ಮನೆಯವರು ಮಲಗಿದ್ದಾಗ ತಂಗಿಯನ್ನು ಬೆದರಿಸಿ ರೇಪ್
ಗುರ್ ಗಾಂವ್: ಇತ್ತೀಚೆಗೆ ಹೆಣ್ಣುಮಕ್ಕಳ ಮೇಲೆ ಸಂಬಂಧಿಕರಿಂದಲೇ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಹೆಚ್ಚಾಗಿದ್ದು, ಮನೆಯಲ್ಲೇ ಲೈಂಗಿಕ ದೌರ್ಜನ್ಯ ನಡೆದ ವರದಿಯಾಗಿವೆ. ಹಲವು ಪ್ರಕರಣಗಳಲ್ಲಿ ತಂದೆ, ಸಹೋದರರು ಕೂಡ ದೌರ್ಜನ್ಯ ನಡೆಸಿದ ಬಗ್ಗೆ...
View Articleಪತಿಯ ಫೋನ್ ಪರಿಶೀಲಿಸಿದ್ರೆ ಅಂತಹ ಪತ್ನಿಗೆ ಜೈಲು..!
ಮಹಿಳೆಯರಿಗೆ ಸಂಬಂಧಿಸಿದಂತೆ ಕಠಿಣ ಕಾನೂನುಗಳಿರುವ ಸೌದಿ ಅರೇಬಿಯಾದಲ್ಲಿ ಈಗ ಮತ್ತೊಂದು ಕಾನೂನು ಜಾರಿಯಾಗಲಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ಅನುಮತಿಯಿಲ್ಲದೇ ಕದ್ದು ಮುಚ್ಚಿ ಅವರ ಫೋನ್ ಚೆಕ್ ಮಾಡಿದ್ರೆ ಅಂತವರಿಗೆ ಜೈಲು ಶಿಕ್ಷೆ ಜೊತೆಗೆ ಛಡಿ...
View Articleಭೀಕರ ಅಪಘಾತದಲ್ಲಿ ಐವರ ಸಾವು
ಬಾಗಲಕೋಟೆ: ಟಿಪ್ಪರ್ ಹಾಗೂ ಟಂಟಂ ನಡುವೆ, ಮುಖಾಮುಖಿ ಡಿಕ್ಕಿಯಾಗಿ ಐವರು ಸಾವು ಕಂಡ ಘಟನೆ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಸಮೀಪ ನಡೆದಿದೆ. ಮತ್ತಿಬ್ಬರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮುಧೋಳ ತಾಲ್ಲೂಕಿನ...
View Articleಕುಡಿದು ರಂಪಾಟ ನಡೆಸಿದ್ದ ಎಸ್ಐ ಸಸ್ಪೆಂಡ್
ಕುಡಿದ ಅಮಲಿನಲ್ಲಿ ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಯಶವಂತ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ...
View Articleಕೇರಳದಲ್ಲಿ ಬಿಜೆಪಿಗೆ ಒಂದೂ ಸ್ಥಾನ ಸಿಗಲ್ವಂತೆ
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ ಕಂಡಿದ್ದು, ಮೇ16 ರಂದು ಮತದಾನ ನಡೆಯಲಿದೆ. ಈಗಾಗಲೇ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಮನೆ ಮನೆ ಪ್ರಚಾರ ಜೋರಾಗಿ ನಡೆಯುತ್ತಿದೆ. ಕೇರಳದಲ್ಲಿ 140 ವಿಧಾನಸಭೆ...
View Articleಫೇಸ್ ಬುಕ್ ನಲ್ಲೇ ವಿದ್ಯಾರ್ಥಿನಿಯರ ಲೈವ್ ಸೆಕ್ಸ್
ಆಧುನಿಕತೆ ಬೆಳೆದಂತೆಲ್ಲಾ ಮಕ್ಕಳಿಗೆ ಸುಲಭವಾಗಿ ಕಂಪ್ಯೂಟರ್, ಮೊಬೈಲ್ ಸಿಗುವಂತಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದನ್ನು ಕೆಲವರು ಸದ್ಭಳಕೆ ಮಾಡಿಕೊಂಡರೆ, ಮತ್ತೆ ಕೆಲವರು ದುರ್ಬಳಕೆ...
