3ನೇ ಮದುವೆಗೆ ರೆಡಿಯಾಗಿದ್ದ ಮಧುಮಗನಿಗೆ ಗೂಸಾ
ತುಮಕೂರು: ಈಗಾಗಲೇ 2 ಮದುವೆಯಾಗಿ ಪತ್ನಿಯರಿಂದ ದೂರವಾಗಿದ್ದ ಭೂಪನೊಬ್ಬ, 3 ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾಗಲೇ ಸಿಕ್ಕಿಬಿದ್ದು, ಧರ್ಮದೇಟು ತಿಂದ ಘಟನೆ ತುಮಕೂರಿನಲ್ಲಿ ನಡೆದಿದೆ. ತಮುಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಂಕಾಪುರ ಗ್ರಾಮದ...
View Articleವೈರಲ್ ಆಯ್ತು ಗ್ವಾಲಿಯರ್ ವಿಡಿಯೋ
ಗ್ವಾಲಿಯರ್: ರೈಲ್ವೇ ನಿಲ್ದಾಣದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಅನುಮಾನದ ಮೇಲೆ, ಯುವಕನೊಬ್ಬನನ್ನು ಪೊಲೀಸ್ ಅಮಾನವೀಯವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಸುಮಾರು 22 ವರ್ಷ ವಯಸ್ಸಿನ ಯುವಕನ ಕುತ್ತಿಗೆಯನ್ನು ಟವೆಲ್...
View Articleಫೇಸ್ ಬುಕ್ ನಲ್ಲಿ ಬಯಲಾಯ್ತು ಲೈಂಗಿಕ ಕಿರುಕುಳ
ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವತಿಯರಿಗೆ ಚಾಲಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಆಗಸ್ಟ್ 17 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಗಳೂರು...
View Articleವಿಧಿವಶರಾದ ಅಮೆರಿಕ ಹಾಸ್ಯನಟ
ಅಮೇರಿಕದ ಹಾಸ್ಯ ನಟ ಜೀನಿ ವೈಲ್ಡರ್ ರವಿವಾರದಂದು ಕೊನೆಯುಸಿರೆಳೆದಿದ್ದಾರೆ. ಹಾಸ್ಯ ಕಲಾವಿದರಾಗಿದ್ದ ಇವರಿಗೆ 83 ವರ್ಷ ವಯಸ್ಸಾಗಿತ್ತು. ‘ಲಿ ವೋಂಕಾ ಎಂಡ್ ದ ಚಾಕಲೇಟ್ ಫ್ಯಾಕ್ಟರಿ’ ಚಿತ್ರದ ಅಭಿನಯದಿಂದ ಪ್ರಖ್ಯಾತರಾಗಿದ್ದ ವೈಲ್ಡರ್ ‘ದ...
View Article‘ಗೋವಿನ ತುಪ್ಪ ತಿಂದರೆ ಚಾಂಪಿಯನ್ ಆಗೋದು’
ನವದೆಹಲಿ: ಜಮೈಕಾ ಓಟಗಾರ ಉಸೇನ್ ಬೋಲ್ಟ್, ದನದ ಮಾಂಸ ತಿಂದ ಕಾರಣಕ್ಕೆ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಚಿನ್ನದ ಪದಕ ಗೆಲ್ಲಲು ಕಾರಣವಾಯ್ತು ಎಂದು ದೆಹಲಿ ಬಿ.ಜೆ.ಪಿ. ಸಂಸದ ಉದೀತ್ ರಾಜ್ ಹೇಳಿದ್ದರು. ಅವರ ಹೇಳಿಕೆಯ ಬಗ್ಗೆ ತಿರುಗೇಟು ನೀಡಿರುವ...
View Articleಶೌಚಾಲಯದಲ್ಲಿತ್ತು ಬರೋಬ್ಬರಿ ಚಿನ್ನ
ಪಣಜಿ: ಚಿನ್ನದ ಬೆಲೆ ಏರಿಕೆಯಾದಂತೆ ಕಳ್ಳ ಸಾಗಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿರುವ ಅನೇಕ ಘಟನೆಗಳು ನಡೆದಿವೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ ಚಿನ್ನವನ್ನು ಹೇಗೇಗೋ...
View Articleವೈರಲ್ ಆಯ್ತು ಒಡಿಶಾ ಯುವತಿಯರ ಸಾಹಸ
ಭುವನೇಶ್ವರ: ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ, ಚುಡಾಯಿಸಿದ್ದರಿಂದ ಆಕ್ರೋಶಗೊಂಡ ಯುವತಿಯರಿಬ್ಬರು, ರಸ್ತೆಯಲ್ಲೇ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಫುಲ್ ಟೈಟ್ ಆದ ವ್ಯಕ್ತಿಯೊಬ್ಬ ರಸ್ತೆಯಲ್ಲಿ...
View Articleಹುಡುಗರ ಜೊತೆ ಮಾತನಾಡಿದ್ದೇ ತಪ್ಪಾಯ್ತು..
