ಲಕ್ಷ್ಮಿ ಭಕ್ತರಿಗೆ ಈ ವಿಷಯ ತಿಳಿದಿರಲಿ
ತಾಯಿ ಲಕ್ಷ್ಮಿ ಕೃಪೆಗೆ ಪಾತ್ರವಾಗೋದು ಸುಲಭದ ಮಾತಲ್ಲ. ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದ್ರೆ ಸಾಲದು. ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗುತ್ತದೆ. ನಿಯಮದಂತೆ ನಡೆದುಕೊಳ್ಳದೆ ಹೋದಲ್ಲಿ ಲಕ್ಷ್ಮಿ ಮುನಿಸಿಕೊಳ್ತಾಳೆ. ಬೆಳಿಗ್ಗೆ...
View Articleವೋಡಾಫೋನ್ ಗ್ರಾಹಕರಿಗೆ ಸಿಗ್ತಿದೆ ಹಬ್ಬದ ಉಡುಗೊರೆ
ಟೆಲಿಕಾಂ ಕಂಪನಿ ವೋಡಾಫೋನ್ ಇಂಡಿಯಾ, ಗ್ರಾಹಕರಿಗೆ ದೀಪಾವಳಿ ಉಡುಗೊರೆ ನೀಡ್ತಾ ಇದೆ. ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಶುಭ ಕೋರುತ್ತಿದೆ. ಅಕ್ಟೋಬರ್ 28 ರಂದು ವೋಡಾಫೋನ್ ಮಳಿಗೆಗೆ ಹೋಗುವ ಗ್ರಾಹಕರಿಗೆ ಕಂಪನಿ ಉಚಿತ ಗಿಫ್ಟ್ ಹಾಗೂ ಸಿಹಿ...
View Articleದೀಪಾವಳಿ: ಗೀತ ಸಂಪ್ರದಾಯದ ಅಂಟಿಕೆ- ಪಂಟಿಕೆ
ಅಂಟಿಕೆ-ಪಂಟಿಕೆ ಎಂಟುಕಾಳ್ ದೀಪ ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ ..ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು ಮನೆಯಿಂದ ಮನೆಗೆ ಅಂಟಿಕೆ-ಪಂಟಿಕೆ...
View Articleಪ್ರಬಲ ಭೂಕಂಪಕ್ಕೆ ನಲುಗಿದ ರೋಮ್
ರೋಮ್: ಇಟಲಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಭಾರೀ ಹಾನಿ ಸಂಭವಿಸಿದೆ. ರೋಮ್ ಮತ್ತು ವಿಸೋ ನಗರಗಳಲ್ಲಿ 2 ಬಾರಿ ಭೂಮಿ ಕಂಪಿಸಿದೆ. ರಾತ್ರಿ ಭೂಮಿ ಕಂಪಿಸಿದ್ದರಿಂದ ಜನ ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.1 ರಷ್ಟು...
View Articleಟಿಪ್ಪು ಜಯಂತಿ ಆಚರಣೆ ಬೇಡ ಎಂದ ಬಿ.ಎಸ್.ವೈ.
ಹುಬ್ಬಳ್ಳಿ: ಹಜರತ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಬಿ.ಜೆ.ಪಿ. ಪ್ರಬಲ ವಿರೋಧ ವ್ಯಕ್ತಪಡಿಸಿದೆ. ವಿರೋಧದ ನಡುವೆಯೂ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ...
View Articleಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ
ಬೆಂಗಳೂರು: ಯುವಕರ ಗುಂಪೊಂದು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ, ಅವಾಂತರ ಸೃಷ್ಠಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಬಸವನಗುಡಿ ಹನುಮಂತನಗರದ ಟಿ.ಪಿ.ಕೈಲಾಸಂ ರಸ್ತೆಯಲ್ಲಿ ಯುವಕರ ಗುಂಪು ಕಂಠ ಪೂರ್ತಿ ಮದ್ಯ...
View Articleಬೋಸ್ನಿಯಾದಲ್ಲಿದ್ದಾನೆ ‘ವಂಡರ್ ಬಾಯ್’
ಬೋಸ್ನಿಯಾದ 5 ವರ್ಷದ ಎರ್ಮಾನ್ ಡಿಲಿಕ್ ಎಂಬ ಬಾಲಕ ವೈದ್ಯಕೀಯ ಲೋಕಕ್ಕೆ ವಿಸ್ಮಯವಾಗಿದ್ದಾನೆ. ಈ ಬಾಲಕನ ದೇಹ ಮ್ಯಾಗ್ನೆಟ್ ನಂತೆ ಕಾರ್ಯ ನಿರ್ವಹಿಸುತ್ತಿದ್ದು, ಲೋಹದ ವಸ್ತುಗಳು ಸಲೀಸಾಗಿ ಅಂಟಿಕೊಳ್ಳುತ್ತವೆ. ಸ್ಪೂನ್, ನಾಣ್ಯ ಹೀಗೆ ಲೋಹದ ಎಲ್ಲ...
