ಮದುವೆಯಾಗುವುದಾಗಿ ದೈಹಿಕ ಸಂಪರ್ಕ, ವಂಚನೆ
ನವದೆಹಲಿ: ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಜೆ.ಎನ್.ಯು. ಮತ್ತೆ ಸದ್ದು ಮಾಡಿದೆ. ಅತ್ಯಾಚಾರ ಆರೋಪದ ಮೇಲೆ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, 26 ವರ್ಷದ ಯುವತಿ...
View Articleಭಾರತದಲ್ಲಿದ್ದಾರೆ 12,000 ಕ್ಕೂ ಅಧಿಕ ವಿಚ್ಛೇದಿತ ಮಕ್ಕಳು!
ಬಾಲ್ಯವಿವಾಹವನ್ನು ತೊಡೆದು ಹಾಕಲು ಸರ್ಕಾರ ಶತಪ್ರಯತ್ನ ಮಾಡ್ತಾ ಇದೆ. ಆದ್ರೆ ಬಾಲ್ಯವಿವಾಹಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ 2011ರ ಜನಗಣತಿ ದಾಖಲೆಯ ಪ್ರಕಾರ ಭಾರತದಲ್ಲಿ 12,105 ಮಕ್ಕಳು ವಿವಾಹ ವಿಚ್ಛೇದಿತರು....
View Articleಇವರಾಗ್ತರಂತೆ ನೋಡಿ ‘ಬಿಗ್ ಬಾಸ್ 4’ ರ ಸ್ಪರ್ಧಿಗಳು
ಬಹುಭಾಷಾ ನಟ ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ ಸೀಸನ್ 4 ಶೀಘ್ರವೇ ಆರಂಭವಾಗಲಿದ್ದು, ಈಗಾಗಲೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ರಿಯಾಲಿಟಿ ಶೋ ಹೆಚ್ಚು...
View Articleಮಧ್ಯರಾತ್ರಿ ಕತ್ರಿನಾ ಕೈಫ್ ಹೈಡ್ರಾಮಾ
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮೂಡ್ ಯಾವಾಗ ಹೇಗಿರುತ್ತೆ ಹೇಳೋಕೆ ಸಾಧ್ಯವಿಲ್ಲ. ಕೆಲ ದಿನಗಳಿಂದ ಕತ್ರಿನಾ, ಮಾಧ್ಯಮ ಪ್ರತಿನಿಧಿಗಳ ಜೊತೆ ಚೆನ್ನಾಗಿದ್ಲು. ನಗ್ತಾ ನಗ್ತಾ ಫೋಟೋಕ್ಕೆ ಫೋಸ್ ಕೊಡುವ ಜೊತೆಗೆ ಜೋಕ್ ಕೂಡ ಮಾಡ್ತಿದ್ಲು. ಹುಟ್ಟುಹಬ್ಬದ...
View Articleಸೆಲ್ಫಿ ಕ್ರೇಝ್ ಗೆ ಬ್ರೇಕ್ ಹಾಕಿದ ಡಿಜಿಸಿಎ
ಇನ್ಮೇಲೆ ವಿಮಾನದ ಅಕ್ಕಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಪ್ರಯಾಣಿಕರು ವಿಮಾನ ಹತ್ತುವಾಗ ಅಥವಾ ಇಳಿಯುವ ಸಂದರ್ಭದಲ್ಲಿ ವಿಮಾನದ ಬಳಿ ನಿಂತು...
View Articleಕೇಂದ್ರ ಸಚಿವರ ಮನೆಯನ್ನೂ ಬಿಡಲಿಲ್ಲ ಕಳ್ಳರು..!
ಕೆಲ ಅಪರಿಚಿತ ವ್ಯಕ್ತಿಗಳು ಕೇಂದ್ರ ಸಚಿವರೊಬ್ಬರ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾರೆ. ನವದೆಹಲಿಯಲ್ಲಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಖಾತೆ ಸಚಿವ ಜೆ.ಎಸ್.ಭಭೋರ್ ಅವರ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ಸೋಮವಾರ ಅಪರಿಚಿತ...
