ಬಹಿರಂಗವಾಯ್ತು ಧೋನಿಯ ಮತ್ತೊಂದು ಮುಖ
ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಕಡು ಕಷ್ಟದಿಂದ ಸ್ವಸಾಮರ್ಥ್ಯದ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಧೋನಿ ಇಂದು ಜಗತ್ತಿನ ಶ್ರೀಮಂತ ಕ್ರಿಕೆಟಿಗರ ಪೈಕಿ ಒಬ್ಬರಾಗಿದ್ದರೂ ತಮ್ಮ ಬಾಲ್ಯದ ಕಷ್ಟದ ದಿನಗಳನ್ನು...
View Articleನವ ವಿವಾಹಿತೆ ಪತಿಯನ್ನು ತೊರೆದ ಕಾರಣ ಕೇಳಿದ್ರೇ…..
ನವ ವಿವಾಹಿತೆಯೊಬ್ಬಳು ವಿವಾಹವಾದ ಎರಡು ತಿಂಗಳಲ್ಲೇ ತನ್ನ ಪತಿಯನ್ನು ತೊರೆದಿದ್ದಾಳೆ. ಅಷ್ಟೇ ಅಲ್ಲ ತನ್ನ ಈ ದಿಟ್ಟ ನಿರ್ಧಾರವನ್ನು ಪಂಚಾಯಿತಿ ಮುಖಂಡರ ಮುಂದೆಯೇ ರಾಜಾರೋಷವಾಗಿ ಘೋಷಿಸಿದ್ದಾಳೆ. ಆಕೆಯ ಈ ನಿರ್ಧಾರಕ್ಕೆ ಕಾರಣವಾದ ವಿಚಾರ ಕೇಳಿದ್ರೆ...
View Articleರಕ್ತ ಸೋರುತ್ತಿದ್ದರೂ ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ
ಚೆನ್ನೈ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರೂ, ನೋವಿನಲ್ಲಿಯೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಪಾರು ಮಾಡಿ, ಬಸ್ ಚಾಲಕನೊಬ್ಬ ಕರ್ತವ್ಯನಿಷ್ಠೆ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ಸಾರಿಗೆ ನಿಗಮದ ಬಸ್ ಚಾಲಕ ಹೀಗೆ...
View Articleಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುಹ್ರಾನ್ ಹತ್ಯೆ
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ನಡೆಸಿದ ಬಹು ಮುಖ್ಯ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುಹ್ರಾನ್ ವನಿಯನ್ನು ಆನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ....
View Article‘ಸಿಂಗಂ’ ಖ್ಯಾತಿಯ ಮಲ್ಲಿಕಾರ್ಜುನ ಬಂಡೆ ಪತ್ನಿ ಸಾವು
ಕಲಬುರಗಿ: ಕರ್ತವ್ಯನಿರತರಾಗಿದ್ದಾಗಲೇ ಸಾವು ಕಂಡಿದ್ದ, ಪಿ.ಎಸ್.ಐ. ಮಲ್ಲಿಕಾರ್ಜುನ ಬಂಡೆ ಅವರ ಪತ್ನಿ ಮಲ್ಲಮ್ಮ ಬಂಡೆ ಮೃತಪಟ್ಟಿದ್ದಾರೆ. ಮಲ್ಲಮ್ಮನವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಹೋದರಿ ಮನೆಯಲ್ಲಿ...
View Article‘ನಾನು ಸೂಪರ್ ಸ್ಟಾರ್ ನಟನಿಗಿಂತ ಕಡಿಮೆ ಇಲ್ಲ’
ಪಾಟ್ನಾ: ನಾನು ಯಾವ ಸೂಪರ್ ಸ್ಟಾರ್ ನಟನಿಗಿಂತ ಕಡಿಮೆಯೇನಿಲ್ಲ. ಒಂದು ವೇಳೆ ಯಾರಾದರೂ, ನನ್ನ ಜೀವನಾಧಾರಿತ ಸಿನಿಮಾ ನಿರ್ಮಾಣ ಮಾಡಿದಲ್ಲಿ ಮುಖ್ಯ ಪಾತ್ರದಲ್ಲಿ ನಾನೇ ಅಭಿನಯಿಸುತ್ತೇನೆ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ರಾಷ್ಟ್ರೀಯ...
View Articleಸ್ಥಳೀಯರ ಜೂಜಾಟಕ್ಕೆ ಸರ್ಕಾರದ ಕಡಿವಾಣ
ಗುವಾಹಟಿ: ಗೋವಾದಲ್ಲಿ ಸ್ಥಳೀಯರಿಗೆ ಕ್ಯಾಸಿನೊ ಪ್ರವೇಶಕ್ಕೆ ನಿರ್ಬಂಧ ಹೇರಿರುವಂತೆಯೇ, ಸಿಕ್ಕಿಂನಲ್ಲಿಯೂ ಸ್ಥಳೀಯರಿಗೆ ಕ್ಯಾಸಿನೊ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇನ್ನು ಮುಂದೆ ಪ್ರವಾಸಿಗರು ಮತ್ತು ಹೊರರಾಜ್ಯದವರು ಮಾತ್ರ ಜೂಜಾಡಬಹುದಾಗಿದೆ....
