ಸಾಲ ತೀರಿಸಲು ದಂಪತಿ ಮಾಡಿದ್ರು ಇಂತಹ ಕೆಲಸ
ಕಾನ್ಪುರ್: ಸಾಲದಿಂದ ಸಂಕಷ್ಟದಲ್ಲಿದ್ದ ದಂಪತಿ, ಕರುಳ ಕುಡಿಯನ್ನೇ ಮಾರಾಟ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಬಾಬುಪುರ್ವಾ ನಿವಾಸಿ 40 ವರ್ಷದ ಖಾಲಿದ್, 35 ವರ್ಷದ ಸಯಿದಾ ದಂಪತಿ, ಮಗು ಮಾರಾಟ ಮಾಡಿದವರು. ಖಾಲಿದ್ ಟೀ ಅಂಗಡಿ...
View Articleಜಿ.ಎಸ್.ಟಿ.ಗೆ ಅಂಕಿತ ಹಾಕಿದ ರಾಷ್ಟ್ರಪತಿ
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆಯಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ)ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. ಈಗಾಗಲೇ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಮಹತ್ವದ ಸರಕು...
View Articleಇನ್ಸಾಟ್-3 ಡಿ.ಆರ್. ಯಶಸ್ವಿ ಉಡಾವಣೆ
ಶ್ರೀಹರಿಕೋಟಾ: ಹವಾಮಾನ ಮುನ್ಸೂಚನೆ ನೀಡುವಲ್ಲಿ, ಅತ್ಯಂತ ನಿಖರ ಮಾಹಿತಿ ಒದಗಿಸುವ ದೇಶಿ ನಿರ್ಮಿತ ಇನ್ಸಾಟ್-3 ಡಿ.ಆರ್. ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ...
View Articleರಣಬೀರ್ ರನ್ನೂ ಮೋಡಿ ಮಾಡಿದ್ದಾರೆ ಈ ಬಾಲೆಯರು !
ಜಾರ್ಖಂಡ್ ನ ರಾಂಚಿ ಬಳಿಯ ಪುಟ್ಟ ಗ್ರಾಮವೊಂದರ ಬಾಲಕಿಯರು ತಮ್ಮ ಊರಿನ ಹೆಸರು ವಿಶ್ವ ಭೂಪಟದಲ್ಲಿ ಕಾಣಿಸಬೇಕೆಂಬ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿಯೇ ಆಪಾರ ಸಾಧನೆಯನ್ನೂ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೇನು ಅಂತೀರಾ ಈ ಸ್ಟೋರಿ ಓದಿ....
View Articleಗಣಪತಿ ಹಬ್ಬ ಅಲ್ಲಿನ್ನು ಕರಾಳ ನೆನಪು ಮಾತ್ರ….
ಹಬ್ಬವೆಂದರೆ ಸಾಮಾನ್ಯವಾಗಿ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಅಂತೆಯೇ ಈ ಗ್ರಾಮದಲ್ಲಿಯೂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ ಜನ, ಗಣಪತಿ ವಿಸರ್ಜನೆಗೆ ಹೋದ ಸಂದರ್ಭದಲ್ಲಿ ದುರಂತವೊಂದು ನಡೆದು ಹೋಗಿದೆ. ಅಂದ ಹಾಗೇ ಈ ದುರಂತ ನಡೆದಿದ್ದು,...
View Articleಶೀಘ್ರವೇ ‘ಬಿಗ್ ಬಾಸ್-4’, ಹೌದು ಸ್ವಾಮಿ..!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ರಿಯಾಲಿಟಿ ಶೋ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಶೀಘ್ರವೇ 4 ನೇ ಆವೃತ್ತಿ ಆರಂಭವಾಗಲಿದೆ. ಎಂದಿನಂತೆಯೇ ಬಹುಭಾಷಾ ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ಹೋಸ್ಟ್ ಆಗಿದ್ದು,...
View Articleಕೇವಲ 4,699 ರೂ. ನಲ್ಲಿ ಸಿಂಗಾಪುರಕ್ಕೆ ಹೋಗ್ಬಹುದು !
ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವ ಯೋಚನೆಯಲ್ಲಿ ನೀವಿದ್ರೆ ನಿಮಗೆ ಈ ಸುದ್ದಿ ಖುಷಿ ಕೊಡೋದ್ರಲ್ಲಿ ಎರಡು ಮಾತಿಲ್ಲ. ಜೈಪುರದಿಂದ ಸಿಂಗಾಪುರಕ್ಕೆ ಕೇವಲ 4,699 ರೂಪಾಯಿಯಲ್ಲಿ ಪ್ರಯಾಣ ಬೆಳೆಸುವ ಅವಕಾಶ ಸಿಗ್ತಾ ಇದೆ. ಆದ್ರೆ ಅದಕ್ಕಾಗಿ ಸ್ವಲ್ಪ ದಿನ...
View Article‘ಕಾವೇರಿ’ಗಾಗಿ ಇಂದು ‘ಕರ್ನಾಟಕ ಬಂದ್’
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಪರ ಕನ್ನಡ ಪರ ಸಂಘಟನೆಗಳು ಇಂದು ನಡೆಸುತ್ತಿರುವ ಕರ್ನಾಟಕ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ...
View Articleಮಂಡ್ಯದಲ್ಲಿ ತೀವ್ರಗೊಂಡ ಆಕ್ರೋಶ
ಮಂಡ್ಯ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಇಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಸೋಮವಾರದಿಂದಲೂ ಮಂಡ್ಯದಲ್ಲಿ ಕಾವೇರಿ ಹೋರಾಟದ ಕಾವು ಜೋರಾಗಿದ್ದು, ಸಂಜಯ್ ವೃತ್ತದಲ್ಲಿ...
View Articleಬಹುಪಯೋಗಿ ನೇಲ್ ಪಾಲಿಶ್ ರಿಮೂವರ್
ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ನಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ನೇಲ್ ಪಾಲಿಶ್ ರಿಮೂವರನ್ನು ಇನ್ನೂ ಯಾವ್ಯಾವುದಕ್ಕೆ ಬಳಸಬಹುದು ಅಂತಾ ನಾವು ಹೇಳ್ತೇವೆ. ಸಾಮಾನ್ಯವಾಗಿ ಲೆದರ್ ಶೂ...
View Articleವಾಹನ ಸವಾರರಿಗೆ ಚಿಪ್ಪು ನೀಡಿ ಪ್ರತಿಭಟನೆ
ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ, ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಲ್ಲಿ ಕನ್ನಡ ರಕ್ಷಣಾ ವೇದಿಕೆ...
View Article14 ವರ್ಷದೊಳಗಿನ ಮಕ್ಕಳಿಗೆ ಕೊಡ್ಬೇಡಿ ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್ ನಮ್ಮ ಜೀವನದ ಒಂದು ಅಂಗವಾಗ್ಬಿಟ್ಟಿದೆ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತೆ. ಎಲ್ಲ ವಯಸ್ಸಿನವರೂ ಸ್ಮಾರ್ಟ್ ಫೋನ್ ಇಷ್ಟಪಡ್ತಾರೆ. ನಾವು ಬಳಸುವುದನ್ನು ನೋಡಿ ಮಕ್ಕಳೂ ಸ್ಮಾರ್ಟ್ ಫೋನ್ ಕೈನಲ್ಲಿ...
View Articleಕರ್ವಾ ಚೌತ್ ಗಾಗಿ ಒನ್ ಡೇ ಮ್ಯಾಚ್ ಮುಂದಕ್ಕೆ
ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಅಕ್ಟೋಬರ್ 19 ರಂದು ನಡೆಯಬೇಕಿದ್ದ ಏಕದಿನ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ. ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಕ್ಟೋಬರ್ 19 ರಂದು ಭಾರತ ಹಾಗೂ ನ್ಯೂಜಿಲೆಂಡ್...
View Articleಇದ್ದಕ್ಕಿದ್ದಂತೆ ಕೆಂಪಗಾಯ್ತು ನದಿಯ ಬಣ್ಣ..!
