ಬಿರಿಯಾನಿ ಆಸೆಗಾಗಿ ಬೆಂಕಿ ಹಚ್ಚಿದ್ದಳಂತೆ ಭಾಗ್ಯ !
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಉದ್ಯಮಿಗೆ ಸೇರಿದ್ದ ಕೆ.ಪಿ.ಎನ್. ಟ್ರಾವೆಲ್ಸ್ ನ 42 ಬಸ್ ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಪ್ರಚೋದನೆ ನೀಡಿದ್ದ...
View Article1999 ರೂ.ಗೆ ಲಾಂಚ್ ಆಯ್ತು ರಿಲಾಯನ್ಸ್ Jiofai 4G
ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಖರೀದಿ ಕಷ್ಟದ ಕೆಲಸ. ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಸಿಮ್ ನೀಡಲಾಗ್ತಾ ಇಲ್ಲ. ಈ ನಡುವೆ ರಿಲಾಯನ್ಸ್ ತನ್ನ ಹೊಸ ಸಾಧನ Jiofai 4G ಹಾಟ್ ಸ್ಪಾಟ್ ಪ್ರಾರಂಭಿಸಿದೆ....
View Articleಅಮೆರಿಕಾದ ಮ್ಯಾನ್ ಹಟ್ಟನ್ ನಲ್ಲಿ ಸ್ಪೋಟ
ಅಮೆರಿಕಾದ ಮ್ಯಾನ್ ಹಟ್ಟನ್ ನಲ್ಲಿ ಶನಿವಾರ ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ಸುಮಾರಿಗೆ ಸ್ಪೋಟ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಸ್ಥಳದಲ್ಲಿದ್ದ ನೂರಾರು ಮಂದಿ ಆತಂಕದಿಂದ ಓಡಿದ್ದು,...
View Articleಜಮ್ಮು- ಕಾಶ್ಮೀರದಲ್ಲಿ ಉಗ್ರರಿಂದ ಆತ್ಮಾಹುತಿ ದಾಳಿ
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಯೋತ್ಪಾದಕರು ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸಿದ್ದಾರೆ. ಸೇನಾ ಕೇಂದ್ರ ಕಛೇರಿಗೆ ಇಂದು ಮುಂಜಾನೆ 5-30 ರ ಸುಮಾರಿಗೆ ಪ್ರವೇಶಿಸಿರುವ ಭಯೋತ್ಪಾದಕರ ತಂಡದ ಪೈಕಿ...
View Articleಹುಟ್ಟುಹಬ್ಬದ ಸಂಭ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ
ಬೆಂಗಳೂರು: ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲೊಬ್ಬರಾದ ಉಪೇಂದ್ರ ಇಂದು ತಮ್ಮ 48 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಕಾವೇರಿ ನದಿ ನೀರಿನ ಹೋರಾಟದ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ...
View Articleಭೀಕರ ಅಪಘಾತದಲ್ಲಿ ಇಬ್ಬರು ಸಾವು
ಚಿತ್ರದುರ್ಗ: ಮುಂದೆ ಚಲಿಸುತ್ತಿದ್ದ ಲಾರಿಗೆ, ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳಗಿನ ಜಾವ ನಡೆದಿದೆ. ಖಾಸಗಿ ಬಸ್ ಚಾಲಕ ಪ್ರವೀಣ್ ರೆಡ್ಡಿ ಹಾಗೂ ಕ್ಲೀನರ್ ಮಂಜುನಾಥ್...
View Articleಅನುಪಮಾ ಶೆಣೈ ಪ್ರಕರಣಕ್ಕೆ ತಿರುವು
ಮಂಗಳೂರು: ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆಯುವುದಾಗಿ, ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಡಿ.ವೈ.ಎಸ್.ಪಿ.ಯಾಗಿದ್ದ ಅನುಪಮಾ ಶೆಣೈ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ...
View Article‘ಐಫೋನ್ 7’ ಖರೀದಿಗೆ ಬಂದವರಿಗೆ ಕಾದಿತ್ತು ನಿರಾಸೆ
ಸ್ಯಾನ್ ಫ್ರಾನ್ಸಿಸ್ಕೋ: ಆಪಲ್ ಕಂಪನಿ ಹೊಸದಾಗಿ ಪರಿಚಯಿಸಿರುವ ಆಪಲ್ ‘ಐಫೋನ್ 7’ ಹಾಗೂ ‘ಐಫೋನ್ 7 ಪ್ಲಸ್’ ಅಕ್ಟೋಬರ್ 7 ರಿಂದ ಭಾರತದ ಮಾರುಕಟ್ಟೆಯಲ್ಲಿ ದೊರೆಯಲಿವೆ. ಭಾರತ ಹೊರತುಪಡಿಸಿ ಶುಕ್ರವಾರ ಮಧ್ಯರಾತ್ರಿಯಿಂದಲೇ, ವಿಶ್ವದ ಅನೇಕ ದೇಶಗಳಲ್ಲಿ...