View Articleಭಗ್ನವಾಯ್ತು ರೋಜರ್ ಫೆಡರರ್ ಕನಸು
ಲಂಡನ್: ವಿಂಬಲ್ಡನ್ ಪುರುಷರ ಸೆಮಿಫೈನಲ್ ನಲ್ಲಿ ನಡೆದ ಮ್ಯಾರಥಾನ್ ಹೋರಾಟದಲ್ಲಿ ಸ್ವಿಸ್ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ಅವರ ಕನಸು ಭಗ್ನವಾಗಿದೆ. ಕೆನಡಾದ ಯುವ ಆಟಗಾರ ಮಿಲೋಸ್ ರವೋನಿಕ್ ಎದುರು ಸೋಲು ಕಂಡಿದ್ದಾರೆ. ತೀವ್ರ ಹಣಾಹಣಿಯಿಂದ...
View Articleಚಾಮುಂಡೇಶ್ವರಿ ‘ದರ್ಶನ’ ಪಡೆದ ಚಾಲೆಂಜಿಂಗ್ ಸ್ಟಾರ್
ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಆಷಾಢ ಮಾಸದಲ್ಲಿ ಶಕ್ತಿಯನ್ನು ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದ್ದು, ಹೆಚ್ಚಿನ ಭಕ್ತರು ಚಾಮುಂಡೇಶ್ವರಿ ದರ್ಶನ...
View Articleಕ್ಲಾಸ್ ರೂಂ ನಲ್ಲಿ ಮೊಬೈಲ್ ಬಳಸಿದ್ರೆ ಬೀಳುತ್ತೆ ಫೈನ್
ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಮುಂದಾಗಿದೆ. ಕ್ಲಾಸ್ ರೂಮ್, ಲ್ಯಾಬ್ ಹಾಗೂ ಕಛೇರಿಯಲ್ಲಿ ಮೊಬೈಲ್ ಬಳಸಿದರೆ ಭಾರೀ ದಂಡ ವಿಧಿಸಲು...
View Articleಯುವಕನಿಗೆ ಉರುಳಾಯ್ತು ಗಾಳಿಪಟದ ದಾರ
ಬೈಕ್ ನಲ್ಲಿ ಬರುತ್ತಿದ್ದ ಯುವಕನೊಬ್ಬನಿಗೆ ಗಾಳಿಪಟದ ದಾರ ಉರುಳಾಗಿ ಪರಿಣಮಿಸಿದೆ. ದಾರ ಯುವಕನ ಕತ್ತಿಗೆ ಸುತ್ತಿಕೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ. ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಮುಕೇಶ್ ಶರ್ಮಾ ಎಂಬ ಯುವಕ,...
View Articleಸ್ಯಾಮ್ ಸಂಗ್ ಪ್ರಿಯರಿಗೊಂದು ಸುದ್ದಿ
ಮೊಬೈಲ್ ತಯಾರಿಕೆಯಲ್ಲಿ ಸ್ಯಾಮ್ ಸಂಗ್ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾಗಿದೆ. ವಿವಿಧ ಬಗೆಯ, ವಿನ್ಯಾಸದ ಹ್ಯಾಂಡ್ ಸೆಟ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸುವ ಮೂಲಕ ಸ್ಯಾಮ್ ಸಂಗ್ ಗ್ರಾಹಕರ ಆಕರ್ಷಕ ಕಂಪನಿಗಳಲ್ಲಿ...
View Articleರ್ಯಾಗಿಂಗ್ ಪ್ರಕರಣ: ಒಬ್ಬ ವಿದ್ಯಾರ್ಥಿನಿಗೆ ಜಾಮೀನು
ಕಲಬುರಗಿಯ ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ ವಿದ್ಯಾರ್ಥಿನಿಗೆ ರ್ಯಾಗಿಂಗ್ ಮಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಾಕೆಗೆ ಈಗ ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ. ಕೇರಳದ ಇಡುಕ್ಕಿಯ ಕೃಷ್ಣಾಪ್ರಿಯಾ...
