ಇನ್ಮುಂದೆ ಎಟಿಎಂ ನಲ್ಲಿ ಸಿಗಲಿದೆ ಪಿಜ್ಜಾ
ಪಿಜ್ಜಾ ಪ್ರಿಯರಿಗೊಂದು ಖುಷಿ ಸುದ್ದಿ. ಇನ್ನು ಮುಂದೆ ನಿಮ್ಮ ನೆಚ್ಚಿನ ಪಿಜ್ಜಾ ಎಟಿಎಂ ನಲ್ಲಿ ಸಿಗಲಿದೆ. ಆದ್ರೆ ಸದ್ಯ ಈ ಮಶಿನ್ ಅಮೆರಿಕಾದಲ್ಲಿ ಮಾತ್ರ ಅಳವಡಿಸಲಾಗಿದೆ. ಅಮೆರಿಕಾದ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಪಿಜ್ಜಾ ಎಟಿಎಂ...
View Articleಅರ್ಧ ರಾತ್ರಿಯಲ್ಲಿ ಸಿಕ್ಕ ಮಹಿಳೆಗೆ ಸಿಕ್ಕಾಪಟ್ಟೆ ಗೂಸಾ
ಬೆಂಗಳೂರು: ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೂ ಹಾಕುವವರೂ ಇರುತ್ತಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೆಷ್ಟೋ ವಂಚನೆ ಪ್ರಕರಣ ನಡೆದಿವೆ. ಆದರೂ, ತಿಳಿಯದ ಮುಗ್ಧ ಜನರು ಗುಂಡಿಗೆ ಬೀಳುತ್ತಾರೆ. ಹೀಗೆ ಜನರ ಮುಗ್ಧತೆಯನ್ನೇ ಬಂಡವಾಳ...
View Articleಮೋದಿಯವರಿಗೆ ವಿದ್ಯಾರ್ಥಿ ಬರೆದ ಪತ್ರದಿಂದ ಆಗಿದ್ದೇನು?
ಮಧ್ಯ ಪ್ರದೇಶದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಫಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಪತ್ರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಾನು ಹೊರಡಿಸಿದ್ದ ಆದೇಶವನ್ನು...
View Articleಹೊಸ ಉತ್ಸಾಹದಲ್ಲಿ ವಿರಾಟ್ ಕೊಹ್ಲಿ ಪಡೆ
ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ನ ಸೇಂಟ್ ಲೂಸಿಯಾದಲ್ಲಿರುವ ಡರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದಿನಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಹೊಸ ಉತ್ಸಾಹದಲ್ಲಿದೆ. ಕೆರೆಬಿಯನ್...
View Articleಫ್ಯಾಷನ್ ಶೋನಲ್ಲಿ oops ಕ್ಷಣ ಎದುರಿಸಿದ ಮಲೈಕಾ
ಡ್ರೆಸ್ ಬಗ್ಗೆ ಎಷ್ಟೇ ಗಮನ ನೀಡಿದ್ರೂ ಒಮ್ಮೆಮ್ಮೆ ಯಡವಟ್ಟಾಗಿಬಿಡುತ್ತೆ. ರ್ಯಾಂಪ್ ವಾಕ್ ವೇಳೆ ಬಾಲಿವುಡ್, ಹಾಲಿವುಡ್ ಸೇರಿದಂತೆ ಅನೇಕ ನಟಿಮಣಿಯರು, ಮಾಡೆಲ್ ಗಳು oops ಕ್ಷಣವನ್ನು ಎದುರಿಸಿದ್ದಾರೆ. ಕೆಲವರ ಉಡುಗೆ ಕಳಚಿ ಬಿದ್ದು...
View Articleಪೆಟ್ರೋಲ್ ಸುರಿದುಕೊಂಡ ಪತ್ನಿ, ಬೆಂಕಿ ಹಚ್ಚಿದ ಪತಿ
ಚೆನ್ನೈ: ಆತುರದ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಜಗಳವಾಡಿಕೊಂಡು ಪತಿಯೇ ಸಿಟ್ಟಿನಿಂದ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಓಲಾ ಕ್ಯಾಬ್ ಚಾಲಕನಾಗಿರುವ...
View Articleಯೂನಿವರ್ಸಿಟಿಯಲ್ಲಿ ಶುರುವಾಯ್ತು ಲೈಂಗಿಕ ಶಿಕ್ಷಣ
ಲಂಡನ್: ಚೀನಾದ ಕಾಲೇಜೊಂದರಲ್ಲಿ ಲವ್ ಟ್ರೈನಿಂಗ್ ಹೇಳಿಕೊಡುವ ಪಠ್ಯವನ್ನು ಅಳವಡಿಸಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರತದಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತಂತೆ ಪರ- ವಿರೋಧದ ಚರ್ಚೆಗಳು ವ್ಯಾಪಕವಾಗಿ ನಡೆದಿವೆ....
