ಐಸಿಯು ನಲ್ಲಿದ್ದ ಡೆಂಗ್ಯೂ ರೋಗಿ ಮೇಲೆ ಅತ್ಯಾಚಾರ
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ರೋಗಿ ಮೇಲೆ ಕಾಮುಕ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದಾನೆ. ನಾಲ್ಕು ದಿನಗಳ ಹಿಂದೆ ನೈಟ್ ಶಿಫ್ಟ್ ನಲ್ಲಿದ್ದ ವೈದ್ಯ, ರೋಗಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ರೋಗಿ ನೀಡಿದ ಹೇಳಿಕೆ ಮೇರೆಗೆ ವೈದ್ಯ...
View Articleಮನೆಯಲ್ಲೇ ಇದೆ ಸೊಳ್ಳೆ ಓಡಿಸಲು ಸುಲಭ ಉಪಾಯ
ಈಗ ಚಿಕನ್ ಗುನ್ಯಾ ಹಾಗೂ ಮಲೇರಿಯಾದ ಭೀತಿ ಹರಡಿದೆ. ಸೊಳ್ಳೆಗಳ ಭಯ ಶುರುವಾಗಿದೆ. ಮನೆಯಲ್ಲಿರುವ ಸೊಳ್ಳೆಗಳಿಂದ ಹೇಗಪ್ಪ ರಕ್ಷಣೆ ಪಡೆಯೋದು ಎಂಬ ಚಿಂತೆ ಕಾಡ್ತಾ ಇದೆ. ಈ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನು...
View Articleಮಗಳನ್ನು ಮದುವೆಯಾಗಿ ಜೈಲು ಸೇರಿದ ತಾಯಿ
ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿಗಳನ್ನು ನಂಬೋದು ಕಷ್ಟ. ಒಕ್ಲಹೋಮನಿಂದ ಅಂತಹುದೇ ಸುದ್ದಿ ಹೊರಬಿದ್ದಿದೆ. 43 ವರ್ಷದ ತಾಯಿ 23 ವರ್ಷದ ತನ್ನ ಮಗಳನ್ನೇ ಮದುವೆಯಾಗಿದ್ದಾಳೆ. ಮಾರ್ಚ್ 2016ರಲ್ಲಿ...
View Article35 ವರ್ಷದ ಅಜ್ಜ, 116 ವರ್ಷದ ಮೊಮ್ಮಗ..!
ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರ (NARADA)ದ ಯಡವಟ್ಟಿನಿಂದಾಗಿ ಮೊಮ್ಮಗನ ವಯಸ್ಸು ಅಜ್ಜನ ವಯಸ್ಸನ್ನೂ ಮೀರಿದೆ. ಪ್ರಾಧಿಕಾರದ ಈ ತಪ್ಪಿನಿಂದಾಗಿ ಮೊಮ್ಮಗನಾದ ನಾಸೀರ್ ಅಹಮದ್ ಗೆ ಹಲವಾರು ತೊಂದರೆಗಳು ಎದುರಾಗುತ್ತಿವೆ....
View Articleಪುಂಡನಿಗೆ ಆಟ, ನಾಯಿಗೆ ಪ್ರಾಣ ಸಂಕಟ
ಚಂಡೀಗಢದಲ್ಲಿ ಮಾನವೀಯತೆಯನ್ನೇ ಮರೆತ ಯುವಕನೊಬ್ಬ ಮಾಡಿದ ತಿಳಿಗೇಡಿ ಕೃತ್ಯ ಇದು. ಈತ ಮುಗ್ಧ ಪ್ರಾಣಿ ನಾಯಿಯ ಮೇಲೆ ತನ್ನ ಪ್ರತಾಪ ತೋರಿಸಿದ್ದಾನೆ, ಮನಸೋ ಇಚ್ಛೆ ಅದನ್ನು ಹಿಂಸಿಸಿದ್ದಾನೆ. ಬೀದಿಯಲ್ಲಿ ಅಡ್ಡಾಡುತ್ತಿದ್ದ ನಾಯಿಯೊಂದನ್ನು...
View Articleಜಿಯೋ ಗ್ರಾಹಕರಿಗೆ ಸಿಹಿ-ಕಹಿ ಸುದ್ದಿ….
ಈಗ ಎಲ್ಲಾ ಕಡೆ ರಿಲಯೆನ್ಸ್ ಜಿಯೋ ಮೇನಿಯಾ. ಡಿಸೆಂಬರ್ 31ರವರೆಗೂ ಗ್ರಾಹಕರು ಜಿಯೋ 4ಜಿ ವೆಲ್ಕಮ್ ಆಫರ್ ನ ಪ್ರಯೋಜನ ಪಡೆದುಕೊಳ್ಳಬಹುದು. ಅನ್ ಲಿಮಿಟೆಡ್ ಡೇಟಾ, ಉಚಿತ ಕರೆ, ಎಸ್ ಎಂ ಎಸ್ ಸೌಲಭ್ಯ ಎಲ್ಲವೂ ಇದೆ. ಆದ್ರೆ ಇದರಲ್ಲೂ ಗ್ರಾಹಕರಿಗೆ ಕಹಿ...
