ಇಲ್ಲಿದೆ ಕಿಚ್ಚ ಸುದೀಪ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ
ಸ್ಟಾರ್ ನಟ, ನಟಿಯರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ತಮ್ಮ ಇಷ್ಟದ ಕಲಾವಿದರಿಗೆ ದೇವಾಲಯ ನಿರ್ಮಿಸಿ ಆರಾಧಿಸುವ ಅಭಿಮಾನಿಗಳಿದ್ದಾರೆ. ನಟರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು, ಅವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದನ್ನು...
View Articleಕೇಂಬ್ರಿಡ್ಜ್ ಸ್ಕೂಲ್ ನಲ್ಲಿ ಭಾರತೀಯರೇ ಟಾಪರ್ಸ್….
ಕೇಂಬ್ರಿಡ್ಜ್ ಇಂಟರ್ ನ್ಯಾಶನಲ್ ಸ್ಕೂಲ್ ನಡೆಸಿದ್ದ ಪರೀಕ್ಷೆಯಲ್ಲಿ ಭಾರತೀಯರದ್ದೇ ಮೇಲುಗೈ. ದೆಹಲಿಯ 9 ಮಂದಿ ಸೇರಿದಂತೆ ಒಟ್ಟು 41 ಭಾರತೀಯರು ಜಾಗತಿಕ ಮಟ್ಟದಲ್ಲಿ ಟಾಪರ್ ಗಳಾಗಿದ್ದಾರೆ. ಇವರ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ‘ಔಟ್...
View Articleಪಾಸ್ ಆಗಲು ಈ ವಿದ್ಯಾರ್ಥಿಗಳು ಮಾಡ್ತಿರೋದೇನು?
ಪರೀಕ್ಷಾ ಅಕ್ರಮಗಳಲ್ಲಿ ಬಿಹಾರ ಬಿಟ್ರೆ ಮುಂಚೂಣಿಯಲ್ಲಿರುವ ರಾಜ್ಯ ಅಂದ್ರೆ ಉತ್ತರಪ್ರದೇಶ. ಇಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಚಾನ್ಸ್ ಇದೆ. ಹಾಗಾಗಿಯೇ 2016-17ರ ಸಾಲಿನ ಬೋರ್ಡ್ ಎಕ್ಸಾಮ್ ಕಟ್ಟಿದ ಮಧ್ಯಪ್ರದೇಶ ಮತ್ತು ರಾಜಸ್ಥಾನದ...
View Articleಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ದುರಂತ
ಅಹ್ಮದಾಬಾದ್ ನಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ವಿಮಾನದ ಟೈರ್, ಲ್ಯಾಂಡಿಂಗ್ ವೇಳೆ ಬರ್ಸ್ಟ್ ಆಗಿದ್ದು, ಅದೃಷ್ಟವಶಾತ್ ವಿಮಾನ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರೆಲ್ಲರೂ ಅಪಾಯದಿಂದ...
View Articleವಾಟ್ಸಾಪ್ ಬಳಕೆ ವೇಳೆ ಡೇಟಾ ಉಳಿಸುವುದೇಗೆ..?
ಅಯ್ಯೋ ಇವತ್ತಷ್ಟೆ ನೆಟ್ ಪ್ಯಾಕ್ ಹಾಕಿಸಿದ್ದೆ, ಆಗ್ಲೇ 200 ಎಂಬಿ ಖಾಲಿ ಆಗೋಯ್ತಲ್ಲಾ ಅಂತಾ ಚಿಂತೆ ಮಾಡುವವರೇ ಹೆಚ್ಚು. ನಿಮ್ಮ ಡೇಟಾ ಈ ರೀತಿ ಬೇಗ ಖಾಲಿಯಾಗದಂತೆ ಮಾಡೋದ್ಹೇಗೆ ಅಂತಾ ನಾವ್ ಹೇಳ್ತೀವಿ. ಅದ್ರಲ್ಲೂ ವಾಟ್ಸಾಪ್ ನಲ್ಲಿ ಫೋಟೋ, ಆಡಿಯೋ...
