ಕುರಿ ತಿನ್ನಲು ಕೊಟ್ಟಿಗೆಗೆ ನುಗ್ಗಿದ ಚಿರತೆ
ರಾಮನಗರ: ಆಹಾರ, ನೀರು ಹುಡುಕುತ್ತಾ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುವುದು ಹೊಸದೇನಲ್ಲ. ಹೀಗೆ ನಾಡಿಗೆ ಬರುವ ಪ್ರಾಣಿಗಳು, ಕೆಲವೊಮ್ಮೆ ಅನಾಹುತ ಸೃಷ್ಠಿಸುತ್ತವೆ. ರಾಮನಗರದಲ್ಲಿ ಚಿರತೆಯೊಂದು ಆತಂಕ ಮೂಡಿಸಿದ ಘಟನೆ ನಡೆದಿದೆ. ತಡರಾತ್ರಿ...
View Articleರಾಷ್ಟ್ರಗೀತೆಗೆ ನಿರ್ಬಂಧ ಹೇರಿದ ಮತ್ತೊಂದು ಶಾಲೆ
ಬಾರ್ಮರ್: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ನಿರ್ಬಂಧ ಹೇರಿದ್ದು ವಿವಾದಕ್ಕೆ ಕಾರಣವಾಗಿತ್ತಲ್ಲದೇ ನಿರ್ಬಂಧ ಹೇರಿದ್ದನ್ನು ವಿರೋಧಿಸಿ ಶಾಲೆಯ ಕೆಲ ಶಿಕ್ಷಕರು ರಾಜೀನಾಮೆ ನೀಡಿದ್ದರು. ಈಗ ಮತ್ತೊಂದು ಶಾಲೆ ರಾಷ್ಟ್ರ ಗೀತೆಗೆ...
View Articleಕುತೂಹಲಗಳಿಗೆ ತೆರೆ ಎಳೆದ ನವಜೋತ್ ಸಿಂಗ್ ಸಿದ್ದು
ಕಳೆದ ತಿಂಗಳು ರಾಜ್ಯಸಭಾ ಸದಸ್ಯತ್ವ ಹಾಗೂ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು, ಮುಂದೆ ಯಾವ ಪಕ್ಷ ಸೇರಲಿದ್ದಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಶುಕ್ರವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್...
View Articleಬುಲಂದ್ ಶಹರ್ ಗ್ಯಾಂಗ್ ರೇಪ್ ಗೆ ತಿರುವು
ನವದೆಹಲಿ: ಬುಲಂದ್ ಶಹರ್ ನಲ್ಲಿ ನೋಯ್ಡಾ ಮೂಲದ ತಾಯಿ, ಅಪ್ರಾಪ್ತ ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ವಿರುದ್ಧ ಎಫ್.ಐ.ಆರ್.ದಾಖಲಿಸಬೇಕೆಂದು ಹೇಳಲಾಗಿದೆ. ಸಂತ್ರಸ್ಥ ಬಾಲಕಿ...
View Articleಈ ವಧು ಬಯಸಿದ್ದೇನು ಅಂತ ಕೇಳಿದ್ರೆ ಅಚ್ಚರಿಪಡ್ತೀರಿ..!
ಸಾಮಾನ್ಯವಾಗಿ ಬಹುತೇಕ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯಲ್ಲಿ ತಾನು ಮೈತುಂಬ ಬಂಗಾರ ಹಾಕಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬಯಸಿದ್ದೇನು ಅಂತ ಕೇಳಿದ್ರೆ ಅಚ್ಚರಿಪಡ್ತೀರಿ. ಕೇರಳದ ಸಹ್ಲಾ ನೆಚಿಯಿಲ್ ವಧುದಕ್ಷಿಣೆಯ ನೆಪದಲ್ಲಿ...