View Articleನಕಲಿ ನೋಟಿನ ಬಗ್ಗೆ ಆರ್ ಬಿ ಐ ಎಚ್ಚರಿಕೆ
ಭಾರತದಲ್ಲಿ ಹೆಚ್ಚಾಗುತ್ತಿರುವ ನಕಲಿ ನೋಟುಗಳ ಹಾವಳಿ ತಡೆಗೆ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಸಾವಿರ ಹಾಗೂ ಐದು ನೂರರ ನೋಟುಗಳನ್ನು ಪರಿಶೀಲಿಸಿ ಪಡೆಯುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಸಮಾಜ ವಿರೋಧಿ ಶಕ್ತಿಗಳು ದೇಶದಲ್ಲಿ ನಕಲಿ...
View Articleಟೆಸ್ಟ್ ಬೌಲಿಂಗ್ ನಲ್ಲಿ ಆರ್. ಅಶ್ವಿನ್ ಸಾಮ್ರಾಟ
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಟೆಸ್ಟ್ ರ್ಯಾಂಕಿಂಗ್ ನ ನೂತನ ಪಟ್ಟಿಯನ್ನು ಪ್ರಕಟಿಸಿದ್ದು, ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದೆ. 115 ಅಂಕಗಳೊಂದಿಗೆ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 111 ಅಂಕಗಳೊಂದಿಗೆ...
View Articleದಾಂಪತ್ಯ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ ನಟಿ
ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಬಿಡುವಿಲ್ಲದ ತಾರೆಯಾಗಿ ಅಭಿನಯಿಸಿದ್ದ ನಟಿ ರಂಭಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿದ್ದ ರಂಭಾ 2010 ರಲ್ಲಿ ಕೆನಡಾ...
View Articleಪಾಕ್ ರಾಯಭಾರ ಕಛೇರಿ ಸಿಬ್ಬಂದಿ ವಶಕ್ಕೆ
ಭಾರತದಲ್ಲಿನ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಸಿತ್ ಅವರ ಕಛೇರಿಯ ಸಿಬ್ಬಂದಿಯೊಬ್ಬನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈತನ ಬಳಿ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳಿದ್ದವೆಂದು ಹೇಳಲಾಗಿದೆ. ಪಾಕಿಸ್ತಾನದ ಪರ...
View Articleಎಣ್ಣೆ ಹೊಡೆಯೋದ್ರಲ್ಲೂ ಕಮ್ಮಿಯಿಲ್ಲ ಮಹಿಳೆಯರು..!
ಕುಡಿಯೋದ್ರಲ್ಲಿ ಪುರುಷರೇ ಮುಂದು ಅನ್ನೋ ವಾದ ಮೊದಲಿನಿಂದ್ಲೂ ಇದೆ. ಮದ್ಯವ್ಯಸನದಿಂದ ಬರುವ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಅವರನ್ನೇ ಕಾಡುತ್ತವೆ ಎನ್ನಲಾಗ್ತಾ ಇತ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಎಣ್ಣೆ ಹೊಡೆಯೋದ್ರಲ್ಲೂ ಮಹಿಳೆಯರು...
View Articleಇನ್ಮುಂದೆ ಮನೆಯಲ್ಲೇ ಸಿಗಲಿದೆ ಪಿಎಫ್ ಹಣ
ನೌಕರರ ಭವಿಷ್ಯ ನಿಧಿಯಿಂದ ಹಣ ಪಡೆಯಲು ಇನ್ಮುಂದೆ ಪಿಎಫ್ ಕಚೇರಿಗೆ ಅಲೆಯಬೇಕಾಗಿಲ್ಲ. ಮನೆಯಲ್ಲಿ ಕುಳಿತು ಪಿಎಫ್ ಹಣ ಪಡೆಯಬಹುದು. ಆನ್ಲೈನ್ ನಲ್ಲಿ ಎಲ್ಲ ಮಾಹಿತಿಗಳು ಹಾಗೂ ಸೌಲಭ್ಯಗಳು ಸಿಗಲಿವೆ. ನವೆಂಬರ್ 1ರಿಂದ ಎಲ್ಲ ದಾಖಲೆಗಳು ಆನ್ಲೈನ್...
View Articleಶಿಕ್ಷಕಿ ಕೋಪಕ್ಕೆ ತುತ್ತಾಗಿ ಆಸ್ಪತ್ರೆ ಪಾಲಾದ ವಿದ್ಯಾರ್ಥಿ
ಹೈದ್ರಾಬಾದ್ ನ ಜಗತ್ಗಿರಿಗುತ್ತದಲ್ಲಿ ಶಿಕ್ಷಕರ ಕೋಪಕ್ಕೆ ತುತ್ತಾದ 10ನೇ ತರಗತಿ ವಿದ್ಯಾರ್ಥಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಸುರೇಶ್ ಕುಮಾರ್ ಎಂಬ ವಿದ್ಯಾರ್ಥಿ ಪಾಪಿರೆಡ್ಡಿ ನಗರದಲ್ಲಿರುವ ರಾಜಧಾನಿ ಶಾಲೆಯಲ್ಲಿ ಓದುತ್ತಿದ್ದಾನೆ. ಕೆಲ...