View Articleಎರಡೂ ಕಿಡ್ನಿ ಫೇಲಾದವಳ ‘ಚಾಯ್ ಪೇ ಚಾರಿಟಿ’
ಈಕೆಯ ಎರಡೂ ಕಿಡ್ನಿಗಳು ಫೇಲ್ ಆಗಿವೆ. ಕಿಡ್ನಿ ಫೇಲ್ ಆದರೇನು ನಾನು ಕೈಗಳಿಂದ ಎಲ್ಲರಿಗೂ ಟೀ ಮಾಡಿಕೊಡುತ್ತೀನಿ ಎನ್ನುತ್ತಾಳೆ 67 ವರ್ಷದ ಶರ್ಮಿಷ್ಠಾ. ಅಹಮದಾಬಾದಿನ ಸರಸಪುರ ನಿವಾಸಿ ಶರ್ಮಿಷ್ಠಾ, 2002 ರಿಂದಲೇ ‘ಚಾಯ್ ಪೆ ಚಾರಿಟಿ’ ಸೇವೆಯನ್ನು...
View Articleಹೊಚ್ಚ ಹೊಸ ಡಸ್ಟರ್ ಕಾರಿನಲ್ಲಿತ್ತು 58 ಲಕ್ಷ ರೂಪಾಯಿ
ಕಾರೊಂದರಲ್ಲಿ ದಾಖಲೆಗಳಿಲ್ಲದ 58 ಲಕ್ಷ ರೂ. ಹಣವನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ತಪಾಸಣೆ ವೇಳೆ ಈ ಹಣ ಪತ್ತೆಯಾಗಿದೆ. ನೋಂದಣಿಯಾಗದ ಹೊಸ ಡಸ್ಟರ್ ಕಾರನ್ನು ಟೋಲ್ ಬಳಿ ಇನ್ಸ್...
View Articleಅನುಮಾನಕ್ಕೆಡೆ ಮಾಡುತ್ತಿದೆ ಪೊಲೀಸರ ನಡೆ
ಗುರುವಾರದಂದು ಮಡಿಕೇರಿಯ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಡಿ.ವೈ.ಎಸ್.ಪಿ. ಗಣಪತಿಯವರ ಆತ್ಮಹತ್ಯೆ ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಶುಕ್ರವಾರದಂದು...
View Article251 ರೂ. ಫೋನ್ ಗೆ ಪಾವತಿಸಬೇಕಾಗಿರುವುದೆಷ್ಟು..?
ಬಹು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ 251 ರೂ. ಬೆಲೆ ಬಾಳುವ ‘ಫ್ರೀಡಂ 251’ ಸ್ಮಾರ್ಟ್ ಫೋನ್ ಗಳ ವಿತರಣೆ ಆರಂಭವಾಗಿದೆ. ಎರಡು ಬಾರಿ ಫೋನ್ ವಿತರಣೆಯನ್ನು ಮುಂದೂಡಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಈಗ ವಿತರಣೆ ಆರಂಭಿಸಿದ್ದು,...
View Articleಶಾಕಿಂಗ್ ! ಡ್ಯಾನ್ಸರ್ ಮೇಲೆ ಹಣ ತೂರಿದ ಪೊಲೀಸ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಅಧಿಕಾರಿಯೊಬ್ಬ ಡ್ಯಾನ್ಸರ್ ಒಬ್ಬಳ ಮೇಲೆ ಸಾರ್ವಜನಿಕವಾಗಿಯೇ ಹಣ ತೂರಿದ್ದು, ಟೀಕೆಗೆ ಗುರಿಯಾಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ...
View Articleಹೃದಯಾಘಾತದಿಂದ ಅಮರನಾಥ ಯಾತ್ರಿ ಸಾವು
ಅಮರನಾಥದ ಹಿಮಲಿಂಗ ದರ್ಶನಕ್ಕಾಗಿ ತೆರಳುವಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ರಾಜಸ್ಥಾನದ ನಿವಾಸಿ 65 ವರ್ಷದ ಸುರೀಂದರ್ ದತ್ ಬಿಯಾಸ್ ಎಂಬುವರು ಅನಂತನಾಗ್ ಜಿಲ್ಲೆಯ ಶೇಷನಾಗ್ ಎಂಬಲ್ಲಿ...
View Articleತೂಕ ಇಳಿಸಿಕೊಂಡ ಬಾಲಿವುಡ್ ನಟ ಹೇಳಿದ್ದೇನು..?
ಹಿರಿಯ ಬಾಲಿವುಡ್ ನಟರೊಬ್ಬರು ಸುಮಾರು 14 ಕೆ.ಜಿ. ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ತಾವು ತೂಕ ಇಳಿಸಿಕೊಳ್ಳಲು ಸ್ಪೂರ್ತಿಯಾದ ಮೂವರು ಬಾಲಿವುಡ್ ನಾಯಕ ನಟರೂ ಸೇರಿದಂತೆ ನಾಲ್ವರಿಗೆ ಅವರು ಧನ್ಯವಾದ ಹೇಳಿದ್ದಾರೆ. ಅಂದ ಹಾಗೇ ತೂಕ ಕಡಿಮೆ...
View Article