View Articleಮ್ಯಾನ್ ಹೋಲ್ ಸ್ಚಚ್ಚಗೊಳಿಸಲೋಗಿದ್ದ ನಾಲ್ವರ ಸಾವು
ಅಪಾರ್ಟ್ಮೆಂಟ್ ಒಂದರ ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರೂ ಸೇರಿದಂತೆ ನಾಲ್ವರು ವಿಷಾನಿಲ ಸೇವಿಸಿ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಮಾಧಪುರ್ ಏರಿಯಾದ ಅಯ್ಯಪ್ಪ ಸೊಸೈಟಿಯಲ್ಲಿನ...
View Articleಎದೆಗುಂದದೆ ಗುರಿ ಮುಟ್ಟಿದ ಅಥ್ಲೀಟ್ ಗೆ ಹೇಳಿ ಹ್ಯಾಟ್ಸಾಫ್
ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಒಂದೇ ಶೂನಲ್ಲಿ ಅಥ್ಲೀಟ್ ಒಬ್ಬರು ಗುರಿ ತಲುಪಿದ ಘಟನೆ...
View Articleಸೆಲ್ಫಿ ಪ್ರಿಯರಿಗಾಗಿ ಸ್ಪೆಶಲ್ ಫೋನ್
ಸೆಲ್ಫಿ ಪ್ರಿಯರಿಗೆ ಒಪ್ಪೊ ಕಂಪನಿ ಒಳ್ಳೆಯ ಉಡುಗೊರೆ ನೀಡಿದೆ. ಒಪ್ಪೊ ಮೊಬೈಲ್ ಕಂಪನಿಯ ಸೆಲ್ಫಿ ಎಕ್ಸ್ ಪರ್ಟ್ ‘ಒಪ್ಪೊ ಎಫ್1 ಎಸ್’ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಕಂಪನಿ ಆಗಸ್ಟ್ 4 ರಿಂದ 10ರವರೆಗೆ ಒಪ್ಪೊ ಎಫ್1 ಎಸ್ ಮೊಬೈಲಿನ ಉಚಿತ...
View Articleಸಲಿಂಗ ಪ್ರೇಮಿಗೆ ಸಂಕಷ್ಟ ತಂದೊಡ್ಡಿದ ಸಂಗಾತಿ
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ 30 ವರ್ಷದ ವ್ಯಕ್ತಿಯೊಬ್ಬ ಆನ್ ಲೈನ್ ನಲ್ಲಿ ಸಲಿಂಗ ಸಂಗಾತಿಯನ್ನು ಹುಡುಕಿಕೊಂಡಿದ್ದು, ಬಳಿಕ ಇದು ಆತನಿಗೆ ಸಂಕಷ್ಟ ತಂದೊಡ್ಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಪಿಂಪ್ರಿಪಾಡಾ ನಿವಾಸಿಯಾಗಿದ್ದ ಈ...
View Articleಜಾಡಮಾಲಿಯ ಮಗನ ಕನಸು ನನಸಾದ ಕಥೆ
ಆಸ್ಸಾಂನ ಉದಲ್ಗುರಿ ಜಿಲ್ಲೆಯಲ್ಲಿ ಹರಿಸಿಂಗ ಎಂಬ ಪುಟ್ಟ ಊರಿದೆ. ಹಲವು ಸೌಲಭ್ಯಗಳಿಂದ ವಂಚಿತವಾಗಿರುವ ಈ ಹಳ್ಳಿಯಿಂದ ಒಂದು ಅದ್ಭುತ ಪ್ರತಿಭೆ ಹೊರಹೊಮ್ಮಿದೆ. ಊರಿನ ಮಂದಿ 9 ವರ್ಷದ ಹುಡುಗ ಚಂದನ್ ಬೋರೊನ ಸಾಧನೆಗೆ ಹೆಮ್ಮೆಪಡುತ್ತಿದ್ದಾರೆ. ಅವನ...
