ರೈಲಿನ ಕೆಳಗೆ ನುಸುಳಿ ಶಾಲೆಗೆ ಹೋಗುವ ಮಕ್ಕಳು !
ಝಾರ್ಖಂಡ: ಜಮ್ಶೇಡ್ ಪುರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ದಾಲಭೂಮಗಢ ರೈಲ್ವೆನಿಲ್ದಾಣದ ಚಿತ್ರಣ ಎಂತವರನ್ನೂ ದಂಗಾಗುವಂತೆ ಮಾಡುತ್ತದೆ. ಇಲ್ಲಿನ ಮಕ್ಕಳು ಜೀವದ ಹಂಗು ತೊರೆದು ನಿಂತ ರೈಲಿನಡಿ ನುಸುಳಿ ಶಾಲೆಗೆ ಹೋಗುತ್ತಾರೆ. ಪುಸ್ತಕದ...
View Articleಏರ್ಟೆಲ್ ಗ್ರಾಹಕರಿಗೆ ಬಂಪರ್ ಕೊಡುಗೆ
ರಿಲಾಯೆನ್ಸ್ ಜಿಯೋ ಗೆ ಸೆಡ್ಡು ಹೊಡೆಯಲು ದೇಶದ ದೊಡ್ಡ ಟೆಲಿಕಾಮ್ ಕಂಪನಿ ಏರ್ ಟೆಲ್ 4ಜಿ ಮತ್ತು 3 ಜಿ ಇಂಟರ್ನೆಟ್ ದರಗಳನ್ನು ಪ್ರತಿಶತ 80 ರಷ್ಟು ಕಡಿತಗೊಳಿಸಿದೆ. ಹೊಸ ಸ್ಕೀಮ್ ಅನುಸಾರ ಏರ್ ಟೆಲ್, 51 ರೂಪಾಯಿಗಳಿಗೆ 1 ಜಿಬಿ ಇಂಟರ್ನೆಟ್ ಡೇಟಾ...
View Articleಹಾಡಹಗಲೇ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ
ಧಾರವಾಡ: ಹಾಡಹಗಲೇ ಕಾಂಗ್ರೆಸ್ ಪಕ್ಷದ ಮುಖಂಡನನ್ನು ಮಾರಕಾಸ್ತ್ರಗಳಿಂದ ಥಳಿಸಿ, ಕೊಲೆ ಮಾಡಿದ ಘಟನೆ ಕಲಘಟಗಿಯಲ್ಲಿ ನಡೆದಿದೆ. ಕಲಘಟಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್ ಉಡುಪಿ ಕೊಲೆಯಾದವರು. 40 ವರ್ಷ ವಯಸ್ಸಿನ ನಾಗರಾಜ್ ಉಡುಪಿ ಅವರನ್ನು...
View Articleನಾಲ್ವರು ಬಾಲೆಯರ ರಕ್ಷಿಸಿದ ಸಾಹಸಿ ಬಾಲಕ
ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ನದಿಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದು, ಅಪಾಯದ ಸ್ಥಿತಿ ಉಂಟಾಗಿದೆ. ಹೀಗೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನು 10 ವರ್ಷದ ಬಾಲಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಿದ್ದಾನೆ....
View Article‘ಕನ್ನಡ ಚಿತ್ರಗಳಿಗೆ ಕಲಾವಿದರಿಂದಲೇ ಬೆಂಬಲ ಸಿಗುತ್ತಿಲ್ಲ’
ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಕಲಾವಿದರಿಂದಲೇ ಪ್ರೋತ್ಸಾಹ, ಬೆಂಬಲ ಸಿಗುತ್ತಿಲ್ಲ ಎಂದು ಹಿರಿಯ ನಟಿ ತಾರಾ ದೂರಿದ್ದಾರೆ. ‘ಮಡಮಕ್ಕಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕನ್ನಡ ಚಿತ್ರಗಳಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ...
