ಇಲ್ಲಿ ಹಾವಿನಿಂದ ಕಚ್ಚಿಸಿಕೊಳ್ತಾರೆ ಭಕ್ತರು..!
ಹಾವು ಅಂದ್ರೆ ಹೆದರಿ ಮಾರು ದೂರ ಓಡುವವರೇ ಹೆಚ್ಚು. ಆದ್ರೆ ರಾಜಸ್ತಾನದಲ್ಲಿ ಭಕ್ತರು ಹಾವಿನಿಂದ ಕಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಇಲ್ಲಿನ ವೀರ್ ತೇಜಾ ದೇವಾಲಯದಲ್ಲಿ ಹಾವಿನ ಹಬ್ಬ ನಡೆಯುತ್ತೆ, ಆಗ ಹಾವಿನಿಂದ ಕಚ್ಚಿಸಿಕೊಂಡ್ರೆ...
View Articleರಿಯಾಲಿಟಿ ಶೋ ಗಾಗಿ ಮೈಮುಚ್ಚಿಕೊಂಡ ನಟಿ
ನಟಿ ನರ್ಗಿಸ್ ಫಕ್ರಿ ಬೋಲ್ಡ್ & ಬ್ಯೂಟಿಫುಲ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾವಾಗ್ಲೂ ಆಕೆ ಮೈಮಾಟ ಎದ್ದು ಕಾಣುವಂತಹ ಬಟ್ಟೆಯನ್ನೇ ಧರಿಸ್ತಾರೆ. ಸೆಪ್ಟೆಂಬರ್ 23ರಂದು ನರ್ಗಿಸ್ ಫಕ್ರಿ ಅಭಿನಯದ ‘ಬಾಂಜೋ’ ಚಿತ್ರ ಬಿಡುಗಡೆಯಾಗ್ತಾ ಇದೆ. ಚಿತ್ರದ...
View Articleಮೇಯರ್ ಸ್ಥಾನ ಬಿಟ್ಟು ಕೊಡಲು ಸಿದ್ದವಿಲ್ಲವೆಂದ ಬಿಜೆಪಿ
ಬಿಬಿಎಂಪಿ ಮೇಯರ್- ಉಪ ಮೇಯರ್ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿದೆಗರಿವೆ. ಕಳೆದ ಬಾರಿಯ ಮೇಯರ್- ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಜೆಡಿಎಸ್, ಈ ಬಾರಿ ಬಿಜೆಪಿಗೆ ಬೆಂಬಲ...
View Articleಫೋನ್ ನಲ್ಲಿ ಪೋರ್ನ್ ನೋಡಿದ್ರೆ ತಪ್ಪಿದ್ದಲ್ಲ ತೊಂದ್ರೆ !
ಇಂಟರ್ನೆಟ್ ಹವಾ ಜೋರಾಗ್ತಿದ್ದಂತೆ ಭಾರತದಲ್ಲಿ ಸ್ಮಾರ್ಟ್ ಫೋನ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಾನೂನು ಹಾಗೂ ನೈತಿಕತೆಯ ವಿಚಾರವೇನೇ ಇದ್ರೂ ಸ್ಮಾರ್ಟ್ ಫೋನ್ ನಲ್ಲಿ ಪೋರ್ನ್ ಚಿತ್ರ ನೋಡುವ ಮುನ್ನ ನೀವು...
View Articleಸೆಲ್ಫಿ ತೆಗೆಯುವಾಗ ಸ್ಫೋಟಿಸಿತ್ತು ಬಾಂಬ್
ಸಿರಿಯಾದ ಬಂಡುಕೋರರು ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾಗ ಬಾಂಬ್ ಸ್ಫೋಟಿಸಿದೆ. ಈ ಅವಘಡದ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಆದ್ರೆ ಬಾಂಬ್ ಸ್ಫೋಟದಲ್ಲಿ ಸಾವು- ನೋವು ಸಂಭವಿಸಿರುವ ಬಗ್ಗೆ ಮಾಹಿತಿಯಿಲ್ಲ. 30 ಸೆಕೆಂಡ್ ಗಳ...