ಇದು ಪವಾಡವೋ ಅಥವಾ ಪ್ರಕೃತಿಯ ವಿಸ್ಮಯವೋ ಗೊತ್ತಿಲ್ಲ. ರಷ್ಯಾದಲ್ಲಿ ನದಿಯೊಂದು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಆರ್ಕ್ ಟಿಕ್ ನಗರದ Norilsk ನಲ್ಲಿರುವ ನದಿಯಲ್ಲಿ ರಕ್ತವೇ ಹರಿಯುತ್ತಿರುವಂತೆ ಭಾಸವಾಗುತ್ತಿದೆ. ಡಲ್ಡಿಕನ್...
View Articleಡಿಸೆಂಬರ್ ನಲ್ಲಿ ಯುವರಾಜ್ ಸಿಂಗ್ ಮದುವೆ
ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ಯುವರಾಜ್ ಸಿಂಗ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಡಿಸೆಂಬರ್ ನಲ್ಲಿ ಯುವಿ, ನಟಿ ಹೇಝೆಲ್ ಕೀಚ್ ಅವರನ್ನು ವರಿಸಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲೇ ತಮ್ಮ ಮದುವೆ ಅಂತಾ ಖುದ್ದು ಯುವರಾಜ್...
View Articleಬೆಳ್ಳಗಾದ ಕೂದಲು ಕಪ್ಪಾಗಲು ಹೀಗೆ ಮಾಡಿ
ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ. ಕೂದಲನ್ನು ಕಪ್ಪಾಗಿಸಲು ಎಲ್ಲರೂ ಅನೇಕ ರೀತಿಯ ಕಲರಿಂಗ್ ಪೌಡರ್ ಗಳನ್ನು ಬಳಸುತ್ತಾರೆ. ಇಂತಹ ಪೌಡರ್...
View Article16 ತಿಂಗಳ ಮಗಳ ಮದುವೆ ಮಾಡಿದ ತಂದೆ..!
ಮದುವೆ ಎರಡು ಹೃದಯಗಳ ಮಿಲನ. ಹಿಂದು ಸಂಪ್ರದಾಯದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಆದ್ರೆ ಲಂಡನ್ ನಲ್ಲೊಬ್ಬ ವ್ಯಕ್ತಿ 16 ತಿಂಗಳ ಮಗಳ ಮದುವೆ ಮಾಡಿದ್ದಾನೆ. ಇದಕ್ಕೆ ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರೋದು ನಿಶ್ಚಿತ. ಲಂಡನ್ ನ ಆಂಡಿ...
View Articleಹರ್ಯಾಣದ ಬಿರಿಯಾನಿಯಲ್ಲಿ ಗೋ ಮಾಂಸ
ಹರ್ಯಾಣದ ಮೇವತ್ ಜಿಲ್ಲೆಯಲ್ಲಿ ಗೋ ಮಾಂಸ ಬಳಕೆಯಾಗಿರುವ ಪ್ರಕರಣ ಬಯಲಾಗಿದೆ. ಬಿರಿಯಾನಿಯಲ್ಲಿ ಗೋಮಾಂಸ ಸೇರ್ಪಡೆಯಾಗುತ್ತಿರುವುದು ದೃಢಪಟ್ಟಿದೆ. ಆಗಸ್ಟ್ 24ರಂದು ಬಿರಿಯಾನಿಯಲ್ಲಿ ಗೋಮಾಂಸ ಬೆರೆಸಿರುವ ಶಂಕೆ ಮೇರೆಗೆ ಸರ್ಕಾರ ಬಿರಿಯಾನಿಯನ್ನು...
View Articleಸೇತುವೆಯಿಂದ ಕೆಳಗುರುಳಿದ ಬಸ್-15 ಮಂದಿ ಸಾವು
ಓಡಿಶಾದ ಅಂಗುಲಾ ಜಿಲ್ಲೆಯಲ್ಲಿ ಬಸ್ ಅವಘಡ ಸಂಭವಿಸಿದೆ. ಸೇತುವೆಯಿಂದ ಬಸ್ ಕೆಳಗುರುಳಿದೆ. ಘಟನೆಯಲ್ಲಿ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ...
View Articleಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ವಿವಾದ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಕೋರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ...
View Article