View Articleವಿನಾಕಾರಣ 57 ಜನರಿಗೆ ಕ್ಯಾನ್ಸರ್ ಚಿಕಿತ್ಸೆ ನೀಡಿದ ವೈದ್ಯ
ಲಂಡನ್: ಭಾರತೀಯ ಮೂಲದ ವೈದ್ಯ ಅರಾಕಲ ಮನು ನಾಯರ್ ಅವರ ಮೇಲೆ ಬ್ರಿಟನ್ನಿನ 57 ರೋಗಿಗಳು ದೂರು ದಾಖಲಿಸಿದ್ದಾರೆ. ವೈದ್ಯರು, ರೋಗವಿಲ್ಲದವರಿಗೂ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ಕೊಟ್ಟಿದ್ದಾರೆಂದು ರೋಗಿಗಳು ನಾಯರ್ ಅವರ ಮೇಲೆ ಕೇಸ್ ಹಾಕಿದ್ದಾರೆ....
View Article‘ಕಾಶ್ಮೀರ ಸ್ವಾತಂತ್ರ್ಯಕ್ಕೆ ಪಾಕ್ ಸ್ವಾತಂತ್ರ್ಯ ದಿನ ಅರ್ಪಣೆ’
ನವದೆಹಲಿ: ಪಾಕಿಸ್ತಾನದ 70ನೇ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ನಡೆದಿದ್ದು, ನವದೆಹಲಿಯ ಪಾಕಿಸ್ತಾನ ಹೈಕಮಿಷನರ್ ಕಚೇರಿಯಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರಾಯಭಾರಿ ಅಬ್ದುಲ್ ಬಸಿತ್ ಪ್ರಚೋದನಾಕಾರಿ ಹೇಳಿಕೆ...
View Articleದೆವ್ವದ ಹೆಸರಲ್ಲಿ ಮಹಿಳೆಗೆ ಚಿತ್ರ ಹಿಂಸೆ
ಭಿಲ್ವಾರಾ: ದೇವರ ಹರಕೆ ತೀರಿಸುವ ಮೂಢ ನಂಬಿಕೆಗೆ ಬಲಿಯಾಗಿ ಯುವತಿಯೊಬ್ಬಳು ನಾಲಿಗೆಯನ್ನೇ ಕೊಯ್ದುಕೊಂಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಅದೇ ರೀತಿ ಮೂಢ ನಂಬಿಕೆಯಿಂದ ಮಹಿಳೆಗೆ ಚಿತ್ರ ಹಿಂಸೆ ನೀಡಿದ ಘಟನೆ ನಡೆದಿದೆ. ದೆವ್ವ, ಪಿಶಾಚಿ...
View Articleಬಿ.ಎಸ್.ಎನ್.ಎಲ್. ನಿಂದ ಮತ್ತೊಂದು ಭರ್ಜರಿ ಕೊಡುಗೆ
ನವದೆಹಲಿ: ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಗ್ರಾಹಕರಿಗೆ ಪ್ರತಿ ಭಾನುವಾರ ಉಚಿತ ಕರೆ ಸೌಲಭ್ಯ ನೀಡಲಾಗಿದೆ. ಪ್ರಸ್ತುತ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ನಿಂದ ರಾತ್ರಿ 9 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಉಚಿತ ಕರೆ ಮಾಡುವ ಸೌಲಭ್ಯ ಇದೆ....
View Articleಯುವತಿಯನ್ನು ವಿವಸ್ತ್ರಗೊಳಿಸಿದ ಬ್ಯಾಡ್ ಬಾಯ್ಸ್?
ಲಖ್ನೋ: ಅತ್ಯಾಚಾರ, ಲೈಂಗಿಕ ಕಿರುಕುಳ ಮೊದಲಾದ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ನಂಬಲು ಕಷ್ಟ ಎನಿಸುವಂತಹ ಘಟನೆಯೊಂದು ನಡೆದಿದೆ. 6 ಮತ್ತು 4 ವರ್ಷದ ಬಾಲಕರು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ....
