ಸತ್ತ ನಂತ್ರವೂ ಅಲ್ಲಿ ಬದುಕಿರ್ತಾರೆ ಜನ..!
ಮನುಷ್ಯ ಸತ್ತ ಮೇಲೆ ತುಂಬಾ ಸಮಯ ಶವವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಶುಭವೆಂದು ಭಾವಿಸಲಾಗುತ್ತದೆ. ಆದಷ್ಟು ಬೇಗ ಆತ್ಮಕ್ಕೆ ಮುಕ್ತಿ ಕೋರಿ, ಅಂತಿಮ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಆದ್ರೆ ಆ ಊರಿನಲ್ಲಿ ಸತ್ತ ನಂತ್ರ ಅಂತಿಮ ಸಂಸ್ಕಾರ...
View Articleವಿದ್ಯಾರ್ಥಿಯ ಸಾವಿಗೆ ಕಾರಣವಾಯ್ತು ಹೆಡ್ ಫೋನ್
ಬೆಂಗಳೂರು: ಈಗಿನ ಬಹುತೇಕ ಯುವಕರಿಗೆ ಫೋನ್ ಬಿಟ್ಟು ಇರಲು ಸಾಧ್ಯವೇ ಇಲ್ಲ. ಕೈಯಲ್ಲಿ ಫೋನ್ ಇದ್ದರೆ, ಜಾಲತಾಣಗಳನ್ನು ಜಾಲಾಡುವುದು, ಇಲ್ಲವೇ, ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುವುದು ಮಾಮೂಲಿಯಾಗಿದೆ. ಇಯರ್ ಫೋನ್ ನಲ್ಲಿ ಹಾಡು ಕೇಳುತ್ತಾ...
View Articleಶಾಕಿಂಗ್ ! ಖ್ಯಾತ ನಟನ ಮೇಲೆ ಗುಂಡಿನ ದಾಳಿ
ಕರಾಚಿ: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮಿತಿ ಮೀರಿದೆ. ಇತ್ತೀಚೆಗಷ್ಟೇ ಖ್ಯಾತ ಖವಾಲಿ ಗಾಯಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದ ಘಟನೆ ಹಸಿರಾಗಿರುವಾಗಲೇ, ಮತ್ತೊಂದು ಘಟನೆ ಮರುಕಳಿಸಿದೆ. ಪಾಕಿಸ್ತಾನದ ನಟ ಹಾಗೂ...
View Articleಕೆರೆಯಲ್ಲಿ ಸಿಕ್ತು ಚಿನ್ನ, ಉದ್ಯೋಗ ಖಾತ್ರಿಗೆ ಮುಗಿ ಬಿದ್ದ ಜನ
ವೆಲ್ಲೂರು: ಉದ್ಯೋಗ ಖಾತರಿ ಯೋಜನೆಯಡಿ ಕೆರೆ ಹೂಳೆತ್ತಲು ಹೋಗಿದ್ದ ಕಾರ್ಮಿಕರಿಗೆ ಚಿನ್ನ ಸಿಕ್ಕ ಘಟನೆ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಕೆರೆ ಹೂಳೆತ್ತುವ ಸಂದರ್ಭದಲ್ಲಿ ಸುಮಾರು 500 ವರ್ಷ ಹಳೆಯ ಚಿನ್ನಾಭರಣ ದೊರೆತಿದ್ದು, ಅವನ್ನು ಜಿಲ್ಲಾ...
View Articleಇಳಿಕೆಯಾಯ್ತು ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ: ಕಳೆದ 2 ತಿಂಗಳ ಅವಧಿಯಲ್ಲಿ ಹಲವು ಬಾರಿ ಏರಿಕೆಯಾಗಿ ವಾಹನ ಸವಾರರ ಗೊಣಗಾಟಕ್ಕೆ ಕಾರಣವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ...
View Articleಮಗನಿಂದ ಅತ್ಯಾಚಾರ, ಅಪ್ಪನಿಂದ ಅಂತ್ಯಸಂಸ್ಕಾರ
ಅಲಹಾಬಾದ್: ಅಪ್ರಾಪ್ತ ವಯಸ್ಸಿನವರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಅಪ್ರಾಪ್ತ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಅಲಹಾಬಾದ್ ನಡೆದಿದ್ದು, ಬಾಲಕನ ತಂದೆ ಸಂತ್ರಸ್ಥೆಯನ್ನು ಹತ್ಯೆ ಮಾಡಿದ್ದಾನೆ. 7...
View Articleಬೌಲಿಂಗ್ ಮಾಡಿದ ಕೋಚ್ ಅನಿಲ್ ಕುಂಬ್ಳೆ
ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ ತಂಡದ ಬ್ಯಾಟ್ಸ್ ಮನ್ ಗಳಿಗೆ ಕುಂಬ್ಳೆ...
