ಕಾಂಗ್ರೆಸ್ ಹಿರಿಯ ನಾಯಕನ ಎಂಎಂಎಸ್ ಲೀಕ್
ಮಧ್ಯಪ್ರದೇಶದ ಜಬಲ್ಪುರದ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎನ್ ಪಿ ದುಬೇ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದುಬೇ ತನಗಿಂತ 60 ವರ್ಷ ಚಿಕ್ಕ ಹುಡುಗಿ ಜೊತೆಗಿರುವ 39 ಸೆಕೆಂಡ್ ಗಳ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್...
View Articleಫೇಸ್ಬುಕ್ ಶುರು ಮಾಡಿದೆ ಲೋಕಲ್ ಮಾರ್ಕೆಟ್
ಆನ್ಲೈನ್ ಶಾಪಿಂಗ್ ಕಂಪನಿಗಳಿಗೆ ಟಕ್ಕರ್ ನೀಡಲು ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಂದಾಗಿದೆ. ಆನ್ಲೈನ್ ಮಾರ್ಕೆಟ್ ಪ್ಲೇಸ್ ಶುರುಮಾಡಿದೆ. ಇದ್ರಲ್ಲಿ ಬಳಕೆದಾರರು ವಸ್ತುಗಳನ್ನು ಖರೀದಿಸಬಹುದು ಹಾಗೇ ಮಾರಾಟ ಮಾಡಬಹುದಾಗಿದೆ. ಫೇಸ್ಬುಕ್ ಬಳಕೆದಾರರು...
View Articleಅ. 7 ರಿಂದ ಕಾವೇರಿ ಕೊಳ್ಳದಲ್ಲಿ ತಂಡದ ಅಧ್ಯಯನ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಡೆ ನೀಡಿದ್ದು, ಅಧ್ಯಯನ ತಂಡ ರಚಿಸಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ತಂಡದಲ್ಲಿ ಆಯೋಗದ ಮುಖ್ಯ...
View Articleಎಲ್.ಪಿ.ಜಿ. ಸಬ್ಸಿಡಿಗೆ ಆಧಾರ್ ಕಡ್ಡಾಯ
ನವದೆಹಲಿ: ಅಡುಗೆ ಅನಿಲ ಸಿಲಿಂಡರ್(ಎಲ್.ಪಿ.ಜಿ)ಗೆ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ 1 ವರ್ಷಕ್ಕೆ 1 ಕುಟುಂಬಕ್ಕೆ 14.2 ಕೆ.ಜಿ. ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಕೇಂದ್ರ...
View Articleಅರ್ಧ ಬೆಲೆಗೆ ಮಾರಾಟವಾಗುತ್ತಿತ್ತು ಹೊಸ ಮೊಬೈಲ್
ಕಲಬುರಗಿ: ಪ್ರತಿಷ್ಠಿತ ಕಂಪನಿಗಳ ದುಬಾರಿ ಬೆಲೆಯ ಮೊಬೈಲ್ ಗಳನ್ನು, ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ, ಕಳ್ಳರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ಅನೂಪ್, ಅಶ್ರಫ್ ಹಾಗೂ ಮುನ್ನಾ ಬಂಧಿತ ಆರೋಪಿಗಳು. ಬಂಧಿತರಿಂದ 60 ಲಕ್ಷ ರೂಪಾಯಿ ಮೌಲ್ಯದ...
View Articleಚಲಿಸುತ್ತಿದ್ದ ರೈಲಿನಲ್ಲಿ ದರೋಡೆ
ಕಲಬುರಗಿ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರಿಂದ ಹಣ, ಚಿನ್ನಾಭರಣ ದೋಚಿದ ಘಟನೆ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿದೆ. ನಾಗರಕೋಯಿಲ್- ಚೆನ್ನೈ ಎಕ್ಸ್ ಪ್ರೆಸ್ ನ ಜನರಲ್ ಬೋಗಿಗೆ ನುಗ್ಗಿದ 8-10 ಮಂದಿ ಇದ್ದ ದರೋಡೆಕೋರರ ತಂಡ, ಚಾಕು ತೋರಿಸಿ...
View Articleಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ: ಒಂದೇ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಿದ್ದು, ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಲೀಟರ್ ಗೆ 14 ಪೈಸೆ, ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 10 ಪೈಸೆ ಏರಿಕೆ ಮಾಡಲಾಗಿದೆ....
View Articleಹುಂಡೈ EON ಕಾರ್ ಮಾಲೀಕರ ಗಮನಕ್ಕೆ….
