ಇಲ್ಲಿದೆ ನೋಡಿ, ಅತಿ ಕಡಿಮೆ ಬೆಲೆಯ ಲ್ಯಾಪ್ ಟಾಪ್
ಹೈದರಾಬಾದ್: ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬಗ್ಗೆ ಕೇಳಿದ್ದೀರಿ. ಇದೀಗ ಭಾರತದ ಕಡಿಮೆ ಬೆಲೆಯ ಲ್ಯಾಪ್ ಟಾಪ್ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಹೈದರಾಬಾದ್ ಮೂಲದ ಆರ್.ಡಿ.ಪಿ. ಕಂಪನಿ, ಕಡಿಮೆ ಬೆಲೆಯ ಲ್ಯಾಪ್ ಟಾಪ್...
View Articleಸ್ವಲ್ಪದರಲ್ಲೇ ತಪ್ಪಿದೆ ಭಾರೀ ಅವಘಡ
ಚಿಕ್ಕಬಳ್ಳಾಪುರ: ಅಪಾಯಕಾರಿ ಸ್ಥಳಗಳಲ್ಲಿ ಅಪಾಯ ಎದುರಾದರೆ ಪರಿಸ್ಥಿತಿ ಹೇಗಿರಬೇಡ. ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ....
View Articleಜಾಗತಿಕ ಕ್ರೀಡಾ ಹಬ್ಬಕ್ಕೆ ಅದ್ಧೂರಿ ಚಾಲನೆ
ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಿರ್ಮಾಣವಾಗಿರುವ ಕ್ರೀಡಾ ಗ್ರಾಮದಲ್ಲಿ 31 ನೇ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಶನಿವಾರ ಬೆಳಗಿನ ಜಾವ 4.30ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಇಂದಿನಿಂದ ಆಗಸ್ಟ್ 21ರವರೆಗೆ ನಡೆಯಲಿರುವ...
View Articleರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿದ್ದ ಜನಪ್ರತಿನಿಧಿ ಅರೆಸ್ಟ್
ಶಿವಮೊಗ್ಗ: ಗುಂಡುಹಾರಿಸಿ ರಾಷ್ಟ್ರಪಕ್ಷಿ ನವಿಲು ಹತ್ಯೆ ಮಾಡಿದ್ದ ಆರೋಪದ ಮೇಲೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರನ್ನು ಗ್ರಾಮಸ್ಥರೇ ಹಿಡಿದು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿಕಾರಿಪುರ...
View Articleಅತ್ತೆ ಹಾಗೂ ಅಳಿಯನ ವಿಚಿತ್ರ ಲವ್ ಸ್ಟೋರಿ
ಕಥೆ ವಿಚಿತ್ರವಾಗಿದೆ. 22 ವರ್ಷದ ಯುವಕನಿಗೆ 42 ವರ್ಷದ ಪತ್ನಿ ಅಮ್ಮ (ಅತ್ತೆ )ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಮದುವೆ ಕೂಡ ಆಗಿದ್ದಾರೆ. ಬಿಹಾರದ ಮಾಧೇಪುರ ಈ ಲವ್ ಸ್ಟೋರಿಗೆ ಸಾಕ್ಷಿಯಾಗಿದೆ. ವರದಿ ಪ್ರಕಾರ, ಅತ್ತೆ ಆಶಾ, ಮಗಳು ಲಲಿತಾ ಮನೆಗೆ...
View Articleಅಲ್ಲಾಹ್ ನನ್ನು ನೆನೆದಿದ್ದಕ್ಕೆ ಇಂದೆಂಥಾ ಶಿಕ್ಷೆ..!
ಅಲ್ಲಾಹ್ ನನ್ನು ನೆನೆದಿದ್ದಕ್ಕೆ ಮುಸ್ಲಿಂ ದಂಪತಿಯನ್ನು ವಿಮಾನದಿಂದ್ಲೇ ಹೊರಹಾಕಿದ ಅಮಾನವೀಯ ಘಟನೆ ಚಿಕಾಗೋದಲ್ಲಿ ನಡೆದಿದೆ. ಡೆಲ್ಟಾ ಏರ್ ಲೈನ್ಸ್ ಗೆ ಸೇರಿದ ಈ ವಿಮಾನ ಪ್ಯಾರಿಸ್ ನಿಂದ ಸಿನ್ಸಿನಾಟಿಗೆ ಹೊರಟಿತ್ತು. ಚಿಕಾಗೋದಲ್ಲಿ ತಮ್ಮನ್ನು...
View Articleರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಸುದ್ದಿ
ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ 4ನೇ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕೆ. ಮಂಜು ಬಹು ಕೋಟಿ...
