ಮೋದಿಯವರನ್ನು ನಿತ್ಯ ಪೂಜಿಸ್ತಾನೆ ಈ ಬಾಲಕ
ಪ್ರಧಾನಿ ಮೋದಿಯವರ ಅಭಿಮಾನಿ ಬಳಗ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲೂ ಮೋದಿಯವರನ್ನು ಫಾಲೋ ಮಾಡುವ ಅಸಂಖ್ಯಾತ ಮಂದಿಯಿದ್ದಾರೆ. ಆದರೆ ಈ ಪುಟ್ಟ ಬಾಲಕನ ಮೋದಿಯವರ ಮೇಲಿನ ಅಭಿಮಾನ ಮಾತ್ರ ವಿಭಿನ್ನವಾಗಿದೆ. ಈತ ಮೋದಿಯವರನ್ನು ನಿತ್ಯ ಪೂಜಿಸುತ್ತಾನೆ....
View Articleವೈರಲ್ ಆಯ್ತು ರಾಂಚಿ ಆಸ್ಪತ್ರೆಯಲ್ಲಿನ ದೃಶ್ಯ
ರಾಂಚಿ: ಆಸ್ಪತ್ರೆಯಲ್ಲಿ ತಟ್ಟೆಯ ಕೊರತೆಯಾಗಿದೆ ಎಂದು ನೆಲದ ಮೇಲೆಯೇ ಮಹಿಳಾ ರೋಗಿಯೊಬ್ಬರಿಗೆ ಊಟ ಬಡಿಸಿದ ಘಟನೆ ವರದಿಯಾಗಿದೆ. ರಾಂಚಿಯ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಆರೋಗ್ಯ ಸರಿ ಇಲ್ಲದ ಕಾರಣ, ಮಹಿಳೆಯೊಬ್ಬರು...
View Articleಲೈಂಗಿಕ ಸುಖಕ್ಕಾಗಿ ಪತ್ನಿ ಮೇಲೆ ರಾಕ್ಷಸೀಯ ಕೃತ್ಯ
ಮುಂಬೈ: ಗರ್ಭಿಣಿ ಪತ್ನಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ ಕಾಮುಕನೊಬ್ಬ, ಆಕೆ ಒಪ್ಪದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಪೂರ್ವ ಕಲ್ಯಾಣ್ ರಾಘವ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ....
View Articleಮೊಡವೆ ನಿವಾರಣೆಗೆ ಇಲ್ಲಿದೆ ಸುಲಭ ಮದ್ದು
ಇದ್ದಿಲು ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಇದ್ದಿಲಿನ ಅಂತಹ ಕೆಲವು ಔಷಧೀಯ ಗುಣಗಳು ಹೀಗಿವೆ. ಇದ್ದಿಲಿನಿಂದ ಹಲ್ಲುಗಳನ್ನು ತಿಕ್ಕಿದಲ್ಲಿ ಹಲ್ಲು ಹೊಳಪನ್ನು ಪಡೆಯುತ್ತದೆ. ಹೀಗೆ ಹಲ್ಲುಗಳನ್ನು ತಿಕ್ಕುವ ಇದ್ದಿಲು ತೆಂಗಿನ ಮರದ...
View Article3 ದಿನಗಳ ಕಾಲ ಗೆಳತಿಯ ಶವದೊಂದಿಗಿದ್ದವನ ರಕ್ಷಣೆ
ವ್ಯಕ್ತಿಯೊಬ್ಬ ಗೆಳತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಗೆಳತಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯೊಂದಿಗಿದ್ದಾತ ಮೂರು ದಿನಗಳ ಕಾಲ ರಕ್ಷಣೆಗಾಗಿ ಮೊರೆಯಿಡುತ್ತಾ ಕಾರಿನಲ್ಲೇ ಸಿಲುಕಿಕೊಂಡಿದ್ದು, ಈಗ ರಕ್ಷಣೆ...
View Articleವಾಟ್ಸಾಪ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ವಿರುದ್ದ ದೆಹಲಿಯ ಇಬ್ಬರು ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ವಾಟ್ಸಾಪ್ ತನ್ನ ಬಳಕೆದಾರರ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳಲು ಮುಂದಾಗಿರುವುದನ್ನು ಆಕ್ಷೇಪಿಸಿ...