View Article‘ಕಾವೇರಿ’ಗಾಗಿ ತಮಿಳುನಾಡು ಬಂದ್
ಚೆನ್ನೈ: ಕರ್ನಾಟಕದಿಂದ ಕಾವೇರಿ ನದಿ ನೀರು ಬಿಡುಗಡೆಗೆ ಒತ್ತಾಯಿಸಿ, ಆಗಸ್ಟ್ 30 ರಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ. ರೈತರು, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ. ಕರ್ನಾಟಕದಿಂದ 50 ಟಿ.ಎಂ.ಸಿ. ನೀರು ಬಿಡುಗಡೆ...
View Articleರಸ್ತೆಯಲ್ಲಿ ಪಿಸ್ತೂಲ್ ಮಾರುತ್ತಿದ್ದವರು ಅರೆಸ್ಟ್
ಬೆಂಗಳೂರು: ದಾರಿ ಬದಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುವಂತೆ, ನಾಡ ಪಿಸ್ತೂಲ್ ಹಾಗೂ ಸಜೀವ ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕದ ಜೆ.ಬಿ. ರಸ್ತೆಯಲ್ಲಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ...
View Articleಬಿಸಿ ನೀರ ಬಾವಿ ನೋಡಲು ಮುಗಿಬಿದ್ದ ಜನ
ಮಂಗಳೂರು: ಪ್ರಕೃತಿಯಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ನಡೆಯುತ್ತವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಮಂಗಳೂರಿನ ಬಾವಿಯೊಂದರಲ್ಲಿ ಬಿಸಿನೀರು ಕಂಡು ಬಂದ ಘಟನೆ ವರದಿಯಾಗಿದೆ. ಸಾಮಾನ್ಯವಾಗಿ ಬಿಸಿ ನೀರಿನ ಬುಗ್ಗೆಗಳ ಬಗ್ಗೆ...
View Articleಅಪಘಾತ ತಡೆಗೆ ಹೆದ್ದಾರಿಯಲ್ಲಿ ಡ್ರೋನ್ ಕಣ್ಗಾವಲು
ಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ. ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ ಅನ್ನು...
View Articleಪಿ.ವಿ. ಸಿಂಧುಗೆ CRPF ಕಮಾಂಡೆಂಟ್ ಗೌರವ
ಭಾರತದ ಬೆಳ್ಳಿತಾರೆ ಪಿ.ವಿ. ಸಿಂಧು ಅವರನ್ನು ಸಿ.ಆರ್.ಪಿ.ಎಫ್ ವಿಶಿಷ್ಟ ರೀತಿಯಲ್ಲಿ ಗೌರವಿಸಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಜೊತೆಗೆ...
View Articleಬೀದಿ ಬದಿಯಲ್ಲಿ ಬಟ್ಟೆ- ಚಪ್ಪಲಿ ಖರೀದಿಸ್ತಾಳೆ ಈ ಬೆಡಗಿ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡ್ರೆಸ್ ಹಾಗೂ ಸ್ಟೈಲ್ ಕಣ್ಣು ಕುಕ್ಕುತ್ತೆ. ಶ್ರೀಲಂಕಾದ ಈ ಬೆಡಗಿ ಚೆಂದದ ಬಟ್ಟೆಗಳನ್ನು ಎಲ್ಲಿ ಖರೀದಿಸ್ತಾಳೆ ಎಂಬ ಪ್ರಶ್ನೆ ಅಭಿಮಾನಿಗಳಿಗೇಳೋದು ಸಹಜ. ಇದಕ್ಕೆಲ್ಲ ಉತ್ತರ ಈಗ ಸಿಕ್ಕಿದೆ. ಜಾಕ್ವೆಲಿನ್...