View Articleನ್ಯೂಯಾರ್ಕ್ ನಲ್ಲಿ ಚಿನ್ನದ ಟಾಯ್ಲೆಟ್ ಬಳಕೆಗೆ ಮುಕ್ತ
ಚಿನ್ನದ ಟಾಯ್ಲೆಟ್ ಮೇಲೆ ಕುಳಿತುಕೊಳ್ಳುವ ಆಸೆಯಿದ್ರೆ ನ್ಯೂಯಾರ್ಕ್ ನಲ್ಲಿ ನಿಮಗೊಂದು ಚಾನ್ಸ್ ಇದೆ. ನ್ಯೂಯಾರ್ಕ್ ನ ಗಗ್ಗೆನ್ಹಿಮ್ ವಸ್ತು ಸಂಗ್ರಹಾಲಯದಲ್ಲಿ ಚಿನ್ನದ ಶೌಚಾಲಯ ಬಳಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಇದು ಅಪ್ಪಟ ಬಂಗಾರದ...
View Articleಆರು ವರ್ಷದ ಬಾಲಕನ ಹೊಟ್ಟೆಯಲ್ಲಿ ಅವಳಿ ಭ್ರೂಣ !
6 ವರ್ಷದ ಬಾಲಕನ ಹೊಟ್ಟೆಯಿಂದ ಅವಳಿ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದ ಅಪರೂಪದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಜಾರ್ಖಂಡ್ ನಿವಾಸಿ ವೀರೇಂದ್ರ ಕುಮಾರ್ ಮತ್ತು ಲಾಲತಿದೇವಿ ಅವರ ಮಗ ರಿತೇಶ್ ಕುಮಾರ್ ಹೊಟ್ಟೆಯಲ್ಲಿ ಜೀವಂತ...
View Articleಹರೆಯದಲ್ಲಾದ ಕಹಿ ಅನುಭವ ಬಿಚ್ಚಿಟ್ಟ ಬಾಲಿವುಡ್ ನಟಿ
ಹೆಣ್ಣು ಮಕ್ಕಳು ಕಾಮುಕರ ಕಾರಣಕ್ಕಾಗಿ ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಚುಡಾವಣೆ, ಸಾರ್ವಜನಿಕ ಸ್ಥಳಗಳಲ್ಲಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಾರಣ ಹಲವು ಬಾರಿ ಮುಜುಗರದ ಪರಿಸ್ಥಿತಿಯನ್ನೆದುರಿಸಬೇಕಾಗುತ್ತದೆ. ಬಾಲಿವುಡ್...
View Articleಆತ್ಮಾಹುತಿ ದಾಳಿಗೆ 23 ಮಂದಿ ಬಲಿ
ಪೇಶಾವರ: ಪಾಕಿಸ್ತಾನದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಆತ್ಮಾಹುತಿ ಬಾಂಬ್ ದಾಳಿ ನಡೆಸಿ, 23 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಪೇಶಾವರ ಸಮೀಪದ ಫತಾ ಎಂಬಲ್ಲಿ ಮಸೀದಿಯಲ್ಲಿ ಆತ್ಮಾಹುತಿ ದಾಳಿಕೋರರಿಬ್ಬರು, ತಮ್ಮನ್ನು...
View ArticleBSNL ನಿಂದ ಅನ್ ಲಿಮಿಟೆಡ್ ಡಾಟಾ, ಫ್ರೀ ಕಾಲ್
ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿರುವ ಜಿಯೋಗೆ ಸೆಡ್ಡು ಹೊಡೆಯಲು, ಬಿ.ಎಸ್.ಎನ್.ಎಲ್. ತನ್ನದೇ ಆದ ಆಫರ್ ಗಳನ್ನು ನೀಡಿದೆ. ದರ ಸಮರ ಇರಲಿ, ಫ್ರೀ ಸಮರವೇ ಜೋರಾಗಿದ್ದು, ಬಿ.ಎಸ್.ಎನ್.ಎಲ್. ಉಚಿತವಾಗಿ ಡೇಟಾ ಹಾಗೂ ಕರೆ ಸೌಲಭ್ಯ ನೀಡಲು...