View Articleದಂಗಾಗುವಂತಿದೆ ಸಲ್ಮಾನ್ ಖಾನ್ ‘ಸುಲ್ತಾನ್’ ಗಳಿಕೆ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಇತ್ತೀಚಿನ ಚಿತ್ರಗಳೆಲ್ಲಾ, ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿವೆ. ಸಲ್ಮಾನ್ ಕುಸ್ತಿಪಟುವಾಗಿ ಕಾಣಿಸಿಕೊಂಡಿರುವ ‘ಸುಲ್ತಾನ್’ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮತ್ತೊಂದು ದಾಖಲೆ ಬರೆದಿದೆ....
View Articleಪೊಲೀಸರ ಅತಿಥಿಯಾದ ಖ್ಯಾತ ಉದ್ಯಮಿ
ಸ್ಯಾನ್ ಫ್ರಾನ್ಸಿಸ್ಕೋ: 16 ವರ್ಷಕ್ಕೇ ಶಾಲೆ ತೊರೆದು ಕ್ಲಿಕ್ ಏಜೆಂಟ್ಸ್ ಎಂಬ ಸಂಸ್ಥೆ ಸ್ಥಾಪಿಸಿದ ಖ್ಯಾತ ಉದ್ಯಮಿ ಗುರಭಕ್ಷ್ ಚಾಹಲ್ ಕೌಟುಂಬಿಕ ದೌರ್ಜನ್ಯದಡಿ ಶಿಕ್ಷೆಗೆ ಗುರಿಯಾಗಿದ್ದಾರೆ. ಭಾರತೀಯ ಮೂಲದ ಅಮೆರಿಕ ಉದ್ಯಮಿ ಗುರುಭಕ್ಷ್ ಚಾಹಲ್...
View Article17 ಕೋಟಿಯ ಊಟದ ತಟ್ಟೆ ! 166 ಕೋಟಿಯ ಹಾರ !!
ಪಟಿಯಾಲಾ ರಾಜಸಂಸ್ಥಾನದ ರಾಜ ಭೂಪಿಂದರ್ ಸಿಂಗ್ ತಮ್ಮ ವಿಶಿಷ್ಟ, ವೈಭವೋಪೇತ ಜೀವನ ಶೈಲಿಯಿಂದಲೇ ಜಗದ್ವಿಖ್ಯಾತನಾಗಿದ್ದರು. ಅವರ ಆಡಂಬರದ ಜೀವನ ಶೈಲಿ ಹೇಗಿತ್ತೆಂಬುದನ್ನು ನೀವೇ ನೋಡಿ…. ಮಹಾರಾಜ ಭೂಪಿಂದರ್ ಸಿಂಗ್ ಊಟ ಮಾಡುವ ತಟ್ಟೆ ಸುಮಾರು 17...
View Articleಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾಳೆ ರಾಖಿ ಸಾವಂತ್
ಬಾಲಿವುಡ್ ನಲ್ಲಿ ಚಿತ್ರಗಳಿಗಿಂತ ಜಾಸ್ತಿ ವಿವಾದಾತ್ಮಕ ನಡೆಗಳಿಂದಲೇ ಹೆಸರುವಾಸಿಯಾಗಿರುವ ನಟಿ ರಾಖಿ ಸಾವಂತ್, ಅಮೆರಿಕಾದ ಅನಿವಾಸಿ ಭಾರತೀಯರ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೆಕ್ಸಿ ಡ್ರೆಸ್ ನಲ್ಲಿ ಪ್ರಧಾನಿ ನರೇಂದ್ರ...
View Articleಜಾಲತಾಣಗಳಲ್ಲಿ ಹರಿದಾಡುತ್ತಿದೆ ನಟಿಯ ನಗ್ನ ಫೋಟೋ
‘ಕಬಾಲಿ’ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಅಭಿನಯಿಸಿದ್ದ ನಟಿ ರಾಧಿಕಾ ಆಪ್ಟೆ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆ ಅನುರಾಗ್ ಕಶ್ಯಪ್ ರ ಕಿರುಚಿತ್ರವೊಂದರಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದ ರಾಧಿಕಾ ಆಪ್ಟೆಯ...
View Article