ಹಾಟ್ ಲುಕ್ ನಲ್ಲಿ ಮತ್ತೆ ಬಂದ್ಲು ಕೃಷ್ಣ ಅಭಿಷೇಕ್ ಪತ್ನಿ
ಹಾಸ್ಯ ನಟ ಕೃಷ್ಣ ಅಭಿಷೇಕ್ ಪತ್ನಿ ಹಾಗೂ ನಟಿ ಕಾಶ್ಮೀರಾ ಶಾ ಅನೇಕ ದಿನಗಳ ನಂತ್ರ ಸುದ್ದಿಯಲ್ಲಿದ್ದಾಳೆ. ಆಕೆಯ ಹಾಟ್ ಫೋಟೋ ಶೂಟ್ ಈಗ ಚರ್ಚೆಗೆ ಕಾರಣವಾಗಿದೆ. ಮುಂಬರುವ ಕಿರು ಚಿತ್ರಕ್ಕಾಗಿ ಕಾಶ್ಮಿರಾ ಶಾ ಈ ಫೋಟೋ ಶೂಟ್ ನಡೆಸಿದ್ದಾಳೆ. ಕಾಶ್ಮೀರಾ...
View Articleಮಗಳ ಪ್ರೀತಿಗೆ ಮುಳ್ಳಾದ ತಂದೆ ಮಾಡಿದ್ದೇನು ಗೊತ್ತಾ?
ಮಗಳ ಪ್ರೀತಿಯನ್ನು ತಿರಸ್ಕರಿಸಿದ ತಂದೆ, ಮಗಳು ಮತ್ತು ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಂಜಾಬಿನ ತರನತಾರನ್ ನ ಭಾಯೀ ಲಾಧೂ ಹಳ್ಳಿಯಲ್ಲಿ ನಡೆದಿದೆ. ಡೋಗಾರ್ ಸಿಂಗ್ ಎಂಬ ವ್ಯಕ್ತಿಯೇ ತನ್ನ ಮಗಳಾದ ಸುಖವಿಂದರ್ ಕೌರ್ ಮತ್ತು...
View Articleಒಡಿಶಾದಲ್ಲೊಂದು ಹೃದಯವಿದ್ರಾವಕ ಘಟನೆ….
ಒಡಿಶಾದ ವ್ಯಕ್ತಿಯೊಬ್ಬ, ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ವಾಹನದಲ್ಲಿ ವಾಪಾಸ್ ಊರಿಗೆ ತೆಗೆದುಕೊಂಡು ಹೋಗಲು ಹಣವಿಲ್ಲದೆ ಶವವನ್ನು ತನ್ನ ಭುಜದ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯ ಎಲ್ಲರ ಮನ ಕಲಕಿತ್ತು....
View Articleಬಾಳೆಹಣ್ಣಿನ ಸಿಪ್ಪೆಯಿಂದ ಏನು ಪ್ರಯೋಜನ ಗೊತ್ತಾ?
ಕಡಿಮೆ ಔಷಧದ ಬಳಕೆಯಿಂದ ಬೆಳೆಯುವ ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆರೋಗ್ಯಕ್ಕೆ ಒಳಿತನ್ನು ಮಾಡುವ ಬಾಳೆಹಣ್ಣಿನ ಸಿಪ್ಪೆ ಕೂಡ ಅನೇಕ ಉಪಯೋಗಗಳಿಗೆ ಬರುತ್ತದೆ. ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುವ ಬದಲು ಅದನ್ನು...
View Articleಪತಿಯ ಶವದೊಂದಿಗೆ ಬೈಕ್ ನಲ್ಲಿ ಸುತ್ತಿದ್ಲು ಪತ್ನಿ
ವಿವಾಹಿತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ ಬಳಿಕ ಆತನ ಶವವನ್ನು ಬೈಕ್ ನ ಮಧ್ಯದಲ್ಲಿರಿಸಿಕೊಂಡು ಮಧ್ಯ ರಾತ್ರಿ ಸುತ್ತುತ್ತಿರುವ ವೇಳೆ ಗಸ್ತಿನಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹೈದರಾಬಾದ್ ನಲ್ಲಿ...
