Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರದ ಚಿಂತನೆ

ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದನ್ನು ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಾನೂನು ಆಯೋಗಕ್ಕೆ ಪತ್ರ ಬರೆದಿದೆ....

View Article


Image may be NSFW.
Clik here to view.

ಮನಕಲಕುವಂತಿದೆ ದರ್ಶನ್ ಅಭಿಮಾನಿಯ ಸ್ಟೋರಿ

ರಾಮನಗರ: ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಅಪಾರ. ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅಂತಹ ಅಭಿಮಾನಿಯೊಬ್ಬರ...

View Article


Image may be NSFW.
Clik here to view.

ಐ.ಸಿ.ಸಿ. ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ರವಿಶಾಸ್ತ್ರಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ರವಿಶಾಸ್ತ್ರಿ ಅವರಿಗೆ ನಿರಾಸೆಯಾಗಿದೆ. ಪ್ರಧಾನ ಕೋಚ್ ಹುದ್ದೆಗೆ ನೇಮಕವಾಗಿರುವ ಅನಿಲ್ ಕುಬ್ಳೆ ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ತಮಗೆ ಕೋಚ್ ಹುದ್ದೆ...

View Article

Image may be NSFW.
Clik here to view.

ಪ್ರಾಣಾಪಾಯದಿಂದ ಪಾರು ಮಾಡಿದ ಸೀಟ್ ಬೆಲ್ಟ್

ಬೆಂಗಳೂರು: ಭೀಕರ ಅಪಘಾತ ಸಂಭವಿಸಿದರೂ, ಸೀಟ್ ಬೆಲ್ಟ್ ಕಾರಣದಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ನಾಗರಾಜ್ ಹಾಗೂ ಕ್ಯಾಬ್ ಚಾಲಕ ಗಣೇಶ್ ಅಪಾಯದಿಂದ ಪಾರಾದವರು. ಟಿಪ್ಪರ್ ಲಾರಿ ಡಿಕ್ಕಿ...

View Article

Image may be NSFW.
Clik here to view.

ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆಗೈದವನ ಅರೆಸ್ಟ್

ಚೆನ್ನೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ, ಇನ್ಫೋಸಿಸ್ ಉದ್ಯೋಗಿ ಸ್ವಾತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ತಿರುನಲ್ವೇಲಿಯ ಬೀಚ್ ಬಳಿ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 22 ವರ್ಷದ...

View Article


Image may be NSFW.
Clik here to view.

ಒಲಂಪಿಕ್ಸ್ ನಲ್ಲೂ ಮಿಂಚಲಿದೆ ಕ್ರಿಕೆಟ್..!

ಎಡಿನ್ ಬರ್ಗ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕಾಣಸಿಗುವುದಿಲ್ಲ. ಮುಂಬರುವ 2024ರ ಒಲಂಪಿಕ್ಸ್ ರೋಮ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ಆತಿಥ್ಯ ವಹಿಸುವ ಅವಕಾಶ ಸಿಕ್ಕರೆ, ಕ್ರಿಕೆಟ್ ಗೂ...

View Article

Image may be NSFW.
Clik here to view.

ಮಗಳನ್ನೇ ನದಿಗೆ ಎಸೆದ ಕ್ರೂರ ತಂದೆ

ಥಾಣೆ: ಅಪ್ಪನೇ ಮಗಳನ್ನು ನದಿಗೆ ಎಸೆದ ಘಟನೆ ಥಾಣೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಥಾಣೆಯ ವರ್ತಕ ನಗರದ ಎಕ್ತಾ ತುಳಸೀರಾಮ್ ಸಿಯಾನಿ ಎಂಬ 6 ವರ್ಷದ ಬಾಲಕಿಯನ್ನು ತಂದೆ ನದಿಗೆ ಎಸೆದಿದ್ದ. ಹೊಸ ಶೂ...

View Article

Image may be NSFW.
Clik here to view.

ಫ್ರೆಂಡ್ಸ್ ಜೊತೆ ಮಲಗಲು ಪತ್ನಿಗೆ ಹಿಂಸೆ ಕೊಟ್ಟ ಪತಿ

ಗದಗ: ವ್ಯವಹಾರದಲ್ಲಿ ನಷ್ಟ ಹೊಂದಿದ ವ್ಯಕ್ತಿಯೊಬ್ಬ ಹಣ ತರುವಂತೆ ಪತ್ನಿಗೆ ಪೀಡಿಸಿದ ಘಟನೆ ನಡೆದಿದೆ. ಹಣ ಸಂಪಾದನೆಗೆ ಸ್ನೇಹಿತರೊಂದಿಗೆ ಮಲಗುವಂತೆ ತನ್ನ ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೋಣ ಪೊಲೀಸರ ಮೊರೆ...

View Article


Image may be NSFW.
Clik here to view.

