ಪತಿ- ಪತ್ನಿಯ ಜಗಳ ದುರಂತದಲ್ಲಿ ಅಂತ್ಯ
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳ ನಡುವೆ ಕಲಹ ಆರಂಭವಾಗಿದ್ದು, ಆಕ್ರೋಶಗೊಂಡ ಪತಿ ಚಲಿಸುತ್ತಿರುವ ಬಸ್ ನಿಂದ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. 45 ವರ್ಷದ ಕರಿಯಪ್ಪ ಗದ್ರಟಗಿ ಎಂಬಾತ ತನ್ನ ಪತ್ನಿ ಜೊತೆ ಕಲಬುರ್ಗಿಯಿಂದ...
View Articleನೋವಿನಿಂದ ಮುಕ್ತಿ ಪಡೆಯಲೋದವನಿಗೆ ಮತ್ತಷ್ಟು ಸಂಕಷ್ಟ
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಆಸ್ಪತ್ರೆಯಿಂದ ಪರಾರಿಯಾಗಿ ಚಲಿಸುವ ರೈಲಿನ ಮುಂದೆ ಹಾರಿದ್ದು ಇದರಿಂದಾಗಿ ಎರಡೂ ಕಾಲುಗಳನ್ನು ಕಳೆದುಕೊಂಡು ಮತ್ತೆ ಅದೇ ಆಸ್ಪತ್ರೆಗೆ...
View Article‘ಟಾಯ್ಲೆಟ್’ಒಂದು ಪ್ರೇಮ ಕಥೆ….
ಹೆಡ್ಡಿಂಗ್ ನೋಡಿ ಇದೇನು ಎಂದುಕೊಳ್ಳಬೇಡಿ. ಇದು ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರದ ಹೆಸರು. ದೇಶಭಕ್ತಿಗೆ ಸಂಬಂಧಿಸಿದ ಚಿತ್ರಗಳನ್ನು ಮಾಡಿ ಹೆಸರು ಗಳಿಸಿರುವ ಅಕ್ಷಯ್ ಕುಮಾರ್, ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ...
View Articleಗ್ಲಾಸ್ ಬ್ರಿಡ್ಜ್ ಕೆಳಗೆ ಮಾಂಗಲ್ಯಂ ತಂತುನಾನೇನ
ಏನಾದರೂ ಹೊಸತನ್ನು ಸಾಧಿಸಿ ದಾಖಲೆ ನಿರ್ಮಿಸುವುದರಲ್ಲಿ ಚೀನಾ ಜನರದ್ದು ಎತ್ತಿದ ಕೈ. ಊಟ, ಆಟದಲ್ಲಿ ದಾಖಲೆ ನಿರ್ಮಿಸುತ್ತಿದ್ದ ಚೀನಾ ಈಗ ವಿನೂತನ ಶೈಲಿಯ ಮದುವೆ ಮಾಡಿ ದಾಖಲೆ ನಿರ್ಮಿಸಿದೆ. ಚೀನಾದ ಶಿನಿಯೂಜಾಯ್ ಅಂತರರಾಷ್ಟ್ರೀಯ ಜಿಯಾಲಾಜಿಕಲ್...
View Articleಐಶ್ವರ್ಯಾ ಹಾಟ್ ಸೀನ್ ಗೆ ಕತ್ತರಿ ಇಲ್ಲ..?
‘ಜಜ್ಬಾ’ ಮತ್ತು ‘ಸರಬ್ಜೀತ್’ ಚಿತ್ರಗಳ ಸೋಲಿನ ನಂತರ ಮತ್ತೆ ಮುಂಚೂಣಿಗೆ ಬರಲು ಕಾಯುತ್ತಿದ್ದ ಐಶ್, ತಮ್ಮ ಮುಂಬರುವ ಚಿತ್ರ ‘ಎ ದಿಲೇ ಮುಶ್ಕಿಲ್’ ನಲ್ಲಿ ಸಕತ್ ಬೋಲ್ಡ್ ಆಗಿ ನಟಿಸುತ್ತಿದ್ದಾರೆಂಬ ಸುದ್ದಿ ಚಿತ್ರರಂಗದಲ್ಲಿ ಹರಡಿದೆ. ಕೆಲ ದಿನಗಳ...
View Articleಆಕಸ್ಮಿಕವಾಗಿ ಗುಂಡು ಹಾರಿಸಿದ ಮಗು
ಮಗುವೊಂದು ಪಿಸ್ತೂಲಿನೊಂದಿಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅದರಿಂದ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬರ ಕುತ್ತಿಗೆಗೆ ಗುಂಡು ತಗುಲಿರುವ ಘಟನೆ ನಡೆದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಂದು...
