ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಭಿನ್ನಮತೀಯರ ಗೈರು
ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದಿದ್ದು, ಈ ಸಭೆಗೆ ಭಿನ್ನಮತೀಯ ಶಾಸಕರೆಂದು ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಖಾನ್, ಇಕ್ಬಾಲ್...
View Articleಮೊಬೈಲ್ ನಲ್ಲಿ ಮಾತನಾಡುವಾಗಲೇ ನಡೆಯಿತು ದುರಂತ
ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಮಾತನಾಡುತ್ತಾ ಮೈಮರೆತಿರುವಾಗಲೇ ದುರಂತವೊಂದು ನಡೆದಿದೆ. ಕುಟುಂಬ ಸದಸ್ಯರ ಜೊತೆ ತನ್ನ ಮೂರು ವರ್ಷದ ಮಗಳನ್ನು ಕರೆದುಕೊಂಡು ಬೀಚ್ ಗೆ ಹೋಗಿದ್ದ ಮಹಿಳೆಯ ಕಣ್ಣೆದುರಿನಲ್ಲೇ ಆಕೆಯ ಮಗು ಸಮುದ್ರದಲ್ಲಿ ಕೊಚ್ಚಿಕೊಂಡು...
View Articleಪಾರ್ಟಿ ಮಾಡಿದ ವಿದ್ಯಾರ್ಥಿಗಳಿಗೆ ಛಡಿ ಏಟು
ಪದವಿ ಪಡೆದ ಸಂತಸದಲ್ಲಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾರ್ಟಿ ಮಾಡಿದ್ದು, ಈಗ ಅದೇ ಅವರುಗಳಿಗೆ ಮುಳುವಾಗಿ ಪರಿಣಮಿಸಿದೆ. ಇವರೆಲ್ಲರಿಗೂ ಈಗ 99 ಛಡಿ ಏಟಿನ ಶಿಕ್ಷೆ ನೀಡಲಾಗಿದೆ. ಇರಾನ್ ನ ಕ್ವಾಜ್ವಿನ್ ಎಂಬ ನಗರದಲ್ಲಿ ಈ ಘಟನೆ...
View Articleಅತ್ತಿಗೆಯನ್ನೇ ಹತ್ಯೆ ಮಾಡಿ ಪರಾರಿಯಾದ ದುರುಳ
ಮಂಡ್ಯ: ಅನೈತಿಕ ಸಂಬಂಧದಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದುರುಳನೊಬ್ಬ ಆಕೆಯನ್ನೇ ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆ ಪಾಂಡವಪುರ...
View Articleಜಮೀರ್ ಅಹ್ಮದ್ ಖಾನ್ ವಿರುದ್ದ ಹೆಚ್.ಡಿ.ಕೆ. ವಾಗ್ದಾಳಿ
ಪಕ್ಷದ ವಿರುದ್ದ ತಿರುಗಿ ಬಿದ್ದಿರುವ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಅವರ ವಿರುದ್ದ ಕ್ರಮ ಜರುಗಿಸುವ ಸೂಚನೆ ನೀಡಿದ್ದಾರೆ....
View Articleಮನ ಕಲಕುತ್ತದೆ ಯುವಕರು ಶವ ಸಾಗಿಸಿದ ಪರಿ
ಈ ಫೋಟೋ ಈಗ ಎಲ್ಲರ ಮನ ಕಲಕುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ತಮ್ಮ ಗ್ರಾಮದ ಮಹಿಳೆಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕರಿಬ್ಬರು ಮೋಟಾರ್ ಬೈಕ್ ಗೆ ಶವವನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿರುವ ಚಿತ್ರ ಇದಾಗಿದೆ. ಒಡಿಶಾದ ನಬರಂಗ್...
View Articleಅಣ್ಣ- ತಂಗಿ ಮದುವೆ ನಂತ್ರ ಶುರುವಾಯ್ತು ಗಲಾಟೆ
ಉತ್ತರ ಪ್ರದೇಶದ ಬರೇಲಿಯಲ್ಲಿ ಅಣ್ಣ-ತಂಗಿ ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ತಂಗಿಯನ್ನು ಓಡಿಸಿಕೊಂಡು ಹೋದ ಸಹೋದರ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಸಂಬಂಧಿಕರ ಕಣ್ಣು ತಪ್ಪಿಸಿ ಹೋಗಿದ್ದ ಸಹೋದರ-ಸಹೋದರಿ ಈಗ ಪೊಲೀಸ್ ಕೈಗೆ ಸಿಕ್ಕಿ...
View Articleರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಶೇ.1 ರಷ್ಟು ಅಂಕ
ರಾಜಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕಾಲೇಜು ಸೇರಬಯಸುವ ವಿದ್ಯಾರ್ಥಿಗಳು ರಕ್ತದಾನ ಮಾಡಿರುವ ಸರ್ಟಿಫಿಕೇಟ್ ತೋರಿಸಿದರೆ ದಾಖಲಾತಿ ವೇಳೆ ಹೆಚ್ಚುವರಿಯಾಗಿ ಶೇ.1 ರಷ್ಟು ಅಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು...
View Articleಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ಬಾಲಕ ಭಾರತದಲ್ಲಿ ಪತ್ತೆ
ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿನ ತನ್ನ ಮನೆಯಿಂದ ಕಾಣೆಯಾಗಿದ್ದ ಬಾಲಕನೊಬ್ಬ ಎರಡು ವರ್ಷಗಳ ಬಳಿಕ ಭಾರತದ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಬಾಲಕನನ್ನು ಮರಳಿ ಪಡೆಯಲು ಆತನ ಪೋಷಕರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹಾಗೂ ಭಾರತದ ಪ್ರಧಾನಿ...
View Articleಪಿಂಚಣಿ ಪಡೆಯುತ್ತಿದ್ದ ಪ್ರೇತಾತ್ಮಗಳಿಗೆ ಶಾಕ್..!
ನವದೆಹಲಿ: ಜನರಿಗೆ ಅನುಕೂಲವಾಗಲಿ, ಇಲ್ಲದವರು, ಕಡು ಬಡವರಿಗೆ ಸೌಲಭ್ಯ ತಲುಪಲಿ ಎಂದು ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತರುತ್ತವೆ. ಸರ್ಕಾರ ಜಾರಿಗೆ ತಂದ ಯೋಜನೆಗಳು ಅರ್ಹರನ್ನು ಸರಿಯಾಗಿ ತಲುಪುವುದೇ ಇಲ್ಲ. ಅರ್ಹರಿಗೆ ಯೋಜನೆ...
View Articleಅದೃಷ್ಟ ಎಂದರೆ ಇವನದೇ ನೋಡಿ
ಲಂಡನ್: ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಅತ್ಯತ್ತಮ ಉದಾಹರಣೆ ಆಗಬಹುದಾದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಬರೋಬ್ಬರಿ 9.8 ಕೋಟಿ ರೂ. ಬಹುಮಾನ ಬಂದಿದೆ....
View Articleನಾಡೋಜ ದೇ. ಜವರೇಗೌಡ ನಿಧನ
ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದ, ಹಿರಿಯ ಸಾಹಿತಿ ದೇ.ಜವರೇಗೌಡ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು....
View Articleಕನ್ನಡ ಸಿನಿಮಾ ಹಾಡಿ ಹೊಗಳಿದ ಅಮೀರ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ವಿಭಿನ್ನ ಕತೆ, ಪಾತ್ರ ಆಧರಿತ ಸಿನಿಮಾಗಳಲ್ಲಿ ಅಭಿನಯಿಸುವ ನಟ. ಒಂದೇ ಇಮೇಜ್ ಗೆ ಅಂಟಿಕೊಳ್ಳದೇ, ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಕನ್ನಡ ಚಿತ್ರವೊಂದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ....
View Articleನೆಲದೊಳಗೆ ವಾಸಿಸ್ತಾರೆ ಈ ಗ್ರಾಮದ ಜನ
ಬೇಸ್ಮೆಂಟ್ ಅಥವಾ ಅಂಡರ್ ಗ್ರೌಂಡ್ ಮನೆಗಳ ಬಗ್ಗೆ ಕೇಳಿರ್ತಿರಾ. ಆದ್ರೆ ಅಂಡರ್ ಗ್ರೌಂಡ್ ಗ್ರಾಮದ ಬಗ್ಗೆ ಕೇಳಿದ್ದೀರಾ?. ಆಶ್ಚರ್ಯ ಪಡಬೇಡಿ. ವಿಶ್ವದಲ್ಲಿ ಇಂತಹದ್ದೂ ಒಂದು ಗ್ರಾಮವಿದೆ. ಆ ಊರಿನ ಜನರೆಲ್ಲ ನೆಲದ ಕೆಳಗೆ ವಾಸಿಸುತ್ತಾರೆ....