View Articleಮುಂಬೈನಲ್ಲಿ ಗಣೇಶ ವಿಸರ್ಜನೆ ಸಂಭ್ರಮ
ಮುಂಬೈನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂಭ್ರಮ ಮನೆ ಮಾಡಿದೆ. 11 ದಿನಗಳ ಕಾಲ ವಿಘ್ನವಿನಾಯಕನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿರುವ ಭಕ್ತರು ಗಣೇಶನ ವಿಸರ್ಜನೆಯಲ್ಲಿ ನಿರತರಾಗಿದ್ದಾರೆ. ಮುಂದಿನ ಬಾರಿ ಬರ್ತಾನೆ ಎಂಬ ನಂಬಿಕೆಯ ಮೇರೆಗೆ ಗಣಪತಿ ಬಪ್ಪಾ...
View Articleಐ ಫೋನ್ ಬೆಲೆಗಳಲ್ಲಿ ಭಾರೀ ಇಳಿಕೆ..!
ಅಕ್ಟೋಬರ್ 7 ರಂದು ಭಾರತದಲ್ಲಿ ಐ ಫೋನ್ 7 ಹಾಗೂ ಐ ಫೋನ್ 7 ಪ್ಲಸ್ ಬಿಡುಗಡೆ ಮಾಡುತ್ತಿರುವ ಆಪಲ್ ಕಂಪನಿ, ಅದಕ್ಕೂ ಮುನ್ನ ಐ ಫೋನ್ 6 ಎಸ್ ಹಾಗೂ ಐ ಫೋನ್ 6 ಎಸ್ ಪ್ಲಸ್ ಗಳ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. 128 ಜಿಬಿಯ ಐ ಫೋನ್ 6 ಎಸ್ ಬೆಲೆಯಲ್ಲಿ...
View Articleಎಂಬಿಎ ಪದವೀಧರನ ಕೆಲ್ಸ ಕೇಳಿದ್ರೆ ಶಾಕ್ ಆಗ್ತೀರಾ..!
ಬ್ರ್ಯಾಂಡೆಡ್ ಸೂಟ್, ಮಿರಮಿರ ಮಿನುಗುವ ಬೂಟುಗಳು, ಜೆಲ್ ಹಾಕಿ ಸ್ಟೈಲಾಗಿ ಬಾಚಿದ ತಲೆಗೂದಲು, ನೋಡಿದ್ರೆ ಥೇಟ್ ಉದ್ಯಮಿಯಂತಿದ್ದಾನೆ. ಈತ ಫೈವ್ ಸ್ಟಾರ್ ಹೋಟೆಲ್ ಗಳೊಳಕ್ಕೆ ಆರಾಮಾಗಿ ಬರ್ತಾನೆ, ಯಾವಾಗ್ಲೂ ಫೋನ್ ನಲ್ಲಿ ಇಂಗ್ಲಿಷ್ ನಲ್ಲೇ ಸಂಭಾಷಣೆ...
View Articleನಟ ಪ್ರಭುದೇವ ಆಸ್ಪತ್ರೆಗೆ ದಾಖಲು
Tutak Tutak Tutiya ಸಿನಿಮಾ ಚಿತ್ರೀಕರಣದ ವೇಳೆ ನಟ ಪ್ರಭುದೇವ ಗಾಯಗೊಂಡಿದ್ದಾರೆ. ಪ್ರಭುದೇವ ಬೆನ್ನಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ನಟ ಸೋನು ಸೂದ್ ಪ್ರೊಡಕ್ಷನ್ ನ ಚೊಚ್ಚಲ ಸಿನಿಮಾ ಇದು. ಪ್ರಭುದೇವ...
View Articleರಾಜಸ್ತಾನದ ಆರೋಗ್ಯ ಸಚಿವರ ಆರೋಗ್ಯವೇ ಸರಿ ಇಲ್ಲ
ದೇಶದ ರಾಜಧಾನಿ ದೆಹಲಿಯೊಂದೆ ಅಲ್ಲ ರಾಜಸ್ತಾನದಲ್ಲಿಯೂ ಈ ಋತುವಿನಲ್ಲಿ ಕಾಣಿಸಿಕೊಳ್ಳುವ ರೋಗಗಳ ಅಬ್ಬರ ಜೋರಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಿಂದ ಜನರು ನರಳುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದ್ರೆ ರಾಜ್ಯದ ಕೃಷಿ ಹಾಗೂ ಆರೋಗ್ಯ...
View Articleಕೊಲೆ ಆರೋಪಿ ಜೊತೆ ಕಾಣಿಸಿಕೊಂಡ ಲಾಲು ಪುತ್ರ
ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೊಹಮ್ಮದ್ ಶಹಾಬುದ್ದೀನ್ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈ ಮಧ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಕೈಫ್ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್...