View Articleಬೆಂಗಳೂರಿನಲ್ಲಿ ಹಾಡಹಗಲೇ ಅತ್ತೆ- ಸೊಸೆಯ ಹತ್ಯೆ
ಹಾಡಹಗಲೇ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಅತ್ತೆ- ಸೊಸೆಯನ್ನು ಹತ್ಯೆ ಮಾಡಿದ್ದಾರೆ. ಬೆಂಗಳೂರಿನ ವಸಂತ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ಸಂತೋಷಿ ಬಾಯಿ ಹಾಗೂ ಅವರ ಸೊಸೆ 30 ವರ್ಷದ ಲತಾ...
View Articleರೇಪ್ ಮಾಡಿದ್ದು ಯುವಕನಲ್ಲ….ಯುವತಿ..!
ದೆಹಲಿಯ ಎನ್ ಸಿ ಆರ್ ನಲ್ಲಿ ಅಪ್ರಾಪ್ತ ಹುಡುಗನ ಮೇಲೆ ಯುವತಿಯೊಬ್ಬಳು ಲೈಂಗಿಕ ಹಲ್ಲೆ ನಡೆಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ವರದಿ ಹಾಗೂ ಶಾಲೆಯ ದಾಖಲಾತಿ ನೋಡಿದಾಗ ಆತ ಅಪ್ರಾಪ್ತ ಎಂಬ ಸತ್ಯ ಹೊರಬಿದ್ದಿದೆ. ವಿಚಾರಣೆ ನಡೆಸಿದ...
View Articleಮೈಕ್ರೋ ಮ್ಯಾಕ್ಸ್ ನಿಂದ ಮತ್ತೊಂದು ಹೊಸ ಫೋನ್
ದೇಶೀಯ ಮೊಬೈಲ್ ಮಾರುಕಟ್ಟೆಯಲ್ಲಿ 2 ನೇ ಸ್ಥಾನದಲ್ಲಿರುವ ಮೈಕ್ರೋ ಮ್ಯಾಕ್ಸ್ ಈಗಿನ ಟ್ರೆಂಡ್ ಗೆ ತಕ್ಕಂತೆ ಮತ್ತೊಂದು ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ. ಮೈಕ್ರೋ ಮ್ಯಾಕ್ಸ್ ಕ್ಯಾನ್ ವಾಸ್ 5 ಯಶಸ್ವಿಯಾದ ಹಿನ್ನಲೆಯಲ್ಲಿ ‘ಮೈಕ್ರೋ ಮ್ಯಾಕ್ಸ್...
View Articleಮಗಳಿಗೆ ಮಾದಕ ವಸ್ತು ತಿನ್ನಿಸಿ ನಿರಂತರ ಅತ್ಯಾಚಾರ
ಲೂಧಿಯಾನ: ಮಗಳಿಗೆ ಬಲವಂತವಾಗಿ ಮಾದಕ ವಸ್ತು ನೀಡಿ, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಕಾಮುಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಲೂಧಿಯಾನದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ 70 ವರ್ಷ ವಯಸ್ಸಿನ ವ್ಯಕ್ತಿ ಬಂಧಿತ ಆರೋಪಿ. ಈತ...
View Articleರೀಲ್ ಹಾಗೂ ರಿಯಲ್ ಪಾಪಾ ಜೊತೆ ಜೀವಾ
ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಅಭಿಮಾನಿಗಳು ಕಾದುಕುಳಿತಿರುವ ದಿನ ಹತ್ತಿರವಾಗ್ತಿದೆ. ಇದೇ ಶುಕ್ರವಾರ ಅಂದ್ರೆ ಸೆಪ್ಟೆಂಬರ್ 30ರಂದು ಎಂ.ಎಸ್.ಧೋನಿ-ದಿ ಅನ್ಟೋಲ್ಡ್ ಸ್ಟೋರಿ ತೆರೆಗೆ ಬರ್ತಾ ಇದೆ. ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು...
View Articleಸದ್ಯದಲ್ಲಿ ಹೋಮ್ ಡಿಲೆವರಿಯಾಗಲಿದೆ ಜಿಯೋ ಸಿಮ್
ರಿಲಾಯನ್ಸ್ ಜಿಯೋ ಸಿಮ್ ಅನೇಕರಿಗೆ ಕನಸಾಗಿದೆ. ಸಿಮ್ ಪಡೆಯಲು ಗ್ರಾಹಕರು ತಿಂಗಳುಗಟ್ಟಲೆ ಕಾಯಬೇಕಾಗಿದೆ.ಇದರಿಂದ ನಿರಾಸೆಯಾಗಬೇಕಾಗಿಲ್ಲ. ಕನಸಿನಲ್ಲಿ ಕಾಣ್ತಿದ್ದ ಸಿಮ್ ಆರಾಮವಾಗಿ ನಿಮ್ಮ ಕೈ ಸೇರಲಿದೆ. ಇದಕ್ಕಾಗಿ ನೀವು ರಿಲಾಯನ್ಸ್ ಶಾಪ್ ಮುಂದೆ...
