ಮೊಬೈಲ್ ನಲ್ಲಿ ಮಾತನಾಡುವಾಗ ಮಾಡಿದ್ಲು ದುರಂತ
ನವದೆಹಲಿ: ಕಾರು ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುಪಮಾ ವರ್ಮಾ, 11 ವರ್ಷದ ಬಾಲಕನ ಸಾವಿಗೆ ಕಾರಣರಾಗಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಭಗಿನಿ ನಿವೇದಿತಾ ಕಾಲೇಜಿನ ಪ್ರೊಫೆಸರ್ ಆದ ಅನುಪಮಾ...
View Articleಹಿರಿಯ ನಟ ಸಂಕೇತ್ ಕಾಶಿ ನಿಧನ
ಬೆಂಗಳೂರು: ಕನ್ನಡ ಸಿನಿಮಾ ರಂಗದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಸಂಕೇತ್ ಕಾಶಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಸಂಕೇತ್ ಕಾಶಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ...
View Articleಕಲ್ಲಿಗೆ ಬದಲಾಗಿ ಕಂದಮ್ಮಗಳಿಗೆ ಹಾಲು
ಶಿವಮೊಗ್ಗ: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ನಾಗ ಚೌತಿ, ನಾಗ ಪಂಚಮಿಯಂದು ಕಲ್ಲಿನ ನಾಗರಕ್ಕೆ ಇಲ್ಲವೇ, ಮಣ್ಣಿನ ನಾಗರಕ್ಕೆ ಹಾಲೆರೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಶಿವಮೊಗ್ಗದ ವೆಂಕಟೇಶ...
View Article‘ರಾಕೇಶ್ ಸಿದ್ಧರಾಮಯ್ಯಗೂ, ನನಗೂ ಸಂಬಂಧವಿಲ್ಲ’
ಬೆಂಗಳೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ಹೋಗಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ, ಅನಾರೋಗ್ಯದಿಂದಾಗಿ ಮೃತಪಟ್ಟ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆ, ಕಂತೆಗಳ ಸುದ್ದಿ ಹರಿದಾಡಿದ್ದವು....
View Article42 ಎಸೆತಗಳಲ್ಲೇ ದಾಖಲಾಯ್ತು ಭರ್ಜರಿ ಶತಕ
ಕ್ರಿಕೆಟ್ ನಲ್ಲಿ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗಿಂತ ಟಿ-20 ಮಾದರಿ ಭಾರೀ ಜನಪ್ರಿಯವಾಗಿದೆ. ಚುಟುಕು ಕ್ರಿಕೆಟ್ ನಲ್ಲಿ ಹೊಡಿ, ಬಡಿ ಆಟವೇ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಬಾಲ್ ಗಳಲ್ಲಿ ಹೆಚ್ಚು ರನ್ ಗಳಿಸುವುದು ಚುಟುಕು ಕ್ರಿಕೆಟ್ ನ...
View Articleಒಲಂಪಿಕ್ ನಲ್ಲಿ ಪದಕ ಗೆಲ್ಲಲು ಚೀನಾ ಏನ್ಮಾಡತ್ತೆ ಗೊತ್ತಾ?
ಒಲಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಚೀನಾ ಎತ್ತಿದ ಕೈ. ಇಷ್ಟೆಲ್ಲ ಪದಕಗಳನ್ನು ಪಡೆಯಲು ಚೀನಾ ಏನೆನೆಲ್ಲ ಕಸರತ್ತು ಮಾಡುತ್ತೆ ಗೊತ್ತಾ..? ಚೀನಾ ಸರಕಾರ ಇದನ್ನು ಎಷ್ಟು ಪ್ರತಿಷ್ಟೆಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳುತ್ತದೆಯೆಂದರೇ, ಅಲ್ಲಿ...
View Articleಕರ್ನಾಟಕದಲ್ಲಿದ್ದಾರೆ ಶೇ.97 ಕರೋಡ್ ಪತಿ ಮಂತ್ರಿಗಳು
ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾದವರ ಪೈಕಿ ಮಂತ್ರಿಗಳಾದವರ ಪಟ್ಟಿಯಲ್ಲಿ ಕರ್ನಾಟಕ ವಿಧಾನಸಭೆಯ ಶೇ.97 ಮಂದಿ ಕೋಟ್ಯಾಧಿಪತಿಗಳು. ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ದೊಡ್ಡ ಸಿರಿವಂತ ಮಂತ್ರಿ ಎಂಬ ಮಾಹಿತಿ...
