ನಿಮಗೆ ಬಂದ ಮೆಸೇಜ್ ಓದಿ ಹೇಳುತ್ತಂತೆ ವಾಟ್ಸಾಪ್ !
ಇನ್ಮೇಲೆ ವಾಟ್ಸಾಪ್ ನಲ್ಲಿ ಮೆಸೇಜ್ ಬಂದಾಕ್ಷಣ ನೀವು ಅದನ್ನು ಓದಬೇಕೆಂದೇನಿಲ್ಲ, ತಾನಾಗಿಯೇ ಅದು ಸಂದೇಶವನ್ನು ದೊಡ್ಡ ಧ್ವನಿಯಲ್ಲಿ ಓದಿ ಹೇಳುತ್ತದೆ. ಬಳಕೆದಾರರಿಗೆ ಮೆಸೇಜ್ ಓದುವ ತಾಪತ್ರಯ ತಪ್ಪಿಸಲು ವಾಟ್ಸಾಪ್ ನಲ್ಲಿ ಹೊಸ ಫೀಚರ್...
View Articleಇವರು ಬಿಲ್ ಗೇಟ್ಸ್ ಗಿಂತಲೂ ಶ್ರೀಮಂತರಂತೆ..!
ಝಾರಾ ಕಂಪನಿಯ ಒಡೆಯ ಅಮನಿಗೋ ಒರ್ತೆಗಾ ಅವರ ಬಗ್ಗೆ ನಿಮಗೆ ಗೊತ್ತಾ? ಇವರು ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿರುವ ಬಿಲ್ ಗೇಟ್ಸ್ ರನ್ನೇ ಹಿಂದಿಕ್ಕಿದ್ದಾರಂತೆ. ಫೋರ್ಬ್ಸ್ ಮ್ಯಾಗಝೀನ್ ವರದಿ ಪ್ರಕಾರ ಅಮನಿಗೋ ಅವರ ಆಸ್ತಿ 77.8...
View Articleಮೆಹಂದಿ ಬಣ್ಣ ಕೆಂಪಾಗಲು ಹೀಗೆ ಮಾಡಿ
ಕೈಗಳ ಅಂದ ಹೆಚ್ಚಿಸಲು ಮಾತ್ರ ಮೆಹಂದಿ ಬಳಸುವುದಿಲ್ಲ. ಇದನ್ನು ಶುಭ ಸಂಕೇತವೆಂದು ನಂಬಲಾಗಿದೆ. ನಮ್ಮ ದೇಶದಲ್ಲಿ ಯಾವುದೇ ಹಬ್ಬ, ಸಮಾರಂಭವಿರಲಿ. ಕೈಗೆ ಮೆಹಂದಿ ಬಣ್ಣವಿಲ್ಲದೆ ಅದು ಪೂರ್ತಿಯಾಗುವುದಿಲ್ಲ. ಚೆಂದದ ಬಟ್ಟೆ, ಸುಂದರ ಮೇಕಪ್ ಜೊತೆ ಕೈ...
View Articleಕಟ್ಟಿಗೆ ಕಡಿಮೆ ಬಿದ್ದಿದ್ದರಿಂದ ಸೈನಿಕನ ಶವಕ್ಕೆ ಕೊಡಲಿ..!
ರಾಜಸ್ತಾನದಲ್ಲಿ ಸೈನಿಕನ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಯ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಶವಸಂಸ್ಕಾರಕ್ಕೆ ಮರದ ತುಂಡುಗಳು ಕಡಿಮೆ ಬಿದ್ದಿದ್ದರಿಂದ ಶವವನ್ನು ಕೊಡಲಿಯಿಂದ ಕತ್ತರಿಸಿ ಬೆಂಕಿಗೆ ಹಾಕಲಾಗಿದೆ. ರಮೇಶ್ ಕುಮಾರ್ ಎಂಬಾತ...
