Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ದುರಂತ ಅಂತ್ಯ ಕಂಡ ಪ್ರೇಮಿಗಳು

ಯಾದಗಿರಿ: ಪ್ರೇಮಿಗಳ ಪಾಲಿಗೆ ಪೋಷಕರೇ ಕೆಲವೊಮ್ಮೆ ವಿಲನ್ ಗಳಾಗಿ ಬಿಡುತ್ತಾರೆ. ಹಿಂದೆ ಮುಂದೆ ನೋಡದೇ ಮಕ್ಕಳ ಪ್ರೀತಿಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಸ್ವಲ್ಪ ಕಾಳಜಿ ವಹಿಸಿದ್ದರೆ ಅವರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ವಿರೋಧ ಮಾಡಿದ...

View Article


Image may be NSFW.
Clik here to view.

ಇನ್ಮೇಲೆ ಎ.ಟಿ.ಎಂ. ನಲ್ಲೂ ಸಿಗಲಿದೆ ಗಾಂಜಾ

ಮಾದಕ ವಸ್ತು ಸೇವನೆ, ಸಾಗಾಣೆ, ಮಾರಾಟ ಅಪರಾಧವಾಗಿದ್ದರೂ, ಗಾಂಜಾ ಎ.ಟಿ.ಎಂ. ಸ್ಥಾಪನೆಗೆ ಸರ್ಕಾರವೇ ಮುಂದಾಗಿದೆ. ಇನ್ನು ಮುಂದೆ ಮಾದಕ ವ್ಯಸನಿಗಳು ತಮಗೆ ಬೇಕೆನಿಸಿದಾಗ, ಗಾಂಜಾ ಸೇವಿಸಬಹುದಾಗಿದೆ. ಏನಿದು ಸ್ಟೋರಿ ಎಂಬುದನ್ನು ತಿಳಿಯಲು ಮುಂದೆ...

View Article


Image may be NSFW.
Clik here to view.

ದೆಹಲಿಗೆ ತಲುಪಿದ ಬಿ.ಜೆ.ಪಿ. ಬಂಡಾಯ

ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಕೋರ್ ಕಮಿಟಿಯಲ್ಲಿ ಚರ್ಚಿಸದೇ, ಏಕಪಕ್ಷೀಯವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಎಂಬುದು ಸೇರಿದಂತೆ, ವಿವಿಧ ಕಾರಣಗಳಿಂದ ಅವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ....

View Article

Image may be NSFW.
Clik here to view.

ಪ್ರವಾಸಕ್ಕೆ ಹೋಗುವ ಮುನ್ನ ಇದು ನಿಮಗೆ ತಿಳಿದಿರಲಿ

ಬೇರೆ ಬೇರೆ ದೇಶಗಳನ್ನು ಸುತ್ತಿದಾಗ ಮಾತ್ರ ಆಯಾ ದೇಶಗಳ ಸಂಸ್ಕೃತಿ, ಸಂಪ್ರದಾಯ, ನಿಯಮಗಳನ್ನು ತಿಳಿದುಕೊಳ್ಳಲು ಸಾಧ್ಯ. ಪ್ರವಾಸಕ್ಕೆ ಹೋಗುವಾಗ ನಮಗಿಷ್ಟವಾದ ವಸ್ತುಗಳು, ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುಂಬುತ್ತೇವೆ. ಆದ್ರೆ ಕೆಲವೊಂದು ದೇಶಗಳಿಗೆ...

View Article

Image may be NSFW.
Clik here to view.

ಮಾಫಿಯಾಗೆ ಬಲಿಯಾದ ದಕ್ಷ ಅಧಿಕಾರಿಗಳು

ಅನ್ಯಾಯವನ್ನು ವಿರೋಧಿಸಲು ಹೋಗಿ ಅಮಾನುಷವಾಗಿ ಕೊಲೆಯಾದ ಅಮಾಯಕರು ಅದೆಷ್ಟಾದರೋ ಗೊತ್ತಿಲ್ಲ. ಹೀಗೆ ಸಾವನ್ನಪ್ಪಿದ ದಕ್ಷ ಅಧಿಕಾರಿಗಳ ಕುಟುಂಬಕ್ಕೆ ಪರಿಹಾರ ನೀಡಿ ಸರ್ಕಾರಗಳು ಕೈ ತೊಳೆದುಕೊಳ್ಳುತ್ತವೆ. ಆದರೆ ಮಾಫಿಯಾ ಮಾತ್ರ ತನ್ನ ದಾರಿಗೆ ಅಡ್ಡಬಂದ...

View Article


Image may be NSFW.
Clik here to view.

