ನಿಮ್ಮ ಆಭರಣ, ಆಲಂಕಾರದಲ್ಲಿದೆ ಆರೋಗ್ಯ
ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಸಿಂಧೂರ: ಹಣೆಯ ಮೇಲೆ...
View Articleಬಿಸಿ ನೀರಿನಲ್ಲಿ ಜೀವಂತ ಬೇಯಿಸಿದ ಕ್ರೂರರು
ಭಯೋತ್ಪಾದಕರ ಕ್ರೌರ್ಯ ಎಲ್ಲೆ ಮೀರಿದೆ. ಅಮಾಯಕರ ಜೀವ ಪಡೆಯುವುದರ ಜೊತೆಗೆ ನಿಯಮ ಮೀರಿ ನಡೆದ ತನ್ನದೇ ಸಂಘಟನೆಯ ಸದಸ್ಯರನ್ನೂ ಮುಲಾಜಿಲ್ಲದೆ ಹತ್ಯೆಗೈಯುತ್ತಿದೆ ಐಎಸ್ ಉಗ್ರ ಸಂಘಟನೆ. ಯುದ್ಧಭೂಮಿಯಿಂದ ಓಡಿ ಬಂದರೆಂಬ ಕಾರಣಕ್ಕೆ ಏಳು ಸದಸ್ಯರಿಗೆ...
View Article‘ದಿ ಗ್ರೇಟ್ ಖಲಿ’ಯಾರಿಗೆ ಹೆದರ್ತಾರೆ ಗೊತ್ತಾ?
ಡಬ್ಲ್ಯುಡಬ್ಲ್ಯು ಇಯ ಮಾಜಿ ಕುಸ್ತಿಪಟು ‘ದಿ ಗ್ರೇಟ್ ಖಲಿ’ ಎಂದೇ ಖ್ಯಾತರಾದ ದಲೀಪ್ ಸಿಂಗ್ ರಾಣಾ ಯಾರಿಗೆ ತಿಳಿದಿಲ್ಲ. ಮೈದಾನದಲ್ಲಿ ಎದುರಾಳಿಗಳ ಬೆವರಿಳಿಸುವ ಖಲಿಗೆ ಒಬ್ಬರಂದ್ರೆ ಭಯವಂತೆ. ಅವರು ಯಾವುದೇ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಮೂರು...
View Articleಅಪ್ಪನ ಸ್ಟೈಲ್ ಕಾಪಿ ಮಾಡಿದ ಶಾರುಕ್ ಮಗ
ಮುಸ್ಲಿಂ ಬಾಂಧವರಿಗೆ ಇಂದು ರಂಜಾನ್ ಸಂಭ್ರಮ. ದೇಶದೆಲ್ಲೆಡೆ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಬಾಲಿವುಡ್ ನಟ-ನಟಿಯರು ಕೂಡ ಹಬ್ಬದ ಖುಷಿಯಲ್ಲಿದ್ದಾರೆ. ರಂಜಾನ್ ಹಬ್ಬದಂದು ಬಾಲಿವುಡ್ ಬಾದ್ ಶಾ ಶಾರುಕ್ ಅಭಿಮಾನಿಗಳ ಮುಂದೆ ಬರದಿರಲು...
View Articleಮಾನವೀಯತೆ ಮೆರೆದ ಮುಸ್ಲಿಂ ಮಹಿಳೆಗೆ ಹ್ಯಾಟ್ಸಾಫ್
ವಾರಂಗಲ್: ಮಕ್ಕಳಿಗೆ ಕಿಂಚಿತ್ ನೋವಾದರೂ, ಪೋಷಕರು ಸಂಕಟ ಅನುಭವಿಸುತ್ತಾರೆ. ಅಲ್ಲದೇ, ಮಕ್ಕಳ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ. ಆದರೆ, ಬೆಳೆದು ದೊಡ್ಡವರಾದ ಕೆಲವು ಮಕ್ಕಳು, ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿ ಬಿಡುತ್ತಾರೆ. ಹೀಗೆ...
View Articleಕೋರ್ ಕಮಿಟಿಯಿಂದ ಶೋಭಾ ಕರಂದ್ಲಾಜೆ ಔಟ್
ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, 22 ಮಂದಿಯ ಹೆಸರನ್ನು ಕೋರ್ ಕಮಿಟಿಗೆ ನೇಮಕ ಮಾಡಲು ಸಲ್ಲಿಸಿದ್ದು, ಈ ಸಮಿತಿಯಿಂದ ಲೋಕಸಭೆ ಸದಸ್ಯೆ ಶೋಭಾ ಕರಂದ್ಲಾಜೆ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ. ಪಕ್ಷದ...
View Articleಒಂದೇ ಬಾರಿ ಈತನ 13 ಪತ್ನಿಯರು ಪ್ರೆಗ್ನೆಂಟ್..!
