ವರುಣ್ ಜೊತೆ ಶ್ರೀದೇವಿ ಮಗಳ ರೋಮ್ಯಾನ್ಸ್
ಸದ್ಯದಲ್ಲಿ ಎಲ್ಲ ನಿರೀಕ್ಷೆಗಳಿಗೆ ತೆರೆ ಬೀಳಲಿದೆ. ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಶ್ರೀದೇವಿ ನಂತ್ರ ಈಗ ಮಗಳು ಜಾನ್ಹವಿ ಕಪೂರ್ ಸರದಿ. ಯಸ್, ಜಾನ್ಹವಿ ಕಪೂರ್ ಬಾಲಿವುಡ್ ಗೆ ಕಾಲಿಡಲಿದ್ದಾಳೆ. ‘ಸಿದ್ಧತ್’ ಚಿತ್ರದ ಮೂಲಕ ಬಾಲಿವುಡ್ ವೃತ್ತಿ...
View Articleಮುಂದಿನ ಚುನಾವಣೆಗೆ ಬಿ.ಜೆ.ಪಿ. ಕಾರ್ಯತಂತ್ರ
ಬೆಳಗಾವಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ಈಗಿನಿಂದಲೇ ಕಾರ್ಯತಂತ್ರ ರೂಪಿಸಿದೆ. ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಯುತ್ತಿರುವ ರಾಜ್ಯ ಬಿ.ಜೆ.ಪಿ. ಕಾರ್ಯಕಾರಣಿಯಲ್ಲಿ...
View Articleವಿಕೃತ ಕಾಮಿ ಉಮೇಶ್ ರೆಡ್ಡಿಗೆ ತಕ್ಕಶಾಸ್ತಿ
1996ರಲ್ಲಿ ಉಮೇಶ್ ರೆಡ್ಡಿ ಚಿತ್ರದುರ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. 20 ವರ್ಷಗಳ ನಂತರ ಇದೀಗ ಸುಪ್ರೀಂ ಕೋರ್ಟ್ ಉಮೇಶ್ ರೆಡ್ಡಿಗೆ ಮರಣದಂಡನೆ ಖಾಯಂಗೊಳಿಸಿದೆ. ಅತ್ಯಾಚಾರ ಕೊಲೆ ಸೇರಿದಂತೆ 21 ಪ್ರಕರಣಗಳ ಪೈಕಿ...
View Articleಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಅಪಾರ ಹಾನಿ
ಬೆಂಗಳೂರು: ಚಲಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಸಿಗ್ನಲ್ ಸಮೀಪ ನಡೆದಿದೆ. ಪುಣೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ನಲ್ಲಿ ಪೀಠೋಪಕರಣ, ಮನೆಯ ಸಾಮಗ್ರಿಗಳು ಇದ್ದು, ಮೇಲೆ ಹಾದು ಹೋಗಿದ್ದ ವಿದ್ಯುತ್...
View Articleಮ್ಯಾಗಿ ತಿನ್ನುವ ಮುನ್ನ ಈ ಸುದ್ದಿ ಓದಿ….
ಮಕ್ಕಳಿಂದ ವೃದ್ಧರವರೆಗೆ ಬಾಯಿ ಚಪ್ಪರಿಸಿ ತಿನ್ನುವ 550 ಟನ್ ಮ್ಯಾಗಿಯನ್ನು ನಾಶಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹಿಂದಿನ ವರ್ಷ ಮ್ಯಾಗಿ ಮೇಲೆ ಹೇರಲಾಗಿದ್ದ ಬ್ಯಾನ್ ನಂತ್ರ 550 ಟನ್ ಮ್ಯಾಗಿ ಗೋದಾಮಿನಲ್ಲಿತ್ತು. ಇದರ ಬಳಕೆಯ ಅವಧಿ...
View Articleಹೂಡಾ ಸರ್ಕಾರವನ್ನು ಹೊಗಳಿದ್ದಕ್ಕೆ ಅಮಾನತಿನ ಶಿಕ್ಷೆ?
ಹರಿಯಾಣದಲ್ಲಿ ಈ ಹಿಂದಿನ ಭೂಪಿಂದರ್ ಸಿಂಗ್ ಹೂಡಾ ಸರ್ಕಾರವನ್ನು ಶ್ಲಾಘಿಸಿದ್ದಕ್ಕೆ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಹಾಲಿ ಬಿಜೆಪಿ ಸರ್ಕಾರಕ್ಕಿಂತ್ಲೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹೂಡಿಕೆ ಮತ್ತು ಉದ್ಯೋಗಾವಕಾಶಗಳಿಗೆ...
View Articleಈತನ ಬಾಳಲ್ಲಿ ಆಟವಾಡ್ತು ವೈದ್ಯರ ತಪ್ಪು ವರದಿ
ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳಿಂದಾಗಿ ರೋಗಿಗಳು ಜೀವನ ಪೂರ್ತಿ ನರಳುವಂತಾಗುತ್ತದೆ. ಖಾಯಿಲೆ ಇಲ್ಲದಿದ್ದರೂ ಖಾಯಿಲೆ ಇರುವ ಮಾತ್ರೆ ಕೊಟ್ಟು ಜೀವನ ಹಾಳು ಮಾಡುವ ವೈದ್ಯರಿಗೇನೂ ಕಡಿಮೆಯಿಲ್ಲ. ಪೋರ್ಚುಗಲ್ ನ 61 ವರ್ಷದ ರುಫಿನೋ ಬೊರೇಗೋ...