ಮನ ಮಿಡಿಯುವಂತಿದೆ ಅಣ್ಣನ ಮೇಲಿನ ಈಕೆಯ ಪ್ರೀತಿ

ಜೈಪುರ: ಅಣ್ಣ-ತಂಗಿ ಬಾಂಧವ್ಯಕ್ಕೆ ಸಾಟಿ ಇಲ್ಲ. ಅಣ್ಣತಮ್ಮಂದಿರ ನಡುವೆ ಕಲಹ ನಡೆಯಬಹುದು. ಆದರೆ, ಅಣ್ಣ, ತಂಗಿಯ ನಡುವೆ ಜಗಳ ನಡೆಯುವುದು ಅಪರೂಪ. ಹೀಗೆ ಅಣ್ಣನ ಮೇಲೆ ಅತಿಯಾದ ಅಕ್ಕರೆ ಹೊಂದಿದ್ದ ಮಹಿಳೆಯೊಬ್ಬಳು ಆತನ ಸಾವನ್ನು ಸಹಿಸಿಕೊಳ್ಳದೇ ಏನು...

View Article

Image may be NSFW.
Clik here to view.

‘ಬದುಕಿ ಬರುವ ಭರವಸೆಯಿಲ್ಲ ಪಪ್ಪಾ ಎಂದಿದ್ದಳಾಕೆ’

ಕಳೆದ 20 ವರ್ಷಗಳಿಂದಲೂ ಬಾಂಗ್ಲಾದೇಶದ ಢಾಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಸಂಜೀವ್ ಜೈನ್ ಕುಟುಂಬದ ಪಾಲಿಗೆ ಶನಿವಾರ ಕರಾಳ ದಿನವಾಗಿತ್ತು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜೀವ್ ಜೈನ್ ಅವರ...

View Article

Image may be NSFW.
Clik here to view.

ಇವರುಗಳೇ ನೋಡಿ ಆ ನರರೂಪಿ ರಾಕ್ಷಸರು

ಬಾಂಗ್ಲಾದೇಶದ ಢಾಕಾದಲ್ಲಿನ ಬೇಕರಿ ಮೇಲೆ ದಾಳಿ ಮಾಡಿ 20 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದವರ ಪೈಕಿ ನಾಲ್ವರ ಭಾವಚಿತ್ರ ಬಹಿರಂಗವಾಗಿದ್ದು, ಇವರುಗಳು ಉನ್ನತ ವ್ಯಾಸಂಗ ಮಾಡಿದ್ದರಲ್ಲದೇ ಶ್ರೀಮಂತ ಕುಟುಂಬಕ್ಕೆ ಸೇರಿದವರೆಂದು ಹೇಳಲಾಗಿದೆ....

View Article


Image may be NSFW.
Clik here to view.

ಬಸ್ ಡಿಕ್ಕಿ ಹೊಡೆದರೂ ಪಾರಾದ ಯುವಕ

ಮೈಸೂರು: ಬಸ್ ಡಿಕ್ಕಿ ಹೊಡೆದರೂ, ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. ಪ್ರಕರಣದ ವರದಿ ಇಲ್ಲಿದೆ...

View Article


Image may be NSFW.
Clik here to view.

ಪ್ರಿಯಕರನ ಮನೆಯಲ್ಲಿಯೇ ಯುವತಿ ನಿಗೂಢ ಸಾವು

ಬೆಂಗಳೂರು: ಪ್ರೇಮಿಗಳ ನಡುವೆ ಜಗಳವಾಗಿ, ಪ್ರಿಯಕರನ ಮನೆಯಲ್ಲೇ ಪ್ರಿಯತಮೆ ನಿಗೂಢವಾಗಿ ಸಾವು ಕಂಡ ಘಟನೆ ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದೆ. ಯುವತಿ ಸಾವು ಕಂಡಿದ್ದರಿಂದ ಯುವಕನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಂಗಳೂರಿನ 22...

View Article

Image may be NSFW.
Clik here to view.

ಅನಿಲ್ ಕುಂಬ್ಳೆ ಬಗ್ಗೆ ಶಿಖರ್ ಧವನ್ ಹೇಳಿದ್ದೇನು..?

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರಿಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯುತ್ತಿದ್ದು, ಆಟಗಾರರೆಲ್ಲಾ ಕಠಿಣ ತಾಲೀಮು ನಡೆಸತೊಡಗಿದ್ದಾರೆ. ನೂತನ ಕೋಚ್...

View Article

Image may be NSFW.
Clik here to view.

‘ಸಾವಿನ ಕಣಿವೆ’ಎಲ್ಲಿದೆ ಗೊತ್ತಾ..?

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ ನಡೆಯಿತು. ಡೆತ್ ವ್ಯಾಲಿಯ ಸಮೀಪದ...

View Article

Image may be NSFW.
Clik here to view.

ಬಾಳೆ ಹಣ್ಣಿನ ಆರಂಭ ಹೀಗಾಯ್ತು

ಬಾಳೆಹಣ್ಣನ್ನು ಇಷ್ಟಪಡದೇ ಇರುವವರು ಬಹಳ ಕಡಿಮೆ. ಇದು ಆಹಾರ ಜೀರ್ಣವಾಗಲು ತುಂಬ ಸಹಾಯಕಾರಿ. ಬಾಳೆಯನ್ನು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು. ಅಲ್ಲಿನ ಅರಣ್ಯಗಳಲ್ಲಿ ಕಾಡು ಬಾಳೆ ಬೆಳೆಯುತ್ತಿತ್ತು. ಅನೇಕ ವರ್ಷಗಳ...

