Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಹಲ್ಲಿಗೆ ಹೊಳಪು ನೀಡುವ ಪೇಸ್ಟ್ ನ ಮತ್ತಷ್ಟು ಉಪಯೋಗ

ಬೆಳಿಗ್ಗೆ ಎದ್ದ ಕೂಡಲೇ ಬ್ರೆಶ್ ಗೆ ಟೂತ್ ಪೇಸ್ಟ್ ಹಚ್ಚಿ ಹಲ್ಲುಗಳನ್ನು ಸ್ವಚ್ಛಗೊಳಿಸಿಕೊಳ್ತೀರಾ. ನಿಮ್ಮ ಹಲ್ಲನ್ನು ಹೊಳೆಯುವಂತೆ ಮಾಡುವ ಪೇಸ್ಟ್ ಬರೀ ಹಲ್ಲಿಗೆ ಮಾತ್ರ ಅಲ್ಲ, ಅದು ಬಹುಪಯೋಗಿ ಅನ್ನೋದು ನಿಮಗೆ ಗೊತ್ತಾ..? ಪೇಸ್ಟ್ ನಿಂದ ಅನೇಕ...

View Article


Image may be NSFW.
Clik here to view.

ದೇಶಾದ್ಯಂತ 70ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ನವದೆಹಲಿ: ಬ್ರಿಟಿಷರ ದಾಸ್ಯದಿಂದ ಮುಕ್ತವಾದ ಭಾರತದ ಸ್ವಾತಂತ್ರ್ಯಕ್ಕೆ ಇಂದು 70ನೇ ಸಂಭ್ರಮ. ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು...

View Article


Image may be NSFW.
Clik here to view.

ಅತೀ ಎತ್ತರದಲ್ಲಿ ಹಾರಲಿದೆ ತಿರಂಗಾ

ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಂಚಿಯ ಪರ್ವತದ ಮೇಲೆ ದೇಶದ ತ್ರಿವರ್ಣ ಧ್ವಜ ಹಾರಿಸಲು ಸಕಲ ಸಿದ್ಧತೆ ನಡೆದಿದೆ. ಈ ಮೂಲಕ ದೇಶದ ರಾಷ್ಟ್ರಧ್ವಜ ರಾಂಚಿಯಲ್ಲಿ ಅತಿ ಎತ್ತರದಲ್ಲಿ ಹಾರಲಿದೆ. ಈ ಧ್ವಜಾರೋಹಣದಲ್ಲಿ ಸುಮಾರು 3,100 ಜನರು...

View Article

Image may be NSFW.
Clik here to view.

ಚಿರತೆಯಂತೆ ಓಡಿ ಇತಿಹಾಸ ನಿರ್ಮಿಸಿದ ಉಸೇನ್

ರಿಯೋ ಡಿ ಜನೈರೋ: ವೇಗದ ಓಟಕ್ಕೆ ಮತ್ತೊಂದು ಹೆಸರೇ ಉಸೇನ್ ಬೋಲ್ಟ್. ಈಜುಗಾರ ಮೆಕೆಲ್ ಫೆಲ್ಪ್ಸ್ ಚಿನ್ನದ ಮೀನು ಎಂದೇ ಖ್ಯಾತರಾಗಿರುವಂತೆ ಉಸೇನ್ ಬೋಲ್ಟ್ ವೇಗದ ಓಟದಲ್ಲಿ ಶರವೇಗದ ಸರದಾರನಾಗಿದ್ದಾರೆ. ರಿಯೋ ಡಿ ಜನೈರಿಯೋದಲ್ಲಿ ನಡೆಯುತ್ತಿರುವ...

View Article

Image may be NSFW.
Clik here to view.

ಇಲ್ಲಿದೆ ಚಿನ್ನ ಕುರಿತಾದ ಒಂದು ಸುದ್ದಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಇರುವ ಚಿನ್ನದ ಧಾರಣೆ, 31,000 ರೂ. ಗಡಿ ದಾಟಿ ದಾಖಲೆ ನಿರ್ಮಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆ ಶೇ.12 ರಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ. ಬೆಲೆಯಲ್ಲಿ ಭಾರೀ ಹೆಚ್ಚಳವಾದ...

View Article


Image may be NSFW.
Clik here to view.

ಮುಂಚೂಣಿ ದೇಶವಾಗಿ ಭಾರತ, ಮೋದಿ ವಿಶ್ವಾಸ

ನವದೆಹಲಿ: 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ನವದೆಹಲಿಯ ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ, 3ನೇ ಬಾರಿಗೆ ಧ್ವಜಾರೋಹಣ ಮಾಡಿ, ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ ಈ ಸಂದರ್ಭದಲ್ಲಿ ಸುದೀರ್ಘ ಭಾಷಣ ಮಾಡಿದ ಮೋದಿ, ಭಾರತ ಮುನ್ನಡೆ...