View Articleಸಾರಿಗೆ ಸಂಸ್ಥೆ ನೌಕರರಿಗೆ ಸಿಹಿ ಸುದ್ದಿ
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರಿಂದ ರಾಜ್ಯಾದ್ಯಂತ ಸರ್ಕಾರಿ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಆಗ ಮುಖ್ಯಮಂತ್ರಿ...
View Articleಪದಕ ಸಿಕ್ಕ ಖುಷಿಯಲ್ಲಿ ಹಾರಿ ಹೋಯ್ತು ಅಜ್ಜಿಯ ಪ್ರಾಣ
ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದೇ ಕ್ರೀಡಾಪಟುಗಳ ದೊಡ್ಡ ಕನಸು. ಅದ್ರಲ್ಲೂ ಪ್ರತಿಸ್ಪರ್ಧಿಗಳನ್ನು ಮಣಿಸಿ ಪದಕವನ್ನು ಗೆದ್ದರಂತೂ ತಮ್ಮ ಜೀವನ ಸಾರ್ಥಕ ಎಂದುಕೊಳ್ಳುತ್ತಾರೆ ಆಟಗಾರರು. ಪದಕ ಪಡೆದ ಖುಷಿಯಲ್ಲಿರುವ ಅವರನ್ನು ಹಿಡಿಯೋದು ಅಸಾಧ್ಯ....
View Articleಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು
ಮಂಡ್ಯ: ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸಾದೊಳಲು ಗೇಟ್ ಸಮೀಪ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಕಾರ್ ಚಾಲಕ 20...
View Articleಶುರುವಾಯ್ತು ಸುದೀಪ್ ‘ಕೋಟಿಗೊಬ್ಬ-2’ ಹವಾ
ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ, ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ-2’ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಂತೆಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದೇ ಆಗಸ್ಟ್ 12 ರಂದು ‘ಕೋಟಿಗೊಬ್ಬ-2’ ರಿಲೀಸ್ ಆಗಲಿದೆ. ಕಿಚ್ಚ ಸುದೀಪ್ ಹಾಗೂ...
View Articleಮತ್ತೆರಡು ಅವಘಡಕ್ಕೆ ಸಾಕ್ಷಿಯಾದ ರಿಯೋ ಒಲಂಪಿಕ್ಸ್
ರಿಯೋ ಡಿ ಜನೈರೋ: ಮೊನ್ನೆ ಮೊನ್ನೆಯಷ್ಟೇ ಫ್ರಾನ್ಸ್ ಜಿಮ್ನಾಸ್ಟ್ ಸಮೀರ್ ಆಯತ್ ಸೈಯದ್ ಭೀಕರ ಅವಘಡಕ್ಕೆ ಸಿಲುಕಿದ್ದ ಘಟನೆಯ ಬೆನ್ನಲ್ಲೇ ಈಗ ಮತ್ತಿಬ್ಬರು ಕ್ರೀಡಾಸ್ಪರ್ಧಿಗಳು ಸ್ಪರ್ಧೆ ವೇಳೆ ಗಾಯಗೊಂಡಿದ್ದಾರೆ. ಸೈಕ್ಲಿಸ್ಟ್ ಅನ್ನಿಮೀಕ್ ಗೆ ಗಾಯ:...
View Articleಬಾಲಕಿಯರ ಶಾಲೆಯಲ್ಲಿ ಪೋರ್ನ್ ಚಿತ್ರ ನೋಡ್ತಿದ್ದ ಶಿಕ್ಷಕ
ವಿದ್ಯಾರ್ಥಿಗಳಿಗೆ ಸನ್ಮಾರ್ಗ ತೋರಿಸಬೇಕಾದ ಕೆಲ ಗುರುಗಳು ಇತ್ತೀಚೆಗೆ ಹಾದಿ ತಪ್ಪುತ್ತಿದ್ದಾರೆ. ತಮ್ಮ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಹ ಕಾಲ ಬಂದಿದೆ. ಉತ್ತರ ಪ್ರದೇಶದಲ್ಲೊಬ್ಬ...
View Articleರಿಯೋ; ಈಜುಗಾರನ ಕೊರಳಿಗೆ 19 ನೇ ಚಿನ್ನ
ರಿಯೋ: ಭಾನುವಾರ ನಡೆದ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಅಮೆರಿಕದ ಖ್ಯಾತ ಈಜುಪಟು ಮೈಕೆಲ್ ಫೆಲ್ಪ್ಸ್ ತಮ್ಮ 19 ನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಅವರು ವೃತ್ತಿಜೀವನದಲ್ಲಿ 19 ಚಿನ್ನ, 2 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 23...
View Articleಹಿರಿಯ ಚಿತ್ರ ನಟಿ ಜ್ಯೋತಿ ಲಕ್ಷ್ಮಿ ಇನ್ನಿಲ್ಲ
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜ್ಯೋತಿ ಲಕ್ಷ್ಮಿ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು...
