ಎಂತಹ ಕೆಲಸ ಮಾಡಿದ್ದಾರೆ ನೋಡಿ ಈ ವಿದ್ಯಾರ್ಥಿಗಳು
ಶಿವಮೊಗ್ಗ: ಗಾಂಜಾ ಸಾಗಿಸುತ್ತಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ಆಗುಂಬೆ ಘಾಟಿ ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಸಿಕ್ಕಿ...
View Articleವರ್ಷದ ಮಗುವಿಗೆ ಬಂತು ಹರೆಯದ ಲಕ್ಷಣ
ನವದೆಹಲಿ: ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ಕಾಯಿಲೆಯಿಂದ ಮಗುವೊಂದು ಬಳಲುತ್ತಿದ್ದು, ಕೇವಲ ಒಂದು ವರ್ಷ ವಯಸ್ಸಿನ ಈ ಮಗುವಿಗೆ ಯವ್ವನಕ್ಕೆ ಬಂದವರಿಗೆ ಬರುವಂತೆ ಗಡ್ಡ, ಮೀಸೆ ಬಂದಿವೆ. ಒಂದು ವರ್ಷದ ಈ ಮಗುವಿಗೆ ಗಡ್ಡ, ಮೀಸೆ ಬಂದಿರುವ ಜೊತೆಗೆ,...
View Articleರಿಫೈನ್ಡ್ ಎಣ್ಣೆ ಬಳಸುತ್ತಿರಾ..? ಹಾಗಾದ್ರೆ ಓದಿ
ನವದೆಹಲಿ: ರಿಫೈನ್ಡ್ ಎಣ್ಣೆಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ, ಇದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬಂದಿದೆ. ಹಿಂದೆ ಬಳಸುತ್ತಿದ್ದ ಎಣ್ಣೆಗಳೇ ಉತ್ತಮ ಎಂದು ಹೇಳಲಾಗಿದೆ. ಸಾರ್ವಜನಿಕ ಆರೋಗ್ಯ...
View Articleಹನುಮಂತನ ಕಣ್ಣಲ್ಲಿ ಬರುತ್ತಿದೆ ನೀರು !
ತೆಲಂಗಾಣದ ಖಮ್ಮಂ ಜಿಲ್ಲೆಯ ವೈರ ಮಂಡಲ್ ವ್ಯಾಪ್ತಿಯಲ್ಲಿರುವ ಬ್ರಹ್ಮಪಲ್ಲಿಯಲ್ಲಿನ ಆಂಜನೇಯ ದೇಗುಲದಲ್ಲಿರುವ ಪುರಾತನ ಮೂರ್ತಿಯ ಒಂದು ಕಣ್ಣಿನಿಂದ ನೀರು ಸುರಿಯುತ್ತಿದ್ದು, ಇದನ್ನು ನೋಡಲು ಭಕ್ತರು ಮುಗಿಬಿದ್ದಿರುವ ಘಟನೆ ನಡೆದಿದೆ. ಸೋಮವಾರ...
View Articleಒಡಿಶಾದ ಈ ಯುವಕ ಮಾಡಿದ್ದಾನೆ ಪ್ರಳಯಾಂತಕ ಕೆಲಸ
ಒಡಿಶಾದ 19 ವರ್ಷದ ಯುವಕನೊಬ್ಬ ಪ್ರಳಯಾಂತಕ ಕೆಲಸ ಮಾಡಿದ್ದಾನೆ. ಹೈದರಾಬಾದ್ ಮೂಲದ ಕಂಪನಿಯೊಂದರ ಟೋಲ್ ಫ್ರೀ ಸಂಖ್ಯೆಯ ಫೋನ್ ನಂಬರ್ ಹ್ಯಾಕ್ ಮಾಡಿ ಕಂಪನಿಗೆ ಸುಮಾರು 60 ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ ಕಾರಣ ಈಗ ಜೈಲಿನಲ್ಲಿ ಮುದ್ದೆ...
View Articleಡೇವಿಡ್ ವಾರ್ನರ್ ಯಶಸ್ಸಿನ ಹಿಂದಿದೆ ಈ ಕಾರಣ
ಆಟದ ಮೈದಾನದಲ್ಲಿ ಈ ಹಿಂದೆ ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ನಾಯಕ ಡೇವಿಡ್ ವಾರ್ನರ್ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ. ಆಕ್ರಮಣಕಾರಿ ಆಟದ ಜೊತೆಗೆ ತಮ್ಮ...
