ಏರ್ಟೆಲ್, ವೊಡಾಫೋನ್ ಗ್ರಾಹಕರಿಗೆ ಬಂಪರ್ ಆಫರ್
ಬಿಡುಗಡೆಯಾಗಿ 26 ದಿನಗಳೊಳಗೆ 16 ಮಿಲಿಯನ್ ಗ್ರಾಹಕರನ್ನು ಸಂಪಾದಿಸುವ ಮೂಲಕ ರಿಲಯೆನ್ಸ್ ಜಿಯೋ ಹೊಸ ದಾಖಲೆಯನ್ನೇ ಬರೆದಿದೆ. ಟೆಲಿಕಾಂ ಇಂಡಸ್ಟ್ರಿಯ ರೂಪುರೇಷೆ ಮತ್ತು ಬೆಲೆಯನ್ನೆಲ್ಲ ಜಿಯೋ ಬದಲಾಯಿಸಿದೆ. ಆದ್ರೆ ಜಿಯೋ ಸಿಮ್ ಪಡೆಯಲು...
View Articleಬಳ್ಳಾರಿಯಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ
ಬಳ್ಳಾರಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ನಡೆದಿದ್ದು, ಹಬ್ಬದ ಸಂಭ್ರಮದಲ್ಲಿದ್ದ...
View Articleಸಮಾಜ ಸೇವಕಿ ಪರಮೇಶ್ವರಿ ಗೋದ್ರೇಜ್ ಇನ್ನಿಲ್ಲ
ಮುಂಬೈ: ಗೋದ್ರೇಜ್ ಕಂಪನಿಯ ಮುಖ್ಯಸ್ಥ ಆದಿ ಗೋದ್ರೇಜ್ ಅವರ ಪತ್ನಿ ಪರಮೇಶ್ವರಿ ಗೋದ್ರೇಜ್, ಶ್ವಾಸಕೋಶದ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಬ್ಯುಸಿನೆಸ್ ಮಾತ್ರವಲ್ಲದೇ, ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದ ಪರಮೇಶ್ವರಿ ಗೋದ್ರೇಜ್ ದೇಶದ ಮೊದಲ ಏರ್...
View Article2400 ರೂ. ಗೆ ಸಿಗುತ್ತೆ ಇಂಟೆಕ್ಸ್ ಸ್ಮಾರ್ಟ್ ಫೋನ್
ನವದೆಹಲಿ: ಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿಗಳಲ್ಲಿ ಒಂದಾದ ಇಂಟೆಕ್ಸ್, ಅಕ್ವಾ ಇಕೋ 3 ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಂಟೆಕ್ಸ್ ಅಕ್ವಾ ಇಕೋ 3 ಜಿ ಫೋನ್ ಬೆಲೆ 2,500 ರೂ.ಗಳಾಗಿದ್ದು, ಆರಂಭಿಕವಾಗಿ 2,400 ರೂಪಾಯಿಗೆ...
View Articleಚೇತೇಶ್ವರ್ ಪೂಜಾರ ಭರ್ಜರಿ ಶತಕ
ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ನ್ಯೂಜಿಲೆಂಡ್ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ, ಭಾರತದ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರ ಭರ್ಜರಿ ಶತಕ ಗಳಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 557...
View Articleಮೊಹರಂ ಮೆರವಣಿಗೆಯಲ್ಲೇ ನಡೀತು ದುರಂತ
ಬೆಂಗಳೂರು: ಮೊಹರಂ ಮೆರವಣಿಗೆಯಲ್ಲೇ, ಯುವಕನೊಬ್ಬನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಎಂಬ ಯುವಕನನ್ನು ಯುವಕರ...
View Articleಮೆರವಣಿಗೆಗೆ ಮಳೆ ಸಿಂಚನ: ನಂದಿ ಧ್ವಜಕ್ಕೆ ಸಿ.ಎಂ. ಪೂಜೆ
ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ, ಐತಿಹಾಸಿಕ ಮೈಸೂರು ದಸರಾ ಮೆರವಣಿಗೆಗೆ ಚಾಲನೆ ದೊರೆತಿದೆ. ಅರಮನೆಯ ಬಲರಾಮ ದ್ವಾರದಲ್ಲಿ ಸಿದ್ಧರಾಮಯ್ಯ, ಪುಷ್ಪಾರ್ಚನೆ ಮಾಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು....
