Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಇಂದೂ ಶಾಲಾ- ಕಾಲೇಜುಗಳಿಗೆ ರಜೆ

ಮಂಡ್ಯ: ಕಾವೇರಿ ನದಿ ನೀರಿನ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರವೂ ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಹರಿಸುತ್ತಿರುವ...

View Article


Image may be NSFW.
Clik here to view.

ಈಕೆ ಹಣ ಗಳಿಸ್ತಿರೋ ವಿಧಾನ ಕೇಳಿದ್ರೆ ದಂಗಾಗ್ತೀರಿ..!

ಇಂಗ್ಲೆಂಡ್ ನ Gloucestershire ನಿವಾಸಿ, 16 ವರ್ಷದ ಬಾಲಕಿ ಬ್ಯೂ ಜೆಸ್ಸಪ್ ಇದುವರೆಗೆ 45 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಮಕ್ಕಳಿಗೆ ಅಂದದ ಹೆಸರು ಸೂಚಿಸುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ. ಜೆಸ್ಸಪ್ ಒಮ್ಮೆ...

View Article


Image may be NSFW.
Clik here to view.

ಪಂಜಾಬ್ ನಲ್ಲಿ ಕೇಜ್ರಿವಾಲ್ ಕಾರು ಅಪಘಾತ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿದ್ದ ಕಾರು ಪಂಜಾಬ್ ನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೇಜ್ರಿವಾಲ್ ಸೇರಿದಂತೆ ಯಾರಿಗೂ ಘಟನೆಯಲ್ಲಿ ಗಾಯಗಳಾಗಿಲ್ಲ. 4 ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಟೊಯೋಟಾ ಇನ್ನೋವಾ...

View Article

Image may be NSFW.
Clik here to view.

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಏಕ್ತಾ ಕಪೂರ್

ಬಾಲಾಜಿ ಟೆಲಿವಿಷನ್ ಸಂಸ್ಥೆಯ ನಿರ್ದೇಶಕಿ ಏಕ್ತಾ ಕಪೂರ್ ಬಾಲಿವುಡ್ ಗೆ ಚಿರಪರಿಚಿತ. ದೊಡ್ಡ ಪರದೆ ಇರಲಿ ಕಿರುತೆರೆ ಇರಲಿ ಎರಡರಲ್ಲಿಯೂ ಸಾಕಷ್ಟು ಹೆಸರು ಮಾಡಿದವಳು ಏಕ್ತಾ. ಕೆಲಸದಿಂದೊಂದೇ ಅಲ್ಲ ಡ್ರೆಸ್ ವಿಚಾರಕ್ಕೂ ಏಕ್ತಾ ಆಗಾಗ...

View Article

Image may be NSFW.
Clik here to view.

ಪೇರಳೆ ಹಣ್ಣಿಗಿಂತ ಎಲೆಯಲ್ಲಿದೆ ಸಾಕಷ್ಟು ಔಷಧಿ ಗುಣ

ಪೇರಳೆ ಹಣ್ಣು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ರುಚಿಯ ಜೊತೆಗೆ ಸಾಕಷ್ಟು ಔಷಧಿ ಗುಣಗಳು ಈ ಹಣ್ಣಿನಲ್ಲಿದೆ. ಒಂದು ಪೇರಳೆ ಹಣ್ಣು ಹತ್ತು ಸೇಬು ಹಣ್ಣಿಗೆ ಸಮ ಎನ್ನಲಾಗುತ್ತದೆ. ಆದ್ರೆ ಹಣ್ಣಿನ ದುಪ್ಪಟ್ಟು ಔಷಧಿ ಗುಣ ಪೇರಳೆ ಎಲೆಯಲ್ಲಿದೆ. ಮುಖದ...

View Article


Image may be NSFW.
Clik here to view.

ಅಮೆರಿಕಕ್ಕೆ ಅಲ್ ಖೈದಾ ‘ಉಗ್ರ’ ಎಚ್ಚರಿಕೆ !

