ಗುರುವಾರವೇ ಅಮೆರಿಕದಲ್ಲಿ ‘ಕಬಾಲಿ’ ವೀಕ್ಷಿಸಿದ ರಜನಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಶುಕ್ರವಾರ ರಿಲೀಸ್ ಆಗಿದ್ದು, ಎಲ್ಲೆಡೆ ‘ಕಬಾಲಿ’ ಮೇನಿಯಾ ಶುರುವಾಗಿದೆ. ಈ ನಡುವೆ ಗುರುವಾರ ಕುಟುಂಬ ಸಮೇತ ರಜನಿಕಾಂತ್ ಅಮೆರಿಕದಲ್ಲಿ ‘ಕಬಾಲಿ’ ಸಿನಿಮಾ ವೀಕ್ಷಿಸಿದ್ದಾರೆ. ಕಲೈಪುಲಿ ಎಸ್.ಥನು...
View Articleರಾತ್ರಿಯಿಂದಲೇ ಶುರುವಾಯ್ತು ‘ಕಬಾಲಿ’ ಅಬ್ಬರ
ಬೆಂಗಳೂರು: ಎಲ್ಲೆಲ್ಲೂ ರಜನಿಕಾಂತ್ ‘ಕಬಾಲಿ’ ಅಬ್ಬರ. ಭಾರತೀಯ ಸಿನಿಮಾರಂಗದಲ್ಲಿಯೇ ಸಿನಿಮಾ ಒಂದಕ್ಕೆ ಇಷ್ಟೊಂದು ಕ್ರೇಜ್ ಎಂದಿಗೂ ಸೃಷ್ಠಿಯಾಗಿರಲಿಲ್ಲ. ರಾತ್ರಿಯಿಂದಲೇ ಚಿತ್ರಮಂದಿಗಳತ್ತ ಮುಖ ಮಾಡಿದ್ದ ಜನ ‘ಕಬಾಲಿ’ ನೋಡಲು ಮುಗಿ ಬಿದ್ದಿದ್ದಾರೆ....
View Articleಮರಳಿನ ಅಭಾವ ತಡೆಗೆ ಹೊಸ ಕ್ರಮ
ಬೆಂಗಳೂರು: ರಾಜ್ಯದಲ್ಲಿ ಮರಳಿನ ಅಭಾವ ಹೆಚ್ಚಾಗಿರುವುದರಿಂದ ಕೃತಕ ಮರಳು ಎಂ ಸ್ಯಾಂಡ್ ಬಳಕೆಗೆ ಒತ್ತು ನೀಡಲಾಗುವುದು. ಸರ್ಕಾರದ ಕಾಮಗಾರಿಗಳಿಗೆ ಎಂ ಸ್ಯಾಂಡ್ ಬಳಸಲು ಹಾಗೂ ರಾಜ್ಯದ ಮರಳು ಕ್ವಾರಿಗಳನ್ನು ಬಹಿರಂಗ ಹರಾಜು ಮಾಡಲಾಗುವುದು ಎಂದು...
View Articleಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
ಬೆಂಗಳೂರು: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನದಿ, ಕೆರೆ, ಕಟ್ಟೆಗಳು ತುಂಬುವ ಹಂತಕ್ಕೆ ಬಂದಿವೆ ಭೀಮಾ ನದಿಯಲ್ಲಿ...
View Articleಮಾಜಿ ಪ್ರಧಾನಿ ಪುತ್ರನಿಗೆ ಜೈಲು, ಭಾರೀ ದಂಡ
ಢಾಕಾ: ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಾರಿಕ್ ರೆಹಮಾನ್ ಗೆ ಈ ಶಿಕ್ಷೆ...
View Article‘ಕಬಾಲಿ’ ವೀಕ್ಷಿಸಲು ವಿಮಾನದಲ್ಲೋದವರಿಗೆ ಶಾಕ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಕಬಾಲಿ’ ಬೆಳಗಿನ ಜಾವ 3 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದ್ದು, ಎಲ್ಲಾ ಕಡೆಗಳಲ್ಲಿ ಅಭಿಮಾನಿಗಳು ಮುಗಿ ಬಿದ್ದು, ಸಿನಿಮಾ ವೀಕ್ಷಿಸಿದ್ದಾರೆ. ಆದರೆ, ಕೆಲವು ಕಡೆಗಳಲ್ಲಿ...
