ಅನಾಹುತಕ್ಕೆ ಕಾರಣವಾಯ್ತು ಒನ್ ವೇ ಲವ್
ಮಡಿಕೇರಿ: ತಾನು ಪ್ರೀತಿಸಿದ ಹುಡುಗಿ ಬೇರೆ ಯುವಕನೊಂದಿಗೆ ಮದುವೆಯಾಗುವುದನ್ನು ಸಹಿಸದ ದುರುಳನೊಬ್ಬ, ಕೊಲೆ ಮಾಡಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಅಸಲಿ ವಿಷಯ ಏನೆಂದರೆ, ಯುವತಿಗೆ ಈತ ತನ್ನನ್ನು ಪ್ರೀತಿಸಿದ್ದು ಗೊತ್ತೇ ಇರಲಿಲ್ಲ....
View Articleಈ ಹಣ್ಣು ತಿಂದ್ರೆ ಮಂಗಮಾಯವಾಗುತ್ತೆ ಕ್ಯಾನ್ಸರ್
ಕ್ಯಾನ್ಸರ್. ಈ ಮಾರಕ ರೋಗ ಈಗ ಸಾಮಾನ್ಯವಾಗಿಬಿಟ್ಟಿದೆ. ಆಸ್ಪತ್ರೆಗೆ ಹೋದವರು ವಾಪಸ್ ಬರುವಾಗ ಹೇಳುವ ಮಾತು ಕ್ಯಾನ್ಸರ್. ಕೆಮೊಥರಪಿ ಮೂಲಕ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತೆ. ಆದ್ರೆ ಕಿಮೊಥೆರಪಿ ವೇಳೆ ಅನುಭವಿಸುವ ನೋವು ಸಾವಿಗಿಂತ ಘೋರ...
View Articleಮೊದಲ ರಾತ್ರಿ ಪತ್ನಿ ಮುಸುಕು ತೆಗೆದು ಕಂಗಾಲಾದ ವರ
ಮದುವೆ ಬಗ್ಗೆ ಪ್ರತಿಯೊಬ್ಬರೂ ಅವರದೆ ಆದ ಕನಸನ್ನು ಹೊಂದಿರ್ತಾರೆ. ನನ್ನ ಪತ್ನಿಯಾಗುವವಳು ಹಾಗಿರಬೇಕು ಹೀಗಿರಬೇಕು ಅಂತಾ ಪಟ್ಟಿ ಮಾಡಿರುತ್ತಾರೆ ಹುಡುಗರು. ಮೊದಲ ರಾತ್ರಿಯಂತೂ ಅವರಿಗೆ ವಿಶೇಷ. ಆದ್ರೆ ಕನಸಿನ ಜೊತೆ ಕೋಣೆಗೆ ಬಂದ ವರನಿಗೆ ತನ್ನ...
View Articleಪುತ್ರನ ಫಲಿತಾಂಶ ನೋಡಿ ಕಣ್ಣೀರಿಟ್ಟ ಕುಟುಂಬ
ತನ್ನ ಐಷಾರಾಮಿ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕಾರಣಕ್ಕೆ ಬಿಹಾರದ ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯ ಪುತ್ರ ರಾಕಿ ಯಾದವ್ 12 ನೇ ತರಗತಿ ವಿದ್ಯಾರ್ಥಿ ಆದಿತ್ಯ ಸಚ್ ದೇವ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. 12 ನೇ...
View Articleಆರ್.ಸಿ.ಬಿ- ಡೆಲ್ಲಿ ನಡುವೆ ಹೈವೋಲ್ಟೇಜ್ ಮ್ಯಾಚ್
ರಾಯ್ ಪುರ: 13 ಪಂದ್ಯಗಳಿಂದ 4 ಶತಕ ಹಾಗೂ 5 ಅರ್ಧ ಶತಕ ಒಳಗೊಂಡ 865 ರನ್ ಗಳಿಸುವ ಮೂಲಕ, ಭರ್ಜರಿ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ರಾತ್ರಿ 8 ಗಂಟೆಗೆ ಡೆಲ್ಲಿ ತಂಡವನ್ನು...
View Articleಪೊಲೀಸ್ ಜೀಪ್ ‘ಕಳವು’ಮಾಡಿದ ಹಿರಿಯ ಅಧಿಕಾರಿ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಚಾಲಕನ ಸಮೇತ ‘ಕಳವು’ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿ. ಅಂದ ಹಾಗೇ ಹಿರಿಯ ಅಧಿಕಾರಿ ತಮ್ಮದೇ ಇಲಾಖೆಯ ಜೀಪ್ ‘ಕಳವು’ ಮಾಡಲು ಕಾರಣವೇನು ಗೊತ್ತಾ?...
View Articleರಸ್ತೆಯಲ್ಲೇ ಮಗು ಹೆತ್ತು ಮಹಿಳೆ ಪರಾರಿ ಯತ್ನ
ಮಂಡ್ಯ: ರಸ್ತೆಯಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು, ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲೆತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆದಿದೆ. ಈಕೆಯನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಬೆಂಗಳೂರು...
View Articleಸಹೋದರನ ಜೊತೆ ಹೆಂಡತಿ ಬಿಟ್ಟ ಪತಿ..!
ಪತ್ನಿಯ ರಕ್ಷಣೆ ಮಾಡುವುದು ಪತಿಯಾದವನ ಕರ್ತವ್ಯ. ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನೇ ಸಹೋದರನಿಗೆ ನೀಡಿದ್ದಾನೆ. ಅತ್ತಿಗೆಯ ಮೇಲೆ ಸಹೋದರ ಅತ್ಯಾಚಾರವೆಸಗುತ್ತಿದ್ದರೆ ಅದ್ರ ವಿಡಿಯೋ ಮಾಡಿದ್ದಾನೆ ಅಣ್ಣ. ಘಟನೆ ನಡೆದಿರುವುದು ಮಧ್ಯ ಪ್ರದೇಶದ...
View Articleಕಂಗನಾ ನಿಜ ವಯಸ್ಸು ಬಿಚ್ಚಿಟ್ಟ ಪಾಸ್ ಪೋರ್ಟ್
ಬಾಲಿವುಡ್ ಬೆಡಗಿ ಕಂಗನಾ ಹಾಗೂ ಹೃತಿಕ್ ರೋಷನ್ ನಡುವಿನ ವಿವಾದ ಇನ್ನೂ ಮುಗಿದಿಲ್ಲ. ಈ ನಡುವೆ ಕಂಗಾನಾ ಮತ್ತೆ ಬೇರೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾಳೆ. ಕಂಗನಾ ವಯಸ್ಸಿನ ಬಗ್ಗೆ ಈಗ ಚರ್ಚೆಯಾಗ್ತಾ ಇದೆ. ಹುಡುಗಿಯರು ಅವರ ನಿಜವಾದ ವಯಸ್ಸನ್ನು...
View Articleಬಿಸಿಸಿಐ ನಲ್ಲಿ ಆರಂಭವಾಯ್ತು ಅನುರಾಗ್ ಶಕೆ
ಮುಂಬೈ: ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವಿಶೇಷ ಮಹಾಸಭೆ ಭಾನುವಾರ ಬೆಳಿಗ್ಗೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಬಿಸಿಸಿಐ ಅಧ್ಯಕ್ಷರಾಗಿದ್ದ ಶಶಾಂಕ್ ಮನೋಹರ್...
View Articleಎಟಿಎಂ ಗೆ ಹಣ ತುಂಬಬೇಕಾದವರು ಮಾಡಿದ್ರು ಆ ಕೆಲ್ಸ
ವಿವಿಧ ಬ್ಯಾಂಕುಗಳ ಎಟಿಎಂ ಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಸಂಸ್ಥೆಯ ನೌಕರರಿಬ್ಬರು ವಂಚನೆಯೆಸಗಿದ್ದಾರೆ. ಸುಮಾರು 9.98 ಕೋಟಿ ರೂ. ಗಳನ್ನು ಎಟಿಎಂ ಯಂತ್ರಕ್ಕೆ ತುಂಬಿರುವುದಾಗಿ ಸುಳ್ಳು ಹೇಳಿದ್ದು, ಪರಿಶೀಲನೆ ವೇಳೆ ಸತ್ಯ ಬೆಳಕಿಗೆ...
View Article20ನೇ ‘ಮನ್ ಕಿ ಬಾತ್’ನಲ್ಲಿ ಮೋದಿ ಹೇಳಿದ್ದೇನು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಆಕಾಶವಾಣಿ ‘ಮನ್ ಕಿ ಬಾತ್’ ಮೂಲಕ, ದೇಶದ ಜನರ ಗಮನ ಸೆಳೆದಿರುವುದು ನಿಮಗೆ ಗೊತ್ತೇ ಇದೆ. ಭಾನುವಾರ ತಮ್ಮ 20ನೇ ‘ಮನ್ ಕಿ ಬಾತ್’ನಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೇಶದಲ್ಲಿ ದಿನೇ ದಿನೇ...
View Article10 ವರ್ಷದವರೂ ಪಡೆಯುತ್ತಿದ್ದಾರೆ ವೃದ್ದಾಪ್ಯ ವೇತನ..!
ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ದ ಜೀವಿಗಳಿಗೆ ಸಂಧ್ಯಾ ಕಾಲದಲ್ಲಿ ನೆರವಾಗಲೆಂಬ ಕಾರಣಕ್ಕೆ ವೃದ್ದಾಪ್ಯ ವೇತನ ಜಾರಿಗೆ ತಂದಿದ್ದು, ಆದರೆ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳ...
View Articleಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೊಂದು ಶಾಕ್
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ತೈಲ ಬೆಲೆಯಲ್ಲಿಯೂ ಏರಿಕೆಯಾಗಿದೆ. ಬೇಳೆ ಕಾಳುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಉದ್ದಿನಬೇಳೆ ಪ್ರತಿ...
View Articleಪ್ರೇಕ್ಷಕರನ್ನು ಗಾಬರಿಗೊಳಿಸಿದ ವಿಷಪೂರಿತ ಹಾವು
ಫುಕೆಟ್ ನಲ್ಲಿ ನಡೆದ ಸ್ನೇಕ್ ಷೋ ಒಂದರಲ್ಲಿ ಆಟವಾಡಿಸುತ್ತಿದ್ದವನ ಕೈನಿಂದ ತಪ್ಪಿಸಿಕೊಂಡ ವಿಷಪೂರಿತ ನಾಗರ ಹಾವೊಂದು ಪ್ರೇಕ್ಷಕರತ್ತ ಸಾಗಿದ್ದು, ತಕ್ಷಣ ಅದನ್ನು ಹಿಡಿಯುವ ಮೂಲಕ ಅನಾಹುತವೊಂದು ತಪ್ಪಿದೆ. ನಾಗರಹಾವಿನ ಜೊತೆ ಆಟವಾಡುತ್ತಾ...
View Articleಜೇಬಿಗೆ ಹೊರೆಯಾಗದ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಿ
ನವದೆಹಲಿ: ಈಗಾಗಲೇ ಹಲವಾರು ವಿಮಾನಯಾನ ಸಂಸ್ಥೆಗಳು ಸುಲಭ ದರದಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿವೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ, ಹೊರೆಯಾಗದಂತೆ ವಿಮಾನ ಯಾನಕ್ಕೆ ಅವಕಾಶ ಕಲ್ಪಿಸಿದೆ. ಏರ್ ಇಂಡಿಯಾ ಆಯ್ದ ದೇಶೀಯ ಮಾರ್ಗಗಳಲ್ಲಿ...
View Articleಎಲ್ಲರೆದುರಲ್ಲೇ ನಡೀತು ಅನಾಹುತ
ಕೆಲವರು ಏನೋ ಮಾಡಲು ಹೋಗಿ, ಮತ್ತೇನೋ ಮಾಡಿ, ಯಡವಟ್ಟಿಗೆ ಕಾರಣರಾಗುತ್ತಾರೆ. ಹೀಗೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಅನ್ಯಾಯವಾಗಿ ಎರಡು ಸಿಂಹಗಳ ಸಾವಿಗೆ ಕಾರಣವಾದ ಘಟನೆ ಚಿಲಿಯಲ್ಲಿ ನಡೆದಿದೆ. ಚಿಲಿಯ ಸ್ಯಾಂಟಿಯಾಗೋ ನಗರದಲ್ಲಿರುವ...
View Articleಮಾಜಿ ಸಿಎಂ ಎಸ್.ಎಂ. ಕೃಷ್ಣಗೆ ಶುರುವಾಯ್ತಾ ಸಂಕಷ್ಟ?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಸಂಕಷ್ಟ ಎದುರಾದಂತಿದೆ. ಅವರು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅಕ್ರಮವಾಗಿ ಲಾಟರಿ ದಂಧೆ ನಡೆಯಲು ನೆರವಾಗಿದ್ದರು ಎಂದು ಆರೋಪಿಸಲಾಗಿದೆ. ರಾಜ್ಯ ಲಾಟರಿ ಮಾರಾಟಗಾರರು ಮತ್ತು ಏಜೆಂಟರ ಸಂಘದ...
View Articleಎಟಿಎಂ ಬಳಕೆದಾರರು ಓದಲೇ ಬೇಕಾದ ಸುದ್ದಿ
ಕಾರ್ಡ್ ಬಳಸಿ ಎಟಿಎಂ ನಿಂದ ಹಣ ಪಡೆಯುವ ವೇಳೆ ತಾಂತ್ರಿಕ ತೊಂದರೆಯಿಂದಾಗಿ ಕೆಲವೊಮ್ಮೆ ಹಣ ಬರುವುದಿಲ್ಲ. ಆದರೆ ಖಾತೆಯಿಂದ ಹಣ ಕಡಿತಗೊಂಡಿರುತ್ತದೆ. ಈ ಸಂದರ್ಭದಲ್ಲಿ ಇತ್ತ ಹಣವೂ ಕೈಗೆ ಸಿಗದೆ ಖಾತೆಯಲ್ಲಿದ್ದ ಹಣವೂ ಕಡಿತವಾಗುವ ಕಾರಣ ಗ್ರಾಹಕರಿಗೆ...
View Article‘ವೆಂಕಯ್ಯ ಮತ್ತೊಮ್ಮೆ ಬೇಕಯ್ಯ’ಎಂದ ಬಿಜೆಪಿ
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಕುರಿತಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು....
View Article