ಗಿನ್ನೆಸ್ ಬುಕ್ ಸೇರಿದ ಬೆಂಗಳೂರು ಮಹಿಳೆ
ವಿಶ್ವದ ಜನರು ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿ ವಿಶ್ವ ದಾಖಲೆ ಸೇರ್ತಿದ್ದಾರೆ. ಇದಕ್ಕೆ ಭಾರತೀಯರೇನೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ನಿವಾಸಿ ಅನುರಾಧಾ ಈಶ್ವರ್. ವಿನಯ್ ಫ್ಯಾಷನ್ ನ ಮಾಲೀಕರಾದ ಅನುರಾಧಾ ಈಶ್ವರ್ ಈಗ...
View Articleಇಲ್ಲಿದೆ ರಾಕಿಂಗ್ ಸ್ಟಾರ್ ಯಶ್ ಕುರಿತಾದ ಹೊಸ ಸುದ್ದಿ
ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿರುವ ರಾಕಿಂಗ್ ಸ್ಟಾರ್ ಯಶ್, ಈಗಾಗಲೇ ಬಹು ನಿರೀಕ್ಷೆಯ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಯಾಗಿ ನಟಿಸಿದ್ದಾರೆ....
View Articleಮೊಬೈಲ್ ನಲ್ಲಿ ಸೆರೆಯಾಯ್ತು ಪೊಲೀಸನ ದರ್ಪ
ಕೆಲವು ಪೊಲೀಸರು ಸಾರ್ವಜನಿಕರೊಂದಿಗೆ ದರ್ಪದ ವರ್ತನೆ ತೋರಿ ಇಲಾಖೆಗೆ ಕಳಂಕ ತರುತ್ತಿದ್ದಾರೆ. ಈ ರೀತಿ ಅನಾಗರಿಕ ವರ್ತನೆ ತೋರಿದ ಬಿಹಾರದ ಪೊಲೀಸನೊಬ್ಬನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರದ...
View Articleಶಾಕಿಂಗ್! ವಿದ್ಯಾರ್ಥಿನಿ ಮೇಲೆ ಸಹಪಾಠಿಯಿಂದಲೇ ರೇಪ್
10 ನೇ ತರಗತಿ ವಿದ್ಯಾರ್ಥಿನಿ ಮೇಲೆ ಆಕೆಯ ಶಾಲಾ ಗಳೆಯನೇ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ವಸಂತ್ ಕುಂಜ್ ಏರಿಯಾದಲ್ಲಿ ಸೋಮವಾರದಂದು ಈ ಘಟನೆ ನಡೆದಿದ್ದು, ಶಾಲಾ ಅವಧಿಯಲ್ಲಿಯೇ...
View Articleಸೊಸೆ ಮೇಲಿನ ಸಿಟ್ಟಿಗೆ ಮಾಡಿದ್ಲು ಭೀಕರ ಕೃತ್ಯ
ಥಾಣೆ; ಅತ್ತೆ, ಸೊಸೆ ಎಂದ ಮೇಲೆ ಸಾಮಾನ್ಯವಾಗಿ ಜಗಳ ಇದ್ದೇ ಇರುತ್ತದೆ. ಮಗನೆಂದು ತಾಯಿ, ಗಂಡನೆಂದು ಪತ್ನಿ ಆಗಾಗ ಜಗಳವಾಡುವುದು ಸಹಜ. ಮಗ ತನಗಿಂತ ಹೆಚ್ಚಾಗಿ ಹೆಂಡತಿಯನ್ನೇ ಕೇರ್ ಮಾಡುತ್ತಿದ್ದಾನೆ ಎಂದುಕೊಂಡ ತಾಯಿ ಏನು ಮಾಡಿದ್ದಾಳೆ ನೋಡಿ. ಮಗ...