View Articleಹಸುಗೂಸಿನ ಜೊತೆ 11 ದೇಶ ಸುತ್ತಿ ಬಂದ ಬಾಣಂತಿ..!
ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು. ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ ಹೆರಿಗೆ ರಜೆಯಲ್ಲಿ 11 ದೇಶಗಳನ್ನು ಸುತ್ತಿ...
View Articleಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ನಟಿ
ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಲೋಖಂಡೆ ಬದುಕಲ್ಲಿ ಒಂದರ ಮೇಲೆಂದು ಅವಘಡಗಳು ನಡೆಯುತ್ತಲೇ ಇವೆ. ಪ್ರಿಯಕರ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಬ್ರೇಕಪ್ ಬೆನ್ನಲ್ಲೇ ಅಂಕಿತಾ ಬಲಗೈ ಮುರಿದುಕೊಂಡಿದ್ರು. ಇದೀಗ ಬೆಂಕಿ ಅನಾಹುತವೊಂದರಲ್ಲಿ ಅಂಕಿತಾ...
View Articleಉಗ್ರರಿಂದ ಬಿಡುಗಡೆಯಾದ ಬಿ.ಜೆ.ಪಿ. ಮುಖಂಡನ ಪುತ್ರ
ನವದೆಹಲಿ: ಆಗಸ್ಟ್ ನಲ್ಲಿ ಉಲ್ಫಾ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ, ಅಸ್ಸಾಂ ಬಿ.ಜೆ.ಪಿ. ಮುಖಂಡನ ಪುತ್ರನನ್ನು ಬಿಡುಗಡೆ ಮಾಡಲಾಗಿದೆ. ಅಸ್ಸಾಂ ಬಿ.ಜೆ.ಪಿ. ಮುಖಂಡರಾಗಿರುವ ರತ್ನೇಶ್ವರ್ ಮರೊನ್ ಅವರ ಪುತ್ರ 27 ವರ್ಷದ ಕುಲದೀಪ್ ಮರೊನ್ ಅವರನ್ನು...
View Articleಕಾವೇರಿ ಹೋರಾಟಕ್ಕೆ ಸುದೀಪ್ ಬೆಂಬಲ
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಹರಿಸುತ್ತಿರುವ, ಕಾವೇರಿ ನದಿ ನೀರನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ನಡೆಯುತ್ತಿರುವ ಹೋರಾಟಕ್ಕೆ ಬಹುಭಾಷಾ ನಟ ಕಿಚ್ಚ ಸುದೀಪ್ ಬೆಂಬಲ ಸೂಚಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ‘ಹೆಬ್ಬುಲಿ’...
View Articleಸ್ಪೇನ್ ನಲ್ಲಿ ಭೀಕರ ರೈಲು ದುರಂತ
ಸ್ಪೇನ್ ನಲ್ಲಿ ಭೀಕರ ರೈಲು ದುರಂತವೊಂದು ಸಂಭವಿಸಿದೆ. ರೈಲು ಹಳಿ ತಪ್ಪಿದ ಪರಿಣಾಮ, ನಾಲ್ಕಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 50 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ರೈಲು ವಿಗೋನಿಂದ ಪೋರ್ಚುಗಲ್ ನ ಪೋರ್ಟೋಗೆ ಹೊರಟಿತ್ತು. ಓ ಪೊರಿನೊ...
View Articleಕಾವೇರಿ ಹೋರಾಟದಲ್ಲಿ ನಡೀತು ಅಹಿತಕರ ಘಟನೆ
ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಶುಕ್ರವಾರ ಕರ್ನಾಟಕ ಬಂದ್ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದ ವರದಿಯಾಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಮಂಡ್ಯದಲ್ಲಿ ಕೆ.ಆರ್.ಎಸ್. ಡ್ಯಾಂ ಗೆ ನುಗ್ಗಲು...
View Articleಶಕ್ತಿ ಪ್ರದರ್ಶನದ ನಂತರ ಸಹಜ ಸ್ಥಿತಿ
ಬೆಂಗಳೂರು: ಕಾವೇರಿ ನದಿ ನೀರಿನ ಕುರಿತಾಗಿ ಶುಕ್ರವಾರ ನಡೆದ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಕನ್ನಡಿಗರ ಶಕ್ತಿ ಪ್ರದರ್ಶನ ಅನಾವರಣಗೊಂಡಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕರ್ನಾಟಕ ಸ್ತಬ್ಧವಾಗಿತ್ತು. ಬಸ್ ಸಂಚಾರ ಸಂಪೂರ್ಣ...
View Articleಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭೂತದ ಚೇಷ್ಟೆ..!