ಅಮೆರಿಕದಲ್ಲಿ 9/11 ಭಯೋತ್ಪಾದನಾ ದಾಳಿ ನಡೆದು ನಾಳೆಗೆ 15 ವರ್ಷ. 2001 ರ ಸೆಪ್ಟೆಂಬರ್ 11 ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ದಾಳಿ ನಡೆಸಿತ್ತು. ದಾಳಿಯಲ್ಲಿ 2753 ಮಂದಿ ಹತರಾಗಿದ್ರು. ಇದೀಗ 9/11 ಮಾದರಿಯಲ್ಲೇ ಅಂತಹ...

View Article

Image may be NSFW.
Clik here to view.

11 ವರ್ಷಗಳ ನಂತ್ರ ಜೈಲಿನಿಂದ ಬಂದ ಲಾಲೂ ಆಪ್ತ

ಪಾಟ್ನಾ: ಬಿಹಾರದ ಮಾಜಿ ಸಂಸದ, ಲಾಲೂ ಪ್ರಸಾದ್ ಅವರ ಆಪ್ತನಾಗಿರುವ ಶಹಾಬುದ್ದೀನ್ ಬರೋಬ್ಬರಿ 11 ವರ್ಷಗಳ ನಂತರ, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಹಾಬುದ್ದೀನ್ 11 ವರ್ಷಗಳಿಂದ ಬಿಹಾರದ ಭಾಗಲ್ಪುರ್...

View Article

Image may be NSFW.
Clik here to view.

ಭೂಗತ ಪಾತಕಿ ಜೊತೆಯಿದೆ ಬಾಲಿವುಡ್ ನಟನ ನಂಟು

ಪ್ರಖ್ಯಾತ ಬಾಲಿವುಡ್ ನಟನೊಬ್ಬ ಕಪ್ಪು ಹಣವನ್ನು ಬಚ್ಚಿಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೊರೆ ಹೋಗಿದ್ದನಂತೆ. ತೆರಿಗೆ ವಂಚಿಸಿ ಹಣವನ್ನು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಇಡುವ ಬಗ್ಗೆ ಶಾರ್ಜಾ ಮತ್ತು ಯುಎಇ ಯಲ್ಲಿರುವ ದಾವೂದ್ ಸಹಚರರ ಜೊತೆ...

View Article


Image may be NSFW.
Clik here to view.

ಮೇಕಪ್ ಇಲ್ಲದೆ ಕ್ಯಾಮರಾದಲ್ಲಿ ಸೆರೆಯಾದ್ಲು ಕರೀನಾ

ಬಾಲಿವುಡ್ ಬೇಬೋ ಕರೀನಾ ಕಪೂರ್ ಗರ್ಭಿಣಿಯಾದ್ರೂ ವಿಶ್ರಾಂತಿ ಪಡೆಯುತ್ತಿಲ್ಲ. ಒಂದಲ್ಲ ಒಂದು ಶೂಟಿಂಗ್ ನಲ್ಲಿ ಕರೀನಾ ಬ್ಯುಸಿಯಾಗಿದ್ದಾಳೆ. ಎರಡು ದಿನಗಳ ಹಿಂದೆ ಮೆಹಬೂಬ್ ಸ್ಟುಡಿಯೋದಲ್ಲಿ ಕರೀನಾ ಕ್ಯಾಮರಾ ಕಣ್ಣಿಗೆ ಸೆರೆಯಾದ್ಲು. ಜಾಹೀರಾತೊಂದರ...

View Article


Image may be NSFW.
Clik here to view.

ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

ತಾವಾಯಿತು, ತಮ್ಮ ಅಭ್ಯಾಸವಾಯಿತು ಎಂದು ಇರುವ ವಯಸ್ಸಿನಲ್ಲಿ, 9 ವರ್ಷದ ಬಾಲಕಿಯೊಬ್ಬಳು ಗ್ರಂಥಾಲಯವೊಂದನ್ನು ನಡೆಸುತ್ತಿದ್ದಾಳೆ. ಭೋಪಾಲಿನ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಇವಳು ಒಂದು...

View Article

Image may be NSFW.
Clik here to view.