View Articleಎಟಿಎಂ ಕಾರ್ಡ್ ನಿಂದಲ್ಲ, ಮೊಬೈಲ್ ನಿಂದ ಬರುತ್ತೆ ಹಣ
ಇಂದು ವಿಜ್ಞಾನ ಹಾಗೂ ತಂತ್ರಜ್ಞಾನ ಅತಿ ವೇಗದಲ್ಲಿ ಬೆಳೆಯುತ್ತಿದೆ. ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ಸುದ್ದಿ ಉತ್ತಮ ಉದಾಹರಣೆ. ಈಗ ಹಣ ಪಡೆಯಲು ಎಟಿಎಂ ಕಾರ್ಡ್ ಬೇಕಾಗಿಲ್ಲ. ಮೊಬೈಲ್ ಫೋನ್ ನಲ್ಲಿಯೇ ಹಣ ಡ್ರಾ ಮಾಡಬಹುದು. ಯಸ್,...
View Articleಆತ್ಮಾಹುತಿ ದಾಳಿಗೆ ಮೂವರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಬಾರಾಮುಲ್ಲಾದ ಉರಿ ಸೆಕ್ಟರ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. 12 ನೇ ಆರ್ಮಿ ಸೆಕ್ಟರ್ ಕೇಂದ್ರ ಕಚೇರಿಯೊಳಗೆ 3-4 ಮಂದಿ ಭಯೋತ್ಪಾದಕರು ಬೆಳಗಿನ ಜಾವ ನುಗ್ಗಿದ್ದು,...
View Articleದುಷ್ಕರ್ಮಿಗಳಿಂದ ಬೆಂಕಿ, 9 ಬೈಕ್ ಭಸ್ಮ
ಬೆಂಗಳೂರು: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರ್ ಹಾಗೂ ಬೈಕ್ ಗಳಿಗೆ ದುಷ್ಕರ್ಮಿಗಳು, ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕನಕನ ಪಾಳ್ಯದಲ್ಲಿ ಮನೆ ಮುಂದೆ ನಿಲ್ಲಿಸಿದ್ದ 9 ಬೈಕ್ ಗಳಿಗೆ...
View Articleಐಫೋನ್ 7ಗಾಗಿ 1.25 ಲಕ್ಷ ರೂ. ಆಫರ್ ಬಿಟ್ಟ ಯುವಕ !
ಆಪಲ್ ಐಫೋನ್ ಬಗ್ಗೆ ಜಗತ್ತಿನ ಜನರಿಗಿರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ವಿಶ್ವದ 28 ದೇಶಗಳಲ್ಲಿ ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಮಾರಾಟ ಶುರುವಾಗಿದೆ. ಕೆಲ ದೇಶಗಳ ಜನರು ಐಫೋನ್ ಖರೀದಿಗೆ ಎಷ್ಟು ಉತ್ಸುಕರಾಗಿದ್ದಾರೆಂದ್ರೆ ಫೋನ್...
View Articleವಿಶ್ವದಾದ್ಯಂತ ಸುದ್ದಿಯಾಗ್ತಿದೆ ಪಿಗ್ಗಿ ಫೋಟೋ ಶೂಟ್
ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಸಾಕಷ್ಟು ಹೆಸರು ಮಾಡಿದ ಬೆಡಗಿ ಪ್ರಿಯಾಂಕ ಚೋಪ್ರಾ. ಸದ್ಯ ಅಮೆರಿಕಾ ಟಿವಿ ಶೋ ಕ್ವಾಂಟಿಕೋ ಸೀಸನ್ 2 ನಲ್ಲಿ ಪಾಲ್ಗೊಂಡಿರುವ ಪ್ರಿಯಾಂಕ ಚೋಪ್ರಾ ಇತ್ತೀಚೆಗಷ್ಟೇ ಫೋಟೋ ಶೂಟ್ ಮಾಡಿದ್ದಾಳೆ. ನ್ಯೂಯಾರ್ಕ್ ಪೋಸ್ಟ್...
View Articleಮಗನ ಶವ ತರಲು 5 ತಿಂಗಳು ಅಲೆದಾಡಿದ ಪಾಲಕರು
ಕುಟುಂಬವೊಂದು ಮಗನ ಮೃತದೇಹ ಪಡೆಯಲು ಸತತ ಐದು ತಿಂಗಳುಗಳ ಕಾಲ ಅಲೆದಾಡಿದೆ. ಸ್ಥಳೀಯ ಆಡಳಿತದಿಂದ ಹಿಡಿದು ಕೇಂದ್ರ ಸಚಿವರವರೆಗೆ ಭೇಟಿ ಮಾಡಿ ಬಂದಿದೆ. ಆದ್ರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಯದಾಗಿ ವಿದೇಶಾಂಗ ಸಚಿವಾಲಯ ಕುಟುಂಬದ ನೆರವಿಗೆ...