View Articleಶಾಲಾ ಮಕ್ಕಳಿಗೆ ಸಿಹಿ ಸುದ್ದಿ
ಬೆಂಗಳೂರು: ಕ್ಷೀರಭಾಗ್ಯ ಯೋಜನೆ ರೂಪಿಸುವ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡುತ್ತಿರುವ ರಾಜ್ಯ ಸರ್ಕಾರ ಮತ್ತೊಂದು ತೀರ್ಮಾನ ಕೈಗೊಂಡಿದೆ. ವಾರದಲ್ಲಿ 3 ದಿನ ಹಾಲು ವಿತರಿಸಲಾಗುತ್ತಿದ್ದು, ಅದನ್ನು 5 ದಿನಕ್ಕೆ ವಿಸ್ತರಿಸಲು ನಿರ್ಧರಿಸಿದೆ....
View Articleಪೆಟ್ರೋಲ್ ಬಂಕ್ ನಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ
ಅಹಮದಾಬಾದ್: ಪೆಟ್ರೋಲ್ ಬಂಕ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಗೂಂಡಾಗಳು, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ....
View Articleಸ್ವಚ್ಛ ಮತ್ತು ಸುಂದರ ಅಲುವಾ ರೈಲ್ವೆ ಸ್ಟೇಶನ್
ಕೊಚ್ಚಿ ಏರ್ ಪೋರ್ಟ್ ನಿಂದ 16 ಕಿಲೋಮೀಟರ್ ದೂರದಲ್ಲಿ ಅಲುವಾ ಎಂಬ ನಗರವಿದೆ. ಇಲ್ಲಿಯ ರೈಲ್ವೆ ಸ್ಟೇಶನ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಅಲ್ಲಿಯ ಸ್ವಚ್ಛತೆ ಮತ್ತು ಸುಂದರತೆ. ಸಾಮಾನ್ಯವಾಗಿ ಎಲ್ಲ ರೈಲ್ವೆ ಸ್ಟೇಶನ್ ಗಳು ಕಸ,...
View Articleಆರ್ದ್ರ ಬಾದಾಮಿಯಲ್ಲಿದೆ ಔಷಧಿ ಗುಣ
ಸಾಮಾನ್ಯವಾಗಿ ಬಾದಾಮಿ ಎಂದ್ರೆ ಎಲ್ಲರಿಗೂ ಇಷ್ಟ. ಒಣಗಿದ ಬಾದಾಮಿಯನ್ನು ಇಷ್ಟಪಡುವ ಜನರು ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ತಿನ್ನಲು ಮನಸ್ಸು ಮಾಡುವುದಿಲ್ಲ. ಆದ್ರೆ ಇನ್ನು ಮುಂದೆ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ. ಒಣ ಬಾದಾಮಿಗಿಂತ ಹಸಿ...
View Article‘ಫ್ರೀಡಂ 251’ಸ್ಮಾರ್ಟ್ ಫೋನ್ ಹೀಗಿದೆ ನೋಡಿ
ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂಪಾಯಿಗಳಿಗೆ ನೀಡುವುದಾಗಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಾಗ ಅದೊಂದು ಬೋಗಸ್ ಕಂಪನಿ ಎಂದು ಹೀಗಳೆದವರೇ ಹೆಚ್ಚು. ಬೆಲೆಯ ಕಾರಣಕ್ಕಾಗಿ ವಿವಾದ ಹುಟ್ಟು ಹಾಕಿದ್ದ ಈ ಸ್ಮಾರ್ಟ್ ಫೋನ್,...
View Article2700 ರೂಪಾಯಿಗೆ ನೋಡಿ ಬನ್ನಿ ಮನಾಲಿ– ಲೇಹ್
ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೊಂದು ಉಡುಗೊರೆ ನೀಡಿದೆ. ಮನಾಲಿ– ಲೇಹ್ ವಿಶೇಷ ಬಸ್ ಸಂಚಾರ ಶುರುಮಾಡಿದೆ. 35 ಆಸನಗಳ ಸ್ಪೆಷಲ್ ಬಸ್ ಗೆ ಪ್ರಯಾಣಿಕ 2700 ರೂಪಾಯಿ ನೀಡಿದ್ರೆ ಮುಗೀತು. ಆಹಾರ, ವಸತಿ ಬಗ್ಗೆ ಚಿಂತೆ...
View Articleಕ್ಷುಲ್ಲಕ ಕಾರಣಕ್ಕೆ ನಡೆಯಿತು ವಿದ್ಯಾರ್ಥಿಯ ಕೊಲೆ
ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮನೆಗೆ ತೆರಳುತ್ತಿದ್ದ 9 ನೇ ತರಗತಿ ವಿದ್ಯಾರ್ಥಿಯೊಬ್ಬ ಪಾನ್ ಶಾಪ್ ಅಂಗಡಿಯವನಿಗೆ ತಮಾಷೆ ಮಾಡಿದ್ದೇ ದುರಂತಕ್ಕೆ ಕಾರಣವಾಗಿದೆ. ಕೋಪಗೊಂಡ ಪಾನ್ ಶಾಪ್ ಮಾಲೀಕ ಸಾಯುವಂತೆ ವಿದ್ಯಾರ್ಥಿಗೆ ಹೊಡೆದಿದ್ದಾನೆ....
