ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕಿಯರ ಸಾವು
ನೀರು ಕುಡಿಯಲೆಂದು ಕೃಷಿ ಹೊಂಡಕ್ಕಿಳಿದಿದ್ದ ಮೂವರು ಪುಟ್ಟ ಬಾಲಕಿಯರು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಬೆಸ್ತರಪಾಳ್ಯದಲ್ಲಿ ನಡೆದಿದೆ. ನಾಗರತ್ನ(9), ಹೇಮಲತಾ(7) ಹಾಗೂ ಭವ್ಯಾ(5) ಸಾವನ್ನಪ್ಪಿದವರಾಗಿದ್ದು, ಶಾಲೆಗೆ ರಜೆಯಿದ್ದ...
View Articleಈ ವೆಬ್ ಸೈಟ್ ಗಳಲ್ಲಿ ಸಿಗುತ್ತೇ SSLC ಫಲಿತಾಂಶ
2016 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಇಂದು ಹೊರ ಬೀಳಲಿದ್ದು, ಮಧ್ಯಾಹ್ನ 3 ಗಂಟೆ ನಂತರ ವೆಬ್ ಸೈಟ್ ನಲ್ಲಿ ಲಭ್ಯವಾದರೆ, ಆಯಾ ಶಾಲೆಗಳಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಕಟಿಸಲಾಗುತ್ತದೆ. www.sslc.kar.nic.in ಹಾಗೂ...
View Articleಮಗಳ ಫೋಟೋ ಶೇರ್ ಮಾಡಿದ ಸುರೇಶ್ ರೈನಾ
ಟೀಮ್ ಇಂಡಿಯಾ ಆಟಗಾರ ಹಾಗೂ ಐಪಿಎಲ್ ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಈಗ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾ ಜೊತೆಗಿರಬೇಕೆಂಬ ಕಾರಣಕ್ಕಾಗಿಯೇ ಅವರು ಅಮ್ಸ್ಟರ್ಡಂಗೆ ಹೋಗಿದ್ದಾರೆ. ಪತ್ನಿ...
View Articleವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಖುಷಿ ಸುದ್ದಿ
ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳು ಅನಿವಾರ್ಯ ಎನ್ನುವಂತೆ ಹಾಸುಹೊಕ್ಕಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ...
View Articleವಿಚ್ಛೇದಿತೆಗೆ ಉಲ್ಟಾ ಹೊಡೆದ ಎರಡನೇ ಗಂಡ
ಬೆಂಗಳೂರು: ಕೆಲವು ಹೆಣ್ಣುಮಕ್ಕಳಿಗೆ ಇರುವುದೆಲ್ಲವ ಬಿಟ್ಟು, ಇಲ್ಲದಿರುವ ಕಡೆಗೆ ಹೋಗುವ ಆಸೆ ಇತ್ತೀಚೆಗೆ ಹೆಚ್ಚಾದಂತಿದೆ. ಮದುವೆಯಾಗಿ ಗಂಡನೊಂದಿಗೆ ಸುಖವಾಗಿದ್ದ ಆಕೆಗೆ ಅದೇನಾಯ್ತೋ ಬೇರೆ ಮದುವೆಯಾಗಿದ್ದಾಳೆ. ಈಗ ಎರಡನೇ ಗಂಡನೂ ಉಲ್ಟಾ...
View Articleಜೂನ್ 20 ರಿಂದ ಪೂರಕ ಪರೀಕ್ಷೆ
ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ.79.16ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ರಂಜನ್, 625 ಕ್ಕೆ 625 ಅಂಕ ಗಳಿಸುವ ಮೂಲಕ ದಾಖಲೆ...
View Articleಸತತ 8 ವರ್ಷಗಳಿಂದ ದಿನಕ್ಕೊಂದು ಸೆಲ್ಫಿ..!
ಸಾಮಾನ್ಯವಾಗಿ ಸೆಲ್ಫಿಯನ್ನು ವಿಶೇಷ ಸಂದರ್ಭಗಳಲ್ಲಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು ವಾಡಿಕೆ. ಆದರೆ ಇಲ್ಲೊಬ್ಬ ಸತತ ಎಂಟು ವರ್ಷಗಳಿಂದ ಒಂದು ದಿನವೂ ಬಿಡದೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಅದನ್ನೀಗ...