View Articleಪ್ರಮುಖರ ಹತ್ಯೆಗೆ ಸಂಚು, 13 ಮಂದಿಗೆ ಶಿಕ್ಷೆ
ಬೆಂಗಳೂರು: ರಾಜಕಾರಣಿಗಳು, ಪತ್ರಕರ್ತರು, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ 13 ಮಂದಿಗೆ 5 ವರ್ಷದ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಲೋಕಸಭೆ ಸದಸ್ಯ ಪ್ರತಾಪ್ ಸಿಂಹ, ಪತ್ರಕರ್ತ ವಿಶ್ವೇಶ್ವರ್ ಭಟ್...
View Articleರಜನಿಕಾಂತ್ ಪುತ್ರಿಯ ದಾಂಪತ್ಯದಲ್ಲಿ ಬಿರುಕು..?
ಸೆಲೆಬ್ರಿಟಿಗಳ ನಡುವೆ ಲವ್ ಆಗುವುದು, ಅಷ್ಟೇ ವೇಗದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಹೊಸದೇನಲ್ಲ. ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಹಾಗೂ...
View Articleಸಾವಿನಲ್ಲೂ ಜೊತೆಯಾದ ಜೋಡಿ
ಬಾಗಲಕೋಟೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಶ್ರವಣ ಗಾಣಿಗೇರ ಹಾಗೂ 23 ವರ್ಷದ ರೇಣುಕಾ ಗಾಣಿಗೇರ ಅವರು, ಸಾವಿನಲ್ಲೂ ಒಂದಾದ...
View Articleಶಾಸಕರ ಪುತ್ರನ ವೇಶ್ಯಾವಾಟಿಕೆ, ನಾಳೆ ಮತ್ತೆ ವಿಚಾರಣೆ
ಮಡಿಕೇರಿ: ಕುಶಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ, ಕೂರ್ಗ್ ವ್ಯೂವ್ ಹೋಂ ಸ್ಟೇ ನಲ್ಲಿ ಸಿಕ್ಕಿ ಬಿದ್ದಿದ್ದ ಶಾಸಕರ ಪುತ್ರನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲ್ಪಟ್ಟಿದೆ. ಮಡಿಕೇರಿ ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಚಿಕ್ಕಬೆಲಗೆರೆ...
View Articleಮೋದಿಯವರ ಹುಟ್ಟು ಹಬ್ಬಕ್ಕೆ ಗಿನ್ನಿಸ್ ದಾಖಲೆಯ ಕೇಕ್ ?
ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರ ಶನಿವಾರದಂದು ತಮ್ಮ 66 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಗುಜರಾತ್ ಗೆ ತೆರಳಲಿರುವ ಅವರು, ತಾಯಿಯವರ ಅಶೀರ್ವಾದ ಪಡೆದ ಬಳಿಕ ಬುಡಕಟ್ಟು ಜನಾಂಗದವರ ಜೊತೆ ಕಾಲ...
View Articleಸುದೀಪ್ ಮಾರ್ಕೇಟ್ ರೇಂಜ್ ಬದಲಿಸಿದ ‘ಕೋಟಿಗೊಬ್ಬ-2’
ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಭರ್ಜರಿ ಯಶಸ್ಸು ಕಂಡಿದ್ದು, ಯಶಸ್ವಿ 6 ನೇ ವಾರದಲ್ಲಿ ಮುನ್ನಡೆದಿದೆ. ಇನ್ನೊಂದು ವಾರಕ್ಕೆ ಚಿತ್ರ 50 ದಿನ ಪೂರೈಸಲಿದೆ. ‘ಕೋಟಿಗೊಬ್ಬ-2’ ಸುದೀಪ್ ಮಾರ್ಕೇಟ್ ರೇಂಜ್ ಬದಲಿಸಿದ ಚಿತ್ರವಾಗಿದ್ದು, 2015-16...