View Articleರಿಯೊ ಒಲಂಪಿಕ್ಸ್ : ವಿಜಯ ಯಾತ್ರೆ ಆರಂಭಿಸಿದ ಭಾರತ
ರಿಯೊ ಒಲಂಪಿಕ್ಸ್ ನಲ್ಲಿ ಭಾರತ ಮೊದಲ ಮುನ್ನಡೆ ಸಾಧಿಸಿದೆ. ಭಾರತ ಹಾಕಿ ತಂಡ ಐರ್ಲೆಂಡ್ ವಿರುದ್ದ 3-1 ಗೋಲುಗಳ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲಿ ಭಾರತ ಹಾಕಿ ಟೀಂ ಒಂದು ಗೋಲ್ ಬಾರಿಸುವಲ್ಲಿ ಯಶಸ್ವಿಯಾಯ್ತು. ದ್ವಿತೀಯಾರ್ಧದಲ್ಲಿ ಕೂಡ ಭಾರತ...
View Articleಒಬ್ಬಂಟಿಯಾಗಿ ಕೆಫೆಗೆ ಬಂದ ಸಚಿವೆ ಮಾಡಿದ್ದೇನು..?
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಭಿಮಾನಿಗಳ ದಂಡೇ ಇದೆ. ಸಚಿವೆಯಾಗಿ ಅವರ ಕಾರ್ಯವೈಖರಿ, ಪ್ರತಿಪಕ್ಷಗಳಿಗೆ ತಿರುಗೇಟು ನೀಡುವ ಚಾಣಾಕ್ಷತನ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದ್ರೀಗ ಮತ್ತೊಮ್ಮೆ ತಮ್ಮ ಸರಳತನದಿಂದ...
View Articleಇವನೆಂಥಾ ಅಪ್ಪ..?
ಅಪ್ಪ ಅಂದ್ರೆ ಮಕ್ಕಳ ಪಾಲಿಗೆ ಹೀರೋ. ತಾಯಿ ಮೊದಲ ಗುರು. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆಯೇ ಹೊರತು ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತಿದೆ. ಆದ್ರೆ ಚೆನ್ನೈನ ಈ ದಂಪತಿ ಮಾತ್ರ ಮಗುವಿನ ಪಾಲಿಗೆ ವಿಲನ್ ಆಗಿದ್ದಾರೆ. ಏನೂ ಅರಿಯದ 10 ತಿಂಗಳ...
View Articleಹರ್ಭಜನ್ ಸಿಂಗ್ ಮಗು ಹೇಗಿದೆ ಗೊತ್ತಾ..?
ಸ್ಪಿನ್ನರ್ ಹರ್ಭಜನ್ ಸಿಂಗ್ ಖುಷಿ ದುಪ್ಪಟ್ಟಾಗಿದೆ. ಮಗಳ ಆಗಮನದಿಂದ ಹ್ಯಾಪಿಯಾಗಿದ್ದಾರೆ ಬಜ್ಜಿ. ಸಂತೋಷದಲ್ಲಿ ತೇಲಾಡ್ತಿರುವ ಹರ್ಭಜನ್ ತಮ್ಮ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಯಸ್, ಹರ್ಭಜನ್ ಸಿಂಗ್ ಅಭಿಮಾನಿಗಳಿಗಾಗಿ ಮಗುವಿನ ಫೋಟೋವನ್ನು...
View Articleಗೊತ್ತಿಲ್ಲದೇ ಖಾತೆಗೆ ಬಂತು 16 ಕೋಟಿ ರೂ…!
ಭೋಪಾಲ್: ದೇಶದಲ್ಲಿ ಕಪ್ಪುಹಣ, ತೆರಿಗೆ ವಂಚನೆ, ಹವಾಲಾ ಮೊದಲಾದ ಪದಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ, ಕೇಳಿ ಬರುತ್ತವೆ. ಇಂತಹ ಹಣಕಾಸಿನ ವ್ಯವಹಾರವೊಂದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಇಬ್ಬರು ಬಡ ಕುಟುಂಬದ ವ್ಯಕ್ತಿಗಳ...
View Articleಹೀಗೂ ಉಂಟು, ವಾರದಲ್ಲಿ 2 ದಿನ ಮಾತ್ರ ಕೆಲಸ
ವಾರವಿಡೀ ದಣಿದ ದೇಹ, ಮನಸ್ಸು ವೀಕೆಂಡ್ ನಲ್ಲಿ ವಿಶ್ರಾಂತಿ, ಉಲ್ಲಾಸವನ್ನು ಬಯಸುತ್ತದೆ. ವೀಕೆಂಡ್ ನಲ್ಲಿ ದಣಿವಾರಿಸಿಕೊಳ್ಳುವುದು ಕಾಮನ್. ಆದರೆ, ವಾರವಿಡಿ ವಿಶ್ರಾಂತಿ ಪಡೆದು, ವೀಕೆಂಡ್ ನಲ್ಲಿ ಮಾತ್ರ ಕೆಲಸ ಮಾಡುವಂತಾದರೆ..? ಬೇಸಿಗೆ ಕಾಲದಲ್ಲಿ...