View Articleಇಂದೋರ್ ಟೆಸ್ಟ್ ವೇಳೆ ನಡೆದಿದೆ ಸ್ವಾರಸ್ಯಕರ ಘಟನೆ
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಟೆಸ್ಟ್ ತಂಡ, ತವರು ನೆಲದಲ್ಲಿ ಆಡಿದ ನ್ಯೂಜಿಲ್ಯಾಂಡ್ ವಿರುದ್ದದ ಮೂರು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ತಂಡ, ಮೊದಲ...
View Articleಕರ್ವಾಚೌತ್ ಗಾಗಿ ‘ಓಲಾ’ದಿಂದ ಉಚಿತ ಮೆಹಂದಿ
ನಾಳೆ ಕರ್ವಾಚೌತ್, ದೇಶದ ಸಾವಿರಾರು ಸುಮಂಗಲಿಯರು ಈ ಹಬ್ಬವನ್ನು ಆಚರಿಸ್ತಾರೆ. ತಮ್ಮ ಪತಿಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಇಡೀ ದಿನ ಉಪವಾಸವಿದ್ದು ವ್ರತ ಮಾಡ್ತಾರೆ. ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಎದ್ದು ಹೆಂಗೆಳೆಯರು ವ್ರತ...
View ArticleOlx ನಲ್ಲಿ ಮಾರಾಟವಾಗ್ತಿವೆ ಜಾನುವಾರು..!
Olx ನಂತಹ ಇ-ಕಾಮರ್ಸ್ ವೇದಿಕೆಗಳು ಕೇವಲ ಸಿಟಿ ಜನರಿಗೆ ಸೀಮಿತ ಅಂದ್ಕೋಬೇಡಿ. ಹಳ್ಳಿ ಹೈದರು ಕೂಡ ಈಗ ಫುಲ್ ಹೈಟೆಕ್ ಆಗಿದ್ದಾರೆ. ಇದಕ್ಕೆ ಸಾಕ್ಷಿ ಹರಿಯಾಣದ ಸೋನಿಪತ್ ನ ರೈತ ರಾಕೇಶ್ ಖಾತ್ರಿ. ಇವರು ಹೈನುಗಾರಿಕೆ ಮಾಡಿ ಬದುಕು ಸಾಗಿಸುತ್ತಾರೆ....
View Articleಮೆಣಸಿನಕಾಯಿ ತಿನ್ನಲು ಹೋಗಿ ಗಂಟಲೇ ತೂತಾಯ್ತು..!
ತಿನ್ನೋ ಸ್ಪರ್ಧೆ ಅಂದ್ರೆ ಸಾಕು ಎಲ್ರೂ ನಾ ಮುಂದು ತಾ ಮುಂದು ಅಂತಾರೆ. ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಇದ್ರಂತೂ ಅದನ್ನು ನೋಡೋದ್ರಲ್ಲೇ ಹೆಚ್ಚು ಮಜಾ ಇದೆ. ಭಯಂಕರ ಖಾರದ ಮೆಣಸಿನ ಕಾಯಿ ತಿಂದು ಅವರು ಕಣ್ಣಲ್ಲಿ ಮೂಗಲ್ಲಿ ನೀರು ಸುರಿಸ್ತಾ ಇದ್ರೆ...
View Article92 ರ ಹರೆಯದಲ್ಲಿ 98 ನೇ ಪತ್ನಿ ಹುಡುಕುತ್ತಿದ್ದಾನೆ ಭೂಪ
ಒಬ್ಬಳು ಹೆಂಡತಿಯನ್ನು ಸಂಭಾಳಿಸೋದ್ರಲ್ಲಿ ಎಲ್ರೂ ಸುಸ್ತಾಗ್ತಾರೆ. ಆದ್ರೆ ನೈಜೀರಿಯಾದಲ್ಲೊಬ್ಬ ಮಹಾನ್ ಪತಿಯಿದ್ದಾನೆ, ಅವನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 97 ಪತ್ನಿಯರಿದ್ದಾರೆ. ಅಷ್ಟಕ್ಕೂ ಅವನೇನು ಹದಿಹರೆಯದ ಯುವಕನಲ್ಲ, ಅವನಿಗೆ ಈಗ 92 ವರ್ಷ....