ವಿಶ್ವದಲ್ಲಿ ಚಿತ್ರ- ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿ ಕೇಳುವಾಗ, ಓದುವಾಗ ಹೀಗೂ ಉಂಟೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆ ಆಶ್ಚರ್ಯ, ಆಘಾತ ಹುಟ್ಟಿಸುವಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ಫೋಟೋದಲ್ಲಿ ಕಾಣಿಸುವ...
View Articleವಿವಾಹ ವಿಚ್ಚೇದನ : ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
ಬೆಂಗಳೂರು: ವರದಕ್ಷಿಣೆ, ನಪುಂಸಕತೆ, ವ್ಯಭಿಚಾರವನ್ನು ಆಧಾರವಾಗಿಟ್ಟುಕೊಂಡು ವಿವಾಹ ವಿಚ್ಛೇದನ ಹೆಚ್ಚುತ್ತಿದೆ. ಈ ಪ್ರಕರಣದಲ್ಲಿ ನಾವು ಯಾರಿಗೂ ಕಮ್ಮಿ ಇಲ್ಲ. ಕರ್ನಾಟಕ ರಾಜ್ಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಒಂದು, ಎರಡು ಹಾಗೂ ಮೂರನೇ...
View Article‘ಸುಲ್ತಾನ್’ಬಗ್ಗೆ ಶಾರುಕ್ ಖಾನ್ ಹೇಳಿದ್ದೇನು?
ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ದಬಾಂಗ್ ಹುಡುಗ ಸಲ್ಮಾನ್ ಖಾನ್ ಒಂದಾಗಿ ಎಷ್ಟೋ ದಿನಗಳಾಯ್ತು. ಇಬ್ಬರು ಮತ್ತೆ ಕುಚುಕು ಗೆಳೆಯರಾಗಿದ್ದಾರೆ. ಆಗಾಗ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸ್ನೇಹ ಗಟ್ಟಿಯಾಗಿದೆ ಎಂಬುದನ್ನು...
View Articleಮತ್ತೊಬ್ಬ ಡಿ.ವೈ.ಎಸ್.ಪಿ. ಆತ್ಮಹತ್ಯೆ
ಮಡಿಕೇರಿ: ಅಪಹರಣ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ವಿಭಾಗದ ಡಿ.ವೈ.ಎಸ್.ಪಿ. ಕಲ್ಲಪ್ಪ ಹಂಡಿಭಾಗ್ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಸಿರಾಗಿರುವಾಗಲೇ ರಾಜ್ಯದಲ್ಲಿ ಮತ್ತೊಬ್ಬ ಡಿ.ವೈ.ಎಸ್.ಪಿ....
View Articleಸಾವಿಗೂ ಮುನ್ನ ಡಿ.ವೈ.ಎಸ್.ಪಿ. ಗಣಪತಿ ಮಾಡಿದ್ದೇನು?
ಮಡಿಕೇರಿ: ಮಂಗಳೂರು ಐ.ಜಿ.ಕಚೇರಿಯ ಡಿ.ವೈ.ಎಸ್.ಪಿ., ಎಂ.ಕೆ.ಗಣಪತಿ ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಇವರೇ ಕಾರಣ ಎಂದು ಸಚಿವ ಹಾಗೂ ಇಬ್ಬರು ಅಧಿಕಾರಿಗಳ ಹೆಸರನ್ನು ಬರೆದಿದ್ದಾರೆ...
View Articleಬ್ರಿಟಿಷ್ ಏರ್ವೇಸ್ ನಲ್ಲಿ ಅನಿಲ್ ಕುಂಬ್ಳೆಗೆ ಕಹಿ ಅನುಭವ
ಸೇಂಟ್ ಕಿಟ್ಸ್: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ, ಈಗಾಗಲೇ ವಿಂಡೀಸ್ ಪ್ರವಾಸ ಕೈಗೊಂಡಿರುವ ಆಟಗಾರರಿಗೆ ಸೂಕ್ತ ಸಲಹೆ ನೀಡಿ ಅಣಿಗೊಳಿಸಿದ್ದಾರೆ. ಟೀಂ ಇಂಡಿಯಾ ಕೋಚ್ ಆದ ನಂತರ ವಿಂಡೀಸ್ ಗೆ ಮೊದಲ ಪ್ರವಾಸ ಕೈಗೊಂಡಿದ್ದಾರೆ. ಟೆಸ್ಟ್...
View Articleಡೈವೋರ್ಸ್ ಗಾಗಿ ವಿಮಾನದಲ್ಲಿ ಮಾಡಿದ್ಲು ಅವಾಂತರ
ತನ್ನ ಪತಿಯಿಂದ ವಿಚ್ಚೇದನ ಪಡೆಯಲು ಬಯಸಿದಾಕೆಯೊಬ್ಬಳು ವಿಮಾನದಲ್ಲಿ ಮಾಡಿದ ಅವಾಂತರಕ್ಕೆ ಸುಮಾರು 500 ಮಂದಿ ಪ್ರಯಾಣಿಕರು ಪರಿತಪಿಸಿದ ಘಟನೆ ರಷ್ಯಾದಲ್ಲಿ ನಡೆದಿದೆ. ಈಕೆಯ ಕಾರಣಕ್ಕಾಗಿ ವಿಮಾನ 7 ಗಂಟೆ ತಡವಾಗಿ ಹಾರಾಟ ಆರಂಭಿಸಿದೆ. ಮಾಸ್ಕೋದಿಂದ...