View Articleಏರ್ಟೆಲ್ ಪ್ರಿ ಪೇಯ್ಡ್ ಗ್ರಾಹಕರಿಗೆ ಇಲ್ಲಿದೆ ಭಾರೀ ಸುದ್ದಿ
ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ದೇಶದ ಮುಂಚೂಣಿ ಮೊಬೈಲ್ ಕಂಪನಿ ಏರ್ಟೆಲ್, ಇಂದು ತನ್ನ ಪ್ರಿ ಪೇಯ್ಡ್ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. 1495 ರೂಪಾಯಿ ರೀಚಾರ್ಜ್ ಗೆ 90 ದಿನಗಳ ಕಾಲ ಅನಿಯಮಿತ 4 ಜಿ ಡೇಟಾ...
View Articleಮಾಲ್ ನ 3 ನೇ ಅಂತಸ್ತಿನಿಂದ ಹಾರಿದ ಯುವತಿ
ಶಾಪಿಂಗ್ ಮಾಲ್ ಗೆ ಬಂದಿದ್ದ ಯುವತಿಯೊಬ್ಬಳು ಮಾಲ್ ನ ಮೂರನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ಪೂರ್ವ ದೆಹಲಿಯ ಆನಂದ್ ವಿಹಾರ್ ನಲ್ಲಿ ನಡೆದಿದೆ. ಗುರುವಾರ ಸಂಜೆ ಕ್ರಾಸ್ ರಿವರ್ ಮಾಲ್ ಗೆ ಬಂದಿದ್ದ ಯುವತಿ, 7 ಗಂಟೆ ಸುಮಾರಿಗೆ ಮೂರನೇ...
View Article‘ಸೆಕ್ಸ್ ಗುರು’– ಇದು ಸರ್ಕಾರದ ಮೊಬೈಲ್ ಆಪ್..!
ದಕ್ಷಿಣ ಅಮೆರಿಕಾ ದೇಶ ಉರುಗ್ವೆಯಲ್ಲಿ ಹದಿಹರೆಯದವರಿಗೆ ನೀಡ್ತಾ ಇರುವ ಸ್ವಾತಂತ್ರ್ಯ ಎಲ್ಲೆ ಮೀರಿದೆ. 15-17 ವರ್ಷ ವಯಸ್ಸಿನ ಹುಡುಗಿಯರು ಗರ್ಭ ಧರಿಸುತ್ತಿರುವ ಸಂಖ್ಯೆ ಜಾಸ್ತಿಯಾಗಿದೆ. ದುರಾದೃಷ್ಟವೆಂದ್ರೆ ಈ ಹುಡುಗಿಯರಿಗೆ ಗರ್ಭಪಾತದ...
View Articleಮಳೆಯ ಅಬ್ಬರಕ್ಕೆ ತತ್ತರಿಸಿದ ಹೈದ್ರಾಬಾದ್
ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೈದ್ರಾಬಾದ್, ಗುಂಟೂರು ಹಾಗೂ ರಂಗ ರೆಡ್ಡಿ ಜಿಲ್ಲೆಯಲ್ಲಿ ಮಂಗಳವಾರದಿಂದ ವರುಣ ಅಬ್ಬರಿಸುತ್ತಿದ್ದು, ಪ್ರವಾಹ ಭೀತಿ...
View Articleವಿಶೇಷ ಅಧಿವೇಶನಕ್ಕೆ ಅಂಬರೀಶ್ ಗೈರು
ಮಾಜಿ ಸಚಿವ, ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಂಬರೀಶ್, ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸದಿರಲು ತೀರ್ಮಾನಿಸಿ ನಿರ್ಣಯ ಕೈಗೊಳ್ಳಲು ಇಂದು ಕರೆಯಲಾಗಿದ್ದ ವಿಧಾನಮಂಡಲದ ತುರ್ತು ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಅಚ್ಚರಿ...
View Articleಭಾರತ 318 ಕ್ಕೆ ಆಲೌಟ್, ನ್ಯೂಜಿಲೆಂಡ್ 152/1
ಕಾನ್ಪುರ್: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 318 ರನ್ ಗಳಿಗೆ ಆಲ್ ಔಟ್ ಆಗಿದೆ. ಮೊದಲ ದಿನ 9 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದ್ದ ಭಾರತ ಇಂದು ಆಟ...
