ಬೂಟು ಧರಿಸದ ವಿದ್ಯಾರ್ಥಿಗೆ ಚಪ್ಪಲಿ ಹಾರ ಹಾಕಿದ ಶಿಕ್ಷಕ..!
ಶಾಲೆಗೆ ಬೂಟು ಧರಿಸಿ ಬಂದಿಲ್ಲ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನಿಗೆ ಶಿಕ್ಷಕರು ಚಪ್ಪಲಿ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಮುಝಫರ್ ನಗರ ಬಳಿಯ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಆ ಬಾಲಕ ವಿಕಲಚೇತನನಾಗಿದ್ದು, ಅವನ ಬಲಗೈ ಮತ್ತು ಬಲಗಾಲು...
View Articleಭೀಕರ ಅಪಘಾತದಲ್ಲಿ 3 ಮಂದಿ ಸಾವು
ಮಂಡ್ಯ: ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಎಲೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಈ ದುರ್ಘಟನೆ...
View Articleಜಯಲಲಿತಾ ಬಗ್ಗೆ ವದಂತಿ ಹಬ್ಬಿಸುತ್ತಿದ್ದ ಇಬ್ಬರು ಅರೆಸ್ಟ್
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಅನಾರೋಗ್ಯದ ಹಿನ್ನಲೆಯಲ್ಲಿ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಫೇಸ್ ಬುಕ್ ಮತ್ತು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರ...
View Articleಮೋನಿಕಾ ಹತ್ಯೆ ಮಾಡಿದ್ದವನು ಹೇಳಿದ್ದೇನು..?
ಇಡೀ ದೇಶದ ಗಮನ ಸೆಳೆದಿದ್ದ, ಗೋವಾದ ಉದ್ಯಮಿ ಮೋನಿಕಾ ಗುರ್ಡೆ ಅವರ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬಾಯ್ಬಿಟ್ಟ ರಹಸ್ಯ ಇಲ್ಲಿದೆ ನೋಡಿ. ಸುಗಂಧ ದ್ರವ್ಯ ಉದ್ಯಮದಲ್ಲಿ ಹೆಸರು ಮಾಡಿದ್ದ ಮೋನಿಕಾ ಗುರ್ಡೆ...
View Article10 ದಿನದಲ್ಲೇ ಸೆಂಚುರಿ ಬಾರಿಸಿದ ‘ಧೋನಿ’
ಭಾರತ ಕ್ರಿಕೆಟ್ ತಂಡದ, ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ ‘ಎಂ.ಎಸ್. ಧೋನಿ- ದಿ ಅನ್ ಟೋಲ್ಡ್ ಸ್ಟೋರಿ’ ಗಳಿಕೆಯಲ್ಲಿ ದಾಖಲೆ ಬರೆದಿದೆ. ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಕಮಾಲ್...
View Articleಕಿರಿಕ್ ಕೀರ್ತಿ ಕ್ಯಾಪ್ಟನ್, ಶುರುವಾಯ್ತು ನಾಮಿನೇಷನ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ಅಕ್ಟೋಬರ್ 9 ರಿಂದ ಆರಂಭವಾಗಿದೆ. ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯಿತು. ಇದಕ್ಕಾಗಿ ಟಾಸ್ಕ್ ನೀಡಲಾಗಿತ್ತು. ರೂಬಿಕ್ ಕ್ಯೂಬ್ ಚೌಕ ಜೋಡಿಸುವ...
View Articleಈ ಸ್ಥಳಗಳನ್ನು ಸುತ್ತಲು ಅಕ್ಟೋಬರ್ ತಿಂಗಳು ಬೆಸ್ಟ್
ಅಕ್ಟೋಬರ್ ತಿಂಗಳು ಬರ್ತಿದ್ದಂತೆ ಹಬ್ಬಗಳು ಶುರುವಾಗ್ತವೆ. ದಸರಾ, ದೀಪಾವಳಿ ಅಂತಾ ಹಬ್ಬಗಳ ಸಾಲು ಸಾಲು. ಮಕ್ಕಳಿಗೆ ರಜೆ. ಜೊತೆಗೆ ಬದಲಾಗುವ ಹವಾಮಾನ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಎಲ್ಲಾದ್ರೂ ಸುತ್ತಿ ಬರೋಣ ಅಂತಾ ಪ್ಲಾನ್ ಮಾಡ್ತಾರೆ ಅನೇಕರು....
