ಬಯಲಾಯ್ತು ಐಸಿಸ್ ಉಗ್ರರ ಮತ್ತೊಂದು ಕ್ರೂರ ಕೃತ್ಯ
ತಮ್ಮ ಕ್ರೂರ ಕೃತ್ಯಗಳ ಮೂಲಕ ಜಗತ್ತನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಸೆರೆ ಸಿಕ್ಕವರನ್ನು ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡುವುದಕ್ಕೆ ಕುಖ್ಯಾತರಾಗಿದ್ದಾರೆ. ಅಲ್ಲದೇ ತಾವು ಹತ್ಯೆ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪ್ರಸಾರ...
View Articleಚಿತ್ರಮಂದಿರಕ್ಕೆ ಬಂದ ದಂಪತಿ ಮಾಡಿದ್ರು ಇಂಥ ಕೆಲಸ..!
ಮ್ಯಾಂಚೆಸ್ಟರ್ ನಲ್ಲಿ ದಂಪತಿ ಮಾಡಿದ ಯಡವಟ್ಟಿಗೆ ಪೊಲೀಸರು ಥಿಯೇಟರ್ ಗೆ ಬರುವಂತಾಗಿತ್ತು. ಇಬ್ಬರೂ ಸರಾಯಿ ಕುಡಿದು ಚಿತ್ರಮಂದಿರಕ್ಕೆ ಬಂದಿದ್ದರು. ಕುಡಿದ ನಶೆಯಲ್ಲಿ ಇಬ್ಬರೂ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇವರನ್ನು ನೋಡಿದ ಕೆಲವರು ಚಿತ್ರ...
View Article‘ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರು ಕಡ್ಡಾಯವಲ್ಲ’
ಕೆಲ ಪ್ರಕರಣಗಳಲ್ಲಿ ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರಿನ ಬದಲಿಗೆ ತಾಯಿಯ ಹೆಸರಿದ್ದರೆ ಸಾಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ. ಅವಿವಾಹಿತ ತಾಯಂದಿರು,...
View Articleಮೇಲುಡುಗೆ ಕಳಚಿದ ಯುವತಿ ನಂತರ ಮಾಡಿದ್ದೇನು..?
ಧೂಮಪಾನ ನಿಷೇಧವಿದ್ದರೂ ಅಲ್ಲಿಗೆ ಸಿಗರೇಟ್ ಸೇದಿಕೊಂಡು ಬಂದ ಯುವತಿಯೊಬ್ಬಳು ಇದಕ್ಕಾಗಿ ತನ್ನನ್ನು ಹೊರ ಹಾಕಿದ ಸೆಕ್ಯುರಿಟಿ ಗಾರ್ಡ್ ಗೆ ಪಾಠ ಕಲಿಸಲು ಟಾಪ್ ಲೆಸ್ ಆಗಿ ಇದೀಗ ಕಾನೂನು ಸಂಕಷ್ಟ ಎದುರಿಸುವ ಭೀತಿಯನ್ನೆದುರಿಸುತ್ತಿದ್ದಾಳೆ. ಖಜಕ್...
View Articleರಾಜಧಾನಿ ನವದೆಹಲಿಯಲ್ಲಿ ವಿದೇಶಿ ಯುವಕನ ಹತ್ಯೆ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿದೇಶಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ರಿಪಬ್ಲಿಕನ್ ಆಫ್ ಕಾಂಗೋದ 23 ವರ್ಷದ ಓಲಿವಾ ಹತ್ಯೆಗೀಡಾದವನಾಗಿದ್ದು, ಈ ಸಂಬಂಧ ಹಲವು ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ...
View Articleನಾಯಿಗೆ ಬೈದಿದ್ದಕ್ಕೆ ನಡೆಯಿತು ಕೊಲೆ
ತಾನು ಸಾಕಿದ ನಾಯಿಗೆ ವ್ಯಕ್ತಿಯೊಬ್ಬ ಬೈದನೆಂಬ ಕಾರಣಕ್ಕೆ ಸಿಟ್ಟಿಗೆದ್ದವನು ಆತನ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನರನೂರಿನಲ್ಲಿ ನಡೆದಿದೆ. ಮಾಯಪ್ಪ ಮೇಟಗುಡ್ಡ ಎಂಬಾತನ ಮನೆ ಎದುರಿಗಿದ್ದ ಮಹಾದೇವ ಭಜಂತ್ರಿಯ ನಾಯಿ...
View Articleರಾತ್ರಿ ಬಂದ ಹುಡುಗಿ ಬೆಳಗಾಗೋದ್ರಲ್ಲಿ ಕತ್ತೆಯಾದ್ಲು..!
ರಾತ್ರಿ ಮಲಗಿದ ಹುಡುಗಿ ಬೆಳಗ್ಗೆ ಕತ್ತೆಯಾಗಿ ಬದಲಾದ್ರೆ..? ಅದು ಹೇಗೆ ಸಾಧ್ಯ? ಕಾಗೆ ಗುಬ್ಬಣ್ಣನ ಕಥೆ ಹೇಳ್ತಿದ್ದೀರಾ? ಇಲ್ಲ ಫಿಲ್ಮ್ ಕಥೆನಾ ಎನ್ನಬೇಡಿ. ಹೀಗೊಂದು ಆಶ್ಚರ್ಯ, ನಗು ತರಿಸುವಂತ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ವರದಿ ಪ್ರಕಾರ...