View Articleಗೆಲಾಕ್ಸಿ ಅಪಾರ್ಟ್ಮೆಂಟ್ ಗೆ ಸಲ್ಮಾನ್ ಖಾನ್ ಗುಡ್ ಬೈ ?
ಲೂಲಿಯಾ ವಂತೂರ್ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿರುವ ಸಲ್ಮಾನ್ ಖಾನ್ ಅದಕ್ಕೂ ಮುನ್ನ ಮನೆ ಬದಲಾಯಿಸಲಿದ್ದಾರೆ. ಹಳೆ ಮನೆಯನ್ನು ಬಿಟ್ಟು ಹೊಸ ಮನೆ ಸೇರಲಿರುವ ಸಲ್ಮಾನ್ ನಂತರವೇ ವಿವಾಹವಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ 40...
View Articleಕರೆಂಟ್ ನಲ್ಲಿ ಕೈ ಸುಟ್ಟರೂ ಚಿನ್ನ ಗೆದ್ದ ಆಟಗಾರ
ಮನಸ್ಸಿದ್ರೆ ಮಾರ್ಗ. ಛಲ ತೊಟ್ಟರೆ ಮನುಷ್ಯ ಏನೂ ಬೇಕಾದ್ರೂ ಸಾಧಿಸಬಹುದು. ಇದನ್ನು ಸಾಬೀತು ಪಡಿಸಿದ್ದಾರೆ ರಾಜಸ್ತಾನದ ಚೂರು ಜಿಲ್ಲೆಯ ದೇವೇಂದ್ರ ಜಜಾರಿಯಾ. 35 ವರ್ಷದ ದೇವೇಂದ್ರ ಪ್ಯಾರಾಲಿಂಪಿಕ್ಸ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ...
View Articleಪಿಂಚಣಿದಾರರಿಗೊಂದು ಖುಷಿ ಸುದ್ದಿ
ಕೇಂದ್ರ ಸರ್ಕಾರದ ಅಡಿಯಲ್ಲಿ ಪಿಂಚಣಿ ಪಡೆಯುವ ನಿವೃತ್ತ ಉದ್ಯೋಗಿಗಳಿಗೊಂದು ಖುಷಿ ಸುದ್ದಿ. ಪಿಂಚಣಿಗಾಗಿ ಇನ್ಮುಂದೆ ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಜೊತೆಗೆ ಉದ್ಯೋಗಿಗಳ ಚಿತ್ರಹಿಂಸೆ ಹಾಗೂ ಲಂಚಬಾಕರ ಜೇಬು ತುಂಬಿಸುವ ಕೆಲಸ ಮಾಡಬೇಕಾಗಿಲ್ಲ....
View Articleಆಟದ ಹೆಸರಲ್ಲಿ ಎಲ್ಲೆ ಮೀರಿದ ಚೀನಾ ಕಂಪನಿ
ಕಂಪನಿಗಳು ಉದ್ಯೋಗಿಗಳಿಗೂ ಸ್ವಲ್ಪ ಮನರಂಜನೆ ಸಿಗಲಿ ಎನ್ನುವ ಕಾರಣಕ್ಕೆ ಆಗಾಗ ಕೆಲವೊಂದು ಆಟಗಳನ್ನು ಆಡಿಸುತ್ತೆ. ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಇದು ಸಹಕಾರಿ. ಆದ್ರೆ ಚೀನಾದ ಕಂಪನಿಯೊಂದು ಆಟದ ಹೆಸರಲ್ಲಿ ಎಲ್ಲೆ ಮೀರಿದೆ....