View Articleಮೋದಿ ಭಾಷಣದ ವೇಳೆ ಗಾಢ ನಿದ್ರೆಗೆ ಜಾರಿದ್ದ ಕೇಜ್ರಿ
70 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ನೆರವೇರಿಸಿ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗಾಢ ನಿದ್ರೆಗೆ...
View Articleಅಪರೂಪದ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ ಅಂಗಳ
ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಂಪಿಕ್ಸ್, ಈಗಾಗಲೇ ಹಲವು ವಿಶೇಷ ವಿದ್ಯಾಮಾನಗಳ ಕಾರಣಕ್ಕೆ ಸುದ್ದಿಯಾಗಿರುವ ಮಧ್ಯೆ ಇಂದು ಅಪರೂಪದ ಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಚೀನಾದ ಹೀ ಜಿ, ಮಹಿಳೆಯರ 3 ಮೀಟರ್...
View Articleಈ ಊರಿನಲ್ಲಿ ಲಿಂಗ ಪರಿವರ್ತನೆ ಸಾಮಾನ್ಯ..!
ಡೊಮಿನಿಕನ್ ರಿಪಬ್ಲಿಕ್ ನ ಸೆಲಿನಾಸ್ ಹಳ್ಳಿಯಲ್ಲಿ ಲಿಂಗ ಪರಿವರ್ತನೆ ಸೃಷ್ಟಿಯ ನಿಯಮವೇ ಆಗಿದೆ. ಇಲ್ಲಿ ಮಗು ಹುಟ್ಟಿದ ಕೂಡಲೇ ಅದು ಗಂಡು ಅಥವಾ ಹೆಣ್ಣು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿಗೆ 12 ವರ್ಷವಾದ ಮೇಲೆಯೇ ಅದು ಗಂಡು ಅಥವಾ ಹೆಣ್ಣು...
View Articleಮರೆತೂ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಬೇಡಿ
ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆರೋಗ್ಯವಂತ ಮನುಷ್ಯ ಖುಷಿ ಖುಷಿಯಾಗಿ ಕೆಲಸ ಮಾಡ್ತಾನೆ. ಈ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ತಿನ್ನೋದು ಮುಖ್ಯ. ಆದರೆ ಸಮಯವಲ್ಲದ ಸಮಯದಲ್ಲಿ ಆಹಾರ ಸೇವಿಸಿದರೆ ಅದು...
View Articleಟೆಸ್ಟ್ ನಲ್ಲಿ ನಂಬರ್ 1 ಪಟ್ಟಕ್ಕೇರುತ್ತಾ ಕೊಹ್ಲಿ ಪಡೆ..?
ನವದೆಹಲಿ: ಕೆರೆಬಿಯನ್ ನಾಡಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಜಯಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, 4ನೇ ಪಂದ್ಯವನ್ನು ಜಯಿಸಿದಲ್ಲಿ ನಂಬರ್ ಒನ್ ಪಟ್ಟಕ್ಕೇರಲಿದೆ. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ 112...
View Articleಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ
ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟ ಸಾಧ್ಯ. ಇಂತಹ ಸಂದರ್ಭದಲ್ಲಿ ಬಡ, ಮಧ್ಯಮ ವರ್ಗದವರಿಗೆ ಕೊಂಚ ನೆಮ್ಮದಿ ನೀಡುವ ಸಿಹಿ ಸುದ್ದಿಯೊಂದು ಇಲ್ಲಿದೆ. ಕಳೆದ ಜುಲೈನಿಂದಲೂ ಇಳಿಕೆಯಾಗುತ್ತಲೇ ಸಾಗಿರುವ...
View Articleಮೈನವಿರೇಳಿಸುವಂತಿದೆ ಯುವಕರ ಹುಚ್ಚು ಸಾಹಸ
ಜಾಮ್ ನಗರ್: ಗುಜರಾತ್ ನ ಜಾಮ್ ನಗರದ ಸಮೀಪದಲ್ಲಿರುವ ಸಾಸೋಯಿ ಡ್ಯಾಂನಲ್ಲಿ, ಅಪಾಯವನ್ನೂ ಲೆಕ್ಕಿಸದೇ ಹುಚ್ಚು ಸಾಹಸ ನಡೆಸುವ ಮೂಲಕ, ಯುವಕರು ಮೋಜು ಮಸ್ತಿ ಮಾಡಿದ್ದಾರೆ. ಈ ಅಪಾಯಕಾರಿ ಸನ್ನಿವೇಶಗಳಂತೂ ಮೈನವಿರೇಳಿಸುವಂತಿದೆ. ತುಂಬಿ...