View Articleಗ್ರಾಮೀಣ ಜನತೆಗೊಂದು ಸಿಹಿ ಸುದ್ದಿ
ಬೆಂಗಳೂರು: ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ, ಜಮೀನಿನ ಪಹಣಿ ಮೊದಲಾದವುಗಳನ್ನು ಪಡೆದುಕೊಳ್ಳಲು ಇನ್ನುಮುಂದೆ ನೀವು ಕಚೇರಿಗಳಿಗೆ ಅಲೆಯಬೇಕಿಲ್ಲ. ಗ್ರಾಮ ಪಂಚಾಯಿತಿಯಲ್ಲೇ 100 ಸೇವೆಗಳು ನಿಮಗೆ ಸಿಗಲಿವೆ. ಮಾಸಾಶನ, ವಿದ್ಯುತ್ ಬಿಲ್ ಪಾವತಿ...
View Articleಲೈಂಗಿಕ ಶಿಕ್ಷಣ ಬೇಕೆಂದ ನಟಿಮಣಿ
ಮುಂಬೈ: ಪಠ್ಯದಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೋ, ಬೇಡವೋ ಎಂಬ ಚರ್ಚೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಒಂದು ವರ್ಗ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕು ಎಂದು ಹೇಳಿದರೆ, ಮತ್ತೊಂದು ವರ್ಗ ಲೈಂಗಿಕ ಶಿಕ್ಷಣ ಬೇಕಿಲ್ಲ ಎಂದು...
View Articleಬಹಿರ್ದೆಸೆಗೆ ಹೋದಾಗಲೇ ಕಾದಿತ್ತು ದುರ್ವಿಧಿ
ರಾಮನಗರ: ಇತ್ತೀಚೆಗೆ ಆನೆ ದಾಳಿ ಪ್ರಕರಣ ಹೆಚ್ಚಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನೀರು, ಆಹಾರ ಅರಸುತ್ತಾ ನಾಡಿನತ್ತ ಬರುವ ಕಾಡು ಪ್ರಾಣಿಗಳು, ಅನಾಹುತಕ್ಕೆ ಕಾರಣವಾಗುತ್ತಿವೆ. ಅಂತಹ ಘಟನೆಯ ವರದಿ ಇಲ್ಲಿದೆ ನೋಡಿ. ಆನೆ ದಾಳಿಯಿಂದ...
View Articleಮೇಲ್ವರ್ಗದ ಹುಡುಗಿ ಪ್ರೀತಿಸಿದ ಬಾಲಕ, ಆಗಿದ್ದೇನು..?
ಥಾಣೆ: ಪ್ರೀತಿ, ಪ್ರೇಮಕ್ಕೆ ಜಾತಿ, ಅಂತಸ್ತು ಇರಲ್ಲ ಎಂಬುದು ನಿಜವಾದರೂ, ಇದೇ ಕಾರಣಕ್ಕೆ ಅನೇಕ ಲವ್ ಸ್ಟೋರಿಗಳು ದುರಂತ ಅಂತ್ಯಕಂಡಿವೆ. ಹೀಗೆ ಮೇಲ್ವರ್ಗದ ಯುವತಿ ಪ್ರೀತಿಸಿದ ದಲಿತ ಬಾಲಕನೊಬ್ಬ ದುರಂತ ಸಾವು ಕಂಡಿದ್ದಾನೆ. ಧರಾವೆ ಗ್ರಾಮದ...