View Articleವಿದ್ಯಾರ್ಥಿಯ ಜೇಬಿನಲ್ಲೇ ಸ್ಫೋಟಿಸಿದ ಐಫೋನ್
ಐಫೋನ್ 6 ಪ್ಲಸ್ ಕೊಂಡುಕೊಂಡಿರುವ ಗ್ರಾಹಕರಿಗೆಲ್ಲ ಶಾಕಿಂಗ್ ನ್ಯೂಸ್ ಇದೆ. ಬರ್ಲಿಂಗ್ಟನ್ ನಲ್ಲಿ ವಿದ್ಯಾರ್ಥಿಯೊಬ್ಬನ ಜೇಬಿನಲ್ಲೇ ಐಫೋನ್ 6 ಪ್ಲಸ್ ಸ್ಫೋಟಗೊಂಡಿದೆ. ವಿದ್ಯಾರ್ಥಿ ಡೆರಿನ್, ತನ್ನ ಐಫೋನ್ 6 ಪ್ಲಸ್ ಮೊಬೈಲ್ ಅನ್ನು ಪ್ಯಾಂಟ್ ನ...
View Articleಲಕ್ನೋದಲ್ಲಿ ದಸರಾ ಆಚರಿಸಲಿದ್ದಾರೆ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷ ಲಕ್ನೋದಲ್ಲಿ ದಸರಾ ಆಚರಿಸಲಿದ್ದಾರೆ. ಅಕ್ಟೋಬರ್ 11ರಂದು ನಡೆಯುವ ಜಗತ್ಪ್ರಸಿದ್ದ ರಾಮಲೀಲಾ ಕಾರ್ಯಕ್ರಮ ಹಾಗೂ ರಾವಣ ದಹನ ಕಾಯ್ರಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ಈ ಬಾರಿ ದೆಹಲಿಯ...
View Articleಬೆಂಕಿ ಜೊತೆ ಸೆಣೆಸಲು ರಾಯಲ್ ಎನ್ ಫೀಲ್ಡ್ ಬೈಕ್
ಮುಂಬೈನಲ್ಲಿ ಅಗ್ನಿಶಾಮಕ ಸಿಬ್ಬಂದಿಯೆಲ್ಲ ಇನ್ಮೇಲೆ ರಾಯಲ್ ಎನ್ ಫೀಲ್ಡ್ ಬೈಕ್ ಏರಿ ಬರುತ್ತಾರೆ. ವಸೈ ವಿಹಾರ್ ಮುನ್ಸಿಪಲ್ ಕಾರ್ಪೊರೇಶನ್ ನ ಅಗ್ನಿಶಾಮಕ ದಳಕ್ಕೆ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ನೀಡಲಾಗಿದೆ. ಬೈಕ್ ನಲ್ಲಿ ಬೆಂಕಿ ನಂದಿಸಲು...
View Articleನವರಾತ್ರಿಯಂದು ಮನೆಗೆ ತನ್ನಿ ಈ ನಾಲ್ಕು ವಸ್ತು
ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ದೇವಿಯ ಆರಾಧನೆಯಲ್ಲಿ ಭಕ್ತರು ನಿರತರಾಗಿದ್ದಾರೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ವಿಧಿ-ವಿಧಾನದ ಮೂಲಕ ಪೂಜೆಗಳನ್ನು ಮಾಡ್ತಿದ್ದಾರೆ. ಎಲ್ಲರ ಮನೆಯಲ್ಲೂ ಲಕ್ಷ್ಮಿ ನೆಲೆಸೋದಿಲ್ಲ. ಆಕೆಯನ್ನು...
View Articleಮರು ಮದುವೆ ಆಗಿಲ್ಲ ಎಂದ್ರು ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ಎರಡನೇ ಮದುವೆಯಾಗಿದ್ದಾರೆಂಬ ಊಹಾಪೋಹಕ್ಕೆ ರಾಧಿಕಾ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಎರಡನೇ ಮದುವೆಯಾಗಿಲ್ಲ. ಇದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ನನ್ನ ಕುಟುಂಬದ ಜೊತೆ ನಾನು ಖುಷಿಯಾಗಿದ್ದೇನೆ. ಎರಡನೇ...
View Articleಭಾರತಕ್ಕೇ ಎಚ್ಚರಿಕೆ ನೀಡಿದ ಶಾಹಿದ್ ಅಫ್ರಿದಿ..!
ಹೊಡಿ ಬಡಿ ಆಟಕ್ಕೆ ಹೆಸರಾಗಿದ್ದ, ಮೈದಾನದಲ್ಲಿ ಚೆಂಡನ್ನು ಬೌಂಡರಿ ದಾಟಿಸುತ್ತಿದ್ದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಈಗ ಮೈದಾನದ ಹೊರಕ್ಕೂ ದೇಶಕ್ಕಾಗಿ ಬೌಂಡರಿ ಬಾರಿಸೋ ಪ್ರಯತ್ನ ಮಾಡ್ತಿದ್ದಾರೆ. ಉರಿಯಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ...
