ಪ್ರೀತಿಗಾಗಿ ನಡು ರಸ್ತೆಯಲ್ಲೇ ಗೆಳತಿ ಕಾಲು ಹಿಡಿದ ಪ್ರೇಮಿ
ಗೆಳತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದಳೆಂಬ ಕಾರಣಕ್ಕೆ ನೊಂದ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಆಕೆಯ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ತನ್ನ...
View Articleಇಂಜಿನ್ ವಿಫಲವಾಗಿ ಅಪಘಾತಕ್ಕೀಡಾದ ಏರ್ ಅಂಬುಲೆನ್ಸ್
ಏಳು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಅಂಬುಲೆನ್ಸ್, ಎಂಜಿನ್ ವೈಫಲ್ಯದ ಕಾರಣಕ್ಕಾಗಿ ಮೈದಾನದಲ್ಲಿ ತುರ್ತಾಗಿ ಇಳಿದಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. Alchemist Airlines ಗೆ ಸೇರಿದ ಈ ಏರ್...
View Articleರಕ್ಷಣೆಗೂ ಸೈ ಫ್ಯಾಷನ್ ಗೂ ಜೈ
ಉರಿ ಬಿಸಿಲಿನಿಂದ ಪಾರಾಗಲು ತಲೆಗೆ ಟೋಪಿಯನ್ನು ಧರಿಸುವುದು ಮಾಮೂಲು. ಆದರೆ ಬಿಸಿಲಿನಿಂದ ರಕ್ಷಣೆಯನ್ನು ಪಡೆಯುವುದರ ಹೊರತಾಗಿ ಇದು ಫ್ಯಾಷನಬಲ್ ಲುಕ್ ನೀಡುತ್ತದೆ. ಆದರೆ ಟೋಪಿಯನ್ನು ಆಯ್ಕೆ ಮಾಡುವಾಗ ಕೆಲವು ವಿಷಯಗಳ ಕಡೆ ಗಮನ ಹರಿಸಬೇಕಾಗುತ್ತದೆ....
View Articleಪೊಲೀಸ್ ಠಾಣೆಯಲ್ಲೇ ಒಳ ಉಡುಪು ಕಳಚಿದ ಯುವತಿ
ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲೇ ತನ್ನ ಒಳ ಉಡುಪು ಕಳಚಿ ಅರೆ ನಗ್ನ ಸ್ಥಿತಿಯಲ್ಲಿ ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗುಜರಾತಿನ ಅಹ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಈ ಘಟನೆ...
View Articleಶೌಚಾಲಯಕ್ಕೆ ಬಾಲಿವುಡ್ ನಟನ ಹೆಸರು..!
ಸುಲಭ್ ಶೌಚಾಲಯ ಒಂದಕ್ಕೆ ಬಾಲಿವುಡ್ ನಟನ ಹೆಸರಿಡಲಾಗಿದೆ. ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಈ ನಟನ ವಿರುದ್ದ ಪ್ರತಿಭಟನಾರ್ಥವಾಗಿ ಶೌಚಾಲಯಕ್ಕೆ ಅವರ ಹೆಸರಿಡುವ ಮೂಲಕ ಸಿಟ್ಟು ತೀರಿಸಿಕೊಳ್ಳಲಾಗಿದೆ. ಹೌದು, ಬಾಲಿವುಡ್ ನಟ ರಿಷಿ ಕಪೂರ್ ತಮ್ಮ...
View Articleಅಸ್ಸಾಂ ಮುಖ್ಯಮಂತ್ರಿಯಾಗಿ ಸೋನೋವಾಲ್ ಪ್ರಮಾಣ
ಅಸ್ಸಾಂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಸರ್ಬಾನಂದ ಸೋನೋವಾಲ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಪಿ.ಬಿ. ಆಚಾರ್ಯ ಪ್ರತಿಜ್ಞಾವಿಧಿ...
View Articleಬಾವಿಯಲ್ಲಿತ್ತು 50 ಲಕ್ಷ ರೂ. ಮೌಲ್ಯದ ರಕ್ತ ಚಂದನ
ಬೆಂಗಳೂರಿನ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ, ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ 4 ಟನ್ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ. ಕಟ್ಟಿಗೇನಹಳ್ಳಿಯ ಬಾವಿಯೊಂದರಲ್ಲಿ ಇದನ್ನು ಅಡಗಿಸಿಡಲಾಗಿತ್ತು. ಪ್ರಕರಣಕ್ಕೆ...