View Articleಕದ್ದ ಕಾರಿನಲ್ಲಿ ಬಂದವರು ಮತ್ತೊಂದು ಕಾರನ್ನು ಕದ್ದರು
ಐಷಾರಾಮಿ ಆಡಿ ಕಾರಿನಲ್ಲಿ ಬಂದ ಕಳ್ಳರಿಬ್ಬರು ಅಪಾರ್ಟ್ ಮೆಂಟ್ ನಲ್ಲಿ ನಿಲ್ಲಿಸಿದ್ದ ಹೊಚ್ಚ ಹೊಸ BMW ಕಾರನ್ನು ಕದ್ದೊಯ್ದಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಕಪ್ಪು ಬಣ್ಣದ ಆಡಿ ಕಾರಿನಲ್ಲಿ ನೋಯ್ಡಾದ ಸೆಕ್ಟರ್ 17 A ನಲ್ಲಿದ್ದ ಅಪಾರ್ಟ್ ಮೆಂಟ್...
View Articleಇಲ್ಲಿದೆ ಮಹಿಳೆಯರಿಗೊಂದು ಸಿಹಿ ಸುದ್ದಿ
ನವದೆಹಲಿ: ಅಯ್ಯಪ್ಪನ ಮಹಿಳಾ ಭಕ್ತರಿಗೊಂದು ಸಿಹಿ ಸುದ್ದಿ ಇಲ್ಲಿದೆ. ದೇವರ ಸ್ವಂತ ನಾಡು ಎಂದೇ ಖ್ಯಾತವಾಗಿರುವ ಕೇರಳದಲ್ಲಿ ಹಲವು ಪ್ರಮುಖ ದೇವಾಲಯಗಳಿವೆ. ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇವಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ...
View Articleಹಾಲಿನ ಪೌಷ್ಠಿಕಾಂಶ ಹೆಚ್ಚಲು ಕಾರಣ ಆಕಳ ಸಂತೋಷ..!
ಆಕಳಿನ ಹಾಲು ಒಂದು ಸಂಪೂರ್ಣ ಆಹಾರ. ಒಬ್ಬ ಮನುಷ್ಯನಿಗೆ ಬೇಕಾಗುವ ಎಲ್ಲ ಪೌಷ್ಠಿಕಾಂಶ ಆಕಳ ಹಾಲಿನಲ್ಲಿದೆ. ಹಾಲಿನ ಪೌಷ್ಠಿಕಾಂಶ ಆಕಳಿನ ನಡವಳಿಕೆಯನ್ನು ಆಧರಿಸಿದೆ. ನೀವೂ ಆಕಳ ಹಾಲು ಕುಡಿಯುವವರಾಗಿದ್ದರೆ ಮೊದಲು ನೀವು ಯಾವ ಆಕಳ ಹಾಲು...
View Articleಒಬ್ಬ ಮಗ, ಮೂವರು ತಂದೆಯಂದಿರು..!
ಒಂದು ಮಗು, ಮೂರು ಮೂರು ಅಪ್ಪಂದಿರು. ಇದನ್ನು ಕೇಳಿದ್ರೆ ವಿಚಿತ್ರವೆನಿಸಬಹುದು. ಆದ್ರೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಅಮಾಯಕ ಬಾಲಕನ ಜೀವನದಲ್ಲಿ ಇದು ನಡೆದಿದೆ. ಜನ್ಮ ಪ್ರಮಾಣಪತ್ರದಲ್ಲಿ ಮೂವರು ತಂದೆಯರ ಹೆಸರಿರುವುದು ಆತನ ಭವಿಷ್ಯಕ್ಕೆ...
View Articleಕುಟುಂಬದ ಸಾವಿಗೆ ಕಾರಣವಾಯ್ತು ಫ್ರಿಜ್
ಮನೆಯಲ್ಲಿದ್ದ ಫ್ರಿಜ್ ನ ಕಂಪ್ರೆಸರ್ ಸ್ಪೋಟಗೊಂಡ ವೇಳೆ ಅದರಿಂದ ವಿಷಕಾರಿ ಅನಿಲ ಸೋರಿಕೆಯಾದ ಕಾರಣ ಪತಿ, ಪತ್ನಿ ಹಾಗೂ ಪುಟ್ಟ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. 40 ವರ್ಷದ ಅನಿಲ್ ರಾಜ್, ಅವರ ಪತ್ನಿ 30...
View Articleಇಂಜಿನ್ ಇಲ್ಲದೆ ಹಾರುತ್ತೆ ಈ ವಿಮಾನ..!
ಗಗನ ನೌಕೆಗಳಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಈ ಪೈಕಿ ಈಗ ಹೊಸ ಸೇರ್ಪಡೆಯೆಂದರೆ ಪರ್ಲಾನ್ 2. ಈ ವಿಮಾನ ಇಂಜಿನ್ ಇಲ್ಲದೆಯೇ ಹಾರುತ್ತದೆ. ಸ್ಪೇಸ್ ಗ್ಲೈಡರ್ ಪರ್ಲಾನ್ 2 ಎಂಬ ಈ ವಿಮಾನ ವಾಯುವಿನ ಅಲೆಯನ್ನೇ ವಿದ್ಯುತ್...
View Articleವಿವಾದಕ್ಕೆ ಕಾರಣವಾಯ್ತು ಆಪ್ ಸಂಸದನ ವಿಡಿಯೋ
ಪಂಜಾಬ್ ನ ಸಂಗ್ರೂರ್ ಲೋಕಸಭಾ ಸದಸ್ಯ ಭಗವಂತ್ ಮಾನ್ ಹಲವು ಬಾರಿ ವಿವಾದಕ್ಕೊಳಗಾಗಿದ್ದಾರೆ. ಅವರು ಮದ್ಯಪಾನ ಮಾಡಿಕೊಂಡೇ ಸಂಸತ್ ಗೆ ತೆರಳುತ್ತಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಈಗ ಮಾನ್ ಅವರ ವಿಡಿಯೋ ಒಂದು ವಿವಾದಕ್ಕೆ ಕಾರಣವಾಗಿದೆ. 11...
View Articleನಶೆಯಲ್ಲಿದ್ದ ಅಪರಿಚಿತ ಯುವತಿ ಮಾಡಿದ್ದೇನು..?
ಪಂಜಾಬ್ ನ ಹೋಶಿಯಾರ್ ಪುರದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ಅವಾಂತರ ಸೃಷ್ಟಿಸಿದ್ದಾಳೆ. ಅಪರಿಚಿತ ಯುವತಿಯೊಬ್ಬಳು ಮನೆಯೊಂದಕ್ಕೆ ನುಗ್ಗಿದ್ದಾಳೆ. ಅಲ್ಲಿದ್ದ ಮಹಿಳೆಗೆ ಹೊಡೆಯಲು ಯತ್ನಿಸಿದ್ದಲ್ಲದೆ ಮಹಡಿ ಮೇಲೇರಿ ಕುಳಿತಿದ್ದಳು....
View Articleನಾಪತ್ತೆಯಾದ ವಿಮಾನಕ್ಕಾಗಿ ನಡೆದಿದೆ ಹುಡುಕಾಟ
ಚೆನ್ನೈನ ತಾಂಬರಮ್ ಏರ್ ಬೇಸ್ ನಿಂದ ಅಂಡಮಾನ್ ನ ಪೋರ್ಟ್ ಬ್ಲೇರ್ ಗೆ ಹೊರಟಿದ್ದ ವಾಯುಪಡೆಗೆ ಸೇರಿದ್ದ AN-32 ವಿಮಾನ, ಇಂದು ಬೆಳಿಗ್ಗೆ ಚೆನ್ನೈನಿಂದ 150 ನಾಟಿಕಲ್ ಮೈಲು ದೂರದಲ್ಲಿ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆದಿದೆ. 6 ಮಂದಿ...
View Article28 ವರ್ಷದ ಬಳಿಕ ಒಂದುಗೂಡಿದ ತಾಯಿ- ಮಕ್ಕಳು
ಹೈದರಾಬಾದ್ ಪೊಲೀಸರು ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. 28 ವರ್ಷಗಳ ಹಿಂದೆ ತಾಯಿಯಿಂದ ಬೇರ್ಪಟಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊನೆಗೂ ಒಂದುಗೂಡಿಸಿದ್ದಾರೆ. ಇದಕ್ಕಾಗಿ ಸತತ 6 ತಿಂಗಳ ಕಾಲ ಶ್ರಮಿಸಿದ್ದಾರೆ ಪೊಲೀಸರು. ಹೈದರಾಬಾದಿನ ಸಂತೋಷ್...
View Article