ಖಾದಿಯಲ್ಲಿ ಕಂಗೊಳಿಸಲಿದ್ದಾರೆ ಏರ್ ಇಂಡಿಯಾ ಸಿಬ್ಬಂದಿ
ಆಗಸ್ಟ್ 15ಕ್ಕೆ ಎಲ್ಲೆಡೆ ಅದ್ಧೂರಿ ತಯಾರಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದ್ದು, ದೇಶದಾದ್ಯಂತ ಬಿಗಿ ಭದ್ರತೆ ಒದಗಿಸಲಾಗ್ತಿದೆ. ಶಾಲಾ- ಕಾಲೇಜುಗಳಲ್ಲಿ ಕೂಡ ಮಕ್ಕಳು ಸಂಭ್ರಮದ ತಯಾರಿ...
View Articleಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?
ಮೈಸೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಅಹಿಂದ ಮುಖಂಡರೊಂದಿಗೆ ಸಭೆ ನಡೆಸಿ, ಈ ಬಗ್ಗೆ...
View Articleಬಸ್ ಹತ್ತುವಂತೆ ವಿಮಾನ ಏರಲು ಹೊರಟಿದ್ದ ಭೂಪ
ನಿಲ್ದಾಣದಿಂದ ಮುಂದೆ ಹೊರಟಿದ್ದ ಬಸ್ ಹತ್ತಲು ಓಡಿ ಹೋಗುವುದನ್ನು ನೋಡಿರುತ್ತೀರಿ. ಬಸ್ ನಿಲ್ದಾಣದಿಂದ ಹೊರಟಾಗ, ಲೇಟಾಗಿ ಬಂದವರು ಓಡಿ ಹೋಗಿ ಬಸ್ ಹತ್ತುತ್ತಾರೆ. ಅದೇ ರೀತಿ ವಿಮಾನವನ್ನೇ ಏರಲು ಹೊರಟ ಪ್ರಕರಣ ನಡೆದಿದೆ. ಸ್ಪೇನ್ ನಲ್ಲಿ ತಡವಾಗಿ...
View Articleಈತನಿಗೆ ಚಳಿಗಾಲದಲ್ಲಿ ಸೆಕೆ, ಬೇಸಿಗೆಯಲ್ಲಿ ಚಳಿ
ಹರಿಯಾಣದ ಡೆರೋಹಿ ಮಹಿರ್ ಹಳ್ಳಿಯ ನಿವಾಸಿ ಸಂತಾಲಾಲ್ ಅವರ ಶರೀರ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಅಂದರೆ ಇವರಿಗೆ ಚಳಿಗಾಲದಲ್ಲಿ ತುಂಬ ಸೆಕೆ ಆಗುತ್ತದೆ ಮತ್ತು ಬೇಸಿಗೆಯಲ್ಲಿ ಚಳಿಯೆನಿಸುತ್ತದೆ! ಶೀತದ ವಾತಾವರಣದಲ್ಲಿ ಎಲ್ಲರೂ...
View Articleಮೊಬೈಲ್ ಖರೀದಿಸುವವರಿಗೊಂದು ಕಹಿ ಸುದ್ದಿ
ಹಬ್ಬಗಳ ಸಾಲು ಆರಂಭವಾಗಿದೆ. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಮೊಬೈಲ್ ಖರೀದಿಸಬೇಕೆಂದು ಪ್ಲಾನ್ ಮಾಡಿರುವವರಿಗೊಂದು ಕಹಿ ಸುದ್ದಿ ಇಲ್ಲಿದೆ....
View Articleಅತ್ಯಾಚಾರ ಎಸಗಿ, ಮೊಬೈಲ್ ನಲ್ಲಿ ಸೆರೆ
ನವದೆಹಲಿ: ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವದೆಹಲಿಯ ಕಲ್ಕಾಜಿ...
View Articleಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದ ಬಿ.ಎಸ್.ಎನ್.ಎಲ್
ಬೆಂಗಳೂರು: ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆಯೂ ಚೇತರಿಸಿಕೊಂಡು ಕಳೆದ ವರ್ಷದಿಂದ ಲಾಭದತ್ತ ಮುಖ ಮಾಡಿರುವ ಬಿ.ಎಸ್.ಎನ್.ಎಲ್. ವತಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಬಿ.ಎಸ್.ಎನ್.ಎಲ್. ಬಂಪರ್ ಕೊಡುಗೆ ನೀಡಿದ್ದು,...
