ಪ್ಯಾರಾಲಿಂಪಿಕ್ಸ್ ಸೈಕ್ಲಿಂಗ್ ವೇಳೆ ನಡೆಯಿತು ದುರಂತ
ಬ್ರೆಜಿಲ್ ನ ರಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ದುರ್ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಸೈಕ್ಲಿಂಗ್ ಸ್ಪರ್ಧೆ ವೇಳೆ ಆಟಗಾರನೊಬ್ಬನ ಮೃತಪಟ್ಟಿದ್ದಾನೆ. ಸಿ4-5 ಸೈಕ್ಲಿಂಗ್ ರೋಡ್ ರೇಸ್ ವೇಳೆ ದುರ್ಘಟನೆ ಸಂಭವಿಸಿದೆ. ಪರ್ವತ ಶ್ರೇಣಿಯಲ್ಲಿ...
View Articleಕ್ಷಣಾರ್ಧದಲ್ಲಿ ಕರಗಿತು ಮೊದಲ ರಾತ್ರಿ ಸಂಭ್ರಮ
ಬಳ್ಳಾರಿ: ಮದುವೆ ಎಂದರೆ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ನವ ದಂಪತಿಗೆ ಮದುವೆ, ಮೊದಲ ರಾತ್ರಿಯ ಕುರಿತಂತೆ ಏನೇನೋ ಆಸೆ, ಕನಸುಗಳಿರುತ್ತವೆ. ಆದರೆ, ಮೊದಲ ರಾತ್ರಿಯಲ್ಲೇ ನವವಧು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ...
View Articleಟಾಪ್ ಲೆಸ್ ಆಗಿ ಬೀದಿಗಿಳಿದ್ಲು ಮಾಡೆಲ್
ನ್ಯೂಯಾರ್ಕ್ ಸಿಟಿ ಒಮ್ಮೆಲೆ ನ್ಯೂಡ್ ಯಾರ್ಕ್ ಸಿಟಿಯಾಗಿ ಬದಲಾಗಿತ್ತು. ಯುವತಿಯೊಬ್ಬಳು ಟಾಪ್ ಮೇಲೆ ಮಾಡಿ ಓಡಾಡಲು ಶುರುಮಾಡಿದ್ಲು. ಎಮಿಲಿ ಹೆಸರಿನ ಈ ಮಾಡೆಲ್ ಅರೆ ಬೆತ್ತಲಾಗಿ ನ್ಯೂಯಾರ್ಕ್ ಸಿಟಿ ಸುತ್ತಿದ್ದಾಳೆ. ಲಿಂಗ ಸಮಾನತೆಗಾಗಿ ಎಮಿಲಿ ಹೀಗೆ...
View Articleಬೆಚ್ಚಿ ಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ
ಗುಜರಾತ್ ನ ಗಿರ್ ಅರಣ್ಯ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಸಿಂಹಗಳು ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ಸಿಂಹಗಳು ಹಳ್ಳಿಗೆ ನುಗ್ಗುವುದು ಹೆಚ್ಚಾಗಿ ಬಿಟ್ಟಿದೆ. ನಡುರಾತ್ರಿ ಸಿಂಹಗಳು ಹಳ್ಳಿಗಳಿಗೆ ನುಗ್ಗಿ ಜಾನುವಾರುಗಳ ಮೇಲೆ...
View Articleಬಾಡಿಗೆ ವಿಚಾರಕ್ಕೆ ನಡೀತು ಸಾಂಬಾರ್ ದಾಳಿ
ಬಾಡಿಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕ, ಬಾಡಿಗೆದಾರರ ಮೇಲೆ ಬಿಸಿ ಸಾಂಬಾರ್ ಎರಚಿರುವ ಘಟನೆ ಬೆಂಗಳೂರಿನ ಹನುಮಂತನಗರದ ರಾಘವೇಂದ್ರ ಬ್ಲಾಕ್ ನಲ್ಲಿ ನಡೆದಿದೆ. ಹೇಮಲತಾ ಎಂಬಾಕೆ, ಶಿವರಾಮ್ ಎಂಬುವವರ ಮನೆಯನ್ನು ಬಾಡಿಗೆ ಪಡೆದು ಪಿಜಿ...
View Articleಕೊನೆಗೂ ಸಿಕ್ಕಿ ಬಿದ್ರು ಖತರ್ನಾಕ್ ಕಳ್ಳಿಯರು
ಜನಸಂದಣಿ ಇರುವ ಸಂದರ್ಭಗಳಲ್ಲಿ ಅಲ್ಲಿಗೆ ತೆರಳಿ ಹಣ, ಅಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯರ ಗ್ಯಾಂಗ್ ನ ಮೂವರು ಸದಸ್ಯರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಹಣ ಹಾಗೂ ಮೊಬೈಲ್...