View Articleಜಾಲತಾಣದಲ್ಲಿ ಸದ್ದು ಮಾಡ್ತಿದೆ ಅಜ್ಜನ ವಿಡಿಯೋ
ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಚೀನಾದ 80 ವರ್ಷದ ಅಜ್ಜ ನಿರೂಪಿಸಿದ್ದಾನೆ. ಚೀನಾದ ಶೇನ್ಯಾಂಗ್ ಪ್ರಾಂತ್ಯದ ದೇಶುನ್ ವಾಂಗ್ ಅನ್ನು ಜನರು ‘ದೇಶದ ಹಾಟೆಸ್ಟ್ ಅಜ್ಜ’ ಎಂದೇ ಕರೆಯುತ್ತಾರೆ. 80 ವರ್ಷದ ವಾಂಗ್, ಚೀನಾದ ಸಾಮಾಜಿಕ...
View Articleತಮಿಳುನಾಡಿನಲ್ಲಿ ಮತ್ತೊಂದು ‘ಅಮ್ಮ’ ಯೋಜನೆ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ‘ಅಮ್ಮ’ ಹೆಸರಿನಲ್ಲಿ ಆರಂಭಿಸಿರುವ ಅನೇಕ ಯೋಜನೆಗಳು ಜನಪ್ರಿಯವಾಗಿವೆ. ‘ಅಮ್ಮ’ ಹೆಸರಿನ ಕ್ಯಾಂಟೀನ್, ಸಿಮೆಂಟ್, ಉಪ್ಪು ಸೇರಿದಂತೆ ಅನೇಕ ಯೋಜನೆಗಳು ಈಗಾಗಲೇ ಜನಪ್ರಿಯವಾಗಿವೆ. ಈಗ ಸತತ ಎರಡನೇ...
View Articleಹೋಟೆಲ್ ಪಾರ್ಕಿಂಗ್ ನಲ್ಲಿದ್ದ Audi Q7 ಕಾರು ಕಳವು
ರಾತ್ರಿ 10 ಗಂಟೆ ಸಮಯ, ದೆಹಲಿ ಹೊರವಲಯದ 4-ಸ್ಟಾರ್ ಹೋಟೆಲ್ ಒಂದರ ಪಾರ್ಕಿಂಗ್ ಲಾಟ್ ಗೆ ಬಂದ ವ್ಯಕ್ತಿಯೊಬ್ಬ ಅಲ್ಲಿದ್ದ ಆಡಿ ಕ್ಯೂ 7 ಕಾರು ತೆಗದುಕೊಂಡು ಹೊರಟೇ ಹೋದ. ಅರೆ ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ, ಅಸಲಿಗೆ ಆ ಕಾರು ಅವನದ್ದಲ್ಲ....
View Articleಕುಳಿತಲ್ಲಿಂದ್ಲೇ ಲೈಟ್ ಆನ್, ಆಫ್ ಮಾಡಿ ಆರಾಮಾಗಿ….
ಕೆಲವೊಮ್ಮೆ ಬಾತ್ ರೂಮ್ ನಲ್ಲೋ, ಅಡುಗೆ ಮನೆಯಲ್ಲೋ ಲೈಟ್ ಆಫ್ ಮಾಡೋದನ್ನೇ ಮರೆತು ಬಂದಿರ್ತೀರಾ. ಅಯ್ಯೋ ಮತ್ಯಾರೋ ಹೋಗಿ ಆಫ್ ಮಾಡ್ತಾರೆ ಅನಿಸೋದೂ ಉಂಟು. ಆದ್ರೆ ಇನ್ಮೇಲೆ ಲೈಟ್ ಆಫ್ ಅಥವಾ ಆನ್ ಮಾಡಲು ನೀವು ಅಲ್ಲಿಯ ತನಕ ಹೋಗಬೇಕಾಗಿಲ್ಲ....