View Articleಮಹಾತ್ಮ ಗಾಂಧಿ ಮೊಮ್ಮಗನ ಭೇಟಿ ಮಾಡಿದ ಸಚಿವ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ 87 ವರ್ಷದ ಕನುಭಾಯ್ ರಾಮದಾಸ್ ಗಾಂಧಿ ತಮ್ಮ ಪತ್ನಿ 85 ವರ್ಷದ ಶಿವಲಕ್ಷ್ಮಿ ಗಾಂಧಿಯವರ ಜೊತೆ ದೆಹಲಿಯ ವೃದ್ದಾಶ್ರಮದಲ್ಲಿರುವ ವಿಚಾರ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ಅವರ ನೆರವಿಗೆ...
View Articleಪ್ರಿಯಕರನೊಂದಿಗೆ ಪುತ್ರಿ ಪರಾರಿ, ಪೋಷಕರ ಸಾವು
ಬೆಂಗಳೂರು: ಮಗಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿದ್ದರಿಂದ, ಮನನೊಂದ ಪೋಷಕರು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಣಿಕಂಠ, ಸುಜಾತ ದಂಪತಿ ಆತ್ಮಹತ್ಯೆ...
View Articleಸೆರೆಯಾಯ್ತು ವಿಮಾನ ಅಪಘಾತದ ಕೊನೆ ದೃಶ್ಯ
ವಿಮಾನ ದುರಂತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ಸ್ಕೈ ಡೈವರ್ ಗಳನ್ನು ಕರೆದುಕೊಂಡು ಹೋಗುತ್ತಿದ್ದ ವಿಮಾನ, ಎತ್ತರ ಪ್ರದೇಶದಲ್ಲಿ ಹಾರಾಟ ನಡೆಸುವಾಗ, ತಾಂತ್ರಿಕ ದೋಷ ಕಾಣಿಸಿಕೊಂಡು, ಕೆಳಗೆ ಬಿದ್ದ ಘಟನೆ ಅಮೆರಿಕದ...
View Articleವರದಕ್ಷಿಣೆ ಆಸೆಗಾಗಿ ಮಾಡಿದ್ರು ನಾಚಿಕೆಗೇಡಿನ ಕೃತ್ಯ
ಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನುಷ್ಯತ್ವವನ್ನೇ ಮರೆತ ನರರೂಪಿ ರಾಕ್ಷಸನೊಬ್ಬ ಮಾಡಿದ ಕೃತ್ಯದ ವರದಿ ಇಲ್ಲಿದೆ. ಪತ್ನಿ ತವರು ಮನೆಯಿಂದ 50 ಸಾವಿರ ರೂ. ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ...
View Articleಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಬೆಂಗಳೂರು: 10 ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ...
View Articleವೈರಲ್ ಆಯ್ತು ಪುಟಿನ್, ಟ್ರಂಪ್ ಲಿಪ್ ಲಾಕ್ ಫೋಟೋ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂದೇ ಪರಿಗಣಿಸಲ್ಪಟ್ಟಿರುವ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾದ ಮಾಜಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಲಿಪ್ ಲಾಕ್ ಮೂಲಕ ಚುಂಬಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಲಿಥುವೇನಿಯಾದ...
View Articleಬಯಲಾಯ್ತು 570 ಕೋಟಿ ರೂ. ರಹಸ್ಯ
ಚೆನ್ನೈ; ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಏನೆಲ್ಲಾ ಕಾರ್ಯತಂತ್ರ ನಡೆಸಿವೆ. ಹಣದ ಹೊಳೆಯೇ ಹರಿಸಿವೆ. ಈ ನಡುವೆ ಚುನಾವಣೆ ಸಂದರ್ಭದಲ್ಲಿಯೇ 570 ಕೋಟಿ ರೂ. ವಶಪಡಿಸಿಕೊಂಡಿದ್ದು, ಅನುಮಾನಕ್ಕೆ...
View Article‘ಮೈದುನ, ಮಾವನಿಂದಲೇ ಲೈಂಗಿಕ ಕಿರುಕುಳ’
ಹಾಸನ: ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಮೈದುನನ ಸಾವಿಗೆ ಕಾರಣವಾಗಿದ್ದ ಮಹಿಳೆ ವಿರುದ್ಧ, ಹಾಸನದ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನ ತಂದೆ ದೂರು ನೀಡಿದ್ದಾರೆ. ಫೇಸ್ ಬುಕ್ ನಲ್ಲಿ ನಕಲಿ ಖಾತೆ...