View Article‘ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವೆ’
ಮೊಹಾಲಿ: ಸೌತ್ ಆಫ್ರಿಕಾದಲ್ಲಿ 2007 ರಲ್ಲಿ ನಡೆದಿದ್ದ, ಐಸಿಸಿ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ, ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್, ಅಮೋಘ ದಾಖಲೆ ಬರೆದಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ...
View Articleಜೋಗ ನೋಡ ಬಯಸುವವರಿಗೆ ಸಿಹಿಸುದ್ದಿ
ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ, ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಮಾತು ಪ್ರಚಲಿತದಲ್ಲಿದೆ. ಆದರೆ, ಬೇಸಿಗೆಯಲ್ಲಿ ಬರುವ ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗುವುದಿಲ್ಲ. ಮಳೆಗಾಲದಲ್ಲಿ ಪ್ರಕೃತಿ...
View Articleರಾತ್ರಿಯಿಡಿ ಪತ್ನಿಯ ಶವದೊಂದಿಗೆ ಮಲಗಿದ್ದ ಪಾಪಿ
ಕೊಪ್ಪಳ: ಪತ್ನಿಯನ್ನೇ ಕೊಲೆ ಮಾಡಿ ರಾತ್ರಿಯಿಡಿ, ಶವದೊಂದಿಗೆ ಮಲಗಿದ್ದ ಆರೋಪಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತಪ್ಪ ಬಂಧಿತ ಆರೋಪಿ. ಅಷ್ಟಕ್ಕೂ ಏನಿದು ಪ್ರಕರಣ ಎಂದು ತಿಳಿಯಲು ಮುಂದೆ ಓದಿ. ಕುಷ್ಟಗಿ...
View Articleವಾಹನ ಸವಾರರಿಗೆ ಮತ್ತೊಂದು ಶಾಕ್..!
ನವದೆಹಲಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟಸಾಧ್ಯವಾಗಿದೆ. ಅದರಲ್ಲಿಯೂ ಅಗತ್ಯ ವಸ್ತುಗಳ ಬೆಲೆ ದಿನದಿಂದ ಏರಿಕೆಯಾಗುತ್ತಿದ್ದು, ಇದರೊಂದಿಗೆ ತೈಲ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ...
View Articleಮರ್ಯಾದೆ ಸಾವು: ಪ್ರಿಯಕರ ಅರೆಸ್ಟ್
ಬೆಂಗಳೂರು: ಮಗಳು ಪ್ರಿಯಕರನೊಂದಿಗೆ ಹೋಗಿದ್ದರಿಂದ ಮಾನ, ಮರ್ಯಾದೆ ಹೋಗುತ್ತದೆ ಎಂದು ಅಂಜಿ ವಿಷ ಸೇವಿಸಿದ್ದ ದಂಪತಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರನನ್ನು ಬಂಧಿಸಲಾಗಿದೆ. ಪೀಣ್ಯದ ಮಣಿಚಂದ್ರ ಹಾಗೂ ಸುಜಾತ ದಂಪತಿಯ...
View Article40 ಪ್ರಯಾಣಿಕರನ್ನು ಬಿಟ್ಟು ಹೊರಟಿದ್ದ ವಿಮಾನ
ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಸುಮಾರು 40 ಮಂದಿ ಪ್ರಯಾಣಿಕರನ್ನು ಬಿಟ್ಟು ಹೊರಟ ವೇಳೆ ಪ್ರಯಾಣಿಕರು ಗಲಾಟೆ ಆರಂಭಿಸಿದ ಕಾರಣ ವಿಮಾನ ವಾಪಾಸ್ ಕರೆಸಿ ಅವರುಗಳನ್ನು ಹತ್ತಿಸಿಕೊಂಡು ಹೋದ ಘಟನೆ...
View Articleಎಸ್ಪಿ ನಾಯಕನ ಹೊಟೇಲ್ ನಲ್ಲಿ ಸೆಕ್ಸ್ ರಾಕೆಟ್
ಉತ್ತರಪ್ರದೇಶದ ಭಾಗ್ಪತ್ ಜಿಲ್ಲೆಯ ಆಡಳಿತಾರೂಢ ಸಮಾಜವಾದಿ ಪಕ್ಷದ ನಾಯಕನ ಬಣ್ಣ ಬಯಲಾಗಿದೆ. ಸಮಾಜವಾದಿ ಪಕ್ಷದ ನಾಯಕನ ಹೊಟೇಲ್ ನಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್ ಬಹಿರಂಗವಾಗಿದೆ. ಏಕಾಏಕಿ ದಾಳಿ ನಡೆಸಿದ ಪೊಲೀಸರು 7 ಹುಡುಗಿಯರು ಹಾಗೂ 7...
