ಬಿಡುವಿನಲ್ಲಿ ‘ಕಿಚ್ಚ’ ಸುದೀಪ್ ಏನ್ಮಾಡ್ತಾರೆ ಗೊತ್ತಾ..?
ಸುದೀಪ್ ಕನ್ನಡದ ಬಹುಬೇಡಿಕೆಯ ನಟ. ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ಅಪಾರ ಅಭಿಮಾನಿಗಳನ್ನು ಕಿಚ್ಚ ಸಂಪಾದಿಸಿದ್ದಾರೆ. ಕೇವಲ ನಟನೆ ಮಾತ್ರ ಅವರ ಹವ್ಯಾಸ ಎಂದುಕೊಳ್ಬೇಡಿ, ಫೋಟೋಗ್ರಫಿ ಕೂಡ ಅವರಿಗಿಷ್ಟ. ಶೂಟಿಂಗ್ ಇಲ್ಲದ ಬಿಡುವಿನ ಸಮಯದಲ್ಲೆಲ್ಲ...
View Articleಭಾರೀ ಭೂಕಂಪಕ್ಕೆ ನಡುಗಿದ ಪಪುವಾ ನ್ಯೂ ಗಿನಿ
ಪಪುವಾ ನ್ಯೂ ಗಿನಿಯಲ್ಲಿ ಭಾರೀ ಭೂಕಂಪ ಸಂಭವಿಸಿದೆ. ನ್ಯೂ ಬ್ರಿಟನ್ ಐಲ್ಯಾಂಡ್ ನಲ್ಲಿ 35 ಕಿಮೀ ಆಳದವರೆಗೂ ನಡುಕದ ಅನುಭವವಾಗಿದೆ. ಪೋರ್ಟ್ ಮೋರ್ಸ್ ಬೇನ ಈಶಾನ್ಯ ದಿಕ್ಕಿನಲ್ಲಿ ಸುಮಾರು 418 ಕಿಮೀ ದೂರದವರೆಗೂ ಭೂಮಿ ಕಂಪಿಸಿದೆ. ಆದ್ರೆ ಪೆಸಿಪಿಕ್...
View Articleಮನುಷ್ಯತ್ವವನ್ನೇ ಮರೆತ ಬಿಜೆಪಿ ಮುಖಂಡನ ಪುತ್ರ..!
ಚತ್ತೀಸ್ ಗಢದಲ್ಲಿ ಬಿಜೆಪಿ ಮುಖಂಡನ ಪುತ್ರನೊಬ್ಬ ಚಲಿಸುತ್ತಿರುವ ಕಾರ್ ನಲ್ಲೇ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಮಂಗಳವಾರ ಈ ಕೃತ್ಯ ನಡೆದಿದೆ, ರಾಜಧಾನಿ ರಾಯ್ಪುರದಿಂದ 75 ಕಿಮೀ ದೂರದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿ 36 ವರ್ಷದ...
View Articleನರಕದಿಂದ ಕೊನೆಗೂ ಸಿಕ್ತು ಮುಕ್ತಿ..!
ನೈಜೀರಿಯಾದ ಬೋಕೋ ಹರಾಮ್ ಇಸ್ಲಾಮಿಕ್ ಉಗ್ರರ ಕಪಿಮುಷ್ಠಿಯಲ್ಲಿದ್ದ 200ಕ್ಕೂ ಹೆಚ್ಚು ಚಿಬೊಕ್ ಶಾಲಾ ಬಾಲಕಿಯರ ಪೈಕಿ 21 ಮಂದಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ರಾಜಧಾನಿ ಅಬುಜಾದಲ್ಲಿ ನಡೆದ ಕ್ರಿಶ್ಚಿಯನ್ ಸಮಾರಂಭದಲ್ಲಿ ಅವರು ಪೋಷಕರ ಮಡಿಲು...
View Articleಕ್ಷಣ ಮಾತ್ರದಲ್ಲಿ ಪುಡಿಪುಡಿಯಾಯ್ತು ಟಿವಿ..!
ಟಿವಿ ಖರೀದಿಸಲು ಮಾರಾಟ ಮಳಿಗೆಗೆ ತೆರಳಿದ್ದ ವ್ಯಕ್ತಿಯೊಬ್ಬ ಮಾಡಿದ ಸಣ್ಣ ಯಡವಟ್ಟಿಗೆ ಲಕ್ಷಾಂತರ ಮೌಲ್ಯದ ನಾಲ್ಕು ಟಿವಿ ಸೆಟ್ ಗಳು ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗಿವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ ಸಾಮಾಜಿಕ...
View Articleದುಬೈ ರಾಜಕುಮಾರಿಯ ದೊಡ್ಡ ಮನಸ್ಸು….
ಭೀಕರ ಚಂಡಮಾರುತ ಮ್ಯಾಥ್ಯೂ ಹೊಡೆತಕ್ಕೆ ಸಿಕ್ಕು ಸಂಪೂರ್ಣ ನಲುಗಿರುವ ಹೈತಿ ನಗರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಚಂಡಮಾರುತದ ಅಬ್ಬರದಲ್ಲಿ 842ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಆಸ್ತಿ, ಪಾಸ್ತಿಗೆ ಹಾನಿಯಾಗಿದೆ....