View Articleಈ ಗ್ರಾಮದಲ್ಲಾಗುವುದಿಲ್ಲ ಮಕ್ಕಳ ಜನನ…!
ಕೆಲ ನಂಬಿಕೆಗಳು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುತ್ತವೆ. ಆ ನಂಬಿಕೆಯ ಸತ್ಯಾಸತ್ಯತೆಗಳೇನೇ ಇರಲಿ. ಆದರೆ ಅದನ್ನು ಮುರಿಯಲು ಮಾತ್ರ ಯಾರೂ ಸಿದ್ದರಾಗುವುದಿಲ್ಲ. ಇಂತಹ ನಂಬಿಕೆಯನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಗ್ರಾಮವೊಂದು ಮಧ್ಯ...
View Articleಮಹಿಳಾ ನೌಕರರಿಗೆ ಜಾರಿಗೆ ತರಲಾಗಿದೆ ವಿಚಿತ್ರ ನಿಯಮ
ವಿಶ್ವದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದರೂ ತಾರತಮ್ಯ ಮಾತ್ರ ತಪ್ಪಿಲ್ಲ. ಚೀನಾದ ಕಂಪನಿಯೊಂದು ತನ್ನ ಮಹಿಳಾ...
View Articleವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಅರೆಸ್ಟ್
ರಾಯಚೂರು: ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ರಾಯಚೂರು ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಹಲವು ಯುವತಿಯರನ್ನು ರಕ್ಷಿಸಲಾಗಿದೆ. ರಾಯಚೂರಿನ ಸ್ಟೇಷನ್ ರಸ್ತೆಯ ಬಡಾವಣೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ...
View Articleಧೋನಿ ಪತ್ನಿಯ ವಿರುದ್ದ ದಾಖಲಾಯ್ತು ದೂರು
ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಪತ್ನಿ ಸಾಕ್ಷಿ ಧೋನಿ ಮತ್ತಿತರರ ವಿರುದ್ದ ಕೋಟ್ಯಾಂತರ ರೂ. ವಂಚಿಸಿರುವ ಆರೋಪ ಹೊರೆಸಿ ದೂರು ದಾಖಲಿಸಲಾಗಿದೆ. ಸಾಕ್ಷಿ ಧೋನಿ, ಅರುಣ್ ಪಾಂಡೆ, ಶುಭವತಿ ಪಾಂಡೆ ಹಾಗೂ ಪ್ರತಿಮಾ ಪಾಂಡೆಯವರು...
View Articleಕೋಟ್ಯಂತರ ರೂ. ಮೌಲ್ಯದ ದಂತ, ಕೊಂಬು ವಶ
ಬೆಳಗಾವಿ: ಬೆಳಗಾವಿ ಮಾರ್ಕೇಟ್ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಹತ್ವದ ಕಾರ್ಯಾಚರಣೆ ನಡೆಸಿ, ನೂರಾರು ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 500 ಕ್ಕೂ ಅಧಿಕ ಆನೆ ದಂತ, ಜಿಂಕೆ ಹಾಗೂ ಸಾರಂಗದ ಕೊಂಬುಗಳು...
View Articleನಟಿ ಶಿಲ್ಪಾಶೆಟ್ಟಿಗೆ ಪಿತೃ ವಿಯೋಗ
ಮುಂಬೈ: ಬಾಲಿವುಡ್ ಖ್ಯಾತ ನಟಿ ಶಿಲ್ಪಾಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಪತ್ನಿ ಸುನಂದಾ ಶೆಟ್ಟಿ, ಮಕ್ಕಳಾದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗವನ್ನು...
View Articleಪಾಕಿಸ್ತಾನದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಐಶ್ ಬಾಗ್ ರಾಮಲೀಲಾ ಮೈದಾನದಲ್ಲಿ ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ. ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿರುವ ಪಾಕಿಸ್ತಾನದ ವಿರುದ್ಧವೂ ಪ್ರಧಾನಿ ಕಿಡಿಕಾರಿದ್ದಾರೆ. ಚಕ್ರಧಾರಿ ಕೃಷ್ಣನ ಮಾರ್ಗ ಅನುಸರಿಸಲು...