View Articleಫೇಸ್ಬುಕ್ ನಲ್ಲಿ ಆ ಎರಡು ಶಬ್ದ ಬಳಸಿದ ಮಹಿಳೆಗೆ ಜೈಲು
`ಐ ಸಿ’ ಎಂದು ಫೇಸ್ಬುಕ್ ನಲ್ಲಿ ಬರೆದ ಮಹಿಳೆ ಮೇಲೆ ರಾಜನಿಗೆ ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಈ ಘಟನೆ ನಡೆದಿರುವುದು ಥೈಲ್ಯಾಂಡ್ ನಲ್ಲಿ. ಇಲ್ಲಿ ರಾಜನಿಗೆ ಅಪಮಾನ ಮಾಡುವುದು ದೊಡ್ಡ ಅಪರಾಧ. ಅಂತವರಿಗೆ ಸುಮಾರು 15 ವರ್ಷಗಳ ಕಾಲ...
View Articleಬಾಲಿವುಡ್ ಸ್ಟಾರ್ ನಿಂದ 5 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ ಕ್ರಿಕೆಟರ್
ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ 5 ಕೋಟಿ ಮೌಲ್ಯದ ಬಂಗಲೆಯನ್ನು ಖರೀದಿಸಿದ್ದಾರೆ. ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ವಸತಿ ಯೋಜನೆ ಡಿಸ್ಕವರಿಯಲ್ಲಿ 7500 ಚದರ ಅಡಿಯ ವಿಲ್ಲಾ ಖರೀದಿಸಿದ್ದಾರೆ. ಖಂಡಾಲಾದಲ್ಲಿ ಸುನೀಲ್ ಡಿಸ್ಕವರಿ...
View Articleನಿಯಮ ಉಲ್ಲಂಘನೆಗೆ ಬೀಳುವ ಫೈನ್ ವಿವರ ಇಲ್ಲಿದೆ
ದೇಶದಲ್ಲಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಮತ್ತು ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿರುವುದರ ಜೊತೆಗೆ ಸಾವು- ನೋವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರ ಹಿನ್ನಲೆಯಲ್ಲಿ ಹಾಲಿ ಇರುವ ದಂಡದ ಮೊತ್ತವನ್ನು ಹೆಚ್ಚಿಸಲು...
View Articleವೇಶ್ಯೆಯ ಸಹವಾಸ ಮಾಡಿದ್ದಕ್ಕೆ ಭಾರಿ ಬೆಲೆ ತೆತ್ತ ಯುವಕ
ಕೀನ್ಯಾದ ಯುವಕನೊಬ್ಬ ಮನೆಯಲ್ಲಿ ಯಾರೂ ಇಲ್ಲದ ವೇಳೆ ವೇಶ್ಯೆಯೊಬ್ಬಳನ್ನು ಕರೆದುಕೊಂಡು ಬಂದ ತಪ್ಪಿಗೆ ಈಗ ಭಾರೀ ಬೆಲೆಯನ್ನೇ ತೆತ್ತಿದ್ದಾನೆ. ಯುವಕನಿಗೆ ಜೀವನದಲ್ಲಿ ಮರೆಯಲಾಗದ ಪಾಠ ಕಲಿಸಿದ ವೇಶ್ಯೆ ಪರಾರಿಯಾಗಿದ್ದಾಳೆ. ವೇಶ್ಯೆಯನ್ನು ಕರೆದುಕೊಂಡು...
View Articleಫೋನ್ ಬಳಸಲು ಬಿಡಿ ಅಂತಿದ್ದಾನೆ ಗ್ಯಾಂಗ್ ಸ್ಟರ್
ಗುಜರಾತಿನ ಅಹ್ಮದಾಬಾದ್ ಸಬರಮತಿ ಸೆಂಟ್ರಲ್ ಜೈಲಿನಲ್ಲಿರುವ ಕುಖ್ಯಾತ ಪಾತಕಿಯೊಬ್ಬ ತನಗೆ ಜೈಲಿನಲ್ಲಿ ಫೋನ್ ಬಳಸಲು ಅನುಮತಿ ಕೊಡಿ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾನೆ. ಜೈಲಿನಲ್ಲೇ ಕುಳಿತೇ ಅಪರಾಧಿಗಳು ತಮ್ಮ ಭೂಗತ ಚಟುವಟಿಕೆಗಳನ್ನು...
View Articleಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾದ ಮೇರಿ
ಕಳೆದ ಬಾರಿಯ ಲಂಡನ್ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿ ಕೊಟ್ಟಿದ್ದ ಮೇರಿ ಕೋಮ್, ಈ ಬಾರಿಯ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದು, ಆ ಮೂಲಕ ಭಾರೀ ನಿರಾಸೆಗೆ ಕಾರಣರಾಗಿದ್ದಾರೆ. 51 ಕೆ.ಜಿ....