View Articleಪ್ರಸಾದ ರೂಪದಲ್ಲಿ ಸಿಗುತ್ತೆ ಬಂಗಾರದ ಆಭರಣ
ದೇವರು ತೃಪ್ತರಾಗಿ ನಮ್ಮ ಬಯಕೆಯನ್ನು ಈಡೇರಿಸಲಿ ಅಂತಾ ದೇವಸ್ಥಾನಕ್ಕೆ ಭಕ್ತರು ಹೋಗ್ತಾರೆ. ದೇವರ ದರ್ಶನ ಸರಿಯಾಗಿ ಆದ್ರೆ ಅದು ಭಕ್ತರಿಗೆ ಖುಷಿ. ದೇವಸ್ಥಾನದಲ್ಲಿ ಇನ್ನೇನು ಸಿಗಲು ಸಾಧ್ಯ. ಕುಂಕುಮ, ಪ್ರಸಾದವನ್ನು ಸ್ವೀಕರಿಸಿ ಭಕ್ತ ಮನೆಗೆ...
View Articleಮಕ್ಕಳನ್ನು ಊರು ಬಿಡಿಸುತ್ತಿದ್ದಾರೆ ಈ ಗ್ರಾಮದ ಜನ
ತಿರುವಣ್ಣಾಮಲೈನ ಥಂಡರೈ ಕಾಲೋನಿಯಲ್ಲೀಗ ಸ್ಮಶಾನ ಸದೃಶ ಸ್ಥಿತಿ. ಯಾವುದೋ ನಿಗೂಢ ಜ್ವರ ಇಡೀ ಹಳ್ಳಿಯನ್ನು ಆವರಿಸಿದೆ. ಕೇವಲ 20 ದಿನಗಳಲ್ಲಿ ಅದೆಷ್ಟೋ ಜನರನ್ನು ಬಲಿ ಪಡೆದಿದೆ. ಇದು ಕೇವಲ ಒಂದು ಖಾಯಿಲೆಯಲ್ಲ, ಯಾವುದೋ ದುಷ್ಟಶಕ್ತಿಯ ಆಟ, ಶಾಪ...
View Articleದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ರಾಮೇಶ್ವರಂ
ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ. ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು...
View Articleಟಿವಿ ಶೋನಲ್ಲಿ ತಪ್ಪೊಪ್ಪಿಕೊಂಡ ಕೊಲೆಗಾರ
ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವ್ಯಕ್ತಿಯೊಬ್ಬ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಟಿವಿ ಕಾರ್ಯಕ್ರಮದಲ್ಲಿ...
View Articleಪಾಕ್ ನ 93 ಮದರಸಾಗಳಲ್ಲಿ ಭಯೋತ್ಪಾದನೆ ಪಾಠ
ಭಯೋತ್ಪಾದಕ ಜನ್ಮ ಭೂಮಿ ಪಾಕಿಸ್ತಾನದ ಬಣ್ಣ ಮತ್ತೆ ಬಯಲಾಗಿದೆ. ಪಾಕಿಸ್ತಾನ ಭಯೋತ್ಪಾದಕರನ್ನು ಹುಟ್ಟುಹಾಕ್ತಿದೆ ಎಂಬುದಕ್ಕೆ ಇನ್ನಷ್ಟು ಸಾಕ್ಷಿಗಳು ಸಿಕ್ಕಿವೆ. ಪಾಕಿಸ್ತಾನದ ಮದರಸಾಗಳಲ್ಲಿ ಮಕ್ಕಳಿಗೆ ಭಯೋತ್ಪಾದನೆಯ ಪಾಠ ಹೇಳಲಾಗ್ತಾ ಇದೆ. ಸಿಂಧ್...
View Articleನಕಲಿ ಗೋ ರಕ್ಷಕರಿಗೆ ಬಿತ್ತು ಕೋಳ
ಗೋ ರಕ್ಷಕರೆಂದು ಹೇಳಿಕೊಂಡು ರಾಜಸ್ಥಾನದಿಂದ ದೆಹಲಿಗೆ ಕುರಿ ಮತ್ತು ಮೇಕೆಗಳನ್ನು ಸಾಗಿಸುತ್ತಿದ್ದವರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ರೇವರಿ ಪೊಲೀಸರು ಬಂಧಿಸಿದ್ದಾರೆ. ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದ ಮಹಿಂದ್ರಾ ಬೊಲೆರೋ ವಾಹನದಲ್ಲಿ...
View Article