View Articleಕಂದನ ಕಳೆದುಕೊಂಡ ಆನೆಯ ಕರುಣಾಜನಕ ಕತೆ
ಮಾಯುಬಂಜ್(ಒಡಿಶಾ): ಕರಳ ಕುಡಿಯನ್ನು ಕಳೆದುಕೊಂಡ ಆನೆಯೊಂದು, ಶವದ ಎದುರು ಪರಿತಪಿಸಿದ ಮೂಕರೋಧನೆಯ ಮನ ಮಿಡಿಯುವ ವರದಿ ಇಲ್ಲಿದೆ. ಒಡಿಶಾದ ಮಾಯುಬಂಜ್ ಸಮೀಪದ ಸುನ್ಸಾಲ್ ಗ್ರಾಮದ ಹೊರವಲಯದಲ್ಲಿ ಮರಿ ಆನೆಯೊಂದು ಮೃತಪಟ್ಟಿದೆ. ಇದರಿಂದ ಕಂಗಾಲಾದ ತಾಯಿ...
View Articleಸಿಂಗಾಪುರದಲ್ಲಿ ಅಪಘಾತಕ್ಕೀಡಾದ ಚಾಲಕ ರಹಿತ ಕಾರು
ಸಿಂಗಾಪುರದಲ್ಲಿ ಚಾಲಕ ರಹಿತ ಕಾರು ಪರೀಕ್ಷಾರ್ಥ ಸಂಚಾರದ ವೇಳೆ ಲಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರೂ ಗಾಯಗೊಂಡಿಲ್ಲ. ಲೇನ್ ಬದಲಾಯಿಸುವ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿದೆ. ನ್ಯುಟೊನೊಮಿ, ಚಾಲಕ ರಹಿತ ಕಾರುಗಳ ಹೊಸ...
View Articleಹೈಟೆಕ್ ವೇಶ್ಯಾವಾಟಿಕೆ: ವಾಟ್ಸಾಪ್ ನಲ್ಲೇ ರೇಟ್ ಫಿಕ್ಸ್
ಗುರ್ ಗಾಂವ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಹರಿಯಾಣ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಐವರು ಯುವತಿಯರಲ್ಲಿ ಮೂವರು ದೆಹಲಿಯವರಾಗಿದ್ದು, ಇಬ್ಬರು ವಿದೇಶಿಯರಾಗಿದ್ದಾರೆ. 5...
View Article‘ಮಹಾರಾಜ ಎಕ್ಸ್ ಪ್ರೆಸ್’ಗೆ ಸಿಕ್ಕಿದೆ ಪ್ರತಿಷ್ಟಿತ ಪುರಸ್ಕಾರ
ಭಾರತೀಯ ರೈಲ್ವೇ ಹಲವು ಸುಧಾರಣೆಗಳತ್ತ ಸಾಗಿದೆ. ನಿಗದಿತ ಸಮಯಕ್ಕೆ ರೈಲುಗಳು ನಿಲ್ದಾಣ ತಲುಪುತ್ತಿಲ್ಲವೆಂಬ ಗೊಣಗಾಟ ಈಗ ದೂರವಾಗಿದೆ. ಈ ಮಧ್ಯೆ ಐಷಾರಾಮಿ ‘ಮಹಾರಾಜ ಎಕ್ಸ್ ಪ್ರೆಸ್’ ತನ್ನ ಸೌಲಭ್ಯಗಳ ಕಾರಣಕ್ಕಾಗಿ ಸ್ಪೇನ್ ನ ಪ್ರತಿಷ್ಟಿತ 7 ಸ್ಟಾರ್...
