ದುರಂತದಲ್ಲಿ ಅಂತ್ಯವಾಯ್ತು ವಿಮಾನ ನಾಪತ್ತೆ ಪ್ರಕರಣ
ತಾಂಜಾನಿಯಾದಲ್ಲಿ ಪತ್ತೆಯಾದ ಅವಶೇಷ 2014 ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ MH 370 ವಿಮಾನದ್ದು ಅಂತಾ ಮಲೇಷಿಯಾ ಖಚಿತಪಡಿಸಿದೆ. ಕಳೆದ ಜೂನ್ ನಲ್ಲಿ ತಾಂಜಾನಿಯಾದ ಪೆಂಬಾ ಐಸ್ ಲ್ಯಾಂಡ್ ನಲ್ಲಿ ವಿಮಾನದ ಅವಶೇಷ ದೊರೆತಿತ್ತು. ಅಲ್ಲಿ ಸಿಕ್ಕ...
View Articleರಾಹುಲ್ ಗಾಂಧಿ ಭೋಜನಕ್ಕಾಗಿ ಸಾಲ ಮಾಡಿದ ದಲಿತ
ದಲಿತರ ಮನೆಯಲ್ಲಿ ಊಟ ಮಾಡಿ ಫೋಟೋಗೆ ಪೋಸ್ ಕೊಡೋದು ರಾಜಕಾರಣಿಗಳ ಲೇಟೆಸ್ಟ್ ಟ್ರೆಂಡ್. ರಾಜಕಾರಣಿಗಳಿಗಾಗಿ ವಿಶೇಷ ಭೋಜನ ತಯಾರಿಸಲು ಆ ಬಡ ದಲಿತ ಅದೆಷ್ಟು ಕಷ್ಟಪಡ್ತಾನೆ ಅನ್ನೋದು ಯಾರ ಗಮನಕ್ಕೂ ಬರುವುದಿಲ್ಲ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್...
View Article15 ಲಕ್ಷಕ್ಕೆ ಹರಾಜಾಯ್ತು ಗಣೇಶೋತ್ಸವದ ಲಡ್ಡು
ಹೈದ್ರಾಬಾದ್ ನ ಪ್ರಸಿದ್ಧ ಬಲಾಪುರ ಗಣೇಶೋತ್ಸವ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಲಡ್ಡು ಹರಾಜು ಪ್ರಕ್ರಿಯೆ ಇಲ್ಲಿನ ಗಣೇಶೋತ್ಸವದ ವಿಶೇಷತೆಗಳಲ್ಲೊಂದು. ಈ ಬಾರಿ 15 ಲಕ್ಷಕ್ಕೆ ಲಡ್ಡು ಹರಾಜಾಗುವ ಮೂಲಕ ದಾಖಲೆ ಬರೆದಿದೆ. ಸ್ಥಳೀಯ ವ್ಯಾಪಾರಿ...
View Articleಮೋದಿ ಜನ್ಮ ದಿನದಂದು ‘ಸೇವಾ ದಿವಸ’ ಆಚರಣೆ
ಇದೇ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 66 ನೇ ಜನ್ಮದಿನ. ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಬಿಜೆಪಿ ಪ್ಲಾನ್ ಮಾಡಿದೆ. ನಮೋ ಜನ್ಮದಿನವನ್ನು ‘ಸೇವಾ ದಿವಸ’ವನ್ನಾಗಿ ಆಚರಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ...
View Articleನೀರಿನ ಪಾತ್ರೆಯಲ್ಲಿ ಮೂಡಿದೆ ಸುದರ್ಶನ ಚಕ್ರ..!
ಎಲ್ಲೆಡೆ ಚಿತ್ರ ವಿಚಿತ್ರ ಘಟನೆಗಳು ಪ್ರತಿದಿನ ನಡೆಯುತ್ತಿರುತ್ತವೆ. ಗಣೇಶ ಹಾಲು ಕುಡಿದ ಎನ್ನುವುದರಿಂದ ಹಿಡಿದು ದೇವರ ಫೋಟೋದಲ್ಲಿ ತೀರ್ಥ ಬರುತ್ತಿದೆ ಎಂಬ ಸುದ್ದಿಯನ್ನೆಲ್ಲ ನೀವು ಓದಿದ್ದೀರಾ. ಇಂತಹದ್ದೇ ಒಂದು ಘಟನೆ ಈಗ ಕಾನ್ಪುರದಿಂದ ಬಂದಿದೆ....
View Articleದುಬಾರಿಯಾಯ್ತು ಪೆಟ್ರೋಲ್ , ಇಳಿಕೆಯಾಯ್ತು ಡಿಸೇಲ್
ಪ್ರತಿ ಹದಿನೈದು ದಿನಗಳಿಗೊಮ್ಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರವನ್ನು ಆಧರಿಸಿ ಭಾರತದಲ್ಲಿ ಪೆಟ್ರೋಲ್- ಡಿಸೇಲ್ ದರವನ್ನು ನಿಗದಿ ಮಾಡುವ ತೈಲ ಕಂಪನಿಗಳು, ಈಗ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದರೆ, ಡಿಸೇಲ್ ದರದಲ್ಲಿ ಇಳಿಕೆಯಾಗಿದೆ....