View Articleಇದಕ್ಕೆ ಬಳಕೆಯಾಗ್ತಿದೆ ಉಚಿತ ವೈಫೈ…!
ಕಳೆದ ತಿಂಗಳಷ್ಟೆ ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ವೈಫೈ ಬಳಕೆಯಲ್ಲಿ ಉಳಿದ 23 ನಿಲ್ದಾಣಗಳ ಪೈಕಿ ಪಾಟ್ನಾ ಮೊದಲ ಸ್ಥಾನದಲ್ಲಿದೆ. ಬಹುತೇಕ ಎಲ್ಲ ಪ್ರಯಾಣಿಕರೂ ಇಂಟರ್ನೆಟ್ ಬಳಸ್ತಿದ್ದಾರೆ, ವಿಷಾದದ...
View Articleಕುಸಿದು ಬಿತ್ತು ಕಾಂಗ್ರೆಸ್ ಮಾಜಿ ಸಿ.ಎಂ. ಇದ್ದ ವೇದಿಕೆ
ಜೈಪುರ: ರಾಜಕೀಯ ಸಮಾವೇಶ ಎಂದ ಮೇಲೆ ಮುಖಂಡರು, ಬೆಂಬಲಿಗರು ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆ ಏರಿದ ಪರಿಣಾಮ ವೇದಿಕೆಯೇ ಕುಸಿದು ಬಿದ್ದ ಘಟನೆ...
View Articleಹಂಚಿಕೆಯಾಯ್ತು ಅಣ್ಣಾವ್ರ ಕುಟುಂಬದ ಆಸ್ತಿ..?
ಚಾಮರಾಜನಗರ: ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡಲಾಗಿದೆ. ಕುಟುಂಬ ಸದಸ್ಯರೆಲ್ಲರ ಸಹಮತದೊಂದಿಗೆ ಎಲ್ಲರೂ ಚರ್ಚಿಸಿ, ಆಸ್ತಿ ಹಂಚಿಕೆ ಮಾಡಿಕೊಂಡಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ...
View Articleಭೀಕರ ಅಪಘಾತದಲ್ಲಿ ಮಗು ಸೇರಿ ನಾಲ್ವರ ಸಾವು
ಬೆಳಗಾವಿ: ಇಂಡಿಕಾ ಕಾರ್ ಹಾಗೂ ಲಾರಿ ನಡುವೆ, ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ, ಮಗು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ತಾಲ್ಲೂಕಿನ ಕರಡಿಗುದ್ದಿ ಗ್ರಾಮದ ಸಮೀಪ ಈ ದುರ್ಘಟನೆ...
View Articleಇಲ್ಲಿದೆ ಜಿಯೋ ಸಿಮ್ ಕುರಿತ ಆಘಾತಕಾರಿ ಸುದ್ದಿ
ನವದೆಹಲಿ: ರಿಲಯನ್ಸ್ ಜಿಯೋ ಸಿಮ್ ದೇಶಾದ್ಯಂತ ಸಂಚಲನ ಮೂಡಿಸಿದ ಬಳಿಕ, ಹಲವು ಮೊಬೈಲ್ ಸೇವಾ ಕಂಪನಿಗಳು ಕೂಡ ಪೈಪೋಟಿಗೆ ಇಳಿದಿವೆ. ಮೊಬೈಲ್ ಸೇವಾ ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಕೆಲವು ಕಂಪನಿಗಳ ಡೇಟಾ, ಕರೆ...
View Articleಆಟೋ ಚಾಲಕನಿಂದ ವಂಚನೆಗೊಳಗಾದ್ಲು ನಟಿ
ಬಾಲಿವುಡ್ ನಲ್ಲಿ ಅವಕಾಶ ಅರಸಿ ಬಂದು ಧಾರಾವಾಹಿಗಳಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದ ಪಶ್ಚಿಮ ಬಂಗಾಳದ ನಟಿಯೊಬ್ಬಳಿಗೆ ಆಟೋ ಚಾಲಕ ಪಂಗನಾಮ ಹಾಕಿದ್ದಾನೆ. ತಾನು ವಂಚನೆಗೊಳಗಾಗಿರುವುದನ್ನು ಅರಿತ ನಟಿ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತನ್ನ ಕೋಪ...
View Articleಮಾವನ ಮಗನನ್ನೇ ಅಪಹರಿಸಿದ ಯುವತಿ, ಕಾರಣ ಗೊತ್ತಾ?