View Articleಐಸ್ ಕ್ರೀಂ ಮಾಡಲು ಬೇಡ ಫ್ರಿಜ್
ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ. ಐಸ್ ಕ್ರೀಂ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಕಪ್ ಹಾಲು, ಮೂರು ಟೀ...
View Articleಪತ್ನಿಯಿಂದ ಬೇಸತ್ತು ಪತಿ ಮಾಡಿದ ಈ ಕೆಲಸ
ರಾಜಸ್ತಾನದ ಜೋಧಪುರದಲ್ಲಿ ಗಾಬರಿಯಾಗುವಂತಹ ಘಟನೆಯೊಂದು ನಡೆದಿದೆ. ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಎಂಜಿನಿಯರ್ ಆತ್ಮಹತ್ಯೆ ನಂತ್ರ ಪತ್ನಿ ವಿರುದ್ಧ ದೂರು ದಾಖಲಾಗಿದೆ. ಆರು ವರ್ಷಗಳ ಹಿಂದೆ ಎಂಜಿನಿಯರ್...
View Articleಹೀಗಿರುತ್ತವೆ ಭವಿಷ್ಯದ ರೈಲ್ವೆ ನಿಲ್ದಾಣಗಳು
ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಈಗಾಗಲೇ ಅನೇಕ ಹೈ ಸ್ಪೀಡ್ ರೈಲುಗಳ ಯೋಜನೆ ಹಾಕಿದೆ. ಇದರ ಜೊತೆಗೆ ಈಗ ರೈಲ್ವೆ ನಿಲ್ದಾಣಗಳಿಗೂ ಹೊಸತನ ತುಂಬುವ ಉದ್ದೇಶ ಇಟ್ಟುಕೊಂಡಿದೆ. ಹಾಗಾಗಿ ಇನ್ನು ರೈಲ್ವೆ ನಿಲ್ದಾಣಗಳು ಎಂದಿನಂತೆ ಕಸ, ಕೊಳಕು,...
View Articleಬೋರ್ ವೆಲ್ ನಲ್ಲಿ ಬಿದ್ದ 2 ವರ್ಷದ ಬಾಲೆ
ಜೋಧಪುರದ ಬಿಂಜ್ವಾರಾ ಹಳ್ಳಿಯಲ್ಲಿನ 700 ಅಡಿ ಆಳದ ಬೋರ್ ವೆಲ್ ನಲ್ಲಿ 2 ವರ್ಷದ ಬಾಲೆ ಬಿದ್ದಿದ್ದಾಳೆ. ಹುಡುಗಿಯ ರಕ್ಷಣಾ ಕಾರ್ಯ ನಡೆಯುತ್ತಿದೆ. ವಿಜಯಸಿಂಹ ಎಂಬವರ ಮಗಳು ನೇಹಾ ಗೆಹ್ಲೋಟ್ ಆಟವಾಡುತ್ತಿರುವಾಗ ಈ ಅಚಾತುರ್ಯ ನಡೆದಿದೆ. ಬೋರ್ ವೆಲ್ ನ...
View Article133 ಹಳ್ಳಿಗೆ ಒಂದೇ ಬ್ಯಾಂಕ್ ಒಂದೇ ಎಟಿಎಮ್ !
ಛತ್ತೀಸ್ ಘಡದ ಪಖಾಂಜೂರ್ ಹಳ್ಳಿಯಲ್ಲಿರುವ ಕೇವಲ ಒಂದೇ ಬ್ಯಾಂಕ್, ಒಂದೇ ಎಟಿಎಮ್ ನಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ 133 ಹಳ್ಳಿಯ ಜನರು ಪಖಾಂಜೂರ್ ಸ್ಟೇಟ್ ಬ್ಯಾಂಕ್ ಅನ್ನೇ ಅವಲಂಬಿಸಿದ್ದಾರೆ. ಇದರಿಂದ ಜನ...
View Articleವಿಡಿಯೋ ವೈರಲ್ ಆದ್ಮೇಲೆ ಬಯಲಾಯ್ತು ಹೀನ ಕೃತ್ಯ
ಶಾಲೆಯಲ್ಲಿ ವ್ಯವಸ್ಥಾಪಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯೊಂದರಲ್ಲಿ ವ್ಯವಸ್ಥಾಪಕನಾಗಿರುವ ಜಿತೇಂದ್ರ ಕುಮಾರ್ ಅತ್ಯಾಚಾರ ಎಸಗಿದ ಆರೋಪಿ. ಜಿತೇಂದ್ರ ಕುಮಾರ್...
View Article