View Articleಕಂಗನಾಗೂ ಮೊದಲೇ ಲಕ್ಷ್ಮಿಬಾಯಿ ಅವತಾರದಲ್ಲಿ ವಿದ್ಯಾ
ವಿದ್ಯಾ ಬಾಲನ್ ಈಗ ‘ಬೇಗಮ್ ಜಾನ್’ ಸಿನಿಮಾ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ವಿದ್ಯಾ ಮತ್ತೊಮ್ಮೆ ಅಭಿಮಾನಿಗಳನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ಈ ಸಿನಿಮಾದಲ್ಲಿ ವಿದ್ಯಾ,...
View Articleಮಕ್ಕಳಾಗಲಿಲ್ಲ ಎಂದು ನೀಚ ಕೃತ್ಯ
ಬೆಂಗಳೂರು: ಮದುವೆಯಾಗಿ 7 ವರ್ಷ ಕಳೆದರೂ, ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಕೀಲರಾಗಿರುವ ವ್ಯಕ್ತಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ....
View Articleಪತಿಯನ್ನು ಹೀಗೆ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ಪತ್ನಿ
ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. ಸಾಮಾನ್ಯವಾಗಿ...
View Articleನೆನಪಿನ ಶಕ್ತಿ ಹೆಚ್ಚಾಗಲು ಈ ಆಹಾರ ಸೇವನೆ ಮಾಡಿ
ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ. ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. ಇದರಿಂದ ಮಿದುಳು ಆರಾಮವಾಗಿ...
View Article4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ..?
ಕೇಂದ್ರ ಸರ್ಕಾರ, ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವ ನಾಲ್ಕು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಬೈಕ್ ಸವಾರರು ತಮ್ಮ ಸುರಕ್ಷತೆಗಾಗಿ ಈ ನಿಯಮವನ್ನು ಅನುಸರಿಸಬೇಕು ಎಂದು ಸರ್ಕಾರ...
View Articleಬೈಕ್ ರೈಡಿಂಗ್ ನಲ್ಲಿ ಬೆಂಗಳೂರಿನ ಯುವತಿಯರು
ಬೆಂಗಳೂರು: ತೊಟ್ಟಿಲು ತೂಗುವ ಕೈ ಎಲ್ಲದಕ್ಕೂ ಸೈ ಎನ್ನುವಂತೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಇಂತಹ ಸಾಧಕಿಯರ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ. ಫೆಬ್ರವರಿಯಲ್ಲಿ ಪುಣೆಯಿಂದ ಸತತ 23 ಗಂಟೆಗಳ ಕಾಲ ಬೈಕ್ ಓಡಿಸಿ...
View Articleಶಾರೂಕ್ ಖಾನ್ ಗೇಕೆ ಕಾಜೋಲ್ ಮೇಲೆ ದ್ವೇಷ..?
ಶಾರೂಕ್ ಖಾನ್ ಹಾಗೂ ಕಾಜೋಲ್ ಹಿಂದಿ ಚಿತ್ರರಂಗದ ಮ್ಯಾಜಿಕಲ್ ಜೋಡಿ. ಶಾರೂಕ್-ಕಾಜೋಲ್ ಅಭಿನಯದ ‘ದಿಲ್ ವಾಲೇ ದುಲ್ಹನಿಯಾ ಲೇಜಾಯೆಂಗೇ’ ಚಿತ್ರ ಪ್ರೇಕ್ಷಕರ ಆಲ್ ಟೈಮ್ ಫೇವರಿಟ್. ಆದ್ರೆ ಶಾರೂಕ್ ಮೊದಲು ಮೊದಲು ಕಾಜೋಲ್ ರನ್ನ ದ್ವೇಷಿಸ್ತಾ ಇದ್ರು....
View Articleಸೆಲ್ಫಿ ಪ್ರಿಯರು ಓದಲೇಬೇಕಾದ ಸುದ್ದಿ
ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಸೆಲ್ಫಿ ಗೀಳಿಗೆ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಜೀವದ...
View Articleಸದ್ದಿಲ್ಲದೆ ಮದುವೆಯಾದ ಕಪಿಲ್ ಶರ್ಮಾ..!