View Articleವರದಿಗಾರನಿಗೆ ಕತ್ರೀನಾ ನೀಡಿದ್ರು ಖಡಕ್ ಉತ್ರ
ಬಾಲಿವುಡ್ ನಟಿ ಕತ್ರೀನಾ ಕೈಫ್, ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ಕಾರಣಕ್ಕಾಗಿ ಈ ಹಿಂದೆ ಸುದ್ದಿಯಾಗಿದ್ದರು. ಸಂಬಂಧವನ್ನು ಮತ್ತೇ ಜೋಡಿಸಲು ಕತ್ರೀನಾ ಪ್ರಯತ್ನಪಟ್ಟರೂ ರಣಬೀರ್ ನಿರ್ಲಕ್ಷಿಸಿದ ಕಾರಣ ತಾವೂ ಸುಮ್ಮನಾಗಿದ್ದರು. ಆದರೆ ಇಬ್ಬರೂ...
View Articleನಾಳೆಯಿಂದ ದುಬಾರಿಯಾಗಲಿವೆ ಈ ಸೇವೆಗಳು
ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ನಾಳೆಯಿಂದ ಮತ್ತೊಂದು ಹೊರೆ ಬೀಳಲಿದೆ. ಸೇವಾ ತೆರಿಗೆಗೆ ಈಗ 0.5 ರಷ್ಟು ‘ಕೃಷಿ ಕಲ್ಯಾಣ್ ಸೆಸ್’ ಸೇರ್ಪಡೆ ಮಾಡಲಾಗಿದ್ದು, ಇದರಿಂದಾಗಿ ಇದುವರೆಗೂ ಶೇ. 14.5 ರಷ್ಟಿದ್ದ ಸೇವಾ ತೆರಿಗೆ ಇನ್ನು ಮುಂದೆ ಶೇ.15...
View Articleಈ ಟೀಚರ್ ಕ್ರಿಯೇಟಿವಿಟಿಗೊಂದು ಸಲಾಮ್..!
ಶಿಕ್ಷಣದಲ್ಲಿ ಕ್ರಿಯೇಟಿವಿಟಿ ಮುಖ್ಯ. ಕ್ರಿಯಾಶೀಲತೆ ಹೆಚ್ಚಿದ್ದಷ್ಟು ಮಕ್ಕಳಿಗೆ ಬೇಗ ಪಾಠ ಅರ್ಥವಾಗುತ್ತದೆ. ವಿಷಯ ತಲೆಯಲ್ಲಿ ಉಳಿಯುತ್ತದೆ. ಇದನ್ನು ಅರಿತಿರುವ ನೆದರ್ಲ್ಯಾಂಡ್ ಶಿಕ್ಷಕಿಯೊಬ್ಬರು ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಪಾಠ...
View Articleಕಾಗದ ಉಳಿಸಲು ಸುಲಭ ಉಪಾಯ
ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ ಡೆಬಿಟ್, ಕ್ರೆಡಿಟ್ ಬಳಸೋದು ಮಾಮೂಲಿ. ಶಾಪಿಂಗ್ ಗೆ ಹೋದಾಗ ನಾವು...
View Articleಸಾಲ ಬೇಕೆಂದ್ರೇ ಫೇಸ್ಬುಕ್ ನಲ್ಲಿ ಫೇಮಸ್ ಆಗಿ..!
ಸುಲಭವಾಗಿ ಸಾಲ ಪಡೆಯಬೇಕೇ? ಹಾಗಾದ್ರೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು ಪರಿಚಯಿಸಿಕೊಳ್ಳಿ ಹಾಗೂ ಜನಪ್ರಿಯತೆ ಪಡೆಯಿರಿ ಎನ್ನುತ್ತಿದೆ ಸದ್ಯದ ಟ್ರೆಂಡ್. ಹೌದು, ಸಾಮಾಜಿಕ ಜಾಲತಾಣದಲ್ಲಿ ನೀವು ಎಷ್ಟು ಫೇಮಸ್ ಎಂಬುದರ ಆಧಾರದ ಮೇಲೆ...
View Articleನೋ ಬಾಲ್ ಎಂದಿದ್ದಕ್ಕೆ ಅಂಪೈರ್ ತಂಗಿಯನ್ನೇ..
ಆಟದಲ್ಲಿ ಸೋಲು, ಗೆಲುವು ಸಹಜ. ಆದರೆ, ಕೆಲವರಿಗಂತೂ ಸೋಲನ್ನು ಸಹಿಸಿಕೊಳ್ಳಲು ಆಗುವುದೇ ಇಲ್ಲ. ಸೋಲಿನ ಮೇಲಿನ ಸಿಟ್ಟನ್ನು ಹೇಗೆಲ್ಲಾ ತೀರಿಸಿಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ. ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಅಂಪೈರ್...
