ಸ್ಟ್ರೀಟ್ ಡ್ಯಾನ್ಸರ್ ಜೊತೆ ಅನುಷ್ಕಾಳ ಭರ್ಜರಿ ಸ್ಟೆಪ್
ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಯುರೋಪ್ ನಲ್ಲಿದ್ದಾಳೆ. ಇಮ್ತಿಯಾಜ್ ಆಲಿ ನಿರ್ದೇಶನದ ‘ದಿ ರಿಂಗ್’ ಚಿತ್ರದಲ್ಲಿ ಶಾರೂಕ್ ಖಾನ್ ಜೊತೆ ಅಭಿನಯಿಸುತ್ತಿರುವ ಅನುಷ್ಕಾ, 2008 ರಲ್ಲಿ ಶಾರೂಕ್ ಜೊತೆಗಿನ ‘ರಬ್ ನೇ ಬನಾದಿ ಜೋಡಿ’ ಯಲ್ಲಿ...
View Articleಹನಿಮೂನ್ ಜೋಡಿಗೆ ಈ ಹೊಟೇಲ್ ನೀಡುತ್ತೆ 70 ಲಕ್ಷ..!
ಮದುವೆಯಾದ್ಮೇಲೆ ಪ್ರತಿಯೊಂದು ಜೋಡಿ ಕೂಡ ಹನಿಮೂನ್ ಗೆ ಹೋಗ್ತಾರೆ. ಹನಿಮೂನ್ ಗೆ ಹೋಗಲು ಯಾವುದು ಒಳ್ಳೆಯ ಜಾಗ ಎಂದು ಹುಡುಕಾಟ ನಡೆಸ್ತಾರೆ. ಅಂತವರಿಗಿಲ್ಲೊಂದು ಸುದ್ದಿ ಇದೆ. ಅಲ್ಲಿ ಹನಿಮೂನ್ ಗೆಂದು ಬಂದ ಜೋಡಿಗೆ 70 ಲಕ್ಷ ರೂಪಾಯಿ ಕೊಡ್ತಾರೆ....
View Articleಪ್ರಿಯಾಂಕ ಚೋಪ್ರಾ ಹಾಟ್ ವಿಡಿಯೋ ಲೀಕ್
ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ಪ್ರಿಯಾಂಕ ಈಗ ಅಭಿಮಾನಿಗಳ ಚರ್ಚೆಯ ವಿಷಯವಾಗಿದ್ದಾಳೆ. ಕ್ವಾಂಟಿಕೋ 2 ನಲ್ಲಿ ಪಾಲ್ಗೊಂಡಿರುವ ಪ್ರಿಯಾಂಕ ಹಾಟ್ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಕ್ವಾಂಟಿಕೋದಲ್ಲಿ ಕೂಡ ಪ್ರಿಯಾಂಕ ಬೋಲ್ಡ್ ಆಗಿ...
View Articleವಿಮಾನ ಭೂಸ್ಪರ್ಷವನ್ನೇ ತಪ್ಪಿಸಿದ ಗಾಳಿಯ ಅಬ್ಬರ
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಘಟನೆ ಇದು. ಭಾರೀ ಅಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏರ್ ಬಸ್ ಎ321 ವಿಮಾನ ಬರ್ಮಿಂಗ್ ಹ್ಯಾಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಬೇಕಿತ್ತು. ಪೈಲಟ್ ವಿಮಾನವನ್ನು ಕೆಳಗಿಳಿಸಲು ಮುಂದಾಗಿದ್ದ. ಆದ್ರೆ...
View Articleಈ ಬಾರಿ ಸಂಜೆ 4 ಕ್ಕೆ ಜಂಬೂ ಸವಾರಿ
ಈ ವರ್ಷ ಜಂಬೂ ಸವಾರಿ ಮಧ್ಯಾಹ್ನದ ಬದಲು ಸಂಜೆ 4ಕ್ಕೆ ಪ್ರಾರಂಭವಾಗಲಿದೆ. ಪಂಜಿನ ಕವಾಯಿತು ಕೂಡಾ ತಡವಾಗಿ ನಡೆಯಲಿದೆ. ರಾಜ ಮನೆತನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಬಾರಿ ದೊರೆಯುವುದು ತಡವಾಗಬಹುದು ಎನ್ನಲಾಗಿದೆ....
View Articleಬಿಗ್ ಆನ್ಲೈನ್ ಸೇಲ್ ಸ್ಮಾರ್ಟ್ ಖರೀದಿಗೆ ಟಿಪ್ಸ್
ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಇದು ಸುಗ್ಗಿ ಕಾಲ. ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್ ಸೇರಿದಂತೆ ದೊಡ್ಡ ದೊಡ್ಡ ಆನ್ಲೈನ್ ಶಾಪಿಂಗ್ ಕಂಪನಿಗಳು ಬಿಗ್ ಸೇಲ್ ನೊಂದಿಗೆ ಬಂದಿವೆ. ಗ್ರಾಹಕರನ್ನು ಸೆಳೆಯಲು ಸಿಕ್ಕಾಪಟ್ಟೆ ಆಫರ್ ಹೊತ್ತು...