View Articleಸೋದರಳಿಯನ ಜೊತೆ ಸಲ್ಲು ತುಂಟಾಟ….
ಸದ್ಯ ನಟ ಸಲ್ಮಾನ್ ಖಾನ್ ಕಬೀರ್ ಖಾನ್ ನಿರ್ದೇಶನದ ‘ಟ್ಯೂಬ್ ಲೈಟ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮನಾಲಿಯಲ್ಲಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇದ್ರಿಂದಾಗಿ ಕೆಲ ಫ್ಯಾಮಿಲಿ ಫಂಕ್ಷನ್ ಗೂ ಹಾಜರಾಗಲು ಸಲ್ಮಾನ್ ಗೆ...
View Articleಪ್ರಿಯತಮೆಯನ್ನು ಕೊಂದು ಮನೆಯಲ್ಲೇ ಹೂತಿದ್ದ ಪ್ರೇಮಿ
ಇಂದೋರ್ ನ ಚಂದನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂತಕ ಪ್ರೇಮಿಯೊಬ್ಬನ ಹೇಯ ಕೃತ್ಯ ಬಯಲಾಗಿದೆ. ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು ಮನೆಯಲ್ಲೇ ಹೂತು ಹಾಕಿ ಅದರ ಮೇಲೆ ಹಾಸಿಗೆ ಹಾಕಿಕೊಂಡು ಮಲಗುತ್ತಿದ್ದ. ಘನಶ್ಯಾಮ್ ಹಾಗೂ ಕಾಜಲ್...
View Articleಸುದೀಪ್ ರಿಂದಲೇ ಬಯಲಾಯ್ತು ‘ಬಿಗ್ ಬಾಸ್’ ರಹಸ್ಯ
‘ಎಷ್ಟೋ ಸಲ ಅರ್ಹತೆ ಇರುವವರು ಮನೆಯಿಂದ ಆಚೆ ಬರ್ತಾರೆ. ಅದೇ ಸಂದರ್ಭದಲ್ಲಿ ಅರ್ಹತೆ ಇಲ್ಲದವರು ಮನೆಯಲ್ಲೇ ಉಳಿದು ಬಿಡುತ್ತಾರೆ’ ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಕಿಚ್ಚ ಸುದೀಪ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಬಿಗ್ ಬಾಸ್’...
View Articleನಾಳೆ ಕಾವೇರಿ ಮೇಲುಸ್ತುವಾರಿ ಸಭೆ, ಶಾಲೆಗಳಿಗೆ ರಜೆ
ಮಂಡ್ಯ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸೋಮವಾರ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿರುವ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮಂಡ್ಯ ಜಿಲ್ಲೆಯ ಕೆಲವೆಡೆ ನಾಳೆ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಂಡ್ಯ, ಮದ್ದೂರು,...
View Articleಕಾವೇರಿ ಹೋರಾಟಕ್ಕೆ ಆದಿಚುಂಚನಗಿರಿ ಶ್ರೀಗಳು
ಮಂಡ್ಯ: ಕಾವೇರಿ ನದಿ ನೀರಿನ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ. ನದಿಗಳು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ, ಆಯಾ ರಾಜ್ಯಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು....
View Articleಮೆಡಿಕಲ್ ಸೀಟು ಹೆಸರಲ್ಲಿ ಪಂಗನಾಮ
ಮಂಗಳೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ 45 ವರ್ಷದ ಸಂಜೀವ್ ಕುಮಾರ್ ಹಾಗೂ ಮಡಿಕೇರಿ ಜಿಲ್ಲೆಯ 34 ವರ್ಷದ ತಿಮ್ಮಯ್ಯ...
View Articleಟೆಕ್ಕಿ ಸ್ವಾತಿ ಕೊಲೆ ಆರೋಪಿ ಜೈಲಲ್ಲೇ ಆತ್ಮಹತ್ಯೆ
ಚೆನ್ನೈ: ದೇಶದಲ್ಲಿ ಸಂಚಲನ ಮೂಡಿಸಿದ್ದ, ಇನ್ಫೋಸಿಸ್ ಉದ್ಯೋಗಿ ಸ್ವಾತಿ ಹತ್ಯೆ ಪ್ರಕರಣದ ಆರೋಪಿ ರಾಮ್ ಕುಮಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚೆನ್ನೈ ಹೊರ ವಲಯದಲ್ಲಿರುವ ಪುಲ್ಲಲ್ ಕೇಂದ್ರ ಕಾರಾಗೃಹದಲ್ಲಿ ಎಲೆಕ್ಟ್ರಿಕ್ ವೈರ್...