View Articleಎಂಥ ಕೆಲಸ ಮಾಡ್ತಿದ್ದಾಳೆ ನೋಡಿ ಒಬಾಮಾ ಪುತ್ರಿ
ವಾಷಿಂಗ್ಟನ್: ಮಗನಿಗೆ ವ್ಯವಹಾರದ ಜ್ಞಾನ ತಿಳಿಯಲಿ, ಜನಸಾಮಾನ್ಯರ ಕಷ್ಟ ಗೊತ್ತಾಗಲಿ ಎಂದು ಪ್ರಸಿದ್ದ ವಜ್ರದ ವ್ಯಾಪಾರಿಯೊಬ್ಬರು ತಮ್ಮ ಮಗನನ್ನು ಕೇರಳದಲ್ಲಿ ಕೆಲಸಕ್ಕೆ ಕಳುಹಿಸಿದ್ದು, ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು. ಇದೀಗ ವಿಶ್ವದ...
View Articleಬೆಂಗಳೂರಿನಲ್ಲಿ ಘರ್ಜಿಸಿದ ಜೆಸಿಬಿಗಳು
ಕೆರೆ ಹಾಗೂ ರಾಜ ಕಾಲುವೆ ಒತ್ತುವರಿ ತೆರವಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಬೆಳಿಗ್ಗೆಯಿಂದಲೇ ಜೆಸಿಬಿಗಳ ಘರ್ಜನೆ ಆರಂಭವಾಗಿದೆ. ಇನ್ನೂ ಗೃಹ ಪ್ರವೇಶ ಆಗದಿರುವ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧರೆಗುರುಳುತ್ತಿವೆ. ಬೆಂಗಳೂರು...
View Articleತಲೆ ಕಟ್ ಆದ್ರೂ ನಡೆದಾಡುತ್ತಿದೆ ಕೋಳಿ..!
ಇದೊಂದು ಕುತೂಹಲದ ಸುದ್ದಿ. ತಲೆ ಕಟ್ ಆದ್ರೂ ಕೋಳಿ ಓಡಾಡುತ್ತೆ ಅಂದ್ರೆ ಅದರಲ್ಲೇನೋ ಅಚ್ಚರಿ ಇರಲೇಬೇಕು. ಈ ವಿಲಕ್ಷಣ ಘಟನೆ ನಡೆದಿದ್ದು ಚೀನಾದ ಬೀಜಿಂಗ್ ನಲ್ಲಿ. ತಲೆಯೇ ಇಲ್ಲದಿದ್ರೆ ಯಾರ ಪ್ರಾಣವೂ ಉಳಿಯೋಕೆ ಸಾಧ್ಯವೇ ಇಲ್ಲ. ಆದ್ರೆ ಬೀಜಿಂಗ್...
View Articleಜೀವಶಾಸ್ತ್ರದ ಬದಲು ಕಾಮಶಾಸ್ತ್ರ ಹೇಳಿಕೊಟ್ಟ ಶಿಕ್ಷಕಿ
ಟೆನ್ನಿಸ್ಸಿ: ಜೀವಶಾಸ್ತ್ರದ ತರಗತಿ ಎಂದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯ. ಇಂತಹ ಆಸಕ್ತಿಯ ವಿಷಯವನ್ನು ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿ ಹೇಳಿಕೊಡಬೇಕಾದ ಶಿಕ್ಷಕಿಯೊಬ್ಬಳು, ಲೈಂಗಿಕ ಶಾಸ್ತ್ರ ಹೇಳಿಕೊಡುವ ಮೂಲಕ...
View Articleಮೋದಿಯವರನ್ನು ಭೇಟಿಯಾಗಲಿರುವ ಶಿರಸಿಯ ವಿನಯ್
ಭಾರತ ಸರ್ಕಾರದ ‘ಮೈ ಗವರ್ನಮೆಂಟ್ ಇನ್ ಸಿಟಿಜನ್ ಎಂಗೇಜ್ಮೆಂಟ್ ಫ್ಲಾಟ್ ಫಾರಂ’ ನಲ್ಲಿ ಗೂಡ್ಸ್ ಸರ್ವೀಸ್ ಟ್ಯಾಕ್ಸ್ ಕುರಿತು ಸಾರ್ವಜನಿಕರ ಸಲಹೆ, ಸೂಚನೆಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ತೆರಿಗೆ ಸಲಹೆಗಾರ ವಿನಯ್ ಜಿ. ಹೆಗಡೆ ಬಸವನಕಟ್ಟೆ ಇವರು...
View Articleನಾಗರ ಪಂಚಮಿಯ ವಿಶೇಷತೆಯೇನು..?
ನಾಗರ ಪಂಚಮಿ ನಾಡಿನ ದೊಡ್ಡ ಹಬ್ಬ. ಶ್ರಾವಣ ಮಾಸದ ಆರಂಭದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಚೌತಿಯ ನಂತರ ಬರುವ ಪಂಚಮಿಗೆ ವಿಶೇಷ ಸ್ಥಾನವಿದೆ. ಪಂಚಮಿ ಹಬ್ಬ ಬಂದರೆ ಹೆಣ್ಣುಮಕ್ಕಳು ತವರಿನ ದಾರಿ ಕಾಯುತ್ತಾರೆ. ಅಣ್ಣ ಕರೆಯಲು ಇನ್ನೂ ಯಾಕೋ...
