ಕೋಣ ಹುಡುಕಿಕೊಟ್ಟಿದ್ದ ಪೊಲೀಸರಿಗೀಗ ಮತ್ತೊಂದು ಕೆಲ್ಸ
2014 ರಲ್ಲಿ ಸಚಿವ ಆಜಂ ಖಾನ್ ರವರಿಗೆ ಸೇರಿದ್ದ 7 ಕೋಣಗಳು ಕಳೆದುಹೋಗಿದ್ದ ವೇಳೆ ಮುತುವರ್ಜಿ ವಹಿಸಿ ಅವುಗಳನ್ನು ಹುಡುಕಿಕೊಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ಪೊಲೀಸರಿಗೆ ಈಗ ಮತ್ತೊಂದು ಅಂತಹುದೇ ಕೆಲಸ ಹುಡುಕಿಕೊಂಡು ಬಂದಿದೆ....
View Articleಪ್ರಿಯಕರನೊಂದಿಗೆ ಸೇರಿ ನೀಚ ಕೆಲಸ ಮಾಡಿದ ಮಹಿಳೆ
ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿ ತನ್ನ ಮಗುವನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿದ್ದಾಳೆ. ದಿಂಡಿಗಲ್ ನ ಪಳನಿಯ...
View Articleಹಸುಗಳು ರೇಡಿಯಂ ಬೆಲ್ಟ್ ಧರಿಸುವ ಕಾಲ ಬಂತು
ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಚರಿಸುವಾಗ ರೇಡಿಯಂ ಫಲಕಗಳು ನಮಗೆ ಎಷ್ಟು ಸಹಾಯ ಮಾಡುತ್ತವೆ ಅಲ್ಲವಾ? ತಿರುವುಗಳಲ್ಲಿ, ಹಂಪ್ ಗಳಲ್ಲಿ ಹೀಗೆ ಮುಂತಾದ ಕಡೆಗಳಲ್ಲಿರುವ ರೇಡಿಯಂ ಫಲಕಗಳು ನಮಗೆ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡುತ್ತವೆ....
View Articleಡೆತ್ ನೋಟ್ ಬರೆದಿಟ್ಟು ನದಿಗೆ ಹಾರಿದ ವಿದ್ಯಾರ್ಥಿ
ಕಾಲೇಜು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ತುಂಗಾ ನದಿಗೆ ಹಾರಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಇಲಿಯಾಸ್ ನಗರದ ಅಹಮದ್ ಖಲೀಲ್ ಎಂಬವರ ಪುತ್ರ ಮಹಮ್ಮದ್ ರಿಜ್ವಾನ್, ಸಹೋದರನ ಮೆಡಿಕಲ್ ಸ್ಟೋರ್ ಗೆ ತೆರಳಿ ತನ್ನ ಸಾವಿಗೆ ತಾನೇ...
View Articleಇಂಟರ್ನೆಟ್ ನಲ್ಲಿ ವೈರಲ್ ಆಗಿದೆ ಸಲ್ಮಾನ್ ರ ಫೋಟೋ
ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಫೋಟೋ ಕುರಿತು ವಿವಿಧ ಕಮೆಂಟ್ ಗಳು ಕೇಳಿ ಬರುತ್ತಿವೆ. ಕಬೀರ್ ಖಾನ್ ರ ‘ಟ್ಯೂಬ್ ಲೈಟ್’ ಚಿತ್ರದ ಚಿತ್ರೀಕರಣಕ್ಕಾಗಿ ಸದ್ಯ ಲಡಾಕ್ ನಲ್ಲಿರುವ...
View Articleಲೈಂಗಿಕ ಜೀವನ ಸುಧಾರಿಸಲು ಕೆಲವೊಂದು ಟಿಪ್ಸ್
ಕೆಲಸ ಹಾಗೂ ಒತ್ತಡ ಸಂಗಾತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಂತವರು ಮತ್ತೆ ಲೈಂಗಿಕ ಜೀವನದ ಟ್ರ್ಯಾಕ್ ಗೆ ಮರಳಿ ಬರಬೇಕೆಂದರೆ ಈ ಅಂಶಗಳನ್ನು ನೆನಪಿಡಿ. ನಿಮ್ಮಿಂದ...
View Articleಹಣಕ್ಕಾಗಿ ನಡೆದಿದೆ ಅಮಾನವೀಯ ಕೃತ್ಯ
ಕೋಲಾರದ ರಹಮತ್ ನಗರದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಸಯ್ಯದ್ ಅನ್ಸರ್ ಎಂಬ ವ್ಯಕ್ತಿ ಚೀಟಿ ವ್ಯವಹಾರ ನಡೆಸುತ್ತಿದ್ದು, ಚೀಟಿ ಹಣ ಸರಿಯಾಗಿ ಪಾವತಿಯಾಗದ ಕಾರಣ ಇಶ್ರತ್ ಎಂಬವಳಿಗೆ ನೀಡಬೇಕಿದ್ದ 2 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಕೊಡಲು...