View Articleಮಾಲ್ ನಲ್ಲಿ ಮಗು ಅಪಹರಿಸಲೆತ್ನಿಸಿದ ಮಂಗಳಮುಖಿ
ಶಾಪಿಂಗ್ ಮಾಡಲೆಂದು ತಮ್ಮ ಮಗುವಿನ ಜೊತೆ ಮಹಿಳೆಯೊಬ್ಬರು ಬಂದಿದ್ದ ವೇಳೆ ಅವರ ಗಮನವನ್ನು ಬೇರೆಡೆ ಸೆಳೆದ ಮಂಗಳಮುಖಿ, ಮಗುವನ್ನು ಅಪಹರಿಸಲು ಯತ್ನಿಸಿದ ಶಾಕಿಂಗ್ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ದೆಹಲಿಯ ರೆಸ್ಟೋರೆಂಟ್ ಒಂದರ...
View Articleದಾವೂದ್ ಹೆಚ್ಚು ಕರೆ ಮಾಡಿದ್ದು ಈ ಬಿಜೆಪಿ ಸಚಿವನಿಗೆ
ಮುಂಬೈ: ಮುಂಬೈ ಸರಣಿ ಸ್ಪೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ನೆಲೆಸಿರುವುದು ಜಗಜ್ಜಾಹೀರಾಗಿದೆ. ಪಾಕ್ ಸೇನೆಯ ಕಣ್ಗಾವಲಿನಲ್ಲೇ ದಾವೂದ್ ನೆಲೆಸಿದ್ದಾನೆ ಎಂದು ಹೇಳಲಾಗಿದೆ. ಪಾಕ್ ನಲ್ಲಿದ್ದರೂ, ಕೆಲವು ಭಾರತೀಯರೊಂದಿಗೆ...
View Articleಶಾಕಿಂಗ್ ! ಪತ್ರಕರ್ತೆಗೆ ಸೆಕ್ಸ್ ಪಾಠ ಮಾಡಿದ ಗೇಲ್
ತಮ್ಮ ಸ್ಪೋಟಕ ಬ್ಯಾಟಿಂಗ್ ನಷ್ಟೇ ವಿವಾದಾತ್ಮಕ ಹೇಳಿಕೆ, ನಡೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಕ್ರಿಸ್ ಗೇಲ್ ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೇಲ್...
View Articleಸೋಲಿನ ಬಗ್ಗೆ ಸೋನಿಯಾ ಹೇಳಿದ್ದೇನು?
ನವದೆಹಲಿ: ದೇಶದ ಗಮನ ಸೆಳೆದಿದ್ದ, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಈ ಸೋಲಿನ ಬಗ್ಗೆ ಮಾತನಾಡಿದ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಯಾವುದೇ ಸೋಲು ಶಾಶ್ವತವಲ್ಲ...
View Articleಕೊನೆಗೂ ಮದುವೆ ಬಗ್ಗೆ ಬಾಯ್ಬಿಟ್ಟ ಸಲ್ಮಾನ್
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮದುವೆ ಬಗ್ಗೆ ಚರ್ಚೆಯಾದಷ್ಟು ಬಹುಶಃ ಯಾರ ಬಗ್ಗೆಯೂ ಚರ್ಚೆಯಾಗಿರಲಾರದು. ಸಲ್ಮಾನ್ ಖಾನ್, ಗೆಳತಿ ಲೂಲಿಯಾ ಅವರನ್ನು ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಸಲ್ಮಾನ್...
View Articleಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್
ನವದೆಹಲಿ: ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇದರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಮಹಾರಾಷ್ಟ್ರದ ಥಾಣೆ ಮೂಲದ ಐಸಿಸ್ ಉಗ್ರ ಬೆದರಿಕೆ ಹಾಕಿದ್ದು, ಐಸಿಸ್ ದಾಳಿ ಮಾಡಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಬಾಬ್ರಿ...
View Articleಅಚ್ಚರಿ ಮೂಡಿಸಿದ ಅವಳಿ ಸಹೋದರಿಯರು
ಅವಳಿ ಮಕ್ಕಳೆಂದರೆ ಸಾಮಾನ್ಯವಾಗಿ ನೋಡಲು ಒಂದೇ ರೀತಿ ಇರುತ್ತಾರೆ. ಅಲ್ಲದೇ, ಒಂದೇ ರೀತಿಯ ಉಡುಗೆ, ತೊಡುಗೆಗಳ ಮೂಲಕ ಗಮನ ಸೆಳೆಯುತ್ತಾರೆ. ಈ ಅವಳಿ ಸಹೋದರಿಯರು ಮಾಡಿದ ಸಾಧನೆ ಕುತೂಹಲಕಾರಿಯಾಗಿದೆ. ಹರಿಯಾಣದ ಗುರುಗ್ರಾಮದಲ್ಲಿರುವ ಅಂಕಿತಾ ಚವ್ಹಾಣ್...
View Article