ಹುಂಡೈ EON ಕಾರ್ ಖರೀದಿಸಿ ಫಜೀತಿ ಅನುಭವಿಸುತ್ತಿದ್ದವರೆಲ್ಲ ಕೊಂಚ ರಿಲ್ಯಾಕ್ಸ್ ಆಗಬಹುದು. ಯಾಕಂದ್ರೆ ಕಾರಿನಲ್ಲಿರುವ ತಾಂತ್ರಿಕ ದೋಷ ಕೊನೆಗೂ ಹುಂಡೈ ಮೋಟರ್ ಇಂಡಿಯಾ ಕಂಪನಿಯ ಗಮನಕ್ಕೆ ಬಂದಿದೆ. ಹಾಗಾಗಿ ಸುಮಾರು 7000 ಹುಂಡೈ ಇಯಾನ್...
View Articleಬಸ್ ನಲ್ಲೇ ಕಂಡಕ್ಟರ್ ಆತ್ಮಹತ್ಯೆ
ಕಲಬುರಗಿ: ಬಸ್ ನಲ್ಲಿಯೇ ನೇಣು ಬಿಗಿದುಕೊಂಡು, ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ. ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕಿನ ಮೀನಾಕೇರಾ ಗ್ರಾಮದ 35 ವರ್ಷದ ಈರಣ್ಣ ಆತ್ಮಹತ್ಯೆ ಮಾಡಿಕೊಂಡವರು....
View Articleಅರವಿಂದ್ ಕೇಜ್ರಿವಾಲ್ ಗೆ ಮತ್ತೆ ಮಸಿ..!
ರಾಜಸ್ತಾನದ ಬಿಕನೇರ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಸಿ ಎರಚಿದ್ದಾರೆ. ಸ್ಥಳೀಯ ಆಮ್ ಆದ್ಮಿ ನಾಯಕನ ಮನೆಯಲ್ಲಿದ್ದ ಶೋಕ ಸಭೆಯಲ್ಲಿ ಪಾಲ್ಗೊಳ್ಳಲು ಕೇಜ್ರಿವಾಲ್ ಬಿಕನೇರ್ ಗೆ...
View Articleಶೌಚಾಲಯ ಕಟ್ಟಲು ಒಡವೆ ಅಡವಿಟ್ಟ ಮಹಿಳೆ !
ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಬಹೇರಿ ತೆಹ್ಸಿಲ್ ಗ್ರಾಮದ ಮಹಿಳೆ ಸುಮನ್ ಗಂಗ್ವರ್ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. 31 ವರ್ಷದ ಸುಮನ್ ತಮ್ಮ ಒಡವೆಗಳನ್ನು ಅಡವಿಟ್ಟು ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ದಾರೆ. ಸುಮನ್...
View Articleನವರಾತ್ರಿ ಸ್ಪೆಷಲ್: ಕೊಬ್ಬರಿ ಹಲ್ವಾ
ಇಂದು ನವರಾತ್ರಿಯ ಐದನೇ ದಿನ. ದುರ್ಗೆ ಪೂಜೆ ಜೊತೆಗೆ ರುಚಿ ರುಚಿ ಅಡುಗೆ ಸಿದ್ಧವಾಗ್ತಿರುತ್ತೆ. ಈ ಶುಭದಿನದಂದು ಕೊಬ್ಬರಿ ಹಲ್ವಾ ಮಾಡಿ ಹಬ್ಬದೂಟ ಮಾಡಿ. ಕೊಬ್ಬರಿ ಹಲ್ವ ಮಾಡುವುದು ಬಹಳ ಸರಳ. ಕೊಬ್ಬರಿ ಹಲ್ವಾ ಮಾಡಲು ಬೇಕಾಗುವ ಪದಾರ್ಥ : 1 ಕಪ್...
View Articleಪಾರ್ಕ್ ನಲ್ಲಿ ಕುಳಿತಿದ್ದ ಜೋಡಿ, ಏನಾಯ್ತು ಗೊತ್ತಾ..?
ಬಳ್ಳಾರಿ: ಅನ್ಯ ಕೋಮಿಗೆ ಸೇರಿದ ಯುವಕ, ಯುವತಿ ಜೊತೆಯಾಗಿದ್ದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ದಾಳಿ ಮಾಡುವ ಪ್ರಕರಣ ಕರಾವಳಿ ಜಿಲ್ಲೆಗಳಲ್ಲಿ ನಡೆದಿದ್ದು, ವರದಿಯಾಗಿತ್ತು. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿಯೂ ನೈತಿಕ ಪೊಲೀಸ್...
View Articleಬುದ್ದಿ ಕಲಿಸಲೋಗಿ ಫಜೀತಿಗೆ ಸಿಲುಕಿದ ಯುವಕರು
ತೆಂಗಿನ ಮರ ಏರಿ ಎಳನೀರು ಕೀಳಲು ಮುಂದಾಗಿದ್ದ ಬಾಲಕನೊಬ್ಬನನ್ನು ಹಿಡಿದ ಮೂವರು ಯುವಕರು, ಆತನಿಗೆ ಬುದ್ದಿ ಕಲಿಸಲು ಮಾಡಿರುವ ವಿಕೃತ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕಾರಣಕ್ಕಾಗಿ ಯುವಕರು ಈಗ ಫಜೀತಿಗೆ ಸಿಲುಕಿದ್ದಾರೆ. ಕಳೆದ...