View Articleಮತ್ತೊಂದು ಹೊಸ ಸುದ್ದಿ ನೀಡಿದ ‘ಕೋಟಿಗೊಬ್ಬ-2’
ಕಿಚ್ಚ ಸುದೀಪ್ ಅಭಿನಯದ, ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿ ಭರ್ಜರಿ ಯಶಸ್ಸು ಕಂಡಿದೆ. ಸುದೀಪ್, ನಿತ್ಯಾ ಮೆನನ್ ಮೊದಲಾದವರು ಅಭಿನಯಿಸಿರುವ ಚಿತ್ರ ತಮಿಳಿನಲ್ಲಿ...
View Articleವಿಮಾನದಲ್ಲೇ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಗೆ ಬೆಂಕಿ
ಚೆನ್ನೈ: ಸ್ಯಾಮ್ ಸಂಗ್ ಕಂಪನಿಯ ಕೆಲವು ಮಾಡೆಲ್ ಸ್ಮಾರ್ಟ್ ಫೋನ್ ಗಳು, ಸ್ಪೋಟಗೊಂಡ ಕುರಿತಾಗಿ, ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಇಲ್ಲಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್...
View Articleಕಾವೇರಿಗಾಗಿ ಐತಿಹಾಸಿಕ ನಿರ್ಣಯ
ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಇಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ, ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಮಧ್ಯಾಹ್ನ ವಿಧಾನಪರಿಷತ್ ನಲ್ಲಿ ರಾಜ್ಯಕ್ಕೆ ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನದಿ ನೀರು ಬಳಸಿಕೊಳ್ಳಲು...
View Articleಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ
ಮೀರತ್ ನಲ್ಲಿ ಮಹಾತಾಯಿಯೊಬ್ಬಳು ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದ್ರಲ್ಲಿ ಎರಡು ಹೆಣ್ಣು ಶಿಶು ಹಾಗೂ ಎರಡು ಗಂಡು ಮಗು. ಇದ್ರಲ್ಲಿ ಗಂಡು ಶಿಶುವೊಂದು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದೆ. ಉಳಿದ ಮೂರು ಮಕ್ಕಳಿಗೆ...
View Articleರಾಷ್ಟ್ರಪತಿಗೆ ನಿರ್ಣಯದ ಕರಡು ರವಾನೆ
ಬೆಂಗಳೂರು: ಕಾವೇರಿ ವಿಚಾರದಲ್ಲಿ ನ್ಯಾಯಾಂಗ ನಿಂದನೆಯ ಆತಂಕದಿಂದ ಸರ್ಕಾರ ಎಚ್ಚರಿಕೆಯ ನಡೆಯನ್ನಿಟ್ಟಿದೆ. ವಿಶೇಷ ಅಧಿವೇಶನದಲ್ಲಿ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಹೇಳದೇ, ಇರುವ ನೀರನ್ನು ಕುಡಿಯಲು ನಮಗೆ ಬಳಸಿಕೊಳ್ಳಲು ತೀರ್ಮಾನ...
View Articleರಟ್ಟಿನ ಪೆಟ್ಟಿಗೆಯೊಳಗೆ ಹಸುಗೂಸುಗಳು..!
ಜಗತ್ತಿನ ಅತಿ ದೊಡ್ಡ ಕಚ್ಚಾತೈಲದ ಮೂಲವಾಗಿದ್ದ ವೆನಿಜುವೆಲಾ, ಇಂದು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಎಂಬುದಕ್ಕೆ ಅಲ್ಲಿನ ಆಸ್ಪತ್ರೆಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಮಲಗಿರುವ...
View Articleಸೂಪರ್ ಸ್ಟಾರ್ ಭೇಟಿ ಮಾಡಿದ ಧೋನಿ
ಚೆನ್ನೈ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ, ಚೆನ್ನೈನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ತಮ್ಮ ಜೀವನಾಧಾರಿತ ಚಿತ್ರ ‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದ...
View Article‘ಬಿಗ್ ಬಾಸ್’ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಬೆಡಗಿ
ಕಿರು ತೆರೆ ವೀಕ್ಷಕರ ನೆಚ್ಚಿನ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 10 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಬಹುದೆಂಬ ಕುತೂಹಲದ ಮಧ್ಯೆ ಖ್ಯಾತ ಕಿರು ತೆರೆ ನಟಿಯೊಬ್ಬರು ‘ಬಿಗ್ ಬಾಸ್’ ನಲ್ಲಿ ಪಾಲ್ಗೊಳ್ಳುವಂತೆ...
View Article