View Articleಜೆಟ್ ಏರ್ವೇಸ್ ನಲ್ಲಿ ಆಹಾರದ ಜೊತೆ ಜಿರಲೆ ಫ್ರೀ..!
ಮುಂಬೈ: ರೈಲು ಹಾಗೂ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೆಲವೊಮ್ಮೆ ಹುಳ, ಜಿರಲೆ ಸಿಕ್ಕಿದ ಹಲವು ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆಯ ವರದಿ ಇಲ್ಲಿದೆ ನೋಡಿ. ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿದ್ದ ಜಿರಲೆ ಕಂಡು ಬಂದ ಘಟನೆ...
View Articleಮಳೆಗಾಗಿ ಹೊಲದಲ್ಲಿ ಬೆತ್ತಲೆ ಉಳುಮೆ
ಪೂರ್ವ ಭಾರತದಲ್ಲಿ ವರುಣ ಕೃಪೆ ತೋರಿಲ್ಲ. ಬಿಸಿಲ ಧಗೆಗೆ ಜನರು ಬೇಸತ್ತು ಹೋಗಿದ್ದಾರೆ. ಕೃಷಿ ಕಾರ್ಯ ನೀರಿಲ್ಲದೆ ನಿಂತಿದೆ. ಮಳೆಯಿಲ್ಲದೆ ಬರ ಆವರಿಸಿದೆ. ವರುಣ ದೇವನನ್ನು ಒಲಿಸಿಕೊಳ್ಳಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ದಾರೆ. ಬೆತ್ತಲಾಗಿ...
View Articleಮತ್ತೊಂದು ತಂಡ ಖರೀದಿಸಲು ಮುಂದಾಗಿದ್ದಾರೆ ಶಾರುಕ್
ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್, ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿದ್ದಾರೆ. ಅಲ್ಲದೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಶಾರುಕ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ...
View Articleಡಿವೈಎಸ್ಪಿ ಗಣಪತಿ ಒಮ್ಮೆ ಭೇಟಿಯಾಗಿದ್ದರೆಂದ ಜಾರ್ಜ್
ಗುರುವಾರದಂದು ಮಡಿಕೇರಿಯ ವಸತಿ ಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿ.ವೈ.ಎಸ್.ಪಿ. ಗಣಪತಿ, ಆತ್ಮಹತ್ಯೆಗೂ ಮುನ್ನ ತಮ್ಮ ವಿರುದ್ದ ಮಾಡಿರುವ ಆರೋಪವನ್ನು ನಿರಾಕರಿಸಿರುವ ಸಚಿವ ಕೆ.ಜೆ. ಜಾರ್ಜ್ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಒಮ್ಮೆ...
View Articleಕುತೂಹಲಕ್ಕೆ ಕಾರಣವಾಗಿದೆ ವೈರಲ್ ಆಗಿರುವ ಈ ಚಿತ್ರ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ನಗರವೊಂದರಲ್ಲಿ ಈ ಚಿತ್ರ ತೆಗೆಯಲಾಗಿದೆ ಎನ್ನಲಾಗಿದ್ದು, ಪೊಲೀಸರು ಈಗ ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಬೃಹತ್ ಆಕಾರದ...
View Articleಜಂಕ್ ಫುಡ್ ಪ್ರಿಯರಿಗೊಂದು ಬ್ಯಾಡ್ ನ್ಯೂಸ್
ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ, ಮೊದಲ ಬಜೆಟ್ ಅನ್ನು ಮಂಡಿಸಲಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಫ್ಯಾಟ್ ಟ್ಯಾಕ್ಸ್(ಕೊಬ್ಬು ತೆರಿಗೆ) ವಿಧಿಸಲಾಗಿದೆ. ಇನ್ನುಮುಂದೆ ಕೊಬ್ಬಿಗೂ ತೆರಿಗೆ...
View Articleಜನನಿಬಿಡ ಸ್ಥಳದಲ್ಲೇ ನಡೀತು ಭೀಕರ ಕೃತ್ಯ
ವಿಜಯಪುರ: ಹಳೆ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ, ವಿಜಯಪುರದಲ್ಲಿ ನಡೆದಿದೆ. 48 ವರ್ಷದ ಸಾಬೀರ್ ಪಟೇಲ್ ಹತ್ಯೆಗೀಡಾದವರು. ವಿಜಯಪುರದ ಗೋದಾವರಿ ಮಾರ್ಗದ ಹೋಟೆಲ್ ಬಳಿ ಅವರನ್ನು ಹತ್ಯೆ ಮಾಡಲಾಗಿದೆ....
View Article