‘ಮುಂಗಾರು ಮಳೆ-2’ ಭರ್ಜರಿ ಓಪನಿಂಗ್

ಚಿತ್ರ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ‘ಮುಂಗಾರು ಮಳೆ-2’ ಕರ್ನಾಟಕ ಬಂದ್ ಹಿನ್ನಲೆಯಲ್ಲಿ 1 ದಿನ ತಡವಾಗಿ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ‘ಮುಂಗಾರು ಮಳೆ’ ಬಂದ ಸುಮಾರು 10 ವರ್ಷಗಳ ನಂತರ, ‘ಮುಂಗಾರು ಮಳೆ-2’...

View Article

Image may be NSFW.
Clik here to view.

ಪತಿಗೆ ನಟಿ ಶಿಲ್ಪಾ ಶೆಟ್ಟಿಯಿಂದ ಅಮೂಲ್ಯ ಉಡುಗೊರೆ

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ 40ನೇ ಹುಟ್ಟುಹಬ್ಬದ ಸಂಭ್ರಮ. ಕುಂದ್ರಾಗೆ ಈ ಬಾರಿ ಶಿಲ್ಪಾ ಶೆಟ್ಟಿ ಎಂತಹ ಗಿಫ್ಟ್ ಕೊಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ನಿರೀಕ್ಷೆ ಹುಸಿಗೊಳಿಸದ ಶಿಲ್ಪಾ, ರಾಜ್ ಗೆ ಅತ್ಯಮೂಲ್ಯ...

View Article

Image may be NSFW.
Clik here to view.

ಯುವತಿಗೆ ಡ್ರಾಪ್ ಕೊಟ್ಟ ಯುವಕ, ಆಗಿದ್ದೇನು..?

ಹಾಸನ: ಕಾಲೇಜು ವಿದ್ಯಾರ್ಥಿನಿಗೆ ಡ್ರಾಪ್ ಕೊಟ್ಟ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಅರಕಲಗೂಡು ತಾಲ್ಲೂಕಿನ ಅಬ್ಬೂರಿನ 18 ವರ್ಷದ ಯುವಕ ಶರಣ್ ಆತ್ಮಹತ್ಯೆ ಮಾಡಿಕೊಂಡವರು. ಶರಣ್ ತಮ್ಮ...

View Article


Image may be NSFW.
Clik here to view.

ನಶೆಯಲ್ಲಿದ್ದ ಅಮ್ಮನ ಕಣ್ಣೆದುರಲ್ಲೇ…!

ಮಾಸ್ಕೋ: ಮದ್ಯ ಸೇವನೆ ಅತಿಯಾದರೆ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ರಷ್ಯಾದಲ್ಲಿ ನಡೆದ ಈ ಪ್ರಕರಣ ಉದಾಹರಣೆಯಾಗಿದೆ. ಒಂದೇ ಒಂದು ಬಾಟಲ್ ಮದ್ಯಕ್ಕಾಗಿ ಮಗಳನ್ನೇ ಮಾರಿದ ಘಟನೆ ವರದಿಯಾಗಿದೆ. ಕುಡಿತದ ಚಟವಿದ್ದವರು ಹಣ ಖಾಲಿಯಾದಾಗ,...

View Article

Image may be NSFW.
Clik here to view.

ಮುಂದುವರೆದ ಕಾವೇರಿ ಹೋರಾಟ

ಮಂಡ್ಯ: ಕಾವೇರಿ ನದಿ ನೀರಿಗಾಗಿ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಸಂಜಯ್ ವೃತ್ತದಲ್ಲಿ ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ಕಾವು ಜೋರಾಗಿದ್ದು, ನೂರಾರು ಎತ್ತಿನ ಗಾಡಿಗಳೊಂದಿಗೆ...

View Article


Image may be NSFW.
Clik here to view.