View Articleಗರ್ಭದಲ್ಲಿರುವ ಶಿಶುವನ್ನೇ ಮಾರಲು ಮುಂದಾದ ಮಹಿಳೆ
ಭಾರತದಲ್ಲಿ ಬಡತನ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಈ ಸ್ಟೋರಿ ಸ್ಪಷ್ಟಪಡಿಸುತ್ತದೆ. ಆಲಿಗಢದಲ್ಲಿ ಎರಡು ಹೊತ್ತಿನ ಊಟಕ್ಕಾಗಿ ಮಹಿಳೆಯೊಬ್ಬಳು ಗರ್ಭದಲ್ಲಿರುವ ಶಿಶುವನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ರಿಜ್ವಾನಾ ಅಲಿಯಾಸ್ ಸೋನಿ ಎಂಬ ಮಹಿಳೆಯೇ...
View Articleವೀರ ಯೋಧನಿಗೆ ಅಂತಿಮ ನಮನ
ಕೋಲಾರ: ಅಸ್ಸಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದ ಕೋಲಾರದ ವೀರ ಯೋಧ 24 ವರ್ಷದ ರಾಜೇಶ್ ಮೃತದೇಹ ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದು, ವೀರಯೋಧನಿಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ...
View Articleವಿಷಪೂರಿತ ಹಾವುಗಳ ಜೊತೆ ಪುಟ್ಟ ಮಕ್ಕಳ ಆಟ..!
ಇಂದು ನಾಗರ ಪಂಚಮಿ. ಹುತ್ತಕ್ಕೆ ಹಾಲೆರೆದು ಭಕ್ತರು ಪೂಜೆ ಸಲ್ಲಿಸುತ್ತಾರೆ. ಆಷಾಡದ ಬಳಿಕ ಆರಂಭವಾಗುವ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ. ಆದರೆ ಈ ಪುಟ್ಟ ಮಕ್ಕಳ ಪಾಲಿಗೆ ಮಾತ್ರ ನಿತ್ಯವೂ ನಾಗರ ಪಂಚಮಿಯೇ. ಕಲ್ಲು ನಾಗನ ಪೂಜಿಸುವರಯ್ಯ..ದಿಟ...
View Articleಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಖ್ಯಾತ ನಟಿ, ನಿರ್ದೇಶಕ
ಚೆನ್ನೈ: ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಅವರು ದೂರವಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ವ್ಯಾಪಕವಾಗಿ ಹರಿದಾಡಿತ್ತು. ಈ ಸುದ್ದಿ ಇದೀಗ...
View Articleಕನ್ಯತ್ವ ಹರಾಜಿಗಿಟ್ಟಿದ್ದಾಳೆ ಈ ವಿದ್ಯಾರ್ಥಿನಿ
ವಿದ್ಯೆ ಕಲಿಯಲು ಹುಡುಗಿಯರು ಏನೆಲ್ಲ ಮಾಡ್ತಾರೆ. ಇಲ್ಲೊಂದು ಹುಡುಗಿ ವ್ಯಾಸಂಗ ಮುಂದುವರೆಸಲು ತನ್ನ ಕನ್ಯತ್ವವನ್ನು ಆನ್ಲೈನ್ ನಲ್ಲಿ ಹರಾಜಿಗಿಟ್ಟಿದ್ದಾಳೆ. ಕನ್ಯತ್ವ ಹರಾಜಿಗಿಟ್ಟ ವಿದ್ಯಾರ್ಥಿನಿ ಹೆಸರು ಲಿಂಡಾ. ಮಾಸ್ಕೋ ನಿವಾಸಿ. ಯಾರು ಆಕೆ...
View Articleಮುಂದುವರೆದ ಜೆ.ಸಿ.ಬಿ. ಗಳ ಘರ್ಜನೆ
ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು, ಸತತ 2ನೇ ದಿನ ದಿನ ಜೆ.ಸಿ.ಬಿ.ಗಳ ಘರ್ಜನೆ ನಡೆದಿದೆ. ಬೆಂಗಳೂರಿನ ಮಹಾದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಸವನಹಳ್ಳಿ...
View Articleನಂಬಿದ್ರೆ ನಂಬಿ ಬಿಟ್ರೆ ಬಿಡಿ ! ಗುಹೆಯೇ ಈತನ ಮನೆ !!
ಕೆಲವರು ಹಾಗೇ ಇರುತ್ತಾರೆ. ಅವರದು ಎಲ್ಲರಿಗಿಂತ ವಿಭಿನ್ನ ವ್ಯಕ್ತಿತ್ವ. ಜೀವನ ಶೈಲಿ ನಿಗೂಢ, ಆಶ್ಚರ್ಯ ಮತ್ತು ಸ್ವಾರಸ್ಯಕರವಾಗಿರುತ್ತದೆ. ಒಮ್ಮೊಮ್ಮೆ ಅಷ್ಟೇ ಭಯಂಕರವಾಗಿರುತ್ತೆ ಕೂಡಾ. ಇಂತಹುದೇ ಒಂದು ಜೀವನ ಅರ್ಜೆಂಟಿನಾದ ಪೆಡ್ರೋ ಲುಕಾ...
View Article