ರಾಜಸ್ತಾನದ ಉದಯ್ಪುರದಲ್ಲಿ ಸಣ್ಣ ವಿಚಾರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಶಿಕ್ಷ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಸ್ವಾಮಿ ವಿವೇಕಾನಂದ ಮಾಡಲ್ ಶಾಲೆಯಲ್ಲಿ 60 ಮಕ್ಕಳಿಗೆ ಶಿಕ್ಷಕರು ಶಿಕ್ಷೆ ವಿಧಿಸಿದ್ದಾರೆ. ಅರ್ಧ ಗಂಟೆಗಳ ಕಾಲ ಅರೆ ಬಗ್ಗಿ...
View Articleಮತ್ತೊಂದು ವಿವಾದಿತ ಹೇಳಿಕೆ ನೀಡಿದ ರಮ್ಯಾ
ಮಂಡ್ಯ: ಪಾಕಿಸ್ತಾನ ಹಾಗೂ ಮಂಗಳೂರು ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮತ್ತೊಂದು ಹೇಳಿಕೆ ನೀಡಿದ್ದು, ಚರ್ಚೆಗೆ ಕಾರಣವಾಗಿದೆ. ರಮ್ಯಾ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿ.ಜೆ.ಪಿ. ಮತ್ತು...
View Articleಭಾರತದಲ್ಲಿ ಲಾಂಚ್ ಆಯ್ತು ಎರಡು ಎಸ್ಯುವಿ ಕಾರ್
ಕಾರ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಹೊಸ ಯಾವ ಕಾರ್ ಮಾರುಕಟ್ಟೆಗೆ ಬಂದಿದೆ,ಯಾವುದನ್ನು ಕೊಂಡ್ರೆ ಬೆಸ್ಟ್ ಅಂತಾ ಯೋಚನೆ ಮಾಡುವ ಕಾರ್ ಪ್ರೇಮಿ ಗಳು ಈ ಸುದ್ದಿಯನ್ನು ಓದಲೇಬೇಕು. ಅನೇಕ ಸಮಯದ ನಂತ್ರ ಅಮೆರಿಕಾ ಕಂಪನಿ ಜೀಪ್, ಭಾರತದಲ್ಲಿ ಎಸ್...
View Articleಬ್ಯಾಂಕ್ ನಲ್ಲಿ ಕೆಲಸ ಮಾಡಲಿವೆ ರೋಬೋಟ್
ಎಚ್. ಡಿ. ಎಫ್. ಸಿ. ಬ್ಯಾಂಕ್ ಗ್ರಾಹಕರು ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕ್ ನಲ್ಲಿ ಕಾರ್ಯನಿರತ ರೋಬೋಟ್ ಅನ್ನು ನೋಡಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-1 ಯೋಜನೆಯಡಿ ಎಚ್. ಡಿ. ಎಫ್. ಸಿ. ಬ್ಯಾಂಕ್ ರೋಬೋಟ್ ಅನ್ನು ಲಾಂಚ್ ಗೊಳಿಸಲಿದೆ....
View Articleನಿಗಮ-ಮಂಡಳಿ ನೇಮಕಕ್ಕೆ ಚಾಲನೆ
ಬೆಂಗಳೂರು: ನಿಗಮ, ಮಂಡಳಿ ನೇಮಕಾತಿಗೆ ಪ್ರಕ್ರಿಯೆ ಚುರುಕುಗೊಂಡಿದ್ದು, ಮಾಜಿ ಶಾಸಕರು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿದ್ಧರಾಮಯ್ಯ ಸೆಪ್ಟಂಬರ್ 1 ರಂದು ದೆಹಲಿಗೆ ತೆರಳಲಿದ್ದು, ವರಿಷ್ಠರೊಂದಿಗೆ...
View Articleಮಹಿಳೆಯ ಕೆನ್ನೆ ಕಚ್ಚಿದ್ದ ಕಿರಾತಕ ಅರೆಸ್ಟ್
ಬೆಂಗಳೂರು: ಮನೆಯಲ್ಲಿ ಮಲಗಿದ್ದ ಮಹಿಳೆಯ ಕೆನ್ನೆ ಕಚ್ಚಿ ಪರಾರಿಯಾಗಿದ್ದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 24 ವರ್ಷದ ಪುನೀತ್ ನನ್ನು ಶಿರಸಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಹೆಚ್.ಎ.ಎಲ್. ಪೊಲೀಸ್ ಠಾಣೆ...