View Article‘ಬಾಹುಬಲಿ-2’ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಅದ್ಭುತ ದೃಶ್ಯಕಾವ್ಯ ‘ಬಾಹುಬಲಿ’. ಈ ಚಿತ್ರದ ಮುಂದುವರೆದ ಭಾಗ ಮುಂದಿನ ವರ್ಷ ರಿಲೀಸ್ ಆಗಲಿದೆ. ಭಾರೀ ನಿರೀಕ್ಷೆ ಮೂಡಿಸಿರುವ ‘ಬಾಹುಬಲಿ-2’ ಚಿತ್ರದ ಫಸ್ಟ್ ಲುಕ್ ಮುಂಬೈ ಫಿಲಂ ಫೆಸ್ಟಿವೆಲ್...
View Articleಡ್ರೋಣ್ ಹಾರಾಟ: ಏರ್ ಪೋರ್ಟ್ ನಲ್ಲಿ ಹೈ ಅಲರ್ಟ್
ಮುಂಬೈ: ದೇಶದಲ್ಲಿ ಭಯೋತ್ಪಾದಕರ ಕರಿ ನೆರಳು ಆವರಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚೆಗಷ್ಟೇ ಅನುಮಾನಾಸ್ಪದ ವ್ಯಕ್ತಿಗಳು ಶಸ್ತ್ರಾಸ್ತ್ರ ಹಿಡಿದು ಮುಂಬೈನಲ್ಲಿ ತಿರುಗಾಡಿದ್ದು ಸುದ್ದಿಯಾಗಿತ್ತು. ಈಗ ಮತ್ತೊಂದು ಆತಂಕಕಾರಿ ಬೆಳವಣಿಗೆ...
View Articleಮಹದಾಯಿ: ಇಂದು ಸರ್ವಪಕ್ಷ ಸಭೆ
ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರವಾಗಿ, ಮುಂಬೈನಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಂದು ಸಂಜೆ ಸರ್ವಪಕ್ಷ ಸಭೆ ಕರೆಯಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಮುಖ್ಯಮಂತ್ರಿಗಳು ಸಭೆ ಸೇರಿ ಮಹದಾಯಿ...
View Articleದಂಗಾಗುವಂತಿದೆ ಈ ವಂಚಕನ ಬುದ್ಧಿವಂತಿಕೆ
ಪುಣೆ: ರಾಷ್ಟ್ರೀಕೃತ ಬ್ಯಾಂಕ್ ಗಳ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸಿ, 94 ಲಕ್ಷ ರೂಪಾಯಿ ವಂಚಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹದಸ್ ಪುರದ ಕಮಲ್ ಕಿಶೋರ್ ಹಾಗೂ ಆತನಿಗೆ ನೆರವಾಗಿದ್ದ ಯಾದವೇಂದ್ರ ಪ್ರತಾಪ್ ಬಂಧಿತ...
View Articleಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರ ಸಾವು
ಬಾಗಲಕೋಟೆ: ಕಾರ್ ಹಾಗೂ ಟಂ ಟಂ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಮಕ್ಕಳು ಸೇರಿ ಮೂವರು ಮೃತಪಟ್ಟ ಘಟನೆ ಜಮಖಂಡಿ ಬಳಿ ನಡೆದಿದೆ. ಟಂ ಟಂ ಚಾಲಕ ಶಕೀಲ್(35), ಮಕ್ಕಳಾದ ಸಾದಿಯಾ, ಇನಾಯತ್ ಮೃತಪಟ್ಟವರು. ಮೀನಾಜ್...
View Articleಅಬ್ಬಬ್ಬಾ ಎನ್ನುವಂತಿದೆ ಮದುವೆ ಆಹ್ವಾನ ಪತ್ರಿಕೆ
ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆ ನವಂಬರ್ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಮದುವೆಗೆ ಅತಿಥಿಗಳನ್ನು ಕರೆಯಲು ಆಹ್ವಾನ ಪತ್ರಿಕೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಆಭರಣದ...
View Article