View Articleನವಜಾತ ಶಿಶುವನ್ನು ಕಸದ ಬುಟ್ಟಿಗೆಸೆದಿದ್ದ ವಿದ್ಯಾರ್ಥಿನಿ
ಆಕೆಗೆ 21ರ ಹರೆಯ, ಬಾಯ್ ಫ್ರೆಂಡ್ ಸಹವಾಸಕ್ಕೆ ಬಿದ್ದು ಗರ್ಭಿಣಿಯೂ ಆಗಿದ್ಲು. ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಕೊನೆಗೆ ಶೌಚಾಲಯದಲ್ಲೇ ಆಕೆಗೆ ಹೆರಿಗೆ ಆಗ್ಬಿಟ್ಟಿದೆ. ಕೂಡಲೇ ನವಜಾತ ಶಿಶುವನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಎಸೆದು...
View Articleಮಂಗಳವಾರ ಈ ಕೆಲಸ ಮಾಡಿದ್ರೆ ಆರ್ಥಿಕ ನಷ್ಟ ನಿಶ್ಚಿತ
ಹಿಂದು ಧರ್ಮದ ಪ್ರಕಾರ ಪ್ರತಿಯೊಂದು ದಿನಕ್ಕೂ ಅದರದೇ ಆದ ಮಹತ್ವವಿದೆ. ಒಂದೊಂದು ದಿನವೂ ಒಂದೊಂದು ದೇವತೆಗಳ ದಿನವಾಗಿರುತ್ತದೆ. ಹಾಗಾಗಿ ಆ ದಿನದ ಮಹತ್ವಕ್ಕೆ ತಕ್ಕಂತೆ ನಡೆದುಕೊಂಡ್ರೆ ದೇವಾನುದೇವತೆಗಳ ಕೃಪೆ ನಮ್ಮ ಮೇಲೆ ಬೀಳುತ್ತದೆ. ಮಂಗಳವಾರ...
View Articleಭಾರತದ ಬಾಹುಬಲಿ ಯೋಗೇಶ್ವರ್ ದತ್ ಗೆ ಬೆಳ್ಳಿ..?
ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಿರಾಸೆ ಅನುಭವಿಸಿದ, ಭಾರತದ ಬಾಹುಬಲಿ ಖ್ಯಾತಿಯ ಯೋಗೇಶ್ವರ್ ದತ್ ಅವರಿಗೆ ಬೆಳ್ಳಿ ಪದಕ ಸಿಗಲಿದೆ ಎನ್ನಲಾಗಿದೆ. 2012 ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಯೋಗೇಶ್ವರ್ ದತ್...
View Articleಕ್ಷೀಣಿಸಿದ ಅಲ್ಪಾವಧಿ ಬಡ್ಡಿ ದರ ಕಡಿತ ಸಾಧ್ಯತೆ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ವಾರ್ಷಿಕ ವರದಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಅಲ್ಪಾವಧಿ ಬಡ್ಡಿ ದರಗಳು ಇಳಿಯುವ ಸಾಧ್ಯತೆ ಕಡಿಮೆ ಇದೆ. ಹಣದುಬ್ಬರ ಗರಿಷ್ಠ ಮಿತಿಗಿಂತ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 2015-16 ನೇ...
View Articleಈ ಕಾರಣಗಳಿಂದಾಗಿ ಹೆಸರು ಕೆಡಿಸಿಕೊಳ್ತಾರೆ ಹುಡುಗ್ರು
ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಎಷ್ಟೇ ಹಣ ಗಳಿಸುತ್ತಿರಲಿ, ಪುರುಷರು ಪುರುಷರೇ. ಕೆಲವೊಂದು ಸ್ವಭಾವದಿಂದಾಗಿ ಅವರು ತಮ್ಮ ಹೆಸರನ್ನು ತಾವೇ ಕೆಡಿಸಿಕೊಳ್ತಾರೆ. ಒಳ ಉಡುಪು ಪ್ರದರ್ಶನ : ಲೋ ವೆಸ್ಟ್ ಪ್ಯಾಂಟ್ ಧರಿಸಿ ಒಳ ಉಡುಪು ಪ್ರದರ್ಶನ...
View Article