View Articleಚಲಿಸುತ್ತಿದ್ದ ವ್ಯಾನ್ ಗೆ ಬಿತ್ತು ಬೆಂಕಿ
ಬೆಂಗಳೂರು: ವಾಹನಗಳ ಚಾಲನೆ ಮಾಡುವಾಗ ಎಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಅವಘಢ ಸಂಭವಿಸುತ್ತವೆ. ಹೀಗೆ ಚಾಲನೆಯಲ್ಲಿದ್ದ ವಾಹನವೊಂದಕ್ಕೆ ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ. ಚಾಲನೆಯಲ್ಲಿದ್ದ ಮಾರುತಿ ಓಮ್ನಿಗೆ ಬೆಂಕಿ ಬಿದ್ದ ಘಟನೆ...
View Articleವೆಸ್ಟ್ ಇಂಡೀಸ್ ನಲ್ಲಿ ರಾಧಿಕಾ ರಹಾನೆ
ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ನಲ್ಲಿದೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಂಡನನ್ನು ಬೆಂಬಲಿಸಲು ಕ್ರಿಕೆಟ್ ಆಟಗಾರರ ಪತ್ನಿಯರು ವೆಸ್ಟ್ ಇಂಡೀಸ್ ತಲುಪಿದ್ದಾರೆ. ಇದ್ರಲ್ಲಿ ಅಜಿಂಕ್ಯಾ ರಹಾನೆ...
View Articleಸಂಸದೆಯ ಮನೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ
ಮಧುರೈ: ರಾಜ್ಯಸಭೆ ಸದಸ್ಯರೊಬ್ಬರ ಕಪಾಳಕ್ಕೆ ಹೊಡೆದು, ಇತ್ತೀಚೆಗಷ್ಟೇ ಸುದ್ದಿಯಾಗಿದ್ದ, ತಮಿಳುನಾಡು ಸಂಸದೆ ಶಶಿಕಲಾ ಪುಷ್ಪಾ ಅವರ ಮನೆಯಲ್ಲಿ, ಕೆಲಸ ಮಾಡುತ್ತಿದ್ದ ಸಂಬಂಧಿ ಹಾಗೂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ. ನೀತಿ,...
View Articleಬಾಲಿವುಡ್ ಬಿಗ್ ಬಿ ರನ್ನು ಹಿಂದಿಕ್ಕಿದ ಪ್ರಧಾನಿ ಮೋದಿ
ಸಾಮಾಜಿಕ ಜಾಲತಾಣವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಕಲೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿದೆ. ಸಾಮಾಜಿಕ ಜಾಲತಾಣದ ಸಂಪೂರ್ಣ ಉಪಯೋಗ ಪಡೆದು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ....
View Articleಗಂಡನ ಗರ್ಲ್ ಫ್ರೆಂಡ್ ಗೆ ಪತ್ನಿ ನೀಡಿದ್ಲು ಒದೆ
ಮನೆಯಲ್ಲೊಂದು ಮಡದಿ ಹೊರಗೊಂದು ಗರ್ಲ್ ಫ್ರೆಂಡ್. ಇತ್ತೀಚೆಗೆ ಚೀನಾದಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಗಂಡನಿಗೆ ಇನ್ನೊಂದು ಸಂಬಂಧ ಇರೋದನ್ನು ತಿಳಿದ ಪತ್ನಿ ನಡು ರಸ್ತೆಯಲ್ಲಿ ಗೆಳತಿಯನ್ನು ತರಾಟೆಗೆ ತೆಗೆದುಕೊಳ್ಳುವುದೂ ಮಾಮೂಲಿಯಾಗಿದೆ. ಈಗ...