View Articleಯಾವ ಮೊಬೈಲ್ ನಲ್ಲಿ ಬೇಕಾದ್ರೂ ಬಳಸಿ ಈ ಸಿಮ್
ಈಗ ಎಲ್ಲಿ ನೋಡಿದ್ರೂ ರಿಲಯನ್ಸ್ ಜಿಯೋ 4ಜಿ ಕ್ರೇಝ್. ಈಗಾಗ್ಲೇ ಜಿಯೋ ಸಿಮ್ ಕಾರ್ಡ್ ತೆಗೆದುಕೊಂಡವರಿಗೆಲ್ಲ ಸಿಹಿ ಸುದ್ದಿಯಿದೆ. ನೀವು ಜಿಯೋ 4ಜಿ ಸಿಮ್ ಬಳಸಲು ರಿಲಯನ್ಸ್ ಮೊಬೈಲ್ ಅನ್ನೇ ಕೊಂಡುಕೊಳ್ಳಬೇಕೆಂದೇನಿಲ್ಲ. 4ಜಿ ಎನೇಬಲ್ ಇರುವ ಸೋನಿ,...
View Articleದಾಖಲೆಯ ಮೊತ್ತಕ್ಕೆ ಸೇಲಾಯ್ತು ‘ಜಾಗ್ವಾರ್’ ಆಡಿಯೋ
ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್, ನಾಯಕನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ‘ಜಾಗ್ವಾರ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಕನ್ನಡ ಹಾಗೂ...
View Articleಚುಂಬನಕ್ಕೆ ಒಲ್ಲೆ ಅಂತಾಳೇ ಸೋನಾಕ್ಷಿ..!
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಡ್ಯಾನ್ಸ್ ಕೂಡ ಸೂಪರ್. ಆದ್ರೆ ಸೋನಾಕ್ಷಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋದು ಸ್ವಲ್ಪ ಕಡಿಮೆ. ಅದ್ರಲ್ಲೂ ಆನ್ ಸ್ಕ್ರೀನ್ ಕಿಸ್ಸಿಂಗ್ ಅಂದ್ರೆ ಈ ಬೆಡಗಿ ಮಾರು ದೂರ...
View Articleಛಾಯಾಗ್ರಾಹಕನ ಜೀವ ಉಳಿಸಿದ ಪ್ರಧಾನಿ ಮೋದಿ
ಗುಜರಾತದ ಮಹಾತ್ವಾಕಾಂಕ್ಷಿ ಯೋಜನೆ SAUNI ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಒಬ್ಬ ಛಾಯಾಗ್ರಾಹಕನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆಣೆಕಟ್ಟಿಯಿಂದ ನೀರಿನ ಹರಿವು ಯಾವ ದಿಕ್ಕಿಗಿದೆ ಎಂಬುದನ್ನು ತಿಳಿಯದ...
View Articleನೀರು ಪಾಲಾಯ್ತು 20,000 ಲೀಟರ್ ಹಾಲು
ಶಿವಮೊಗ್ಗ: ಟ್ಯಾಂಕರ್ ಪಲ್ಟಿಯಾಗಿ 20,000 ಲೀಟರ್ ಹಾಲು, ನೀರು ಪಾಲಾದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮೇಲಿನ ಬೆಸಿಗೆ ಗ್ರಾಮದ ಸಮೀಪ ನಡೆದಿದೆ. ಮೇಲಿನ ಬೆಸಿಗೆ ಸಮೀಪ ಶರಾವತಿ ನದಿ ಸೇತುವೆ ತಿರುವಿನಲ್ಲಿ, ಚಾಲಕನ ನಿಯಂತ್ರಣ...
View ArticleOLX ನಲ್ಲಿ ಕಾರ್ ಮಾರುವ ಮುನ್ನ ಈ ಸುದ್ದಿ ಓದಿ
ಓಎಲ್ಎಕ್ಸ್ ನಲ್ಲಿ ಕಾರ್ ಮಾರಾಟ ಮಾಡಲು ಮುಂದಾಗಿದ್ದೀರಾ? ಹಾಗಾದ್ರೆ ಎಚ್ಚರ. ಕಾರ್ ಟೆಸ್ಟ್ ಡ್ರೈವಿಂಗ್ ಹೆಸರಿನಲ್ಲಿ ಮೋಸ ನಡೆಯುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಎಂಜಿನಿಯರ್ ಒಬ್ಬರನ್ನು ಟೆಸ್ಟ್ ಡ್ರೈವ್ ಹೆಸರಿನಲ್ಲಿ ಅಪಹರಣ ಮಾಡಲಾಗಿದೆ....
View Articleಪುಕ್ಸಟ್ಟೆ ಡೀಸೆಲ್ ಗೆ ಮುಗಿ ಬಿದ್ದ ಜನ
ಬಳ್ಳಾರಿ: ತೈಲ ಟ್ಯಾಂಕರ್ ಪಲ್ಟಿಯಾಗಿ ಅಪಾರ ಪ್ರಮಾಣದ ಡೀಸೆಲ್ ಸೋರಿಕೆಯಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಇದೇ ಸಂದರ್ಭದಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬಳ್ಳಾರಿ ಸಮೀಪದ ಹಲಕುಂದಿ ಗ್ರಾಮದ ಬಳಿ ರೈಲ್ವೇ...
View Article