ಭೂತ, ಪ್ರೇತ, ಪಿಶಾಚಿ ಅಂತ ಹೇಳೋದನ್ನು ಕೇಳಿದ್ದೇವೆ. ಅವುಗಳನ್ನು ನೋಡಿದವರು ಕಡಿಮೆ. ಚೀನಾದ ಬೀಜಿಂಗ್ ನಲ್ಲಿ ಭೂತ ಚೇಷ್ಟೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅದು ಮಧ್ಯರಾತ್ರಿ ಸಮಯ, ಎಲ್ಲೆಡೆ ನೀರವ ಮೌನ, ಕಾರ್ಗತ್ತಲ ಆರ್ಭಟ. ನೀವು ನಂಬ್ತೀರೋ...
View Articleಹೆಣ್ಣು ಮಗುವಿಗೆ ಯಮನಾದ್ಲು ಈ ಮಹಾತಾಯಿ
ಮಕ್ಕಳಿಗೆ ಅಮ್ಮನೆ ದೇವರು. ಸಣ್ಣ ನೋವಾದ್ರೂ ಮಕ್ಕಳು ಓಡಿ ಬರೋದು ಅಮ್ಮನ ಬಳಿ. ಹಾಗೆ ತಾಯಂದಿರು ಕೂಡ ತಮ್ಮ ಜೀವವನ್ನು ಪಣಕ್ಕಿಟ್ಟು ಕರುಳ ಬಳ್ಳಿಯ ರಕ್ಷಣೆ ಮಾಡ್ತಾರೆ. ಆದ್ರೆ ಜೈಪುರದ ಈ ಮಹಾತಾಯಿ ಮಾತ್ರ ರಾಕ್ಷಸಿ ರೂಪ ತೋರಿದ್ದಾಳೆ. ನಾಲ್ಕು...
View Articleಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಾಟ
ಶಿವಮೊಗ್ಗ: ಶಾಂತಿಯುತವಾಗಿ ಸಾಗುತ್ತಿದ್ದ ಗಣಪತಿ ಮೆರವಣಿಗೆ ಮೇಲೆ, ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಶಿವಮೊಗ್ಗದ ಹರಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್...
View Articleಗಂಡನಾದವನಿಂದ ಪತ್ನಿ ಏನು ಬಯಸ್ತಾಳೆ ಗೊತ್ತಾ?
ಮಹಿಳೆಯರು ಏನನ್ನು ಬಯಸ್ತಾರೆ? ಪುರುಷರಿಗೆ ಉತ್ತರ ಸಿಗದ ಪ್ರಶ್ನೆ ಇದು. ಕೆಲಸ, ಹಣ, ಒತ್ತಡದ ಜೀವನದಲ್ಲಿ ಗಂಡನಾದವನು ಹೆಂಡತಿ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಗಲಾಟೆ, ಮನಸ್ತಾಪ ಹಾಗೂ ರೋಮ್ಯಾಂಟಿಕ್ ಜೀವನದ ಮೇಲೆ ಪರಿಣಾಮ ಬೀರಲು...
View Articleವೈರಲ್ ಆಗಿದೆ ಬಿಜೆಪಿ ಮುಖಂಡನ ಪುತ್ರನ ಗೂಂಡಾಗಿರಿ
ಛತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರ ಮತ್ತವನ ಸ್ನೇಹಿತರು ವಿನಾಕಾರಣ ವಾಹನ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ. ಬಿಜೆಪಿ ಮುಖಂಡ ಮಂತುರಾಮ್ ಪವಾರ್ ಎಂಬಾತನ ಪುತ್ರ, ನನ್ನು ಪವಾರ್ ಮತ್ತವನ ಸ್ನೇಹಿತರು ಮಹಿಂದ್ರಾ ಎಸ್ ಯು ವಿ ಕಾರಿನಲ್ಲಿ...
View Articleಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ, ಕಂಚು
ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ಹಾಗೂ ಕಂಚು ಲಭಿಸಿದೆ. ಭಾರತದ ಭರವಸೆಯ ಕ್ರೀಡಾಪಟುಗಳಾದ ಮರಿಯಪ್ಪನ್ ತಂಗವೇಲ್ ಹಾಗೂ ವರುಣ್ ಭಾಟಿ ಅವರು, ಕ್ರಮವಾಗಿ ಚಿನ್ನ ಹಾಗೂ...
View Articleಆನೆ ದಾಳಿಗೆ ಅರಣ್ಯ ಇಲಾಖೆ ನೌಕರ ಬಲಿ
ರಾಮನಗರ: ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ, ಅರಣ್ಯ ಇಲಾಖೆ ನೌಕರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಭೆಂಡರಕಟ್ಟೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಕಾವಲುಗಾರ 38 ವರ್ಷದ ಪಂಚಲಿಂಗಯ್ಯ ಮೃತಪಟ್ಟವರು. ಪಂಚಲಿಂಗಯ್ಯ...
View Article