View Articleಹರಕೆ ಹೆಸರಲ್ಲಿ ಅನಾಹುತ ಮಾಡಿಕೊಂಡ್ಲು ವಿದ್ಯಾರ್ಥಿನಿ
19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರಕೆಯ ಹೆಸರಿನಲ್ಲಿ ಅನಾಹುತ ಮಾಡಿಕೊಂಡಿದ್ದಾಳೆ. ಕಾಳಿ ಮಂದಿರಕ್ಕೆ ಹೋಗಿದ್ದ ಆಕೆ ಅಲ್ಲಿದ್ದ ಭಕ್ತರ ಸಮ್ಮುಖದಲ್ಲೇ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ. ಇಂತದೊಂದು ವಿಲಕ್ಷಣ...
View Articleನಿಶ್ಚಿತಾರ್ಥದ ನಂತರ ‘ರಾಕಿಂಗ್’ ಹೇಳಿಕೆ ನೀಡಿದ ಯಶ್
ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಯಶಸ್ವಿ ಜೋಡಿಯಾಗಿದ್ದು, ನಿಜ ಜೀವನದಲ್ಲಿಯೂ ಜೊತೆಯಾಗಿದ್ದಾರೆ. ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್...
View Articleಇದು ದೆವ್ವದ ಕೃತ್ಯವಾ ನೀವೇ ನಿರ್ಧರಿಸಿ..!
ಇದು ನಿಜವೋ ಸುಳ್ಳೋ ನಮಗೂ ಗೊತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಈಗ ವೈರಲ್ ಆಗಿದೆ. ಕಛೇರಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವನೊಬ್ಬ ಏಕಾಏಕಿ ಮಧ್ಯ ರಾತ್ರಿ ತನ್ನ ಕಣ್ಣ ಮುಂದೆ...
View Articleಸಿಎಂ ಗೆ ರಕ್ತದಲ್ಲಿ ಪತ್ರ ಬರೆದ ಸಹೋದರಿಯರು
ಗಂಡು ಮಗುವಿಗೆ ಜನ್ಮ ನೀಡಲಿಲ್ಲವೆಂಬ ಕಾರಣಕ್ಕಾಗಿ ತಮ್ಮ ಕಣ್ಣ ಮುಂದೆಯೇ ತಾಯಿಯನ್ನು ಜೀವಂತವಾಗಿ ದಹಿಸಿದರೂ ನ್ಯಾಯ ಸಿಗದ ಕಾರಣ ಉತ್ತರ ಪ್ರದೇಶದ ಈ ಪುಟ್ಟ ಬಾಲೆಯರು ತಮ್ಮ ರಕ್ತದಿಂದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಪತ್ರ...
View Articleಇವನು ಕೋಟಿಗಟ್ಟಲೆ ಹಣವನ್ನು ಸುಟ್ಟಿದ್ದೇಕೆ ಗೊತ್ತಾ.?
ಮಕ್ಕಳನ್ನು ಶೀತ ನೆಗಡಿಗಳಿಂದ ಕಾಪಾಡುವುದು ತಂದೆ- ತಾಯಿಯರ ಕರ್ತವ್ಯ ನಿಜ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಮಕ್ಕಳ ಮೇಲಿನ ವಿಪರೀತ ವ್ಯಾಮೋಹ ಒಮ್ಮೊಮ್ಮೆ ದೊಡ್ಡ ಅನಾಹುತವನ್ನೇ ಮಾಡಿಬಿಡುತ್ತದೆ. ಅಂತಹುದೇ ಒಂದು ಸ್ಟೋರಿ ಇಲ್ಲಿದೆ ನೋಡಿ....
View Articleಬೆಚ್ಚಿ ಬೀಳಿಸುವಂತಿದೆ ಆಕೆ ಹೇಳಿದ ರಹಸ್ಯ
ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಪ್ರಿಯಕರನೊಂದಿಗೆ ಸೇರಿ, ಪತಿಯನ್ನೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 11ರಂದು ನಿರ್ಜನ ಪ್ರದೇಶದಲ್ಲಿ ಗೋಣಿ ಚೀಲವೊಂದರಲ್ಲಿ ಶವ ಪತ್ತೆಯಾಗಿತ್ತು....
View Articleಕಾಶ್ಮೀರದಲ್ಲಿ ಗ್ರೆನೇಡ್ ಸ್ಪೋಟ, 10 ಮಂದಿ ಗಂಭೀರ
ಶ್ರೀನಗರ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅವಘಢ ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಶಕ್ತಿಶಾಲಿ ಗ್ರೆನೇಡ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ 10 ಕ್ಕೂ...