View Articleದೈಹಿಕ ಸಂಬಂಧ ಬೆಳೆಸಿ ದೂರ ತಳ್ಳಿದ ಪ್ರಿಯಕರ
ಮಂಡ್ಯ: ಅಕ್ರಮ ಸಂಬಂಧದ ಕಾರಣಕ್ಕೆ ಸಂಸಾರಗಳು ಹಾಳಾದ ಅನೇಕ ಘಟನೆಗಳು ನಡೆದಿವೆ. ಆದರೂ, ಎಚ್ಚೆತ್ತುಕೊಳ್ಳದ ಕೆಲವರು ಯಡವಟ್ಟು ಮಾಡಿಕೊಳ್ಳುತ್ತಾರೆ. ಹೀಗೆ ವಿವಾಹಿತೆಯೊಬ್ಬಳು ಮಾಡಿಕೊಂಡ ಯಡವಟ್ಟಿನ ಸ್ಟೋರಿ ಇಲ್ಲಿದೆ ನೋಡಿ. ಮದುವೆಯಾಗಿ ಇಬ್ಬರು...
View Article‘ಅಮ್ಮ’ನಿಗಾಗಿ ವ್ಯಕ್ತವಾಯ್ತು ವಿಚಿತ್ರ ಅಭಿಮಾನ
ಚೆನ್ನೈ: ಕಳೆದೆರಡು ತಿಂಗಳಿಂದ ತೀವ್ರ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದ್ದ, ತಮಿಳುನಾಡಿನಲ್ಲಿ ಜಯಲಲಿತಾ ಅವರು, ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದರೊಂದಿಗೆ ಅವರು 6 ಬಾರಿ ಮುಖ್ಯಮಂತ್ರಿಯಾದಂತಾಗಿದೆ. ‘ಅಮ್ಮ’ ಹೆಸರಿನ ಹತ್ತು...
View Articleಹಣಕ್ಕಾಗಿ ಮಾರಾಟವಾಗ್ತಿದ್ದಾರೆ ಆಂಧ್ರ ಯುವತಿಯರು
ವಿದೇಶದಲ್ಲಿ ಕೆಲಸ, ಕೈತುಂಬ ಸಂಬಳ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಕೊಲ್ಲಿ ದೇಶಗಳಿಗೆ ಮನೆ ಕೆಲಸ ಸೇರಿದಂತೆ ವಿವಿಧ ಕೆಲಸಕ್ಕಾಗಿ ಹೋಗುವ ಹೆಣ್ಣುಮಕ್ಕಳು ಉದ್ಯೋಗದಾತರ ಕೈಗೆ ಸಿಕ್ಕು ನರಳುತ್ತಿದ್ದಾರೆ. ಆಂಧ್ರ ಪ್ರದೇಶದ ಯುವತಿಯರು...
View Articleಲಯನ್ಸ್ ಬಗ್ಗು ಬಡಿದ ಕೊಹ್ಲಿ ಟೀಂ ಫೈನಲ್ ಗೆ ಎಂಟ್ರಿ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಗಳಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಆರ್.ಸಿ.ಬಿ. ತಂಡದ...
View Articleಧಗಧಗನೆ ಹೊತ್ತಿ ಉರಿದ ಫಾರ್ಚೂನರ್ ಕಾರ್
ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರ್ ಗಳಿಗೆ, ದುಷ್ಕರ್ಮಿಗಳು ಬೆಂಕಿ ಹಚ್ಚುವ ಪ್ರಕರಣ ಕೆಲ ದಿನಗಳಿಂದ ಕಡಿಮೆಯಾಗಿತ್ತು. ಬೆಂಗಳೂರಿನಲ್ಲಿ ಇಂತಹ ಪ್ರಕರಣ ಹೆಚ್ಚು ವರದಿಯಾಗಿದ್ದರಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಮನೆ...
View Articleಐ ಫೋನ್ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಆಪಲ್ ಸಿಇಓ
ಐ ಫೋನ್ ತಯಾರಿಕಾ ಕಂಪನಿ ಆಪಲ್ ಸಿಇಓ ಟಿಮ್ ಕುಕ್ ಸದ್ಯ ಭಾರತ ಪ್ರವಾಸ ಕೈಗೊಂಡಿದ್ದಾರೆ. ವಾಣಿಜ್ಯೋದ್ಯಮದ ದಿಗ್ಗಜರೊಂದಿಗೆ ಮಾತುಕತೆ ನಡೆಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದರು. ಬೆಂಗಳೂರಿನಲ್ಲಿ ಐಓಎಸ್ ಸೆಂಟರ್...
View Articleಚುನಾವಣಾ ಚಾಣಕ್ಯನಿಗೆ ನೋಟಿಸ್
ನವದೆಹಲಿ: ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಗೆಲ್ಲುವ ರಹಸ್ಯವನ್ನು ಹೇಳಿಕೊಡುವ ಮೂಲಕ, ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಅವರ ಸಂಸ್ಥೆಗೆ, ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. 2014 ರಲ್ಲಿ ನಡೆದ ಲೋಕಸಭೆ...