View Articleಬಾಲಿವುಡ್ ಎಂಟ್ರಿಗೆ ಸೈಫ್ ಪುತ್ರಿ ಸಾರಾ ರೆಡಿ..
ಕಳೆದ ಕೆಲ ದಿನಗಳಿಂದ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾಳೆ. ಮೊದಲು ಗುಂಡಗಿದ್ದ ಸಾರಾ ಈಗ ಬಳುಕುವ ಬಳ್ಳಿಯಂತಾಗಿರೋದು ಎಲ್ಲರ ಹುಬ್ಬೇರಿಸಿತ್ತು. ಅಷ್ಟರಲ್ಲೇ ಸಾರಾ ಬಾಲಿವುಡ್ ಗೆ ಪದಾರ್ಪಣೆ...
View Articleಹೆಚ್ಚು ಸಂಬಳ ಪಡೆಯುವ ಪಟ್ಟಿಯಲ್ಲಿ ಕೊಹ್ಲಿ ಫಸ್ಟ್
ಬಿಸಿಸಿಐ ಟೆಸ್ಟ್ ಕ್ರಿಕೆಟ್ ಆಟಗಾರರ ಸಂಬಳವನ್ನು ಇತ್ತೀಚೆಗಷ್ಟೆ ದುಪ್ಪಟ್ಟು ಮಾಡಿದೆ. ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೂ 15 ಲಕ್ಷ ರೂಪಾಯಿ ಸಿಗಲಿದೆ. ಈ ಹಿಂದೆ ಆಟಗಾರರಿಗೆ 7 ಲಕ್ಷ ರೂಪಾಯಿ ಸಿಗ್ತಾ ಇತ್ತು. ಇದಲ್ಲದೆ...
View Articleಕಾವೇರಿ ಅಧ್ಯಯನ ತಂಡ ರಚನೆ
ನವದೆಹಲಿ: ತಮಿಳುನಾಡಿಗೆ ಅಕ್ಟೋಬರ್ 7 ರಿಂದ 18 ರ ವರೆಗೆ ಪ್ರತಿದಿನ 2,000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಾವೇರಿ ನಿರ್ವಹಣಾ ಮಂಡಳಿಗೆ ತಡೆ ನೀಡಿರುವ ಕೋರ್ಟ್, ಅಧ್ಯಯನ ತಂಡ ರಚನೆ ಮಾಡಿದೆ....
View Articleಕಾವೇರಿಗಾಗಿ ಒಗ್ಗಟ್ಟು ಪ್ರದರ್ಶನ: ಸಿ.ಎಂ. ಧನ್ಯವಾದ
ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಅಧ್ಯಯನ ತಂಡ ರಚಿಸಿದ್ದು, ಪ್ರತಿದಿನ 2,000 ಕ್ಯೂಸೆಕ್ ನಂತೆ ಅಕ್ಟೋಬರ್ 7 ರಿಂದ 18 ರ ವರೆಗೆ ನೀರು ಹರಿಸಲು ಆದೇಶ ನೀಡಿದೆ. ಈ ಆದೇಶ ರಾಜ್ಯದ ಪಾಲಿಗೆ ಸಮಾಧಾನ...
View Article‘ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ವಿರಮಿಸಲ್ಲ’
ಬೆಳಗಾವಿ: ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಪ್ರಬಲವಾಗಿ ಸಂಘಟಿಸಬೇಕು. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕೆಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಮುಖಂಡರು,...
View Articleರಾಜ್ಯಸಭೆ ಸದಸ್ಯರಾಗಿ ‘ದ್ರೌಪದಿ’
ನವದೆಹಲಿ: ಕಿರುತೆರೆಯಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ರೂಪಾ ಗಂಗೂಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ...
View Articleಎರಡೂ ಕೈ ಇಲ್ಲದ ವ್ಯಕ್ತಿಗೆ ಸಿಕ್ತು ಡಿ.ಎಲ್.
ಇಂದೋರ್: ಈ ವ್ಯಕ್ತಿಗೆ 45 ವರ್ಷ ವಯಸ್ಸು. ಎರಡೂ ಕೈಗಳು ಇಲ್ಲದ ಇವರಿಗೆ ಚಾಲನಾ ಪರವಾನಿಗಿ ಪತ್ರ ಸಿಕ್ಕಿದೆ. ಹೇಗೆ ಅಂತಿರಾ? ಈ ಸ್ಟೋರಿ ಓದಿ. ಎರಡೂ ಕೈಗಳಿಲ್ಲದ ಇಂದೋರ್ ನ ವಿಕ್ರಂ ಅಗ್ನಿಹೋತ್ರಿ ಅವರು ಗ್ಯಾಸ್ ಏಜೆನ್ಸಿ ಹೊಂದಿದ್ದಾರೆ. ಅವರು...
View Article