View Articleವೈರಲ್ ಆಗಿದೆ ಜಯಲಲಿತಾರ ಹಳೆ ಪೋಸ್ಟರ್
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರು ಪದೇ, ಪದೇ ಪ್ರಸ್ತಾಪವಾಗುತ್ತಿದೆ. ಇದೇ ಸಂದರ್ಭದಲ್ಲಿ ಜಯಲಲಿತಾ ಅವರ ಹಳೆಯ ಪೋಸ್ಟರ್ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ...
View Articleವೋಲ್ವೋ ಬಸ್ ಅಪಘಾತದಲ್ಲಿ ಎಸ್.ಪಿ. ಸಾವು
ಹಾವೇರಿ: ನಗರದ ಹೊರವಲಯದಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ, ಲೋಕಾಯುಕ್ತ ಎಸ್.ಪಿ., ಎಂ.ಬಿ. ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿಯಲ್ಲಿ ಎಂ.ಬಿ. ಪಾಟೀಲ್ ಲೋಕಾಯುಕ್ತ ಪೊಲೀಸ್...
View Articleಕಾವೇರಿ: ಇಂದು ತಮಿಳುನಾಡು ಬಂದ್
ಚೆನ್ನೈ: ಕಾವೇರಿ ನದಿ ನೀರಿನ ವಿಚಾರವಾಗಿ ಇಂದು ಕರೆ ನೀಡಲಾಗಿರುವ ತಮಿಳುನಾಡು ಬಂದ್ ಗೆ, ಅನೇಕ ಜಿಲ್ಲೆಗಳಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿ ನದಿ ನೀರಿನ ವಿಚಾರಕ್ಕಾಗಿ ಕರ್ನಾಟಕದಲ್ಲಿ ತಮಿಳುನಾಡು ನೋಂದಣಿ ಹೊಂದಿರುವ ವಾಹನಗಳಿಗೆ...
View Articleಮೆಗಾಸ್ಟಾರ್ ಚಿರು ಅಭಿಮಾನಿಗಳಿಗೆ ಡಬಲ್ ಧಮಾಕ..!
ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಬರೋಬ್ಬರಿ 8 ವರ್ಷಗಳ ನಂತರ, ಬಣ್ಣ ಹಚ್ಚುತ್ತಿದ್ದು, ಅವರ 150 ನೇ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ರಾಜಕೀಯ ಸೇರಿದ ನಂತರ, ಸಿನಿಮಾಗಳಿಂದ ದೂರವಾಗಿದ್ದ ಮೆಗಾಸ್ಟಾರ್ ಚಿರಂಜೀವಿ, ಕಿರುತೆರೆಯಲ್ಲಿಯೂ ಹೊಸ...
View Article500 ನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು
ಭಾರತ ಕ್ರಿಕೆಟ್ ತಂಡಕ್ಕೆ ಸೆಪ್ಟಂಬರ್ 22 ಮಹತ್ವದ ದಿನ. ಅಂದು ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತದ 500 ನೇ ಟೆಸ್ಟ್ ಪಂದ್ಯವಾಗಿದೆ. 500 ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ದೇಶಗಳಲ್ಲಿ...
View Articleಯುವಕನೊಂದಿಗೆ ಹೋದ ವಿವಾಹಿತೆ, ಆಗಿದ್ದೇನು..?
ಶಿವಮೊಗ್ಗ: ಗಂಡ, ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳು, ಪರಿಚಯದ ಯುವಕನ ಜೊತೆ ಪರಾರಿಯಾಗಿದ್ದು, ಈಗ ಪರಿತಪಿಸುವಂತಾಗಿದೆ. ಶಿವಮೊಗ್ಗದ ಊರಗಡೂರಿನ ನಿವಾಸಿಯಾಗಿರುವ ಮಹಿಳೆಗೆ 5 ವರ್ಷದ ಗಂಡು ಹಾಗೂ 3.5 ವರ್ಷದ ಹೆಣ್ಣು...
View Articleಬಾಲಿವುಡ್ ನಟನಿಂದ ಅಭಿಮಾನಿಗೆ ಬಿತ್ತು ಒದೆ..!
ಅಭಿಮಾನಿಗಳು ತಮ್ಮ ನೆಚ್ಚಿನ ಚಲನಚಿತ್ರ ನಟ- ನಟಿಯರನ್ನು ಕಂಡ ವೇಳೆ ಅವರ ಕೈ ಕುಲುಕಲು ಮುಂದಾಗುವುದು, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುವುದು ಕಾಮನ್. ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಅಭಿಮಾನಿಯೊಬ್ಬನಿಗೆ ಬಾಲಿವುಡ್...