View Articleಮೊಬೈಲ್ ವಿಚಾರಕ್ಕೆ ಮುನಿಸಿಕೊಂಡ ಸೊಸೆ ಮಾಡಿದ್ಲು.!
ಹರ್ಯಾಣದ ಪ್ರೇಮನಗರದಲ್ಲಿ ನಂಬಲಸಾಧ್ಯವಾದಂತಹ ಘಟನೆ ನಡೆದಿದೆ. ನವ ವಿವಾಹಿತೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಅತ್ತೆಯ ಹತ್ಯೆ ಮಾಡಿದ್ದಾಳೆ. ಮೊಬೈಲ್ ನಲ್ಲಿ ಮಾತನಾಡಲು ಅತ್ತೆ ಬಿಡ್ತಿಲ್ಲ ಎನ್ನುವ ಕಾರಣಕ್ಕೆ ಅತ್ತೆಯನ್ನು ಹತ್ಯೆ ಮಾಡಿದ ಸೊಸೆ, ಈಗ...
View Article50 ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದವರ ಅರೆಸ್ಟ್
ಭಾರೀ ಶ್ರೀಮಂತರೊಬ್ಬರ ಪುತ್ರ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಕಾಲೇಜಿಗೆ ಹೋಗುತ್ತಿರುವ ವೇಳೆ ಪೊಲೀಸರ ವೇಷದಲ್ಲಿ ಬಂದು ಆತನನ್ನು ಅಪಹರಿಸಿ 50 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಬೇಧಿಸುವಲ್ಲಿ ದೆಹಲಿ ಪೊಲೀಸರು...
View Articleಚಿನ್ನ ಸಾಗಿಸಲು ಅನುಸರಿಸಿದ್ದಾರೆ ಈ ವಿಧಾನ
ದೇಶದಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುವ ಮಧ್ಯೆ ಹೊರ ದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ಕಸ್ಟಮ್ಸ್ ನವರ ಕಣ್ತಪ್ಪಿಸಿ ಚಿನ್ನ ಸಾಗಿಸಲು ಹಲವಾರು ವಿಧಾನಗಳಿಗೆ ಕಳ್ಳ ಸಾಗಾಣಿಕೆದಾರರು ಮೊರೆ...
View Articleಬೋರ್ ಆಗ್ತಿತ್ತು ಅಂತ ಮಾಡಿದ್ನಂತೆ ಈ ಕೆಲ್ಸ..!
ಕಳೆದ ವಾರ ಇಂಡೋನೇಷ್ಯಾದ ಜಕಾರ್ತದಲ್ಲಿ ಹಾಡಹಗಲೇ ಟ್ರಾಫಿಕ್ ಸಿಗ್ನಲ್ ನಲ್ಲಿ ಅಳವಡಿಸಲಾಗಿದ್ದ ಬೃಹತ್ ಬಿಲ್ ಬೋರ್ಡ್ ನಲ್ಲಿ ನೀಲಿ ಚಿತ್ರ ಪ್ರದರ್ಶನಗೊಂಡಿತ್ತು. ಚಲನಚಿತ್ರಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳನ್ನು ತೋರಿಸಲೂ ನಿಷೇಧವಿರುವ...
View Articleಲಕ್ನೋದಲ್ಲಿ ರಾವಣ ದಹನ ಮಾಡಲಿದ್ದಾರೆ ಮೋದಿ
ದೇಶದೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಮನೆ ಮಾಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಲಕ್ನೋದ ಪ್ರಸಿದ್ಧ ರಾಮಲೀಲಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಗೃಹ ಸಚಿವ ರಾಜನಾಥ್ ಸಿಂಗ್ ಲಕ್ನೋಕ್ಕೆ ಭೇಟಿ...
View Article‘ಬಿಗ್ ಬಾಸ್’: ಕೀರ್ತಿಗಿಂತಲೂ ಕಿರಿಕ್ ಪ್ರಥಮ್
‘ಬಿಗ್ ಬಾಸ್’ ಸೀಸನ್ 4 ರಲ್ಲಿ ಭಾಗವಹಿಸಿರುವ ಕಿರಿಕ್ ಕೀರ್ತಿ ಹೆಸರಿಗಷ್ಟೇ ಕಿರಿಕ್. ಅವರಿಗಿಂತಲೂ ಜಾಸ್ತಿ ಕಿರಿಕ್ ಪ್ರಥಮ್ ಅವರಿಂದಾಗುತ್ತಿದೆ. ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಬ್ಯಾಂಡ್ ಕೊಡುವುದರಿಂದ ಆರಂಭವಾದ ಪ್ರಥಮ್ ಅವರ ಕಿರಿಕ್,...