View Articleಕುತೂಹಲ ಮೂಡಿಸಿದೆ ಬಿ.ಜೆ.ಪಿ. ಕೋರ್ ಕಮಿಟಿ ಸಭೆ
ಬೆಂಗಳೂರು: ರಾಜ್ಯ ಬಿ.ಜೆ.ಪಿ.ಯ ಮಹತ್ವದ ಕೋರ್ ಕಮಿಟಿ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆಯಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ಚರ್ಚೆಯಾಗಲಿದೆ...
View Articleಸೆಟ್ ನಲ್ಲೇ ಶೃತಿ ಹಾಸನ್- ಗೌತಮಿ ಜಟಾಪಟಿ..!
ಖ್ಯಾತ ನಟ ಕಮಲ ಹಾಸನ್ ಇದೇ ಮೊದಲ ಬಾರಿಗೆ ಪುತ್ರಿ ಶೃತಿ ಹಾಸನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಚಿತ್ರೀಕರಣದ ವೇಳೆ ನಡೆದಿರುವ ಕೆಲ ಅಹಿತಕರ ಘಟನೆಗಳಿಂದ ಕೆಲವೊಮ್ಮೆ ಚಿತ್ರೀಕರಣ ಸ್ಥಗಿತಗೊಂಡಿರುವುದು ಬಯಲಾಗಿದೆ. ಕಮಲ...
View Articleಬೆಂಕಿ ತಗುಲಿ ಚಲಿಸುತ್ತಿದ್ದ ಕಾರು ಭಸ್ಮ
ಉಡುಪಿ: ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಅಪಾಯ ಎದುರಾಗುತ್ತದೆ. ಕೆಲವೊಮ್ಮೆ ತಾಂತ್ರಿಕ ದೋಷದಿಂದ ಚಾಲನೆಯಲ್ಲಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೀಗೆ ಚಲಿಸುತ್ತಿದ್ದ ಕಾರಿನಲ್ಲಿ...
View Articleಸ್ವಾತಂತ್ರೋತ್ಸವ ಸಮಾರಂಭದಲ್ಲಿ ಅಶ್ಲೀಲ ನೃತ್ಯ
ಪಶ್ಚಿಮ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ ಸೋಮವಾರದಂದು ಕೋಲ್ಕತ್ತಾದಲ್ಲಿ ಏರ್ಪಡಿಸಿದ್ದ ಸ್ವಾತಂತ್ರೋತ್ಸವ ಸಮಾರಂಭದ ವೇಳೆ ಅಶ್ಲೀಲ ನೃತ್ಯ ಪ್ರದರ್ಶನ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ನ...
View Articleಬಸ್ ಪಲ್ಟಿಯಾಗಿ 20 ಮಂದಿಗೆ ಗಾಯ
ಚಿತ್ರದುರ್ಗ: ಕೆ.ಎಸ್.ಆರ್.ಟಿ.ಸಿ. ಬಸ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ, 20 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಚನ್ನಮ್ಮನಹಳ್ಳಿ ಸಮೀಪ ನಡೆದಿದೆ. ಕಲಬುರಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ...
View Articleಚಿನ್ನ, ಬೆಳ್ಳಿ ಹೂಡಿಕೆದಾರರಿಗೊಂದು ಶುಭ ಸುದ್ದಿ
ನವದೆಹಲಿ: ಷೇರುಪೇಟೆಯಲ್ಲಿ ಕಂಪನಿಗಳ ಷೇರುಗಳಿಗಿಂತ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆ ಹೆಚ್ಚು ಲಾಭಕರವಾಗಿದೆ. ಈ ವರ್ಷ ಬೆಳ್ಳಿ, ಹೂಡಿಕೆದಾರರಿಗೆ ಶೇ.41 ರವರೆಗೆ ರಿಟರ್ನ್ಸ್ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿ...
View Articleಬಾಕ್ಸ್ ಆಫೀಸ್ ನಲ್ಲಿ ‘ಕೋಟಿಗೊಬ್ಬ-2’ ಹೊಸ ದಾಖಲೆ
ಬಹುಭಾಷಾ ನಟ ಕಿಚ್ಚ ಸುದೀಪ್ ಹಾಗೂ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾದ ದಿನವೇ ಸುಮಾರು 20 ಕೋಟಿ ರೂ. ಗಳಿಸಿತ್ತು. ‘ಕೋಟಿಗೊಬ್ಬ-2’ ಕಲೆಕ್ಷನ್...
View Article