View Articleಚಲಿಸುತ್ತಿದ್ದ ಬಸ್ ಗೆ ಬೆಂಕಿ, ಮಗು ಸಜೀವ ದಹನ
ಬೀದರ್: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ, ಮಗು ಸಜೀವ ದಹನವಾದ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕಿನಲ್ಲಿ ಬೆಳಗಿನ ಜಾವ ನಡೆದಿದೆ. 3 ವರ್ಷದ ವಿಹಾನ್ ಮೃತಪಟ್ಟ ಮಗು. ವೋಲ್ವೋ ಬಸ್ ನಲ್ಲಿ 38 ಮಂದಿ ಪ್ರವಾಸಕ್ಕೆ ಬಂದಿದ್ದು,...
View Articleಈಗ ಬಯಲಾಯ್ತು ಜಿಯೋ ಅಸಲಿಯತ್ತು..!
ಉಚಿತ ಫೋನ್ ಕಾಲ್ ಸೇವೆ ನೀಡುವುದಾಗಿ ಹೇಳುವ ಮೂಲಕ, ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಕುರಿತಾದ ಸುದ್ದಿಯೊಂದು ಇಲ್ಲಿದೆ. ಉಚಿತ ಸೇವೆ ನೀಡುವ ರಿಲಯನ್ಸ್ ಜಿಯೋ ಕುರಿತಾದ ನಿಜವಾದ ಬಣ್ಣ ಇಲ್ಲಿದೆ ನೋಡಿ....
View Articleಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಭಾರೀ ಬೆಂಕಿ ದುರಂತ
ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ, ಎಲೆಕ್ಟ್ರಾನಿಕ್ಸ್ ಮಳಿಗೆಯೊಂದು ಭಸ್ಮವಾದ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಚಿಕ್ಕಪೇಟೆಯ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಬೆಂಕಿ...
View Articleಬಯೋಪಿಕ್ ನೋಡಿದ ಧೋನಿ ರಿಯಾಕ್ಷನ್ ಹೇಗಿತ್ತು ?
ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ತಮ್ಮ ಬಯೋಪಿಕ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ. ಎಂ.ಎಸ್.ಧೋನಿ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಕೂಲ್ ಕ್ಯಾಪ್ಟನ್ ಸುಮಾರು 20 ನಿಮಿಷಗಳ ಕಾಲ ಮಾತನ್ನೇ ಆಡಿಲ್ಲ. ಸುಮ್ಮನೇ ನಗುತ್ತ ಕುಳಿತಿದ್ದರಂತೆ. ತಮ್ಮ...
View Article2.5 ಕೋಟಿ ರೂ. ಮೌಲ್ಯದ 950 ಐಫೋನ್ ಲೂಟಿ
ಲಾರಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಲಾರಿಯಲ್ಲಿದ್ದ 2.5 ಕೋಟಿ ಮೌಲ್ಯದ 950 ಐಫೋನ್ ಗಳನ್ನು ಲೂಟಿ ಮಾಡಿರುವ ಘಟನೆ ರಾಜಧಾನಿ ದೆಹಲಿಯ ವಸಂತ್ ಕುಂಜ್ ನಲ್ಲಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ...
View Articleಪುತ್ರಿಯ ಫೋಟೋ ಶೇರ್ ಮಾಡಿದ ಪೋಷಕರಿಗೆ ಸಂಕಷ್ಟ
ಮಗಳ ಅನುಮತಿ ಪಡೆಯದೇ ಅವಳ ಬಾಲ್ಯದ ಫೋಟೋಗಳನ್ನು ಫೇಸ್ ಬುಕ್ ಗೆ ಹಾಕಿದ ಆಸ್ಟ್ರಿಯಾ ದಂಪತಿಗಳಿಗೆ ಈಗ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ಬಂದೊದಗಿದೆ. ತಂದೆ, ತಾಯಿ ತನ್ನ ಅನುಮತಿಯಿಲ್ಲದೇ ನನ್ನ ಬಾಲ್ಯದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ...
View Articleಹಾರರ್ ಸಿನಿಮಾ ನೋಡಿ ಪ್ರಜ್ಞೆ ತಪ್ಪಿ ಬಿದ್ದ ಪ್ರೇಕ್ಷಕರು..!
ಟೊರಾಂಟೋ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘Raw’ ಎಂಬ ಭಯಾನಕ ಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಅದೆಷ್ಟು ಭಯಂಕರ ಸಿನಿಮಾ ಅಂದ್ರೆ, ಅದನ್ನು ನೋಡುತ್ತ ನೋಡುತ್ತ ಬಹುತೇಕರು ಪ್ರಜ್ಞೆತಪ್ಪಿ ಬಿದ್ದಿದ್ರು. ಕೆಲವರು ಚಿತ್ರ ವೀಕ್ಷಿಸುತ್ತ...
View Article