View Articleರಕ್ತ ಸುರಿದರೂ ವಿಚಿತ್ರ ಆಚರಣೆಗೆ ಭಂಗವಿಲ್ಲ
ಹೈದರಾಬಾದ್: ಸಂಪ್ರದಾಯದ ಹೆಸರಿನಲ್ಲಿ ಅನೇಕ ವಿಚಿತ್ರ ಆಚರಣೆಗಳು ರೂಢಿಯಲ್ಲಿವೆ. ಹೀಗೆ ಮೈಮೇಲೆ ರಕ್ತ ಸುರಿದರೂ, ಜನ ಹೊಡೆದಾಡಿಕೊಳ್ಳುವ ಆಚರಣೆಯೊಂದರ ವರದಿ ಇಲ್ಲಿದೆ ನೋಡಿ. ಆಂಧ್ರ ಪ್ರದೇಶದ ರಾಯಲಸೀಮೆಯ ಕರ್ನೂಲ್ ಜಿಲ್ಲೆಯ ದೇವರಗಟ್ಟಿ...
View Article5 ನೇ ಬಾರಿಗೆ ಅಂಬಾರಿ ಹೊರಲಿರುವ ಅರ್ಜುನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. 406 ನೇ ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂಸವಾರಿ ಮೆರವಣಿಗೆ ಮಧ್ಯಾಹ್ನ 2.16 ಕ್ಕೆ ಆರಂಭವಾಗಲಿದೆ. ವೈಭವದ ಮೆರವಣಿಗೆಯ...
View Articleಪಾಂಪೋರ್ ನಲ್ಲಿ ಮುಂದುವರೆದ ಫೈರಿಂಗ್
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿ, ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಪಾಂಪೋರ್ ನ ಇ.ಡಿ.ಐ. ಹಾಸ್ಟೆಲ್ ಬಹುಮಟ್ಟಡಿ ಕಟ್ಟಡದಲ್ಲಿ ಅವಿತಿರುವ ಉಗ್ರರು ತಡರಾತ್ರಿ, 12 ಗಂಟೆ ಮತ್ತು 2...
View Articleರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 2-3 ದಿನಗಳಿಂದ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು. ಕಾರವಾರ ತಾಲ್ಲೂಕಿನ ಮುದಗಾ ಗ್ರಾಮದ ಸಮೀಪ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು, ರಸ್ತೆ...
View Articleವೈರಲ್ ಆಗಿದೆ ವೃದ್ದೆ ಮೇಲಿನ ಹಲ್ಲೆಯ ವಿಡಿಯೋ
ಮಾನವನ ಕ್ರೂರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ವೃದ್ದರು, ಅಸಹಾಯಕರ ಮೇಲೆ ನಡೆಸುತ್ತಿರುವ ದೌರ್ಜ್ಯನಗಳು ದಿನನಿತ್ಯ ವರದಿಯಾಗುತ್ತಲೇ ಇವೆ. ಈಗ ತೈವಾನ್ ನಲ್ಲೊಂದು ಅಂತ ಅಮಾನುಷ ಪ್ರಕರಣ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ...
View Article74 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಚ್ಚನ್
ಮುಂಬೈ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಇಂದು ತಮ್ಮ 74ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ....
View Articleಲೇಡಿಸ್ ಕಂಪಾರ್ಟ್ಮೆಮೆಂಟ್ ನಲ್ಲಿ ನಡೆಯಿತೊಂದು ವಿಶೇಷ
ದೇಶದಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಜಾತಿ- ಬೇಧ ಮರೆತು ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಭಾರತದಲ್ಲಿ ನವರಾತ್ರಿಯಂದು ಗಾರ್ಬಾ ನೃತ್ಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮೂಲತಃ ಗುಜರಾತಿಗಳ ಸಂಪ್ರದಾಯವಾಗಿದ್ದ...
View Article