View Articleಅಮ್ಮನ ಸಾವಿಗೆ ಕಾರಣವಾಯ್ತು ಅಕ್ರಮ ಸಂಬಂಧ
ಗದಗ: ಅನೈತಿಕ ಸಂಬಂಧದಿಂದ ಏನೆಲ್ಲಾ ಅನಾಹುತವಾಗುತ್ತದೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಮಗನ ಅಕ್ರಮ ಸಂಬಂಧದ ಕಾರಣಕ್ಕೆ, ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಗದಗ ಜಿಲ್ಲೆ ಮುಳಗುಂದ ಗ್ರಾಮದಲ್ಲಿ ನಡೆದಿದೆ. 50...
View Articleನಿರೀಕ್ಷೆ ಹೆಚ್ಚಿಸಿದ ಗ್ಯಾಲಕ್ಸಿ ಎ 9 ಪ್ರೊ ಸ್ಮಾರ್ಟ್ ಫೋನ್
ಈಗಿನ ಟ್ರೆಂಡ್ ಗೆ ತಕ್ಕಂತೆ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್, ಸೆಪ್ಟಂಬರ್ 26 ರಿಂದ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಪರಿಚಯಿಸಲಿದೆ. ಈಗಾಗಲೇ ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ...
View Articleಬೆಲ್ಜಿಯಂ ಬಾಲಕನಿಗೆ ಸಿಗ್ತು ದಯಾ ಮರಣಕ್ಕೆ ಅನುಮತಿ
ಬೆಲ್ಜಿಯಂನಲ್ಲಿ 17 ವರ್ಷದ ಬಾಲಕನಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿದೆ. ಬೆಲ್ಜಿಯಂನಲ್ಲಿ ಮೊದಲ ಬಾರಿ ದಯಾಮರಣಕ್ಕೆ ಅನುಮತಿ ಪಡೆದ ಮೊದಲ ಬಾಲಕ ಈತನಾಗಿದ್ದಾನೆ. ಅಸಹನೀಯ ದೈಹಿಕ ನೋವಿನಿಂದ ಬಳಲ್ತಾ ಇದ್ದ ಬಾಲಕನಿಗೆ ಕರುಣೆ ತೋರಲಾಗಿದೆ....
View Articleಮತ್ತೆ ಮೂವರು ಯೋಧರು ಹುತಾತ್ಮ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಶಿಬಿರದ ಮೇಲೆ, ಉಗ್ರರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ದಾಳಿಯಲ್ಲಿ ನಿನ್ನೆ 17 ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ...
View Articleಕಾವೇರಿ ಮೇಲುಸ್ತುವಾರಿ ಸಭೆಯತ್ತ ಎಲ್ಲರ ಚಿತ್ತ
ನವದೆಹಲಿ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ, ಇಂದು ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಮರ್ಥ ವಾದ ಮಂಡಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈಗಾಗಲೇ ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ...
View Articleತಡ ರಾತ್ರಿ ಚುಂಬಕ ರಾಣಿಯರ ರಾದ್ಧಾಂತ
ಬೆಂಗಳೂರು: ಮದ್ಯದ ಅಮಲಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ, ಚುಂಬಿಸಲು ಹೋದ ಯುವತಿಯರು, ಅನಾಹುತ ಮಾಡಿದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ, ನಂದಿದುರ್ಗ ರಸ್ತೆಯಲ್ಲಿ ಈ ಘಟನೆ...
View Articleಪೊಲೀಸರಿಗೆ ತಲೆನೋವಾದ 800 ವಾಲೆಟ್ಸ್
ಪುಣೆ ಪೊಲೀಸರಿಗೆ ರಸ್ತೆ ಬಳಿ ಬಿದ್ದಿದ್ದ ಪರ್ಸ್ ತಲೆನೋವಾಗಿ ಪರಿಗಣಿಸಿದೆ. ಗಣೇಶ ಮೂರ್ತಿ ವಿಸರ್ಜನೆ ನಂತ್ರ 800 ವಾಲೆಟ್ಸ್ ಪೊಲೀಸರ ಕೈಗೆ ಸಿಕ್ಕಿದೆ. ಅದ್ರಲ್ಲಿ ಹಣವಿಲ್ಲ. ಆದ್ರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಎಲ್ಲ...
View Article