View Articleಹೆಲಿಕಾಪ್ಟರ್ ದುರಂತದಲ್ಲಿ ಪಾರಾದ ಖ್ಯಾತ ಕ್ರಿಕೆಟರ್
ಢಾಕಾ: ಬಾಂಗ್ಲಾ ದೇಶದ ಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಹೆಲಿಕಾಪ್ಟರ್ ದುರಂತದಿಂದ ಬಚಾವ್ ಆಗಿದ್ದಾರೆ. ದುರಂತದಲ್ಲಿ ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಶಕೀಬ್ ಅಲ್ ಹಸನ್ ಹಾಗೂ ಅವರ ಪತ್ನಿ ಉಮ್ಮಿ ಅಜ್ಮದ್ ಶಿಶಿರ್ ಅವರು,...
View Articleಇಲ್ಲಿದೆ ಸ್ಕಾಚ್ ವಿಸ್ಕಿ ಪ್ರಿಯರಿಗೊಂದು ಸುದ್ದಿ
ಲಂಡನ್: ಮದ್ಯ ಪ್ರಿಯರ ಅಚ್ಚುಮೆಚ್ಚಿನ ವಿಸ್ಕಿಗಳಲ್ಲಿ ಒಂದಾದ ಸ್ಕಾಚ್ ವಿಸ್ಕಿಯ ಕುರಿತಾದ ಸುದ್ದಿಯೊಂದು ಇಲ್ಲಿದೆ. ಭಾರತ ಸ್ಕಾಚ್ ವಿಸ್ಕಿಯ ಪ್ರಮುಖ ಮಾರುಕಟ್ಟೆಯಾಗಿದೆ. ಹೌದು, ವಿಶ್ವದಲ್ಲಿಯೇ ಭಾರತ ಸ್ಕಾಚ್ ವಿಸ್ಕಿ ಆಮದು ಮಾಡಿಕೊಳ್ಳುವ...
View Articleಮುಸ್ಲಿಮರಿಗೆ ಮನೆ ಮಾರಬೇಡಿ ಎಂದ ಹೌಸಿಂಗ್ ಸೊಸೈಟಿ
ಮುಂಬೈನ ವಸೈ ಹೌಸಿಂಗ್ ಸೊಸೈಟಿಯ ಸದಸ್ಯರು ಮುಸ್ಲಿಂ ಕುಟುಂಬಕ್ಕೆ ಫ್ಲಾಟ್ ಮಾರಾಟ ಮಾಡಕೂಡದು ಅಂತಾ ಆಕ್ಷೇಪ ಎತ್ತಿದ್ದಾರೆ. ಸೆಪ್ಟೆಂಬರ್ 4ರಂದು ನಡೆದ ಸಭೆಯಲ್ಲಿ 16 ಫ್ಲಾಟ್ ಗಳಲ್ಲಿರುವ ನಿವಾಸಿಗಳು, ಮುಸಲ್ಮಾನರನ್ನು ಕಟ್ಟಡದಿಂದ ಹೊರಗಿಡಬೇಕೆಂಬ...
View Articleವಿದ್ಯಾ ಬಾಲನ್ ಗೆ ಜ್ವರ, ಶಾಹಿದ್ ಕಪೂರ್ ಗೆ ನೋಟಿಸ್
ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಶುರುವಾಗಿದೆ. ವೈದ್ಯರು ಮನೆಯಲ್ಲೇ ವಿದ್ಯಾಗೆ ಚಿಕಿತ್ಸೆ ಕೊಡ್ತಿದ್ದಾರಂತೆ. ಈ ಮಧ್ಯೆ ವಿದ್ಯಾ ಬಾಲನ್ ನೆರೆಮನೆಯವರೇ ಆದ ನಟ ಶಾಹಿದ್ ಕಪೂರ್ ಗೆ ಬಿಎಂಸಿ ನೋಟಿಸ್ ನೀಡಿದೆ. ಇವರಿಬ್ಬರ ಮನೆ ಇರೋದು...
View Article