View Articleಹಸಿ ಮಾಂಸದ ವಾಸನೆ ಬೀರುವ ಹೂ ನೋಡಲು ಕ್ಯೂ..!
ಕೇರಳದಲ್ಲಿ ಅರಳಿದ ಈ ಹೂವನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. 9 ವರ್ಷಕ್ಕೊಮ್ಮೆ ಅರಳುವ ಈ ಹೂವಿನ ಹೆಸರು ಎಮೋರ್ಫೋಫೈಲಸ್ ಟೈಟೆನಮ್. ರಾತ್ರಿಯ ಸಮಯದಲ್ಲೇ ಅರಳುವ ಈ ಹೂವಿನ ಆಯುಷ್ಯ ಕೇವಲ 48 ಗಂಟೆ ಮಾತ್ರ. ಅತೀ ದುರ್ಲಭವಾದ ಈ ಹೂವು...
View Articleತಾಯಿಯಾಗಲು ಯಾವುದು ಸರಿ ಸಮಯ..?
ತಾಯ್ತನ ಪ್ರತಿ ಮಹಿಳೆಯ ಕನಸು. ಮಹಿಳೆಗೆ ಇದು ಅತ್ಯಂತ ಸುಂದರ ಅನುಭವ. ಕುಟುಂಬಸ್ಥರು ಮನೆಗೆ ಬರುವ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಗು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಈ ಖುಷಿ, ಸಮಯವಲ್ಲದ ಸಮಯದಲ್ಲಿ ಬಂದರೆ ತಾಯಿ ಹಾಗೂ...
View Articleಫೈನಲ್ ಗೆ ಎಂಟ್ರಿ ಕೊಟ್ಟ ಭಾರತೀಯ ಕುವರಿ
ರಿಯೋ ಡಿ ಜನೈರೋ: ಬ್ರಿಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತದ ಕುವರಿ ಲಲಿತಾ ಬಾಬರ್, ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ವಿಭಾಗದಲ್ಲಿ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ಮಹಿಳೆಯರ ಸ್ಟೀಪಲ್ ಚೇಸ್ ವಿಭಾಗದ,...
View Articleಒಂದೇ ರೂಂನಲ್ಲಿ 2 ದೇಶ; ಇದು ಈ ಹೊಟೇಲ್ ವಿಶೇಷ
ನೀವು ದೇಶ, ವಿದೇಶದಲ್ಲಿ ಹೊಸ ವಿನ್ಯಾಸದ ಐಶಾರಾಮಿ ಹೊಟೇಲ್ ಗಳನ್ನು ನೋಡಿರಬಹುದು. ಅಂತಹ ಹೊಟೇಲ್ ಗಳಲ್ಲಿ ಎಂದಾದರೂ ನಿಮಗೆ “ನೀವು ಯಾವ ದೇಶದಲ್ಲಿ ಮಲಗಲು ಬಯಸುತ್ತೀರಿ” ಎಂದು ಕೇಳಲಾಗಿದೆಯಾ..? ಫ್ರಾನ್ಸ್ ಮತ್ತು ಸ್ವಿಜರ್ಲೆಂಡ್ ನ ಗಡಿಯಲ್ಲಿ...
View Articleಚೀನಾ ನಟಿಯೊಂದಿಗೆ ಸಲ್ಮಾನ್ ರೊಮ್ಯಾನ್ಸ್
ದಬಾಂಗ್ ಖ್ಯಾತಿಯ ಸನ್ಮಾನ್ ಖಾನ್ ರ ಮುಂದಿನ ಚಿತ್ರ ‘ಟ್ಯೂಬ್ ಲೈಟ್’ ಗೆ ಚೀನಾದ ಜೂ ಜೂ ಅವರು ನಾಯಕಿಯಾಗಲಿದ್ದಾರೆ. ಈ ಮೂಲಕ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಅವರ ಮುಂದಿನ ಚಿತ್ರದಲ್ಲಿ ಟಾಪ್ ನಟಿಯರಾದ ಸೋನಾಕ್ಷಿ ಸಿನ್ಹಾ, ಅನುಷ್ಕಾ ಶರ್ಮಾ,...
View Articleವಿಂಡೀಸ್ ನಲ್ಲಿ ಕೊಹ್ಲಿ ಪಡೆಗೆ ಭರ್ಜರಿ ಗೆಲುವು
ಸೇಂಟ್ ಲೂಸಿಯಾ: ಕೆರೆಬಿಯನ್ ನಾಡಲ್ಲಿ ಟೀಂ ಇಂಡಿಯಾ ಕಮಾಲ್ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ ಆಟಗಾರರು, 3ನೇ ಟೆಸ್ಟ್ ಪಂದ್ಯವನ್ನು 237 ರನ್ ಭಾರೀ ಗೆಲುವಿನ ಅಂತರದಿಂದ ಜಯಗಳಿಸುವ ಮೂಲಕ ಸರಣಿ...
View Article