View Articleಮೋದಿ, ಶೆಹನ್ ಶಾ ಅಲ್ಲ ಎಂದ ಸೋನಿಯಾ ಗಾಂಧಿ
ನವದೆಹಲಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಸಮರ ಮುಂದುವರೆದಿದ್ದು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಬಿಜೆಪಿ ನಾಯಕರು ಹೇಳಿಕೆ ನೀಡಿರುವುದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧಿಸಿದ್ದಾರೆ. ಉತ್ತರ...
View Articleಅತ್ಯಾಚಾರ ಆರೋಪಿ ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲೇ ತಲ್ಲಣ ಮೂಡಿಸಿದ್ದ, ಬಿ.ಪಿ.ಓ. ಉದ್ಯೋಗಿ ಪ್ರತಿಭಾ ಅವರ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಕ್ಯಾಬ್ ಚಾಲಕನಿಗೆ, ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರತಿಭಾ ಅವರ ಮೇಲೆ...
View Articleದರ್ಶನ್ ‘ಚಕ್ರವರ್ತಿ’ಗೆ ನಾಯಕಿ ಯಾರು ಗೊತ್ತಾ?
ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾಕ್ಕೆ ನಾಯಕಿ ಫಿಕ್ಸ್ ಆಗಿದ್ದಾರೆ. ಈ ಮೊದಲು ದರ್ಶನ್ ಅವರೊಂದಿಗೆ ಅಂಜಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ದರ್ಶನ್ ಸ್ನೇಹಿತ...
View Articleಭೀಕರ ಅಪಘಾತದಲ್ಲಿ 6 ಮಹಿಳೆಯರ ಸಾವು
ಹಾವೇರಿ: ಅತಿವೇಗವಾಗಿ ಚಲಿಸುತ್ತಿದ್ದ ಟಂಟಂ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, 6 ಮಂದಿ ಮಹಿಳೆಯರು ಮೃತಪಟ್ಟ ಘಟನೆ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಸಿಡೇನೂರು ಬಳಿ ನಡೆದಿದೆ. ಗಂಗಮ್ಮ, ಗಿರಿಜಮ್ಮ, ಫಾತಿಮಾ,...
View Articleವೈರಲ್ ಆಯ್ತು ಲಂಡನ್ ನಲ್ಲಿರುವ ಮಲ್ಯರ ಮೋಜು ಮಸ್ತಿ
ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಿಗೆ, ಸುಮಾರು 9000 ಕೋಟಿ ರೂಪಾಯಿ ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ, ಲಂಡನ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಮೊದಲಿನಿಂದಲೂ ಶೋ ಮ್ಯಾನ್ ಆಗಿರುವ ಅವರು, ದೇಶದಿಂದ...
View Articleಮಧ್ಯ ರಾತ್ರಿಯಿಂದ ಪೆಟ್ರೋಲ್- ಡಿಸೇಲ್ ದರ ಏರಿಕೆ
ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ, ಮಧ್ಯಮವರ್ಗದ ಜನ ತತ್ತರಿಸಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆಯಲ್ಲಿ ಮತ್ತೊಮ್ಮೆ ಹೆಚ್ಚಳ ಮಾಡಲಾಗಿದೆ. ಅಗತ್ಯ ವಸ್ತು ಬೆಲೆ ದಿನೇ, ದಿನೇ ಏರಿಕೆಯಾಗುತ್ತಿದ್ದು, ಇದರೊಂದಿಗೆ ತೈಲ...
View Articleಹೊಸ ತಿರುವು ಪಡೆದ ದಾದ್ರಿ ಹತ್ಯೆ ಪ್ರಕರಣ
ಲಖ್ನೋ: ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಹತ್ಯೆಗೀಡಾಗಿದ್ದ ಇಕ್ಲಾಖ್ ಅವರ ಮನೆಯ ಫ್ರೀಜರ್ ನಲ್ಲಿ ಸಿಕ್ಕಿದ್ದು, ಕುರಿ ಮಾಂಸವಲ್ಲ, ಬೀಫ್ ಎಂದು ಹೇಳಲಾಗಿದೆ. ಮಥುರಾದ ವಿಧಿವಿಜ್ಞಾನ ಪ್ರಯೋಗಾಲಯ...
View Articleಪ್ರತಿಭಟನೆ ನಡೆಸಿದರೆ ಪೊಲೀಸರ ವಿರುದ್ಧ ಕ್ರಮ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ....
View Article