View Articleಏಕಾಂಗಿಯಾಗೇ ಹನಿಮೂನ್ ಗೆ ಹೊರಟ ಪತಿರಾಯ…
ಹನಿಮೂನ್ ಅಂದ್ಮೇಲೆ ಅಲ್ಲಿ ನವದಂಪತಿ ಅಂದ್ರೆ ಪತಿ, ಪತ್ನಿ ಇಬ್ಬರೂ ಇರ್ಬೇಕು. ಆದ್ರೆ ದೆಹಲಿಯ ಯುವಕ ಫೈಜಾನ್ ಪಟೇಲ್ ಒಂಟಿಯಾಗೇ ಹನಿಮೂನ್ ಗೆ ಹೊರಟಿದ್ದಾರೆ. ಫೈಜಾನ್ ಪತ್ನಿಯೊಟ್ಟಿಗೆ ಯುರೋಪ್ ಸುತ್ತಿ ಬರೋಣ ಅಂತಾ ಪ್ಲಾನ್ ಮಾಡಿದ್ರು. ಆದ್ರೆ...
View Articleದಾಖಲೆ ಬೆಲೆಗೆ ಸೇಲಾಯ್ತು ‘ಮೆಹಂಜೊ ದಾರೊ’ ರೈಟ್ಸ್
ಬಾಲಿವುಡ್ ನಲ್ಲಿ ಇದೇ ಆಗಸ್ಟ್ 12 ರಂದು 2 ಬಹು ನಿರೀಕ್ಷೆಯ ಚಿತ್ರಗಳು ರಿಲೀಸ್ ಆಗಲಿವೆ. ಅಕ್ಷಯ್ ಕುಮಾರ್ ನಟಿಸಿರುವ ರಿಯಾಲಿಸ್ಟಿಕ್ ಕತೆ ಹೊಂದಿರುವ ‘ರುಸ್ತುಂ’ ಈಗಾಗಲೇ ಟ್ರೈಲರ್ ನಿಂದಲೇ ಭಾರೀ ನಿರೀಕ್ಷೆ ಮೂಡಿಸಿದೆ. ‘ರುಸ್ತುಂ’ ಶುಕ್ರವಾರ...
View Articleಅಮೆರಿಕಾದಲ್ಲೊಂದು ‘ಹೃದಯ ಸ್ಪರ್ಶಿ’ ಮದುವೆ
ಅಮೆರಿಕದಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. ಹೊಸ ಬಾಳಿಗೆ ಅಡಿಯಿಡುವ ಮುನ್ನ ವಧು ತನ್ನ ತಂದೆಯ ಹೃದಯ ಸ್ವೀಕರಿಸಿದ್ದ ವ್ಯಕ್ತಿಯನ್ನು ಭೇಟಿ ಮಾಡಿದ್ದಾಳೆ. ತನ್ನ ತಂದೆಯ ಹೃದಯವನ್ನು ಟಾಮ್ ಥಾಮಸ್ ಎಂಬುವವರಿಗೆ ಅಳವಡಿಸಲಾಗಿದೆ ಅನ್ನೋದು ಜೆನಿ...
View Articleವಜ್ರದುಂಗುರ ನುಂಗಿ ಆತ್ಮಹತ್ಯೆಗೆತ್ನಿಸಿದ ಆರೋಪಿ
ಉಡುಪಿಯ ಖ್ಯಾತ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ 26 ವರ್ಷದ ನಿರಂಜನ್ ಭಟ್ ತನ್ನ ಕೈ ಬೆರಳಿನಲ್ಲಿದ್ದ ವಜ್ರದ ಉಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಈಗ ಆಸ್ಪತ್ರೆಗೆ...
View Articleಇವನ ಮತ್ತು ಪೆಂಗ್ವಿನ್ ನಡುವೆ ಇದೆಂಥಾ ಸಂಬಂಧ..?
ಮನುಷ್ಯನಿಗೆ ವಯಸ್ಸಾದಂತೆಲ್ಲಾ ಅವನ ಸುತ್ತಲಿನ ಸಂಬಂಧಗಳ ಸರಪಳಿ ಕಳಚುತ್ತಾ ಹೋಗುತ್ತದೆ. ಮಕ್ಕಳ ಆದಿಯಾಗಿ ಎಲ್ಲರೂ ಅವರನ್ನು ದೂರವಿಡುತ್ತಾರೆ. ಆದರೆ ಬ್ರೆಜಿಲ್ ನ ಒಂದು ಪೆಂಗ್ವಿನ್ ತನ್ನ ದೊರೆಯನ್ನು ಕಾಣಲು 8 ಸಾವಿರ ಕಿ.ಮೀ. ದೂರ ಬರುತ್ತದೆ....
View Article