View Articleಅಮ್ಮನಾದ್ಮೇಲೆ ರಾಣಿ ಹೇಗಾಗಿದ್ದಾಳೆ ಗೊತ್ತಾ..?
ಅಮ್ಮನಾದ್ಮೇಲೂ ಸಾಕಷ್ಟು ಬಾಲಿವುಡ್ ಬೆಡಗಿಯರು ಬಣ್ಣ ಹಚ್ಚಿದ್ದಾರೆ. ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ ಟಾಪ್ ಹಿರೋಯಿನ್ ಪಟ್ಟಿಯಲ್ಲಿ ಈಗಲೂ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇದೇ ಸಾಲಿಗೆ ಸೇರಿರುವ ರಾಣಿ ಮುಖರ್ಜಿ ಮತ್ತೆ ಬಾಲಿವುಡ್ ಗೆ...
View Articleಮತ್ತೆ ಏರಿಕೆಯಾಗುತ್ತಂತೆ ಪೆಟ್ರೋಲ್ ಬೆಲೆ..!
ನವದೆಹಲಿ: ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ, ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಾಗಲಿದೆ. ಶೀಘ್ರವೇ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದೆ. ಜಾಗತಿಕ...
View Article‘ಬಿಗ್ ಬಾಸ್’ ಮನೆಯಿಂದ ಹೊರ ಹೋಗೋದ್ಯಾರು..?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ‘ಬಿಗ್ ಬಾಸ್’ ಸೀಸನ್ 4 ರಲ್ಲಿ, ಮೊದಲ ವಾರ ಬಿಗ್ ಬಾಸ್ ಮನೆಯಿಂದ, ಹೊರಗೆ ಹೋಗೋದ್ಯಾರು ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ. ಕಳೆದ ಭಾನುವಾರವಷ್ಟೇ ಶೋ ಆರಂಭವಾಗಿದ್ದು, ಮೊದಲ ವಾರದ...
View Articleಪಪ್ಪಾಯಿ ಎಲೆಯಲ್ಲಿದೆ ಕ್ಯಾನ್ಸರ್ ಓಡಿಸೋ ಶಕ್ತಿ
ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ ಮಾಡಿಲ್ಲ ಎಂದಾದ್ರೆ ಇಂದಿನಿಂದಲೇ ಸೇವನೆ...
View Article27 ವಿಕೆಟ್ ಕಬಳಿಸಿದ ಆರ್. ಅಶ್ವಿನ್ ಸಾಧನೆ
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ, ಭಾರತ ಕ್ರಿಕೆಟ್ ತಂಡ ದಾಖಲೆ ಬರೆದಿದೆ. 3 ಪಂದ್ಯಗಳಿಂದ ಬರೋಬ್ಬರಿ 27 ವಿಕೆಟ್ ಗಳಿಸುವ ಮೂಲಕ, ರವಿಚಂದ್ರನ್ ಅಶ್ವಿನ್ ಅಮೋಘ ಪ್ರದರ್ಶನ...
View Articleರೈಲ್ವೆ ಇಲಾಖೆ ಶುರು ಮಾಡ್ತಿದೆ ವೆಡ್ಡಿಂಗ್ ಪ್ಯಾಕೇಜ್
ಮದುವೆಯ ಕ್ಷಣ ಸದಾ ನೆನಪಿನಲ್ಲಿರಲೆಂದು ಜನರು ಬಯಸ್ತಾರೆ. ನೀವೂ ನಿಮ್ಮ ಮದುವೆ ಬಗ್ಗೆ ಕನಸು ಕಾಣ್ತಾ ಇದ್ದರೆ ನಿಮಗೊಂದು ಗುಡ್ ನ್ಯೂಸ್. ಭಾರತೀಯ ರೈಲ್ವೆ ಇಲಾಖೆ ಮದುವೆಯಾಗುವವರಿಗೊಂದು ಒಳ್ಳೆಯ ಅವಕಾಶ ನೀಡ್ತಾ ಇದೆ. ವೆಡ್ಡಿಂಗ್ ಪ್ಯಾಕೇಜ್...
View Article