View Article


Image may be NSFW.
Clik here to view.

ಸೂಜಿ ಚಿಕಿತ್ಸೆಯಿಂದ ಸಿಗಲಿದೆ ಮೈಗ್ರೇನ್ ಗೆ ಪರಿಹಾರ

ಮೈಗ್ರೇನ್ ಎಂದರೆ ಒಂದು ಭಾಗದ ತಲೆನೋವು ಇದನ್ನು ಹೆಮಿಕ್ರೇನಿಯಾ ಎಂದೂ ಕರೆಯುತ್ತಾರೆ. ವಿಪರೀತ ತಲೆನೋವು, ವಾಂತಿ, ಬೆಳಕು, ಶಬ್ದದ ಭಯ ಇವು ಈ ರೋಗದ ಲಕ್ಷಣಗಳು. ಮೈಗ್ರೇನ್ ಗೆ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಂಡರೂ ಆ ಕ್ಷಣದಲ್ಲಿ ನೋವು...

View Article

Image may be NSFW.
Clik here to view.

ಪತ್ನಿಯ ಹತ್ಯೆ ಮಾಡಲೋದವನಿಗೆ ಬಿತ್ತು ನೋಡಿ ಒದೆ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಅಥವಾ ಪುರುಷರ ಮೇಲೆ ಹಲ್ಲೆ ನಡೆಯುತ್ತಿರುವ ಸಂದರ್ಭಗಳಲ್ಲಿ ಬಹುತೇಕ ಮಂದಿ ಮೂಕಪ್ರೇಕ್ಷಕರಾಗಿ ಅದನ್ನು ವೀಕ್ಷಿಸುತ್ತಾರೆಯೇ ವಿನಾ ಹಲ್ಲೆಗೊಳಗಾಗುವವರ ರಕ್ಷಣೆಗೆ ಮುಂದಾಗುವುದಿಲ್ಲ. ಇಂತಹ ಸನ್ನಿವೇಶ ಬಹುತೇಕ...

View Article


Image may be NSFW.
Clik here to view.

ಬಂಡಾಯದ ಬೇಗುದಿಯಲ್ಲೇ ವಿಧಾನಮಂಡಲ ಅಧಿವೇಶನ

ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ  ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳಲ್ಲಿ ಬಂಡಾಯದ ಬೇಗುದಿ ಇದೆ. ಸಂಪುಟ ಪುನಾರಚನೆ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಪ್ರತಿಪಕ್ಷಗಳನ್ನು ಎದುರಿಸಲು ಆಡಳಿತ...

View Article

Image may be NSFW.
Clik here to view.

ಕಳ್ಳತನಕ್ಕೆ ಬಂದು ಮಾಲೀಕನ ಹೆಲ್ಪ್ ಕೇಳಿದ

ಉದಯಪುರ್: ಕಳ್ಳತನ ಮಾಡಲು ಬಂದವರು ಯಾರಿಗೂ ಗೊತ್ತಾಗದಂತೆ ಕಳವು ಮಾಡುವುದು ಮಾಮೂಲಿ. ಆದರೆ, ಕಳ್ಳತನ ಮಾಡಲು ಬಂದ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿ ಮನೆ ಮಾಲೀಕನ ಸಹಾಯ ಕೇಳಿದ ಘಟನೆ ವರದಿಯಾಗಿದೆ. ರಾಜಸ್ತಾನದ ಚಮನ್ ಪುರದಲ್ಲಿರುವ ಅಪಾರ್ಟ್...

View Article


Image may be NSFW.
Clik here to view.

ಮಹಿಳಾ ಟೆಕ್ಕಿ ಕೊಲೆಯ ಕಾರಣ ಬಿಚ್ಚಿಟ್ಟ ಹಂತಕ

ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿಯನ್ನು ಹತ್ಯೆ ಮಾಡಿದ್ದ ಆರೋಪಿ ರಾಮ್ ಕುಮಾರ್, ಕೊಲೆಗೆ ಕಾರಣವಾದ ಅಂಶಗಳನ್ನು ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾನೆಂದು ಹೇಳಲಾಗಿದೆ....

View Article

Image may be NSFW.
Clik here to view.

ನಾಳೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆ

ಕೇಂದ್ರ ಸಚಿವ ಸಂಪುಟ ಪುನರ್ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಈಗಾಗಲೇ ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆಯಾಗಿದ್ದು, ಪುನರ್ ರಚನೆಗೆ ಎಲ್ಲ ಸಿದ್ಧತೆಗಳನ್ನು...

View Article

Image may be NSFW.
Clik here to view.

ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ವಿ.ಎಸ್. ಉಗ್ರಪ್ಪ ಭೇಟಿ

ಬೆಂಗಳೂರು: ಹೊಸಕೋಟೆಯಲ್ಲಿ ಅಂಗಡಿಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಮೂವರು ಶಾಲಾ ವಿದ್ಯಾರ್ಥಿಗಳನ್ನು ಬೆತ್ತಲೆ ಮಾಡಿ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ....

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>