View Articleಸಸ್ಯಹಾರಿ ಪ್ರಿಯರಿಗೆ ಇಲ್ಲಿದೆ ಆಲೂಗಡ್ಡೆ ಕಬಾಬ್
ಮಾಂಸಹಾರಿಗಳೇನೋ ಚಿಕನ್ ಕಬಾಬ್ ತಿನ್ನುತ್ತಾರೆ. ಆದರೆ, ಸಸ್ಯಹಾರಿಗಳೂ ಅದೇ ಟೇಸ್ಟ್ ನಲ್ಲಿ ಕಬಾಬ್ ರುಚಿ ನೋಡಬಹುದು. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಆಲೂಗಡ್ಡೆಯಲ್ಲಿ ತಯಾರಿಸಿದ ಕಬಾಬ್ ನಿಮಗೆ ಇಷ್ಟವಾಗದಿದ್ದರೆ ಕೇಳಿ, ಬೇಕಾಗುವ...
View Articleಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟವ ಅರೆಸ್ಟ್
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಸಂತೋಷ್ ಬಂಧಿತ ಆರೋಪಿ. ಈತ ಇದೇ ವಿಶ್ವವಿದ್ಯಾಲಯದ...
View Articleಮಾನವೀಯತೆ ಮೆರೆದ ಕಿಚ್ಚ ಸುದೀಪ್
ಬೆಂಗಳೂರು: ಕಾವೇರಿ ವಿಚಾರವಾಗಿ ಬೆಂಗಳೂರಿನಲ್ಲಿ ಗಲಭೆ ನಡೆದು, ಪೊಲೀಸ್ ಗುಂಡಿಗೆ ಕಿಚ್ಚ ಸುದೀಪ್ ಅಭಿಮಾನಿ ಉಮೇಶ್ ಬಲಿಯಾಗಿದ್ದಾರೆ. ಈ ಸುದ್ದಿ ತಿಳಿದ ಸುದೀಪ್, ಅವರ ಕುಟುಂಬಕ್ಕೆ ನೆರವಾಗಿದ್ದಾರೆ. ಕೆಲಸ ಮುಗಿಸಿ ಉಮೇಶ್ ಮನೆಗೆ ತೆರಳುವ...
View Articleನಾಳೆ ಶಿವಮೊಗ್ಗ ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ
ಶಿವಮೊಗ್ಗ: ಶಿವಮೊಗ್ಗದಲ್ಲಿ ಹಿಂದೂ ಸಂಘಟನಾ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ, ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಸೆಪ್ಟಂಬರ್ 15 ರಂದು ನಡೆಯಲಿದೆ. ಜಿಲ್ಲೆಯಲ್ಲಿ ಪ್ರಮುಖ ಮತ್ತು ಅತಿ ಸೂಕ್ಷ್ಮತೆಯಿಂದ ಕೂಡಿರುವ ಗಣಪತಿ ವಿಸರ್ಜನಾ...
View Articleಮದುವೆಗೆ ಮೊದಲೇ ಮಗು, ಅಣ್ಣ- ತಂಗಿ ಅರೆಸ್ಟ್
ಹೊಸಪೇಟೆ: ಜೀವಂತ ಮಗುವನ್ನೇ ಸಮಾಧಿ ಮಾಡಲು ಹೊರಟಿದ್ದ ಹೊಸಪೇಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಯ ಸಂಬಂಧ ಅಣ್ಣ, ತಂಗಿಯನ್ನು ಬಂಧಿಸಲಾಗಿದೆ. ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ಯುವತಿಗೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಮೊದಲೇ...
View Articleಈ ಉಪಾಯಗಳಿಂದ ದೂರವಾಗಲಿದೆ ನಕಾರಾತ್ಮಕ ಶಕ್ತಿ
ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಶಾಂತಿ, ಸುಖ ತುಂಬಿರುತ್ತದೆ. ಆದ್ರೆ ನಕಾರಾತ್ಮಕ ಶಕ್ತಿಯ ಪ್ರವೇಶವಾದ್ರೆ ಮನೆ ನರಕವಾಗಿ ಪರಿವರ್ತನೆಯಾಗುತ್ತೆ. ಸದಾ ಜಗಳ, ಗಲಾಟೆ, ಅಶಾಂತಿ, ಆರ್ಥಿಕ...