View Article

Image may be NSFW.
Clik here to view.

ಬೇಟೆಗಾರರ ಗುಂಡೇಟಿಗೆ ಬಲಿಯಾಯ್ತು ಹುಲಿ

ಚಾಮರಾಜನಗರ: ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿದ ಬೇಟೆಗಾರರು, ಹುಲಿಯೊಂದನ್ನು ಹತ್ಯೆ ಮಾಡಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದಲ್ಲಿ ಈ ಘಟನೆ ನಡೆದಿದೆ. ಮದ್ದೂರು ಅರಣ್ಯ...

View Article

Image may be NSFW.
Clik here to view.

ತರಕಾರಿ ಖರೀದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಾಮಾನ್ಯರಂತೆ ಮಾರುಕಟ್ಟೆಗೆ ತೆರಳಿ ಶಾಪಿಂಗ್ ಮಾಡಿದ್ದಾರೆ. ಅಲ್ಲದೇ ಟೊಮಾಟೋ, ಸೌತೆಕಾಯಿ ಸೇರಿದಂತೆ ಸುಮಾರು 200 ರೂ. ಬೆಲೆಯ ತರಕಾರಿಯನ್ನು ಖರೀದಿಸಿದ್ದಾರೆ. ಮಧ್ಯವರ್ತಿಗಳಿಲ್ಲದೆ ರೈತರೇ...

View Article


Image may be NSFW.
Clik here to view.

ಎಂಥ ಕೆಲಸ ಮಾಡಿದ್ದಾಳೆ ನೋಡಿ ಫೇಸ್ ಬುಕ್ ಗೆಳತಿ

ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಿಂದ ಅಪರಿಚಿತರು ಪರಿಚಿತರಾಗುತ್ತಾರೆ. ಮರೆತು ಹೋಗಿದ್ದ ಗೆಳೆಯರು ಮತ್ತೆ ಸಿಗುತ್ತಾರೆ. ಇದೆಲ್ಲಾ ಸಾಮಾನ್ಯ ಸಂಗತಿ. ಹೀಗೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಗೆಳೆಯನನ್ನು ಯುವತಿ ವಂಚಿಸಿದ ಘಟನೆ ನಡೆದಿದೆ. ಫೇಸ್ ಬುಕ್...

View Article


Image may be NSFW.
Clik here to view.

ಭಾಷಣ ಮಾಡುವಾಗಲೇ ಅಸ್ವಸ್ಥರಾದ ಕಾಗೋಡು

ಶಿವಮೊಗ್ಗ: ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪ, ಭಾಷಣ ಮಾಡುವಾಗಲೇ ಅಸ್ವಸ್ಥರಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಡಿ.ಎ.ಆರ್. ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಧ್ವಜಾರೋಹಣ ನಂತರ...

View Article

Image may be NSFW.
Clik here to view.

ಫಿಡೆಲ್ ಕ್ಯಾಸ್ಟ್ರೋ ಹುಟ್ಟು ಹಬ್ಬಕ್ಕೆ ಸಿಗಾರ್ ಉಡುಗೊರೆ

ಹವಾನಾ: ಕ್ಯೂಬಾದ ಮಾಜಿ ಅಧ್ಯಕ್ಷ ಹಾಗೂ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ 90ನೇ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಅವರಿಗೆ ಬೆಂಬಲಿಗರೊಬ್ಬರು 90 ಮೀಟರ್ ಉದ್ದದ ಸಿಗಾರ್ ಕೊಡುಗೆಯಾಗಿ ನೀಡಿದ್ದಾರೆ. ಸಿಗಾರ್ ತಯಾರಕ ಜೋಸ್...

View Article

Image may be NSFW.
Clik here to view.

ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಮೊಬೈಲ್ ಗೇಮ್ ಕೇವಲ ಮಕ್ಕಳನ್ನು ಮಾತ್ರ ತನ್ನೆಡೆ ಆಕರ್ಷಿಸುತ್ತದೆ ಎಂಬುದು ಸುಳ್ಳು. ಏಕೆಂದರೆ ಇಂದು ದೊಡ್ಡವರು, ವಿದ್ಯಾವಂತರು ಕೂಡ ಮೊಬೈಲ್ ಚಟಕ್ಕೆ ದಾಸರಾಗುತ್ತಿದ್ದಾರೆ. ಚೀನಾದ ಒಬ್ಬ ಡ್ರೈವರ್ ಮೊಬೈಲ್ ಆಡುವುದರಲ್ಲಿ ಎಷ್ಟು ಬ್ಯುಸಿ...

View Article

Image may be NSFW.
Clik here to view.