ಹಾಸ್ಯಗಾರ ಹಾಗೂ ಬಾಲಿವುಡ್ ನಟ ಕಪಿಲ್ ಶರ್ಮಾ ಮದುವೆಯಾಗಿದ್ದಾರೆ. ಯಾರಿಗೂ ಹೇಳದೆ ಕಪಿಲ್ ಮದುವೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಕಪಿಲ್ ಮದುವೆಯಾಗಿದ್ದು ಬೇರೆ ಯಾರನ್ನೂ ಅಲ್ಲ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಳನ್ನು. ಜಾಕ್ವೆಲಿನ್...
View Articleಪುಟ್ಟ ನೊಣ ಎಷ್ಟು ಡೇಂಜರ್ ಗೊತ್ತಾ..?
ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ. ನೊಣ ಆಹಾರವನ್ನು ತಿನ್ನುವ ರೀತಿ ತುಂಬ...
View Articleಗಂಡ ಏನಕ್ಕೂ ಪ್ರಯೋಜನವಿಲ್ಲ ಎಂದ್ಲು ಪತ್ನಿ..!
ಮೀರತ್ ನ ಸುದ್ದಿಯೊಂದು ಸುತ್ತಮುತ್ತಲ ಜನರ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ನಪುಂಸಕ ಎಂದು ಆರೋಪಿಸಿದ್ದಾಳೆ. ಗಂಡನ ಮನೆಯವರು ತನಗೆ ಮೋಸ ಮಾಡಿದ್ದಾರೆಂದು ದೂರಿದ್ದಾಳೆ. ಜಲಾಲಪುರ ನಿವಾಸಿಯ ಮದುವೆ ನವೆಂಬರ್...
View Articleಕೇವಲ 15 ದಿನದಲ್ಲಿ ರೇಶನ್ ಕಾರ್ಡ್ !
ಬೆಂಗಳೂರು: ಇನ್ನು ಪಡಿತರ ಚೀಟಿಯೂ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪುತ್ತೆ. ಅರ್ಜಿ ಸಲ್ಲಿಸಿದ 15 ದಿನದಲ್ಲೇ ಕಾರ್ಡ್ ವಿತರಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ. ಹೊರನೋಟಕ್ಕೆ ಆಧಾರ್ ಕಾರ್ಡ್ ನಂತೆಯೇ ಕಾಣುವ...
View Articleದುಬಾರಿಯಾಗಲಿದೆ ಡ್ರೈವಿಂಗ್ ಲೈಸನ್ಸ್..!
ರಸ್ತೆ ಸುರಕ್ಷತೆಗಾಗಿಯೇ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗ್ತಿದೆ. ಸಂಚಾರ ನಿಯಮ ಪಾಲಿಸದೇ ಇರುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ದೇಶದ ಯಾವ ಮೂಲೆಯಲ್ಲಾದ್ರೂ ಸಂಚಾರ ನಿಯಮ ಉಲ್ಲಂಘಿಸೋದು ವಾಹನ ಸವಾರರಿಗೆ ಅತ್ಯಂತ...
View Articleಚಿನ್ನ, ಬೆಳ್ಳಿ ದರ ಕೇಳಿದ್ರೆ ಶಾಕ್ ಆಗ್ತೀರಿ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಬುಧವಾರ ಒಂದೇ ದಿನ 10 ಗ್ರಾಂ ಚಿನ್ನಕ್ಕೆ 310 ರೂಪಾಯಿ ಏರಿಕೆಯಾಗಿದ್ದು, 31,280 ರೂ. ತಲುಪಿದೆ. ಅದೇ ರೀತಿ ಬೆಳ್ಳಿ...
View Articleವಿಂಡೀಸ್ ನಲ್ಲಿ ಅಶ್ವಿನ್, ಶಹಾ ಭರ್ಜರಿ ಶತಕ
ಸೇಂಟ್ ಲೂಸಿಯಾ: ಕೆರೆಬಿಯನ್ ನಾಡಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲ್ ಔಟ್ ಆಗಿದೆ. ಆಲ್ ರೌಂಡರ್ ಆರ್.ಅಶ್ವಿನ್ 118 ರನ್, ವೃದ್ಧಿಮಾನ್ ಶಹಾ 104 ರನ್ ಗಳಿಸಿದ್ದಾರೆ....
View Article