View Articleದುಬಾರಿ ಮೊತ್ತಕ್ಕೆ ಮಾನ್ಸಾಂಟೋ ಖರೀದಿಸಿದ ಬಾಯರ್
ವಿಶ್ವದ ಪ್ರಮುಖ ಕೆಮಿಕಲ್ ಮತ್ತು ಹೆಲ್ತ್ ಕೇರ್ ಸಮೂಹ ಸಂಸ್ಥೆಯಾಗಿರುವ ಬಾಯರ್ ಅತಿ ದೊಡ್ಡ ಒಪ್ಪಂದವನ್ನು ಮಾಡಿಕೊಂಡಿದ್ದು, ಇದು ವಿಶ್ವದ ಗಮನ ಸೆಳೆದಿದೆ. ಬಾಯರ್ ಬರೋಬ್ಬರಿ 66 ಬಿಲಿಯನ್ ಡಾಲರ್ ಮೊತ್ತ ನೀಡಿ, ಮಾನ್ಸಾಂಟೊ ಕಂಪನಿಯನ್ನು ಖರೀದಿಸಲು...
View Articleಕರ್ಫ್ಯೂ ನಡುವೆಯೂ ಕಿಚ್ಚನ ‘ಹೆಬ್ಬುಲಿ’ ಶೂಟಿಂಗ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಚಿತ್ರದ ಚಿತ್ರೀಕರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ನಡುವೆಯೂ ನಡೆದಿದೆ. ಸುಮಾರು 65 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದ ಕಾಶ್ಮೀರದ ಪ್ರದೇಶಗಳಲ್ಲಿ 10...
View Articleರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ
ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕನ್ನಡಪರ ಸಂಘಟನೆಗಳು, ರಾಜ್ಯದಲ್ಲಿ ಇಂದು ರೈಲು ಸಂಚಾರ ಬಂದ್ ಮಾಡುವುದಾಗಿ ಕರೆ ನೀಡಿದ ಹಿನ್ನಲೆಯಲ್ಲಿ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯದ ರೈಲು ನಿಲ್ದಾಣಗಳಲ್ಲಿ ಪೊಲೀಸ್...
View Articleಏರ್ಟೆಲ್ ನ 5 ಜಿಬಿ ಉಚಿತ ಡೇಟಾ ಪಡೆಯುವುದೇಗೆ ?
ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಇದಕ್ಕೆ ಸ್ಪರ್ಧೆಯೊಡ್ಡಲು ಇತರೆ ಟೆಲಿಕಾಂ ಕಂಪನಿಗಳೂ ಸಹ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸುತ್ತಿವೆ. ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲೊಂದಾದ...
View Articleರೈಲು ತಡೆಗೆ ಮುಂದಾದವರ ಅರೆಸ್ಟ್
ಶಿವಮೊಗ್ಗ: ಕಾವೇರಿ ನದಿ ನೀರಿನ ವಿಚಾರವಾಗಿ ಶಿವಮೊಗ್ಗದಲ್ಲಿ ಹೋರಾಟ ಮುಂದುವರೆದಿದೆ. ರೈಲು ತಡೆಗೆ ಮುಂದಾದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕಾವೇರಿ ವಿಚಾರವಾಗಿ ಇಂದು ರಾಜ್ಯದಲ್ಲಿ ರೈಲು ಸಂಚಾರ ಬಂದ್ ಮಾಡಿ, ಪ್ರತಿಭಟನೆ...
View Articleಕೊಹ್ಲಿ ಬಗ್ಗೆ ಕೆ.ಎಲ್. ರಾಹುಲ್ ಹೇಳಿದ್ದೇನು..?
ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕಿರಿಯ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ಪೂರ್ತಿಯಾಗಿದ್ದಾರೆ. ಕರ್ನಾಟಕದ ಕೆ.ಎಲ್. ರಾಹುಲ್ ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುತ್ತಿದ್ದು,...
View Article