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ

ಮರಳು ತುಂಬಿದ್ದ ಲಾರಿಯೊಂದು ಇಂದು ಸರಣಿ ಅಪಘಾತಕ್ಕೆ ಕಾರಣವಾದ ಪರಿಣಾಮ ಓರ್ವ ಸಾವನ್ನಪ್ಪಿ ಆರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸುಂಕದಕಟ್ಟೆ ಕಡೆಯಿಂದ ಬರುತ್ತಿದ್ದ ಮರಳು ತುಂಬಿದ್ದ ಲಾರಿ,...

View Article


Image may be NSFW.
Clik here to view.

ಆತಂಕ ಸೃಷ್ಠಿಸಿದ್ದ ಅನಾಥ ಬ್ಯಾಗ್

ದೇಶದಾದ್ಯಂತ ಇಂದು 70 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಗ್ರರ ಕರಿ ನೆರಳು ಬೀಳಬಹುದೆಂಬ ಕಾರಣಕ್ಕೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇದರ ಮಧ್ಯೆ ನವದೆಹಲಿಯ ರಾಷ್ಟ್ರಪತಿ ಭವನದ ಬಳಿ ಇರುವ ಬಸ್...

View Article

Image may be NSFW.
Clik here to view.

ಡ್ಯಾನ್ಸರ್ ಮೇಲೆ ಅತ್ಯಾಚಾರವೆಸಗಿದ್ದ ನಾಲ್ವರ ಅರೆಸ್ಟ್

ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಕಾರ್ಯಕ್ರಮ ನೀಡಲು ಬಂದಿದ್ದ ಡ್ಯಾನ್ಸ್ ತಂಡದಲ್ಲಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ನಾಲ್ವರನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಕಂಪನಿಯೊಂದು ತನ್ನ ನೌಕರರಿಗೆ ಲಕ್ನೋದ...

View Article


Image may be NSFW.
Clik here to view.

ಗಿನ್ನಿಸ್ ದಾಖಲೆ ಮಾಡಿದ ಉತ್ತರ ಪ್ರದೇಶ ಸರ್ಕಾರ

ಲಖನೌ: ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಂದ ಸಿಎಂ ಅಖಿಲೇಶ್ ಯಾದವ್ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅವರ ಸರ್ಕಾರ ಪರಿಸರಕ್ಕೆ ಸಲ್ಲಿಸಿದ ಸೇವೆಯಿಂದ ಜನ ಅವರನ್ನು ಕೊಂಡಾಡುತ್ತಿದ್ದಾರೆ. ಏಕೆಂದರೆ...

View Article

Image may be NSFW.
Clik here to view.

ಈ ಫೋಟೋ ನೋಡಿ ಗೊಂದಲಕ್ಕೊಳಗಾಗಬೇಡಿ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್ ನಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ. ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಈಜುಪಟುಗಳು...

View Article


Image may be NSFW.
Clik here to view.

ಸರ್ಕಾರದ ವಿರುದ್ದ ಕಿಡಿಕಾರಿದ ಸ್ವಪಕ್ಷೀಯ ಶಾಸಕ

ರಾಜಸ್ಥಾನದ ಗೋ ಶಾಲೆಯಲ್ಲಿ ಹಸುಗಳು ಸಾವನ್ನಪ್ಪಿರುವ ಕುರಿತಂತೆ ಆಕ್ರೋಶಗೊಂಡಿರುವ ಬಿ.ಜೆ.ಪಿ. ಶಾಸಕ ಘನಶ್ಯಾಂ ತಿವಾರಿ ತಮ್ಮದೇ ಪಕ್ಷದ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಕಡು ಟೀಕಾಕಾರರೆಂದೇ...

View Article

Image may be NSFW.
Clik here to view.

ದೇಶ ಕಾಯುವ ಯೋಧರ ಹಣಕ್ಕೇ ಕನ್ನ..!

ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರ ಹಣಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಇವರು ಮೋಸಕ್ಕೆ ಬಲಿಯಾಗುತ್ತಿದ್ದಾರೆ. ದೆಹಲಿಯಲ್ಲಿ ಸೈನಿಕರು ‘ಸ್ಕಿಮರ್ ಗ್ಯಾಂಗ್’ ಜಾಲಕ್ಕೆ ಸಿಲುಕುತ್ತಿದ್ದಾರೆ. ಸ್ಕಿಮರ್ ಗ್ಯಾಂಗ್ ಸದಸ್ಯರು, ಯೋಧರ ಹಣವನ್ನು...

View Article

Image may be NSFW.
Clik here to view.

ಶಾಲಾ ಮಕ್ಕಳ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿದ ಸಚಿವರು

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ನಡೆದ 70 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಶಾರದಾ ಸಂಸ್ಥೆಯ ಮಕ್ಕಳು ಮಾಡುತ್ತಿದ್ದ ನೃತ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅರ್ಧಕ್ಕೆ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>