View Articleಇದಕ್ಕೂ ಬಳಸುತ್ತಿದ್ದಾರೆ ವಾಟ್ಸಾಪ್
ಬೆಂಗಳೂರು: ಆಧುನಿಕತೆ ಹೆಚ್ಚಿದಂತೆಲ್ಲಾ ತಂತ್ರಜ್ಞಾನ ಬಳಕೆಯೂ ಹೆಚ್ಚಾಗಿದೆ. ಅಲ್ಲದೇ, ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಇದರೊಂದಿಗೆ ಸಾಮಾಜಿಕ ಜಾಲತಾಣ ಬಳಸುವವರೂ ಜಾಸ್ತಿಯಾಗಿದ್ದಾರೆ. ಆನ್...
View Articleಸಾಮಾಜಿಕ ಜಾಲತಾಣ ಮಾಡ್ತು ಕಮಾಲ್
ಸಾಮಾಜಿಕ ಜಾಲತಾಣಗಳು ಸಾಮಾಜಿಕ ಜೀವನದಲ್ಲಿ ಇಂದು ಬಹು ಮುಖ್ಯ ಪಾತ್ರ ವಹಿಸಿವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದ್ದು, ತನ್ನ ಪೋಷಕರಿಂದ ಬೇರ್ಪಟ್ಟಿದ್ದ 4 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದ ಸಹಾಯದಿಂದ ಕೇವಲ 20 ನಿಮಿಷಗಳಲ್ಲಿ ತನ್ನ...
View Articleಫೇಸ್ ಬುಕ್ ಗೆಳತಿ ಮೇಲೆ ಅತ್ಯಾಚಾರವೆಸಗಿದ ಕಾಮುಕ
ನವದೆಹಲಿ: ವಿದೇಶಿ ಯುವತಿಯೊಬ್ಬಳನ್ನು ವಂಚಿಸಿ, ಅತ್ಯಾಚಾರ ಎಸಗಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿ ಅತ್ಯಾಚಾರ ಎಸಗುವಾಗ, ಆತನ ಪತ್ನಿ ದೃಶ್ಯವನ್ನು ಸೆರೆ ಹಿಡಿದ್ದಾಳೆ. ದೆಹಲಿ ಮೂಲದ ಅಲ್ತಾಫ್ ಎಂಬಾತ ಫೇಸ್ ಬುಕ್ ಮೂಲಕ...
View Articleಕೇವಲ 511 ರೂಪಾಯಿಗೆ ವಿಮಾನ ಪ್ರಯಾಣ..!
ತನ್ನ 11 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಂಗಳವಾರದಂದು ಭರ್ಜರಿ ಆಫರ್ ಘೋಷಿಸಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಈ ದರ ಅನ್ವಯವಾಗಲಿದ್ದು, ದೇಶಿಯ ವಿಮಾನ ಪ್ರಯಾಣ ದರ 511...
View ArticleOMG ! ಇಂತಹ ಪತಿಯೂ ಇರ್ತಾನಾ..?
ಕೊಪ್ಪಳ: ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ, ಪತ್ನಿಯನ್ನೇ ಬೆತ್ತಲೆ ಮಾಡಿ, ಸ್ನೇಹಿತರೊಂದಿಗೆ ಮಲಗುವಂತೆ, ಕಿರುಕುಳ ನೀಡಿದ ಘಟನೆ ನಡೆದಿದೆ. ನೊಂದ ಮಹಿಳೆ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮನಾಲ ಗ್ರಾಮದವಳಾಗಿದ್ದಾಳೆ. ಈಕೆಯನ್ನು...
View ArticleWhatsApp ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್
ಸದಾ ಮೊಬೈಲ್ ನಲ್ಲಿ ವಾಟ್ಸಪ್ ಚಾಟ್ ಮಾಡ್ತಾ ಬ್ಯುಸಿ ಇರುವ ವಾಟ್ಸ್ ಅಪ್ ಪ್ರೇಮಿಗಳಿಗೊಂದು ಬೇಸರದ ಸಂಗತಿ. ವಾಟ್ಸಪ್ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಅದರಲ್ಲಿ ಈ ಹಿಂದೆ ನೀಡಲಾಗಿದ್ದ ವಿಡಿಯೋ ಕರೆಯನ್ನು ತೆಗೆದು ಹಾಕಲಾಗಿದೆ. ಕೆಲವೇ ದಿನಗಳ...
View Article