ಜೋಧ್ ಪುರ: ಹಣದ ಮುಂದೆ ಸ್ನೇಹ, ಸಂಬಂಧ ಗೌಣವಾಗುತ್ತದೆ ಎಂಬ ಮಾತಿದೆ. ಈ ಮಾತಿಗೆ ಪೂರಕ ಎನ್ನಬಹುದಾದ ಘಟನೆಯೊಂದು ಜೋಧ್ ಪುರದಲ್ಲಿ ನಡೆದಿದೆ. ಹಣದ ಆಸೆಗೆ ಬಿದ್ದ ಯುವತಿಯೊಬ್ಬಳು, ಪ್ರಿಯಕರನೊಂದಿಗೆ ಸೇರಿ ಸೋದರ ಮಾವನ ಮಗನನ್ನೇ ಅಪಹರಿಸಿದ್ದಾಳೆ....
View Articleಈಜಾಡುತ್ತಿದ್ದವನ ನೆರವಿಗೆ ಧಾವಿಸಿತು ಮರಿಯಾನೆ
ಉಪಕಾರ ಪಡೆದರೂ ಅಪಕಾರ ಮಾಡುವ ಮನುಷ್ಯರ ಮಧ್ಯೆ ಮೂಕ ಪ್ರಾಣಿಗಳೇ ಎಷ್ಟೋ ಮೇಲು ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ತನ್ನ ತರಬೇತುದಾರ ನದಿಯಲ್ಲಿ ಮುಳುಗುತ್ತಿದ್ದಾನೆಂದು ಭಾವಿಸಿದ ಮರಿಯಾನೆಯೊಂದು ಗುಂಪನ್ನು ತೊರೆದು ಆತನನ್ನು ರಕ್ಷಿಸಲು...
View Articleಶಾಂತಿ, ಸಂತೋಷಕ್ಕಾಗಿ ಮನೆಯಲ್ಲಿರಲಿ ಈ ವಸ್ತು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವೆಲ್ಲ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿಯ ಬಲ ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರ ಯಾವೆಲ್ಲ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬುದನ್ನೂ ಹೇಳಿದೆ. ಕೆಲವೊಂದು...
View Articleಸದೃಢ ಆರೋಗ್ಯಕ್ಕೆ ಇಲ್ಲಿದೆ ಸರಳ ಮಾರ್ಗ
‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಕೆಲವರು ಸಿಕ್ಕಿದ್ದನ್ನೆಲ್ಲಾ ತಿಂದರೆ, ಮತ್ತೆ ಕೆಲವರು ಎಲ್ಲವನ್ನು ಅಳತೆಯಲ್ಲೇ ಸೇವಿಸುತ್ತಾರೆ. ಹಿತಮಿತವಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಆರೋಗ್ಯ...
View Articleಮನೆಯ ಬಾತ್ ರೂಂ ನಲ್ಲಿತ್ತು ಮೊಸಳೆ…!
ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿದ್ದ ವೇಳೆ ಮೊಸಳೆಯೊಂದು ಮನೆ ಪ್ರವೇಶಿಸುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾಳೆ. ಕೂಡಲೇ ಆಕೆ ಅಕ್ಕಪಕ್ಕದ ನಿವಾಸಿಗಳನ್ನು ಕೂಗಿ ಕರೆದಿದ್ದು, ಮನೆ ಪ್ರವೇಶಿಸಿದ ಮೊಸಳೆ, ಬಾತ್ ರೂಂ ಸೇರಿದ ಬಳಿಕ...
View Articleಆಸ್ಪತ್ರೆಗೆ ಬೆಂಕಿ ಬಿದ್ದು 23 ಮಂದಿ ದಾರುಣ ಸಾವು
ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು 23 ಮಂದಿ ಸಾವನ್ನಪ್ಪಿದ್ದಾರೆ. 1200 ಹಾಸಿಗೆಗಳ ಸಮ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಸ್ಪತ್ರೆಯ ಡಯಾಲಿಸಿಸ್...
View Articleಸುಪ್ರೀಂ ಕೋರ್ಟ್ ನಲ್ಲಿ ‘ಕಾವೇರಿ’ ವಿಚಾರಣೆ
ನವದೆಹಲಿ: ಕಾವೇರಿ ಕಣಿವೆಯಲ್ಲಿ ಪ್ರವಾಸ ಕೈಗೊಂಡು, ಪರಿಶೀಲನೆ ನಡೆಸಿದ್ದ ಕೇಂದ್ರ ಉನ್ನತಾಧಿಕಾರ ತಾಂತ್ರಿಕ ಸಮಿತಿ, ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ...
View Article‘ಅಮ್ಮ’ನಿಗೆ ಕೊಹ್ಲಿ, ಧೋನಿ ಗೌರವ ಸಲ್ಲಿಸಿದ್ದು ಹೀಗೆ
ನವದೆಹಲಿ: ತಾಯಿಗಿಂತ ಬಂಧುವಿಲ್ಲ, ತಾಯಿಯೇ ದೇವರು ಎಂಬ ಮಾತುಗಳನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಅಮ್ಮನ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ಬೆಳವಣಿಗೆಯಲ್ಲಿ ತಾಯಿಯ ಆಶೀರ್ವಾದ, ಹಾರೈಕೆಯೂ ಇರುತ್ತದೆ. ಅದೇ...
View Article