬು ಕ್ರಿಸ್ನ ಬಿಳಿ ಬೂಟುಗಳನ್ನು ಪಾಲಿಶ್ ಮಾಡಲು ಕೇಳಿದ್ದಾನೆ. ಕ್ರಿಸ್, ಬಾಬುವಿನ ಜೊತೆ ಮಾತಾಡ್ತಾ ಅವನ...
View Article10 ನೇ ಕ್ಲಾಸ್ ಹುಡುಗನ ಬುದ್ದಿವಂತಿಕೆ ; ಎಐ ಟೂಲ್ಸ್ ಬಳಸಿ 2 ತಿಂಗಳಲ್ಲಿ 1.5 ಲಕ್ಷ ರೂ....
ಭಾರತೀಯ ಜುಗಾಡ್ ಶಕ್ತಿಯನ್ನು ತೋರಿಸುವ ಒಂದು ಅದ್ಭುತ ಕಥೆ ಇಲ್ಲಿದೆ. 10ನೇ ತರಗತಿ ವಿದ್ಯಾರ್ಥಿಯೊಬ್ಬ ಎಐ ಟೂಲ್ಸ್ ಬಳಸಿ ಕೇವಲ ಎರಡು ತಿಂಗಳಲ್ಲಿ 1.5 ಲಕ್ಷ ರೂಪಾಯಿ ಸಂಪಾದಿಸಿದ್ದಾನೆ. ಈ ಸುದ್ದಿ ರೆಡ್ಡಿಟ್ನಲ್ಲಿ ವೈರಲ್ ಆಗಿದೆ. ಎಐ...
View ArticleShocking: ವಡಾ ಪಾವ್ನಲ್ಲಿ ಸೋಪ್ ಪತ್ತೆ ; ಅಂಗಡಿಗೆ ಬೀಗ ಜಡಿದ ರೈಲ್ವೇ ಅಧಿಕಾರಿಗಳು !
ಕರ್ಜತ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ವಡಾ ಪಾವ್ನಲ್ಲಿ ಸೋಪ್ ಪತ್ತೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಮಂಗಳವಾರ ನಡೆದ ಈ ಘಟನೆಯಿಂದ ರೈಲ್ವೆ ಅಧಿಕಾರಿಗಳು ತಕ್ಷಣವೇ ಆಹಾರ ಮಳಿಗೆಯನ್ನು ಮುಚ್ಚಿಸಿದ್ದಾರೆ. ಪ್ಲಾಟ್ಫಾರ್ಮ್ ನಂಬರ್ 2...
View Article‘ಅಂತ್ಯಕ್ರಿಯೆ’ವೇಳೆ ನೀರು ತುಂಬಿದ ಮಡಿಕೆ ಒಡೆಯುವುದು ಯಾಕೆ..? ವೈಜ್ಞಾನಿಕ ಕಾರಣ ತಿಳಿಯಿರಿ
ಅಂತ್ಯಕ್ರಿಯೆ ವೇಳೆ ಮಡಿಕೆಯಲ್ಲಿ ನೀರನ್ನು ಸುರಿಯಲಾಗುತ್ತದೆ ಮತ್ತು ಕೊನೆಯಲ್ಲಿ ಅದನ್ನು ಒಡೆಯಲಾಗುತ್ತದೆ. ಆದರೆ ಅವರು ಅದರಲ್ಲಿ ರಂಧ್ರಗಳನ್ನು ಏಕೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದರೆ ಆ ಮಡಕೆಯನ್ನು ಏಕೆ ಒಡೆಯುತ್ತಾರೆ ?...
View Articleʼಆಂಟಿಲಿಯಾʼ ಗೆ ತೆರಳುವ ಮುನ್ನ ಮುಖೇಶ್ ಅಂಬಾನಿ ಕುಟುಂಬ ಎಲ್ಲಿ ವಾಸಿಸುತ್ತಿತ್ತು ಗೊತ್ತಾ ?
ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ವಾಸಿಸುವ ಆಂಟಿಲಿಯಾ, ದಕ್ಷಿಣ ಮುಂಬೈನ ಆಲ್ಟಾಮೌಂಟ್ ರಸ್ತೆಯಲ್ಲಿದೆ. ಇದು ವಿಶ್ವದ ಅತ್ಯಂತ ದುಬಾರಿ ಖಾಸಗಿ ನಿವಾಸವೆಂದು ಪರಿಗಣಿಸಲ್ಪಟ್ಟಿದೆ. ಮುಖೇಶ್ ಅಂಬಾನಿ, ನೀತಾ...
View ArticleBREAKING : ಲಂಡನ್-ಮುಂಬೈ ವಿಮಾನ ಟರ್ಕಿಯಲ್ಲಿ ತುರ್ತು ಭೂಸ್ಪರ್ಶ : 16 ಗಂಟೆಗಳ ಕಾಲ...
ಲಂಡನ್ ನಿಂದ ಮುಂಬೈಗೆ ತೆರಳುತ್ತಿದ್ದ ವರ್ಜಿನ್ ಅಟ್ಲಾಂಟಿಕ್ ವಿಮಾನವು ತುರ್ತು ಭೂಸ್ಪರ್ಶ ಮಾಡಿದ ನಂತರ 200 ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರು ಟರ್ಕಿಯ ದೂರದ ದಿಯರ್ಬಕೀರ್ ವಿಮಾನ ನಿಲ್ದಾಣದಲ್ಲಿ (ಡಿಐವೈ) 16 ಗಂಟೆಗಳಿಗೂ ಹೆಚ್ಚು ಕಾಲ...
View Articleಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ; ವಾರ್ಷಿಕ ವೇತನ ಬರೋಬ್ಬರಿ 242 ಕೋಟಿ ರೂಪಾಯಿ !
ಭಾರತೀಯ ಉದ್ಯಮ ಜಗತ್ತಿನಲ್ಲಿ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ. ಪೂನಾವಾಲಾ ಫಿನ್ಕಾರ್ಪ್ನ ಕಾರ್ಯನಿರ್ವಾಹಕೇತರ ನಿರ್ದೇಶಕರಾದ ಅಭಯ್ ಭುತಾಡ ಅವರು ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಇವರು ವಾರ್ಷಿಕ 242 ಕೋಟಿ...
View Articleಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ : ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 45 ವರ್ಷ ಒಳಗಿನ...
View ArticleBIG NEWS : ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಡಾ.ಪಿ.ವಿ.ನಾರಾಯಣ ನಿಧನ : CM ಸಿದ್ದರಾಮಯ್ಯ...
ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಡಾ.ಪಿ.ವಿ.ನಾರಾಯಣ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಹಿರಿಯ ಸಾಹಿತಿ, ಸಂಶೋಧಕ ಡಾ.ಪಿ.ವಿ.ನಾರಾಯಣ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆಗೆ...
View ArticleJOB ALERT : ‘SSLC’, ‘PUC’ಪಾಸಾದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ : 243 ಅಂಗನವಾಡಿ...
ದಾವಣಗೆರೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 243 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಶೈಕ್ಷಣಿಕ ಅರ್ಹತೆ 10 ನೇ ತರಗತಿ...
View ArticleBREAKING : 2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’ಪ್ರಕಟ : ಶಿಕ್ಷಣ...
ಬೆಂಗಳೂರು : 2025-26 ಶೈಕ್ಷಣಿಕ ಸಾಲಿನ ಶಾಲಾ ಕರ್ತವ್ಯದ ದಿನಗಳು, ರಜಾ ಅವಧಿಯ ವೇಳಾಪಟ್ಟಿ ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನ ಚಟುವಟಿಕೆಗಳು...
View Article