View Articleಕಾಂಗ್ರೆಸ್ ಶಾಸಕಿಯ ಕಾಲಿಗೆ ಬಿದ್ದ ಕಿರಣ್ ಬೇಡಿ
ತಮಿಳುನಾಡಿನ ರಾಜಕೀಯದ ಸ್ಟೈಲೇ ಬೇರೆ. ಅಲ್ಲಿ ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ರಾಜ ಮರ್ಯಾದೆ ಕೊಡುತ್ತಾರೆ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕಾಲಿಗೆ ಬೀಳದೇ ಅಲ್ಲಿನ ಮುಖಂಡರು ಮುಂದಡಿ ಇಡುವುದಿಲ್ಲ. ದೇಶದ ಮೊದಲ ಮಹಿಳಾ ಐ.ಪಿ.ಎಸ್. ಅಧಿಕಾರಿ...
View Articleಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕ
ಮಧ್ಯ ಪ್ರದೇಶದ ಇಂದೋರ್ ನಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಶಸ್ತ್ರ ಚಿಕಿತ್ಸೆಗೊಳಗಾಗಿ ಆಪರೇಷನ್ ಥಿಯೇಟರ್ ನಲ್ಲಿದ್ದ ಬಾಲಕನೊಬ್ಬನಿಗೆ ಆಕ್ಸಿಜನ್ ನೀಡುವ ಬದಲು ನೈಟ್ರಸ್ ಆಕ್ಸೈಡ್ ಪೈಪ್ ಆಳವಡಿಸಿದ ಕಾರಣ ಆತ ಸಾವನ್ನಪ್ಪಿದ್ದಾನೆ. ಇಂದೋರಿನ...
View Articleಜೂನ್ 2 ರಂದು ಸರ್ಕಾರಿ ನೌಕರರ ಮುಷ್ಕರ
ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲೇ, ರಾಜ್ಯ ಸರ್ಕಾರಿ ನೌಕರರಿಗೂ ವೇತನ, ಭತ್ಯೆ ನೀಡಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ನೌಕರರು ಜೂನ್ 2 ರಂದು ಮುಷ್ಕರ ನಡೆಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ...
View Articleಅದ್ಭುತ : ಜನನದ ನಂತ್ರ ಎದ್ದು ಕುಳಿತ ಶಿಶು
ಜಗತ್ತಿನಲ್ಲಿ ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಬಿಹಾರದ ಪುರ್ನಿಯಾ ಜಿಲ್ಲೆಯ ಮೀರ್ಗಂಜ್ ನಲ್ಲಿ ನವೀನ್ ಗೂಗಿ ಎಂಬಾತನ ಪತ್ನಿ ಅದ್ಭುತ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಗು ಹುಟ್ಟಿದ ತಕ್ಷಣ ಕುಳಿತುಕೊಂಡಿದ್ದಾನೆ....
View Articleನಿಮ್ಮ ಮನೆ ಬಾಗಿಲಿಗೆ ಬರಲಿದೆ ಗಂಗಾ ಜಲ
ನವದೆಹಲಿ: ‘ತುಂಗಾ ಪಾನ, ಗಂಗಾ ಸ್ನಾನ’ ಎಂಬ ಮಾತು ಪ್ರಚಲಿತದಲ್ಲಿದೆ. ಗಂಗಾ ಹಾಗೂ ತುಂಗಾ ನದಿಗಳು ಕಲುಷಿತಗೊಂಡಿದ್ದು, ಅವುಗಳನ್ನು ಶುದ್ಧೀಕರಿಸುವ ಕಾರ್ಯ ಪ್ರಗತಿಯಲ್ಲಿದೆ. ಪವಿತ್ರ ಗಂಗಾಜಲದ ಬಗ್ಗೆ ಪೂಜ್ಯ ಭಾವನೆ ಇದೆ. ಗಂಗಾಜಲ ಬೇಕೆಂದರೆ...
View Articleಮನೆಯಲ್ಲಿ ಮಾಡಿ ಬ್ರೆಡ್ ಬರ್ಫಿ
ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ ಮಾಡಬಹುದು. ಬಾಯಲ್ಲಿ ನೀರೂರಿಸುವ ಸ್ವೀಟ್ ಬ್ರೆಡ್ ಬರ್ಫಿ ಮಾಡೋದು...
View Article