View Articleದೆಹಲಿ ಆರೋಗ್ಯ ಸಚಿವರಿಗೆ ಬಿತ್ತು ದಂಡ
ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಸುಪ್ರೀಂ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. ಮಹಾಮಾರಿ ಚಿಕೂನ್ ಗುನ್ಯ ಹಾಗೂ ಡೆಂಘಿ ನಿಯಂತ್ರಣಕ್ಕೆ ಸಹಕರಿಸದ ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಕೋಪಗೊಂಡ...
View Article246 ಕಿ.ಮೀ ಕಠಿಣ ಓಟ ಪೂರ್ಣಗೊಳಿಸಿದ ಭಾರತೀಯ
ವಿಶ್ವದ ಅತ್ಯಂತ ಕಠಿಣ ಓಟವನ್ನು ಪೂರ್ಣಗೊಳಿಸಿ ಭಾರತದ ಕೈರನ್ ಡಿಸೋಜಾ ದಾಖಲೆಯ ಪುಟ ಸೇರಿದ್ದಾರೆ. 246 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿರುವ ಭಾರತದ ಮೊದಲ ಓಟಗಾರ ಎಂಬ ಹೆಗ್ಗಳಿಕೆಗೆ ಕೈರನ್ ಭಾಜನರಾಗಿದ್ದಾರೆ. ಅಕ್ಟೋಬರ್ 1 ರಂದು ಗ್ರೀಸ್ನ...
View Articleನ್ಯೂಜಿಲ್ಯಾಂಡ್ ವಿರುದ್ದ ಭಾರತಕ್ಕೆ ಸರಣಿ ಜಯ
ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ನ್ಯೂಜಿಲ್ಯಾಂಡ್ ವಿರುದ್ದದ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಕ್ರಿಕೆಟ್ ತಂಡ ಜಯಭೇರಿ ಬಾರಿಸಿದೆಯಲ್ಲದೇ 2-0 ಅಂತರಗಳಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಲ್ಲದೇ ಈ ಗೆಲುವಿನ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ...
View Articleವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಫಿಕ್ಸ್
ನವದೆಹಲಿ: ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ, ವಿಕೃತವಾಗಿ ಕೊಲೆ ಮಾಡುತ್ತಿದ್ದ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ರಾಜ್ಯ ಹೈಕೋರ್ಟ್ ಉಮೇಶ್ ರೆಡ್ಡಿಗೆ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ....
View Articleಚೀನಾದಿಂದ ನರ ಮಾಂಸ ರಫ್ತು: ವಿಡಿಯೋ ವೈರಲ್
ಬೀಜಿಂಗ್: ವಿಶ್ವದಲ್ಲಿ ಉತ್ಪಾದಕತೆಯ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾದ ಚೀನಾ, ಮನುಷ್ಯರ ಮಾಂಸವನ್ನು ರಫ್ತು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಕೋಳಿ, ಕುರಿ ಹಾಗೂ ದನದ ಮಾಂಸಗಳನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು...
View Articleಜಪಾನ್ ಸಾಧಕನಿಗೆ ವೈದ್ಯಕೀಯ ನೊಬೆಲ್
ಸ್ಟಾಕ್ ಹೋಮ್: ಜಪಾನ್ನನ ಜೀವಕೋಶ ಅಧ್ಯಯನ ತಜ್ಞರಾದ ಯೊಶಿನೊರಿ ಒಶುಮಿ ಅವರಿಗೆ, ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ. ಜೀವಕೋಶಗಳ ಕಾರ್ಯ ನಿರ್ವಹಣೆ ಬಗ್ಗೆ, ಯೊಶಿನೊರಿ ಒಶುಮಿ ನಡೆಸಿದ ಸಂಶೋಧನೆ ವೈದ್ಯಕೀಯ ಲೋಕದಲ್ಲಿ...
View Article40 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು, ಅಂತರರಾಜ್ಯ ಡ್ರಗ್ಸ್ ಜಾಲವನ್ನು ಬೇಧಿಸಿದ್ದು, ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಏಕಕಾಲಕ್ಕೆ...
View Articleಐಸಿಸ್ ಉನ್ನತ ನಾಯಕನಿಗೆ ವಿಷ ಪ್ರಾಶನ..?
ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಉಗ್ರ ಸಂಘಟನೆ ಐಸಿಸ್ ಮುಖ್ಯಸ್ಥ ಅಬು ಬಕ್ರ್ ಅಲ್ ಬಗ್ದಾದಿ ಮತ್ತಾತನ ಮೂವರು ಸಹಚರರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡುವ ಮೂಲಕ ಹತ್ಯಾ ಯತ್ನ ನಡೆದಿದೆ ಎನ್ನಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಇವರುಗಳನ್ನು...