ಕಷ್ಟಪಟ್ಟು ಓದಿದ ಇವರೀಗ ‘ಏಮ್ಸ್’ ಪ್ರೊಫೆಸರ್

“ಈ ಬೆಟ್ಟಗುಡ್ಡಗಳನ್ನು ಹತ್ತಲು ಕಾಲು ಸಹಕರಿಸಿಲ್ಲ, ಸಂಕಲ್ಪಗಳು ಸಹಕರಿಸಿವೆ. ಗಿಡಗಂಟಿಗಳೇ ನಾಳೆ ಬಾಗಿಲುಗಳಾಗಬಹುದು, ಇನ್ನು ಇದೇ ದಾರಿ” ಎಂದು ಖ್ಯಾತ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ. ದೃಢ ಸಂಕಲ್ಪವೊಂದಿದ್ದರೆ ಕಷ್ಟದ ದಾರಿಗಳು...

View Article


Image may be NSFW.
Clik here to view.

ಬದಲಾಯ್ತು ಆಧಾರ್ ಕಾರ್ಡ್ ಅಡಿ ಶೀರ್ಷಿಕೆ

ವಿಶೇಷ ಗುರುತಿನ ಚೀಟಿ ಆಧಾರ್ ಕಾರ್ಡಿನ ಅಡಿ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಇದ್ದ ಆಮ್ ಆದ್ಮಿ ಟ್ಯಾಗ್ ಲೈನನ್ನು ತೆಗೆದು ಹಾಕಲಾಗಿದೆ. ದೆಹಲಿ ಬಿಜೆಪಿ ನಾಯಕ ಸೇರಿದಂತೆ ವಿವಿಧ ಜನರ ಮನವಿ ಮನವಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ...

View Article

Image may be NSFW.
Clik here to view.

ಭೂಕುಸಿತಕ್ಕೆ 10 ಮಂದಿ ಬಲಿ

ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಈಗಾಗಲೇ ಐದು ಶವಗಳನ್ನು ಹೊರಕ್ಕೆ ತೆಗೆಯಲಾಗಿದ್ದು, ಇನ್ನುಳಿದ ಶವಗಳನ್ನು ಹೊರ ತೆಗೆಯುವ ಕಾರ್ಯ ಮುಂದುವರೆದಿದೆ. ಶುಕ್ರವಾರ...

View Article

Image may be NSFW.
Clik here to view.

ಸ್ವಯಂಚಾಲಿತ ಕಾರಿಗೆ ಮೊದಲ ಬಲಿ

ಸೆಲ್ಫ್ ಡ್ರೈವಿಂಗ್ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಪ್ರಪಂಚದಲ್ಲೇ ಸ್ವಯಂಚಾಲಿತ ಕಾರಿನಿಂದ ಸಂಭವಿಸಿದ ಮೊದಲ ದೊಡ್ಡ ಅಪಘಾತ ಇದಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಆಟೋ ಪೈಲೆಟ್ ಮೋಡ್ ನಲ್ಲಿ...

View Article

Image may be NSFW.
Clik here to view.

ವರುಣನ ಆರ್ಭಟಕ್ಕೆ ಉತ್ತರಾಖಂಡ ತತ್ತರ

ಉತ್ತರಾಖಂಡ ನಲ್ಲಿ ವರುಣ ಅಬ್ಬರ ಜೋರಾಗಿದೆ. ಭಾರೀ ಪ್ರವಾಹಕ್ಕೆ 32 ಮಂದಿ ಸಾವನ್ನಪ್ಪಿದ್ದಾರೆ. 42 ಮಂದಿ ಕಾಣೆಯಾಗಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಭೂಕುಸಿತವುಂಟಾಗಿದೆ. ಇನ್ನು 72 ಗಂಟೆಗಳಲ್ಲಿ ಭಾರೀ ಮಳೆಯಾಗುವ...

View Article


Image may be NSFW.
Clik here to view.

ಹಾವಿಗೆ ಹೆದರಿ ಊರು ತೊರೆದ ಕುಟುಂಬ

ಒಂದೇ ಕುಟುಂಬದ ಮೂವರಿಗೆ ಸತತ ಮೂರು ದಿನಗಳ ಕಾಲ ದಿನಕ್ಕೊಬ್ಬರಿಗಂತೆ ಹಾವು ಕಚ್ಚಿದ್ದು, ಇಬ್ಬರು ಸಾವನ್ನಪ್ಪಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿರುವ ಆಶ್ಚರ್ಯಕರ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ಈ ಘಟನೆ...

View Article

Image may be NSFW.
Clik here to view.