ಅಕೌಂಟ್ ನಲ್ಲಿದ್ದ ಹಣ ವಿದೇಶದಲ್ಲಿ ಚೋರಿ

ದುಡ್ಡು ಬ್ಯಾಂಕ್ ನಲ್ಲೂ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಯಾಕಂದ್ರೆ ಹೈಟೆಕ್ ಎಟಿಎಂ ಕಳ್ಳರು ದುಡ್ಡು ಲಪಟಾಯಿಸ್ತಿದ್ದಾರೆ. ತಿರುವನಂತಪುರಂನ ಮಹಿಳೆಯೊಬ್ಬರ ಅಕೌಂಟ್ ನಲ್ಲಿದ್ದ ಹಣ ವಿದೇಶದಲ್ಲಿ ಕಳುವಾಗಿದೆ. ಸ್ಟೇಟ್...

View Article

Image may be NSFW.
Clik here to view.

ದೇವರ ಕೈಯ್ಯಲ್ಲಿದ್ದ ಲಡ್ಡು ಕದ್ದವರ್ಯಾರು..?

ಕಳ್ಳರಿಗೆ ದೇವರ ಭಯವೂ ಇಲ್ಲ. ಯಾಕಂದ್ರೆ ಹೈದ್ರಾಬಾದ್ ನಲ್ಲಿ ವಿಘ್ನ ನಿವಾರಕನ ಕಣ್ಣೆದುರಲ್ಲೇ ಕಳ್ಳತನ ನಡೆದಿದೆ. ಕುಶೈಗುಡಾದ ಗಣೇಶ ಪೆಂಡಾಲ್ ನಲ್ಲಿ ಯಾರೋ 25ಕೆಜಿ ಲಾಡು ಕಳವು ಮಾಡಿದ್ದಾರೆ. ಎ.ಎಸ್. ರಾವ್ ನಗರದ ಬಳಿ ಶ್ರೀನಿವಾಸ ನಗರ...

View Article


Image may be NSFW.
Clik here to view.

ಸಿದ್ಧರಾಮಯ್ಯ ವಿರುದ್ಧ ಪೊಲೀಸರಿಗೆ ದೂರು

ಮಂಡ್ಯ: ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದರ ವಿರುದ್ಧ ಕರ್ನಾಟಕ ಬಂದ್ ಕೂಡ ಮಾಡಲಾಗಿದ್ದು, ಹೋರಾಟ ಇನ್ನೂ ಮುಂದುವರೆದಿದೆ. ಹೀಗಿರುವಾಗಲೇ ಮಂಡ್ಯದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ....

View Article

Image may be NSFW.
Clik here to view.

ಪತ್ನಿಯ ಮಾಂಗಲ್ಯ ಅಡವಿಟ್ಟು ಸಾರ್ವಜನಿಕ ರಸ್ತೆ ರಿಪೇರಿ

ಮೌಂಟೇನ್ ಮ್ಯಾನ್ ಅಂತಾನೇ ಕರೆಸಿಕೊಂಡಿರುವ ಬಿಹಾರದ ದಶರಥ್ ಮಾಂಝಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲೂ ಒಬ್ಬ ಮಾಂಝಿ ಇದ್ದಾರೆ. ಅವರೇ ಬೀಡ್ ಜಿಲ್ಲೆಯ ಮಾರುತಿ ಸೋನಾವಣೆ. ಧಾನೇಗಾಂವ್ ನಿವಾಸಿ ಮಾರುತಿ ಸೋನಾವಣೆ ಗುಂಡಿಬಿದ್ದ...

View Article

Image may be NSFW.
Clik here to view.

ರಾಮದೇವ್ ಶುರು ಮಾಡಲಿದ್ದಾರೆ ದೇಸಿ ಜೀನ್ಸ್

ಪತಂಜಲಿ ಉತ್ಪನ್ನಗಳ ಮೂಲಕ ಭಾರತೀಯರ ಮನಸ್ಸು ಗೆಲ್ಲುವಲ್ಲಿ ಬಾಬಾ ರಾಮದೇವ್ ಯಶಸ್ವಿಯಾಗಿದ್ದಾರೆ. ಪತಂಜಲಿಯ ಸಾಕಷ್ಟು ಆಹಾರೋತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉತ್ತರ ಪ್ರದೇಶ ಸರ್ಕಾರ, ಬಾಬಾ ರಾಮದೇವ್ ರ 2 ಸಾವಿರ ಕೋಟಿ ರೂಪಾಯಿ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>