View Articleಅಂಡರ್ ಆರ್ಮ್ಸ್ ಕಪ್ಪಾಗಿದೆಯಾ? ಇಲ್ಲಿದೆ ಮನೆ ಮದ್ದು
ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ ಈ...
View Articleಯುವತಿ ಸಾವಿಗೆ ಕಾರಣವಾಯ್ತು ದುಪ್ಪಟ್ಟಾ
ಚೆನ್ನೈನ ಅರುಮಬಕ್ಕಮ್ ನಲ್ಲಿರುವ ಒಂದು ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿ ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ವೇಳೆ ಆಕೆಯ ದುಪ್ಪಟ್ಟಾ ಗ್ರೈಂಡರ್ ಗೆ ಸಿಲುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತಡವಾಗಿ...
View Articleಹೈಸ್ಕೂಲ್ ತೊರೆದ ಬಾಲಕನ ಅದ್ಬುತ ಸಾಧನೆ
ಮುಂಬೈನ ಘಾಟ್ ಕೂಪರ್ ನಿವಾಸಿ ಜಯಂತ್ ಗೆ ಅಭ್ಯಾಸ ಎಂದರೆ ಅಷ್ಟಕಷ್ಟೆ. ತರಗತಿಯ ಪಾಠದಲ್ಲಿ ಅಭಿರುಚಿ ಹೊಂದಿರದ ಈತ ಇ-ತ್ಯಾಜ್ಯದಿಂದ ಕಂಪ್ಯೂಟರ್ ತಯಾರಿಸಿದ್ದಾನೆ. ಜಯಂತ್ ತಂದೆ ರವೀಂದ್ರ ಅವರು ಇ-ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ....
View Article‘ಕಾವೇರಿ ನಮ್ಮವಳು’ಎಂದು ವಿಷ ಸೇವಿಸಿದ ರೈತ
ಮಂಡ್ಯ: ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಹಾಗೂ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ, ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ಕನ್ನಡ ಪರ ಸಂಘಟನೆಗಳು ಇಂದು...
View Articleರೇಗಿಸಿದವನಿಗೆ ರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟ ಯುವತಿ
ಬರೇಲಿ: ರಸ್ತೆಯಲ್ಲಿ ಹೋಗಿ ಬರುತ್ತಿದ್ದ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಕಾಮುಕನಿಗೆ, ವಿದ್ಯಾರ್ಥಿನಿಯೊಬ್ಬಳು ಚಪ್ಪಲಿ ಏಟು ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ...
View Articleಶಾಲೆಯಲ್ಲೇ ಬಂಧಿಯಾದ ಮಗು
ರಾಯಚೂರು: ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ, ಶಾಲಾ ಕೊಠಡಿಯಲ್ಲೇ ಮಗು ಬಂಧಿಯಾದ ಘಟನೆ ರಾಯಚೂರು ನಗರದ ಜ್ಯೋತಿ ಕಾಲೋನಿಯಲ್ಲಿ ನಡೆದಿದೆ. 6 ವರ್ಷದ ನಿಖಿಲ್ ಕೊಠಡಿಯಲ್ಲೇ ಬಂಧಿಯಾದವ. ಜ್ಯೋತಿ ಕಾಲೋನಿಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಯು.ಕೆ.ಜಿ....
View Articleತಮಿಳುನಾಡು ಬಂದ್: ಕನ್ನಡಿಗರ ರಕ್ಷಣೆಗೆ ಪತ್ರ
ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ, ಸೆಪ್ಟಂಬರ್ 16 ರಂದು ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದ್ದು, ಕನ್ನಡಿಗರ ರಕ್ಷಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ...
View Article‘ದೊಡ್ಮನೆ ಹುಡ್ಗ’ ನ ಕಾಯುತ್ತಿದ್ದವರಿಗೆ ನಿರಾಸೆಯ ಸುದ್ದಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ‘ದುನಿಯಾ’ ಸೂರಿ ಕಾಂಬಿನೇಷನ್ ನ ಬಹು ನಿರೀಕ್ಷೆಯ ಚಿತ್ರ ‘ದೊಡ್ಮನೆ ಹುಡ್ಗ’ 1 ವಾರ ತಡವಾಗಿ ರಿಲೀಸ್ ಆಗಲಿದೆ. 1 ತಿಂಗಳು ಮೊದಲೇ ರಿಲೀಸ್ ಡೇಟ್, ಥಿಯೇಟರ್ ಅನೌನ್ಸ್ ಮಾಡಲಾಗಿದ್ದು, ಎಲ್ಲವೂ ಅಂದು...
View Article