View Article‘ಕೈ’ಹಿಡಿತಾರಾ ನವಜೋತ್ ಸಿಂಗ್ ಸಿದ್ದು..?
ಬಿಜೆಪಿಯಿಂದ ಹೊರ ಬಂದು ಹೊಸ ಪಕ್ಷ ಕಟ್ಟಿರುವ ನವಜೋತ್ ಸಿಂಗ್ ಸಿದ್ದು ಈಗಿನ ನಡೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಸಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ....
View Articleಸಪ್ತಪದಿ ತುಳಿಯಲಿದ್ದಾರೆ ನಟಿ ನಿಖಿತಾ
ನಟಿ ನಿಖಿತಾ ತುಕ್ರಾಲ್ ತಮ್ಮ ಅಭಿಮಾನಿಗಳಿಗೆ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಇದೇ ಶನಿವಾರ ಮತ್ತು ಭಾನುವಾರ ಮುಂಬೈನಲ್ಲಿ ನಿಖಿತಾ ಮದುವೆಯಂತೆ. ಸದ್ದಿಲ್ಲದೆ ನಿಖಿತಾ ಸಪ್ತಪದಿ ತುಳಿಯುತ್ತಿದ್ದಾರೆ. ಉದ್ಯಮಿ ಗಗನ್ ದೀಪ್ ಸಿಂಗ್ ಮಗೋರನ್ನು...
View Articleಕಪಾಟಿನೊಳಗೆ ಗಾಂಜಾ ಬೆಳೆದಿದ್ದ ಖದೀಮ
ನಗರ ಪ್ರದೇಶದ ಕೆಲ ಯುವಕರಿಗೆ ಮೇಲ್ಛಾವಣಿಯಲ್ಲಿ ತರಕಾರಿ ಬೆಳೆಯಲು ಕಿಂಚಿತ್ತೂ ಆಸಕ್ತಿಯಿಲ್ಲ. ಆದ್ರೆ ಗಾಂಜಾ ಬೆಳೆಯಲು ಎಂತಹ ಮಾಸ್ಟರ್ ಪ್ಲಾನ್ ಬೇಕಾದ್ರೂ ಮಾಡ್ತಾರೆ. ಅದರಲ್ಲೂ ಕೇರಳದ ಅನಯರಾ, ಷಣ್ಮುಗಂ ಹಾಗೂ ಕರಕ್ಕೋಣಂನಲ್ಲಿ ಗಾಂಜಾ ಬೆಳೆದು...
View Articleಇಲ್ಲಿ ಮುಸ್ಲಿಂ ಕಲಾವಿದರೇ ದುರ್ಗಾಮೂರ್ತಿ ತಯಾರಕರು
ಕೋಮು ಸಾಮರಸ್ಯಕ್ಕೆ ಅನನ್ಯ ಉದಾಹರಣೆ ಒಡಿಶಾದಲ್ಲಿದೆ. ಇಲ್ಲಿ ಪ್ರತಿವರ್ಷ ನವರಾತ್ರಿಯಲ್ಲಿ ಮುಸಲ್ಮಾನ್ ಕಲಾವಿದರು ದುರ್ಗಾದೇವಿಯ ಸುಂದರ ಮೂರ್ತಿಗಳನ್ನು ತಯಾರಿಸುತ್ತಾರೆ. ದುರ್ಗಾದೇವಿಯ ಮೂರ್ತಿ ಮಾತ್ರವಲ್ಲ, ದುರ್ಗೆಯ ಅಲಂಕಾರಕ್ಕೆ ಬೇಕಾದ...
View Articleಕೊನೆಗೂ ವಾಂಖೇಡೆ ಸಮರ ಗೆದ್ದ ಕಿಂಗ್ ಖಾನ್ !
5 ವರ್ಷಗಳ ಕಾಲ ನಡೆದ ಮುಂಬೈನ ವಾಂಖೇಡೆ ಮೈದಾನ ಸಮರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. 2012 ರಲ್ಲಿ ನಡೆದ ಈ ಪ್ರಕರಣದಲ್ಲಿ ನಟ ಶಾರೂಕ್ ಖಾನ್ ಮದ್ಯ ಸೇವನೆ ಮಾಡಿರಲಿಲ್ಲ, ಹಾಗೂ ಅಪ್ರಾಪ್ತರೆದುರು ಕೆಟ್ಟ ಪದ ಬಳಕೆ ಮಾಡಿಲ್ಲ ಎಂಬ ನಿರ್ಧಾರಕ್ಕೆ...
View Articleನಿಮಗೆ ಗೊತ್ತಿರಲೇಬೇಕಾದ ಮನೆ ಮದ್ದುಗಳು
ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು ಯಾವುದು? ಅದಕ್ಕೇನು ಮದ್ದು ಅನ್ನೋದನ್ನು ನೋಡೋಣ....
View Article