View Articleನಾಗರ ಪಂಚಮಿಯಂದು ಚೇಳಿಗೂ ಪೂಜೆ..!
ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬದಲ್ಲಿ ನಾಗರಕಟ್ಟೆಗೆ ಇಲ್ಲವೇ ಹುತ್ತಕ್ಕೆ ಹಾಲೆರೆದು ಪೂಜಿಸುವುದು ಸಾಮಾನ್ಯ ಸಂಗತಿ. ಆದರೆ ಚೇಳಿಗೂ ನಾಗರ ಪಂಚಮಿ ದಿನ ಪೂಜಿಸುವ ಗ್ರಾಮದ ಬಗ್ಗೆ ಕೇಳಿದ್ದೀರಾ? ಆ ಗ್ರಾಮ ರಾಜ್ಯದ...
View Articleಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು
ಬಾಲ್ಯದಲ್ಲಿ ಶುರುವಾದ ಚಟವೊಂದು ಈಗ ಆಸ್ಪತ್ರೆ ಸೇರುವಂತೆ ಮಾಡಿದೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ 30 ವರ್ಷವಾದ ಮೇಲೆ ಮಹಿಳೆಗೆ ಈಗ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಹಿಳೆಯ ಹೊಟ್ಟೆಯಲ್ಲಿದ್ದ ವಸ್ತುವನ್ನು ನೋಡಿ ವೈದ್ಯರು...
View Articleಆಸ್ಪತ್ರೆ ದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಗೆ ಮಗು ಜನನ
ನಿಜಕ್ಕೂ ಇದು ಅಚ್ಚರಿ ಹುಟ್ಟಿಸುವಂಥ ಘಟನೆ. ಲಂಡನ್ ನ ಆಸ್ಪತ್ರೆಯೊಂದರ ಮುಖ್ಯದ್ವಾರದಲ್ಲಿ ನಿಂತಿದ್ದಾಗ್ಲೇ ಗರ್ಭಿಣಿಯೊಬ್ಬಳಿಗೆ ಹೆರಿಗೆಯಾಗಿಬಿಟ್ಟಿದೆ. ಜೆಸ್ಸಿಕಾ ಸ್ಟಬ್ಬಿನ್ಸ್ ಎಂಬಾಕೆಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ್ತು....
View Articleಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ
ನೆರೆ ರಾಷ್ಟ್ರ ಪಾಕಿಸ್ತಾನ, ಮಾನವೀಯತೆ ಮರೆಯುತ್ತಿದೆ. ಪಾಕ್ ಉಪಟಳ ಜಾಸ್ತಿಯಾಗ್ತಿದೆ. ಒಂದು ಕಡೆ ಭಾರತಕ್ಕೆ ನುಸುಳಿ ಉಗ್ರರು ದಾಳಿ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದುಗಳನ್ನು ಹತ್ಯೆ ಮಾಡಲಾಗ್ತಿದೆ....
View Articleಸಿಕ್ಸರ್ ನಲ್ಲಿ ದಾಖಲೆ ಬರೆದ ಗೇಲ್
ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಗೇಲ್ ಹೊಸ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ Jamaica Tallawahs ಹಾಗೂ Trinbago Knight Riders ನಡುವೆ ನಡೆಯುತ್ತಿರುವ...
View Articleಇನ್ನೂ ಬಿಡುಗಡೆಯಾಗದ ‘ಬಾಹುಬಲಿ 2’ಗಳಿಕೆ ಕೇಳಿದ್ರೇ…
ಕಳೆದ ವರ್ಷದ ಜುಲೈನಲ್ಲಿ ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ, ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆಯುವ ಮೂಲಕ ಅತ್ಯಧಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಪ್ರಥಮ ಚಿತ್ರವೆಂಬ ಹೆಗ್ಗಳಿಕೆ ಪಡೆದಿತ್ತು. ಇದೀಗ...
View Articleಈ ಶಾಲೆಯ ಪಠ್ಯದಲ್ಲಿದೆ ಭೂತ, ಮಾಟ- ಮಂತ್ರ..!
ಜಾರ್ಖಂಡದ ತೆತರ್ಟೋಲಿ, ಕಂಜಿಯಾ ಮುಂತಾದೆಡೆ ಭೂತ, ಮಾಟ ಮಂತ್ರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು ಶಾಲಾ ಮಕ್ಕಳ ಪಠ್ಯದಲ್ಲೇ ಅದನ್ನು ಅಳವಡಿಸಲಾಗುತ್ತಿದೆ. ಅಲ್ಲಿ ಈಗಾಗಲೇ ಮೂಢನಂಬಿಕೆಯ ಹೆಸರಿನಲ್ಲಿ ಅನೇಕ ಜನರ...
View Article