View Articleಹೊಟೇಲ್ ನಲ್ಲಿ ಸ್ನಾನ ಮಾಡುವಾಗ ಎಚ್ಚರ
ಹೊಟೇಲ್ ನಲ್ಲಿ ಉಳಿದುಕೊಳ್ಳುವ ವೇಳೆ ಜಾಗರೂಕರಾಗಿರಿ. ಬಾತ್ ರೂಂನಲ್ಲಿ ಮೊಬೈಲ್ ಅಥವಾ ಕ್ಯಾಮರಾ ಇಟ್ಟು ಅಶ್ಲೀಲ ವಿಡಿಯೋ ಮಾಡಬಹುದು ಎಚ್ಚರ. ಗ್ವಾಲಿಯರ್ ನ ಹೊಟೇಲ್ಲೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಅಡ್ಮಿಷನ್ ಗಾಗಿ ಗ್ವಾಲಿಯರ್ ಗೆ ಬಂದ...
View Articleಈ ಮುಸ್ಲಿಂ ದೇವಿ ಬಳಿ ಬಂದಿದ್ರು ಸುನಿತಾ ವಿಲಿಯಮ್ಸ್
ಗುಜರಾತಿನ ಗಾಂಧಿನಗರದಿಂದ 20 ಕಿ.ಮೀ. ದೂರವಿರುವ ಝುಲಾಸನ ಹಳ್ಳಿಯಲ್ಲಿ ಒಂದು ಮುಸ್ಲಿಂ ಮಹಿಳೆಯನ್ನು ದೇವಿಯ ತರಹ ಪೂಜಿಸುತ್ತಾರೆ. ಹಾಗಂತ ಇಲ್ಲಿ ಯಾರೊಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಲ್ಲ. ದೇಶದ ಹಲವೆಡೆ ಹಿಂದೂ- ಮುಸ್ಲಿಂ ಘರ್ಷಣೆಗಳು...
View Articleಕೂಡಂಕುಳಂ ಅಣು ವಿದ್ಯುತ್ ಘಟಕ ಲೋಕಾರ್ಪಣೆ
ಚೆನ್ನೈ: ರಷ್ಯಾದ ಸಹಯೋಗದೊಂದಿಗೆ ಕೂಡಂಕುಳಂನಲ್ಲಿ ಸ್ಥಾಪನೆಗೊಂಡ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು...
View Articleಪಂಚತಾರಾ ಹೋಟೆಲ್ ಗೆ ಬಿಬಿಎಂಪಿ ಶಾಕ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 5 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲೂ ಮಾರಿಯಟ್ ಹೋಟೆಲ್ ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಂದು ಬೆಳಿಗ್ಗೆ ಹೋಟೆಲ್ ಮೇಲೆ ದಾಳಿ ನಡೆಸಿದ...
View Articleವರಮಹಾಲಕ್ಷ್ಮಿ ಹಬ್ಬಕ್ಕೆ ಹೀಗೆ ಮಾಡಿ ಸಿದ್ಧತೆ
ನಾಳೆ ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ. ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ ನೀಡುವಂತೆ...
View Articleವರಮಹಾಲಕ್ಷ್ಮಿ ಹಬ್ಬಕ್ಕೆ ರವಾ ಕೇಸರಿ
ವರಮಹಾಲಕ್ಷ್ಮಿಗೆ ಶ್ರೇಷ್ಠವಾದ ಸಿಹಿ ತಿನಿಸುಗಳಲ್ಲಿ ರವಾ ಕೇಸರಿ ಕೂಡ ಒಂದು. ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : ರವೆ – 1 ಕಪ್, ತುಪ್ಪ – 1 ಕಪ್, ಸಕ್ಕರೆ – 2 ಕಪ್, ನೀರು- ಮೂರು...
View Article9 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ
ಬಾಲಕಿಯರೊಂದೇ ಅಲ್ಲ ಬಾಲಕರು ಕೂಡ ಲೈಂಗಿಕ ಶೋಷಣೆಗೆ ಒಳಗಾಗ್ತಾ ಇದ್ದಾರೆ. ಮಾನವೀಯತೆ ಮರೆತು ಮೃಗಗಳಂತೆ ವರ್ತಿಸುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆಸ್ಟ್ರೇಲಿಯಾದಲ್ಲಿ ಬಾಲಕನ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು...
View Articleಉದ್ಯಮಿ ಹತ್ಯೆ ಪ್ರಕರಣ: ಮತ್ತಿಬ್ಬರ ಬಂಧನ
ಉಡುಪಿಯ ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ಜ್ಯೋತಿಷಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ್ ಭಟ್ ಹಾಗೂ...
View Article