View Articleರಾಜ್ಯ ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ ಸ್ಪೀಕರ್
ಶಿವಮೊಗ್ಗ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ, ಸಮಯ ಸಿಕ್ಕಾಗಲೆಲ್ಲಾ ಟೀಕಿಸಿ, ಚಾಟಿ ಬೀಸುವ ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು ಮತ್ತೊಮ್ಮೆ ಗುಡುಗಿದ್ದಾರೆ. ಈ ಸರ್ಕಾರ ದಿಕ್ಕೆಟ್ಟು ಹೋಗಿದೆ ಎಂದು ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ...
View Articleಸೈಕಲ್ ರಿಪೇರಿಯವನ ಲವ್ವಲ್ಲಿ ಬಿದ್ದ ಸಿಎಂ ಪುತ್ರಿ
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ದತ್ತು ಪುತ್ರಿ, ಸೈಕಲ್ ರಿಪೇರಿ ಮಾಡುವವನನ್ನು ಪ್ರೀತಿಸಿದ್ದು, ಆತನನ್ನೇ ಮದುವೆಯಾಗಲು ಮುಂದಾಗಿದ್ದಾಳೆ. 18 ವರ್ಷದ ಪ್ರತ್ಯುಷಾ ಹೀಗೆ ಹಠ ಮಾಡುತ್ತಿರುವ ಯುವತಿ. ಪ್ರತ್ಯುಷಾ...
View Articleಮ್ಯಾರಥಾನ್ ಅಥ್ಲೀಟ್ ಗೆ ಬೆನ್ನಟ್ಟಿದ ಬೀದಿ ನಾಯಿ
ಬೆಂಗಳೂರು: ಬೆಂಗಳೂರಿನಲ್ಲಿ ಬೀದಿನಾಯಿಗಳಿಂದ ಏನೆಲ್ಲಾ ಅನಾಹುತಗಳಾಗಿವೆ ಎಂಬುದನ್ನು ನೋಡಿರುತ್ತೀರಿ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ಮೇಲೂ ಬೀದಿನಾಯಿಗಳು ದಾಳಿ ಮಾಡಿ ಆತಂಕಕ್ಕೆ ಕಾರಣವಾಗಿವೆ. ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ...
View Articleನಿಮ್ಮ ಭಾವನೆಗಳಿಗೆ ಸ್ಪಂದಿಸಲಿದೆ ಈ ಮೊಬೈಲ್ ಆಪ್
ಇತ್ತೀಚೆಗೆ ಬಹುತೇಕರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಸ್ಮಾರ್ಟ್ ಫೋನ್ ಎಂದ ಮೇಲೆ ಕೇಳಬೇಕೆ? ವಿವಿಧ ರೀತಿಯ ಅಪ್ಲಿಕೇಷನ್ ಗಳನ್ನ ಬಳಸಲಾಗುತ್ತದೆ. ಈ ಆಪ್ ಗಳು ಮನುಷ್ಯನ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮನುಷ್ಯನ ಭಾವನೆಯನ್ನು ಅರ್ಥ...
View Articleಮತ ಹಕ್ಕು ಚಲಾಯಿಸಿದ ಸೂಪರ್ ಸ್ಟಾರ್ ರಜನಿ
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್ ಸೇರಿದಂತೆ ಆನೇಕ ನಟ- ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಜನಿಕಾಂತ್ ಇಂದು ಬೆಳಿಗ್ಗೆಯೇ ಸ್ಟೆಲ್ಲಾ ಮೇರಿಸ್ ಕಾಲೇಜ್ ಮತದಾನ...
View Articleಮೋದಿ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾದ ರಾಹುಲ್
ಬಿಜೆಪಿ ಹಿರಿಯ ನಾಯಕ ದಿವಂಗತ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್, ಪ್ರಧಾನಿ ಮೋದಿ ಕುರಿತು ಟ್ವೀಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯವರನ್ನು ರಾಹುಲ್ ಹೊಗಳಿದ್ದಾರೆ. 13 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ, 2 ವರ್ಷಗಳಿಂದ...
View Article