ದೆಹಲಿ ಪೊಲೀಸರ ಇನ್ನೊಂದು ಮುಖ ಬಯಲು

ರಕ್ಷಕರೇ ಭಕ್ಷಕರಂತೆ ವರ್ತಿಸಿದ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಊಟದ ವಿಚಾರಕ್ಕೆ ದೆಹಲಿ ಪೊಲೀಸರು ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಹೊಟೇಲ್ ಮಾಲೀಕ ಉಚಿತವಾಗಿ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ....

View Article


Image may be NSFW.
Clik here to view.

ಪಾಕಿಸ್ತಾನದಲ್ಲಿ ಭಿಕ್ಷೆ ಬೇಡ್ತಿದೆ ಉಗ್ರ ಸಂಘಟನೆ

ಹೊಟ್ಟೆ ತುಂಬಿಸಿಕೊಳ್ಳಲು,ತುಂಡು ಬಟ್ಟೆಗಾಗಿ ಭಾರತದಲ್ಲಿ ನಿರ್ಗತಿಕರು ಭಿಕ್ಷೆ ಬೇಡ್ತಾರೆ. ಆದ್ರೆ ನೆರೆ ದೇಶ ಪಾಕಿಸ್ತಾನದಲ್ಲಿ ಹಾಗಲ್ಲ. ಇನ್ನೊಬ್ಬರ ಪ್ರಾಣ ಬಲಿಪಡೆಯಲು ಅಲ್ಲಿನ ಉಗ್ರ ಸಂಘಟನೆ ಭಿಕ್ಷಾಟನೆಗಿಳಿದಿದೆ. ಆಶ್ಚರ್ಯವಾದ್ರೂ ಇದು...

View Article

Image may be NSFW.
Clik here to view.

ದ್ವೀಪ ಹಲಸು ಎಂಬುದೊಂದಿದೆ ಗೊತ್ತಾ..?

ಹಲಸಿನ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಇದರಲ್ಲಿ ಹೆಬ್ಬಲಸು, ಬೇರಲಸು ಎಂಬ ಎರಡು ಮೂರು ವಿಧಗಳಿರುವುದು ಗೊತ್ತು. ಆದರೆ ಹಲಸಿನ ಜಾತಿಗೆ ಸೇರಿದ ಇನ್ನೊಂದು ಹಣ್ಣಿದೆ ಎಂಬುದು ಹಲವರಿಗೆ ಗೊತ್ತಿಲ್ಲ. ದಕ್ಷಿಣ ಶಾಂತಸಾಗರ ದ್ವೀಪದಲ್ಲಿ  ಒಂದು ಬಗೆಯ...

View Article


Image may be NSFW.
Clik here to view.

ಆನೆಗಳಿಗೆ ಕೃತಕ ಕಾಲು ಜೋಡಣೆ

ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಭೂ ಸುರಂಗ ಸ್ಫೋಟದ ವೇಳೆ ಮೋಶಾ ಒಂದು ಕಾಲು ಕಳೆದುಕೊಂಡಿದ್ದ. ಆಗ ಆತನಿಗೆ ಏಳು ತಿಂಗಳಾಗಿತ್ತು. ಈಗ ಮೋಶಾಗೆ 9 ತಿಂಗಳು. ಒಂದು ಕಾಲು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದ ಮೋಶಾ ಈಗ ಖುಷಿಯಾಗಿದ್ದಾನೆ. ಇದಕ್ಕೆ...

View Article

Image may be NSFW.
Clik here to view.

ಇದು ಪ್ರಕೃತಿಯೇ ನಿರ್ಮಿಸಿದ ತಾರಾಲಯ

ಕಣ್ಣು ಹಾಯಿಸಿದಷ್ಟು ದೂರ ಕಾಣುವ ಸಮುದ್ರ, ಜನಜಂಗುಳಿಯಿಲ್ಲ, ವಾಹನಗಳ ಸದ್ದಿಲ್ಲ, ರಾತ್ರಿಯಾಯಿತೆಂದರೆ ಕೈಚಾಚಿ ಕರೆಯುವ ನಕ್ಷತ್ರಪುಂಜ… ಇಷ್ಟೆಲ್ಲ ವೈಭವ ಕಾಣಸಿಗುವುದು ಟೋಕಿಯೋದಿಂದ 360 ಕಿಲೋಮೀಟರ್ ದೂರದಲ್ಲಿರುವ ಓಗಾಶಿಮಾ ದ್ವೀಪದಲ್ಲಿ. ಇದು...

View Article

Image may be NSFW.
Clik here to view.

ಗ್ರಾಮಸ್ಥರಲ್ಲಿ ಆತಂಕ ಮೂಡಿಸಿರುವ ಬೃಹತ್ ಮೊಸಳೆಗಳು

ಭೀಮಾ ನದಿಯಲ್ಲಿ ಎರಡು ಬೃಹತ್ ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಹಾಗೂ ಚಾಮನೂರಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪ್ರತಿನಿತ್ಯ ತೆಪ್ಪದಲ್ಲಿ ನದಿ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>