View Articleಮೂರು ಗಂಟೆಯಲ್ಲಿ ಎಟಿಎಂನಿಂದ 90 ಕೋಟಿ ಹಣ ಲೂಟಿ
ಎಟಿಎಂನಿಂದ ನೀವು ಹಣ ಡ್ರಾ ಮಾಡುವವರಾಗಿದ್ದರೆ ನಿಮಗೆ ಈ ಸುದ್ದಿ ಬಹಳ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ. ಎಟಿಎಂ ನನ್ನ ಬಳಿ ಇದೆ. ಪಿನ್ ಕೋಡ್ ಕೂಡ ಯಾರಿಗೂ ನೀಡಿಲ್ಲ. ಬ್ಯಾಂಕ್ ನಲ್ಲಿರುವ ನನ್ನ ಹಣ ಸೇಫ್ ಎಂದಿಕೊಂಡಿದ್ದವರು ಸ್ವಲ್ಪ...
View Articleದ್ವಿತೀಯ ಪಿಯು ಫಲಿತಾಂಶ ಪ್ರಕಟ: ದ.ಕ. ಜಿಲ್ಲೆ ಪ್ರಥಮ
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ.57.02 ರಷ್ಟು ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಕೊಡಗು ಜಿಲ್ಲೆ ತೃತೀಯ ಸ್ಥಾನ ಗಳಿಸಿವೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ...
View Articleತೆರಿಗೆ ಬಾಕಿ ಉಳಿಸಿಕೊಂಡವರಿಗೆ ಶಾಕ್
ನವದೆಹಲಿ: ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರನ್ನು ಬಹಿರಂಗಪಡಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಕಳೆದ ವರ್ಷದಿಂದಲೇ ಅತಿಹೆಚ್ಚು ಮೊತ್ತದ ತೆರಿಗೆ ಕಟ್ಟದವರ ಹೆಸರನ್ನು ಪ್ರಕಟಿಸಲಾಗುತ್ತಿದೆ. ಕಳೆದ ವರ್ಷ 20 ಕೋಟಿ ರೂ., 30 ಕೋಟಿ...
View Articleತಿರುಪತಿ ತಿಮ್ಮಪ್ಪನ ಭಕ್ತರಿಗೆ ಖುಷಿ ಸುದ್ದಿ
ತಿರುಪತಿ: ವಿಶ್ವದ ಶ್ರೀಮಂತ ದೇವರೆಂದೇ ಕರೆಯಲ್ಪಡುವ ತಿರುಪತಿ ತಿರುಮಲ ದೇವಾಲಯಕ್ಕೆ, ಅಪಾರ ಸಂಖ್ಯೆ ಭಕ್ತರು ಭೇಟಿ ಕೊಡುತ್ತಾರೆ. ಭಕ್ತರು, ರೈಲು, ಬಸ್, ಇತರೆ ವಾಹನಗಳಲ್ಲಿ ಬಂದು ಹೋಗುವುದು ಸಾಮಾನ್ಯ. ತಿರುಪತಿಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ...
View Articleಎಟಿಎಂ ಕಾರ್ಯ ನಿರ್ವಹಣೆ ಕುರಿತ ಮಾಹಿತಿ ಬಹಿರಂಗ
ಎಟಿಎಂ ಗಳಲ್ಲಿ ಹಣ ಪಡೆಯಲು ಹೋದ ವೇಳೆ ‘ಔಟ್ ಆಫ್ ಸರ್ವೀಸ್’ ಎಂದು ಕಂಡು ಬರುವುದು ಸಾಮಾನ್ಯವಾಗಿದೆ. ತುರ್ತಾಗಿ ಹಣ ತೆಗೆಯಲೆಂದೇ ಎಟಿಎಂ ಸ್ಥಾಪನೆಗೊಂಡಿದ್ದರೂ ಅವುಗಳ ನಿರ್ವಹಣೆಯಲ್ಲಿ ಬ್ಯಾಂಕುಗಳು ವಿಫಲವಾಗಿರುವುದೇ ಇದಕ್ಕೆ ಕಾರಣವಾಗಿದೆ....
View Articleಮಕ್ಕಳ ಮುಂದೇ ವಿವಾಹಿತೆ ಮೇಲೆ ಗ್ಯಾಂಗ್ ರೇಪ್
ಥಾಣೆ: ಒಂಟಿ ಮಹಿಳೆಯನ್ನು ಬೆದರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ, ಥಾಣೆಯ ಕಾಲ್ವಾ ಎಂಬಲ್ಲಿ ನಡೆದಿದೆ. ಜೈಭೀಮ್ ನಗರದ ಮನೆಯಲ್ಲಿ ಮಹಿಳೆ ಮಲಗಿದ್ದು, ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಈಕೆ 2 ಮಕ್ಕಳ...
View Article