View Articleಪ್ರಾಣಿಗಾಗಿ ಪ್ರೇಮಿಗಳ ಕಿತ್ತಾಟ..ಪೊಲೀಸರಿಗೆ ಪೀಕಲಾಟ
ಕಳ್ಳ ಕಾಕರ ಹಾವಳಿ, ದರೋಡೆ, ಕೊಲೆ, ಹಲ್ಲೆ ಇಂಥದ್ದೇನಾದ್ರೂ ನಡೆದ್ರೆ ಪೊಲೀಸರ ಮೊರೆ ಹೋಗೋದು ಸಾಮಾನ್ಯ. ಆದ್ರೆ ನಾರ್ತಂಬ್ರಿಯಾದಲ್ಲಿ ಸಿಲ್ಲಿ ಸಿಲ್ಲಿ ವಿಚಾರಕ್ಕೆಲ್ಲ ಜನರು ಪೊಲೀಸರನ್ನು ಕರೆಸ್ತಾರೆ. ಮಾಜಿ ಪ್ರಿಯತಮೆ ತನ್ನ ಮುದ್ದಿನ ಸಾಕು...
View Articleಡೇ ಕೇರ್ ಹೆಸರಲ್ಲಿ ಈ ಮಹಿಳೆಯರು ಮಾಡಿದ್ದೇನು..?
ನ್ಯೂಜೆರ್ಸಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮಧ್ಯೆ ಕುಸ್ತಿ ಮಾಡಿಸಿ ಮಜಾ ತೆಗೆದುಕೊಳ್ಳುತ್ತ ಫೈಟ್ ಕ್ಲಬ್ ನಡೆಸ್ತಾ ಇದ್ದ ಇಬ್ಬರು ಡೇ ಕೇರ್ ಶಿಕ್ಷಕಿಯರು ಸಿಕ್ಕಿಬಿದ್ದಿದ್ದಾರೆ. ಎರಿಕಾ ಕೆನ್ನಿ ಹಾಗೂ ಚಾನಿಸೆ ವೈಟ್ ಸಿನಿಮಾ ಒಂದರಿಂದ ಪ್ರೇರೇಪಣೆ...
View Articleಸುಂದರ ಹುಡುಗನ ಹುಡುಕಾಟದಲ್ಲಿ ಹುಡುಗಿಯರು
ಬ್ರೆಜಿಲ್ ನ ನೋಯ್ವಾದ Kordearo ಗ್ರಾಮದ ಕಥೆ ವಿಚಿತ್ರವಾಗಿದೆ. ಬೆಟ್ಟಗಳ ನಡುವೆ ಇರುವ ಈ ಪುಟ್ಟ ಹಳ್ಳಿಯ ಹುಡುಗಿಯರು ನಿರಂತರವಾಗಿ ಪ್ರೀತಿಯ ಹುಡುಕಾಟದಲ್ಲಿದ್ದಾರೆ. ಇಲ್ಲಿರುವ ಮಹಿಳೆಯರಿಗೆ ಪುರುಷರೇ ಸಿಗ್ತಾ ಇಲ್ಲ. ಈ ಹಳ್ಳಿಯಲ್ಲಿ ಸುಮಾರು...
View Articleನಾಲ್ವರು ಉಗ್ರರ ಹತ್ಯೆ, 17 ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು, ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದು, ಸೇನೆ ಪ್ರತಿದಾಳಿ ನಡೆಸಿ ನಾಲ್ವರು...
View Articleಮಹಾರಾಷ್ಟ್ರದಲ್ಲಿದೆ ತೋಳದ ಹೋಲಿಕೆಯುಳ್ಳ ಮಗು
5 ತಿಂಗಳ ಪುಟ್ಟ ಕಂದಮ್ಮನ ಮೈತುಂಬಾ ಕೂದಲು, ಕಾಲುಗಳು ಮಡಚಿಕೊಂಡಿವೆ. ನೋಡಲು ಕೊಂಚ ವಿಚಿತ್ರವಾಗೇ ಕಾಣಿಸುವ ಈ ಗಂಡು ಮಗುವಿನಲ್ಲಿ ತೋಳದ ಜೆನೆಟಿಕ್ಸ್ ಇದೆ. ಈ ಮಗುವಿನ ದೇಹದಲ್ಲಿ ತೋಳದ ಜೀನ್ಸ್ ಸೇರಿಕೊಂಡಿದೆಯಂತೆ. ಪುಣೆಯ ಮನೀಷಾ ಸಂಭಾಜಿ ರಾವತ್...
View Article500 ನೇ ಪಂದ್ಯಕ್ಕಾಗಿ ಸ್ಪೆಷಲ್ ಕೇಕ್ ಕತ್ತರಿಸಿದ ಕೊಹ್ಲಿ
ಟೀಂ ಇಂಡಿಯಾ 500 ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಇದೇ 22ರಿಂದ ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲನೆಯ ಟೆಸ್ಟ್ ಪಂದ್ಯ, ಭಾರತದ ಪಾಲಿಗೆ 500 ನೇ ಟೆಸ್ಟ್. ಭಾರತ ತಂಡ ಈ ಸಂಭ್ರಮವನ್ನು ಕಾನ್ಪುರದಲ್ಲಿ ಆಚರಿಸಿದೆ....
View Article