View Articleಓ.ಟಿ.ಯಲ್ಲೇ ನರ್ಸ್ ಜೊತೆ ಕುಣಿದು ಕುಪ್ಪಳಿಸಿದ ವೈದ್ಯ
‘ವೈದ್ಯೋ ನಾರಾಯಣೋ ಹರಿ’ ಎಂದು ಜೀವ ಕಾಪಾಡುವ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಮಾನವೀಯತೆ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಟೇಬಲ್ ಮೇಲೆ ಮಲಗಿದ್ದ ರೋಗಿಯ ಮುಂದೆಯೇ ನರ್ಸ್...
View Articleಶಿಖರ್ ಧವನ್ ಬದಲಿಗೆ ಆಯ್ಕೆಯಾದ ಕನ್ನಡಿಗ
ಕೋಲ್ಕೊತಾ: ನ್ಯೂಜಿಲೆಂಡ್ ವಿರುದ್ಧ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ, ಭಾರತ ಕ್ರಿಕೆಟ್ ತಂಡ ಭರ್ಜರಿ ಜಯದೊಂದಿಗೆ ಸರಣಿ ಕೈ ವಶ ಮಾಡಿಕೊಂಡಿದ್ದು, ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದೆ. ಅಕ್ಟೋಬರ್ 8 ರಿಂದ ಇಂದೋರ್ ನಲ್ಲಿ 3 ನೇ...
View Articleಮುಸ್ಲಿಂ ಸಮುದಾಯದಿಂದ ದುರ್ಗಾಮಾತೆಗೆ ಪೂಜೆ
ಲಖ್ನೋ: ಜಾತಿ, ಧರ್ಮದ ಕಾರಣಕ್ಕೆ ಸಾಮರಸ್ಯಕ್ಕೆ ಧಕ್ಕೆ ತರುವ ಘಟನೆಗಳ ನಡುವೆ, ಕೋಮು ಸೌಹಾರ್ದತೆ ಸಾರುವ ಅನೇಕ ಪ್ರಕರಣಗಳು ವಿಶೇಷವಾಗಿ ಕಾಣಿಸುತ್ತವೆ. ಹೀಗೆ ಮುಸ್ಲಿಂ ಸಮುದಾಯದವರು ನವರಾತ್ರಿಯಲ್ಲಿ ದುರ್ಗಾಮಾತೆಯನ್ನು ಪೂಜಿಸುತ್ತಿರುವ ವಿಶೇಷ...
View Articleಹಳಿ ತಪ್ಪಿದ ಝೇಲಂ ಎಕ್ಸ್ ಪ್ರೆಸ್
ನವದೆಹಲಿ: ಪಂಜಾಬ್ ನ ಲೂಧಿಯಾನ ಬಳಿ ಝೇಲಂ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಜಮ್ಮುವಿನಿಂದ ಪುಣೆಗೆ ಹೊರಟಿದ್ದ ಝೇಲಂ ಎಕ್ಸ್ ಪ್ರೆಸ್ ರೈಲು ಲೂಧಿಯಾನದಿಂದ ಸುಮಾರು 10 ಕಿಲೋ ಮೀಟರ್...
View Articleನಾಲೆಗಳ ಜೊತೆಗೆ ತಮಿಳುನಾಡಿಗೆ ಕಾವೇರಿ ನೀರು
ಬೆಂಗಳೂರು: ಕಾವೇರಿ ಕೊಳ್ಳದ ಜಲಾಶಯಗಳಿಂದ ರಾತ್ರಿಯಿಂದಲೇ ನಾಲೆಗಳ ಮೂಲಕ, ರೈತರ ಜಮೀನುಗಳಿಗೆ ನೀರು ಹರಿಸಲಾಗಿದೆ. ಜಲಾಶಯಗಳಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರಿಂದ ಕುಡಿಯುವ ನೀರಿನ ಜೊತೆಗೆ, ರಾಜ್ಯದ ರೈತರ ಜಮೀನುಗಳಿಗೆ ನೀರು ಹರಿಸುವ...
View Articleನಾರಿಮನ್ ಮನವೊಲಿಕೆ ಯತ್ನ
ಬೆಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ಮತ್ತೆ ವಾದಿಸಲು ಹಿರಿಯ ವಕೀಲರಾಗಿರುವ ಫಾಲಿ ಎಸ್. ನಾರಿಮನ್ ಅವರ ಮನವೊಲಿಸುವ ಯತ್ನ ಮುಂದುವರೆದಿದೆ. ತಾವು ಕರ್ನಾಟಕದ ಪರವಾಗಿ ಇನ್ನು ಮುಂದೆ ವಾದ ಮಾಡುವುದಿಲ್ಲ ಎಂದು ನಾರಿಮನ್ ಅವರು...
View Article