View Article‘ಪಾಕಿಸ್ತಾನದ ಕನಸು ಎಂದಿಗೂ ಕೈಗೂಡುವುದಿಲ್ಲ’
ನ್ಯೂಯಾರ್ಕ್: ಉಗ್ರರ ದಾಳಿ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪಾಕಿಸ್ತಾನದ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ...
View Articleಹೀಗೆ ಮಾಡಿ ಸ್ಮಾರ್ಟ್ ಫೋನ್ ಚಾರ್ಜಿಂಗ್
ನವದೆಹಲಿ: ಮೊಬೈಲ್ ಬಳಕೆದಾರರ ಅದರಲ್ಲಿಯೂ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರೂ, ಅದನ್ನು ಚಾರ್ಜ್ ಮಾಡುವ ಕುರಿತಾಗಿ ಬಹುತೇಕರಿಗೆ ಸ್ಪಷ್ಟ...
View Articleಸೈಫ್ ತಮ್ಮ ಮಗುವಿಗೆ ಈ ಹೆಸರಿಡುತ್ತಾರಂತೆ..!
ಬಾಲಿವುಡ್ ಬೇಬೋ ಕರೀನಾ ಕಪೂರ್, ಗರ್ಭಿಣಿಯಾದ ನಂತರವೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಗರ್ಭಿಣಿಯಾದರೂ ಸಾಕಷ್ಟು ಬ್ಯುಸಿಯಾಗಿರುವ ಕರೀನಾ ಈಗ ತಮ್ಮ ಮಗುವಿನ ಹೆಸರಿನ ಬಗ್ಗೆ ಹೇಳಿದ್ದಾರೆ. ಅಮ್ಮನಾಗುವ ಖುಷಿಯಲ್ಲಿರುವ ಕರೀನಾ ಕಪೂರ್, ತನ್ನ ಪತಿ...
View Articleಜ್ಯೂಸ್ ಕುಡಿದು ಪರಿಹಾರವನ್ನೂ ಪಡೆದಳಾಕೆ…!
ಶಾಪಿಂಗ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, ಹೇಳದೆ, ಕೇಳದೇ ಜ್ಯೂಸ್ ಕುಡಿದಿದ್ದಲ್ಲದೇ, ಮಳಿಗೆಯಿಂದ ಪರಿಹಾರವನ್ನು ಕೂಡ ಪಡೆದುಕೊಂಡ ಸ್ವಾರಸ್ಯಕರ ಪ್ರಕರಣ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಟೆನ್ನೀಸ್ಸಿಯ ಮೇರಿವಿಲ್ಲೆಯ...
View Articleಪೇದೆಯ ಸಮಯಪ್ರಜ್ಞೆಯಿಂದ ಉಳಿಯಿತು ಯುವತಿ ಪ್ರಾಣ
ಚಲಿಸುವ ರೈಲಿನಿಂದ ಆತುರದಲ್ಲಿ ಇಳಿಯುವ ಹಾಗೂ ಹತ್ತುವ ಸಂದರ್ಭಗಳಲ್ಲಿ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ರೈಲ್ವೇ ಇಲಾಖೆ ಎಚ್ಚರಿಕೆ ನೀಡುತ್ತಿದ್ದರೂ ಕೆಲ ಪ್ರಯಾಣಿಕರು ನಿರ್ಲಕ್ಷ್ಯ ವಹಿಸಿ ಪ್ರಾಣಕ್ಕೆ ಸಂಚಕಾರ...
View Articleಸುಪ್ರೀಂ ಕೋರ್ಟ್ ನಲ್ಲಿಂದು ‘ಕಾವೇರಿ’ ವಿಚಾರಣೆ
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಲಿದ್ದು, ಕೋರ್ಟ್ ನೀಡಲಿರುವ ಆದೇಶದ ಬಗ್ಗೆ ಕುತೂಹಲ ಮೂಡಿದೆ. ಕುಡಿಯಲಷ್ಟೇ ಕಾವೇರಿ ನದಿ ನೀರನ್ನು ಬಳಸಬೇಕೆಂದು ಕರ್ನಾಟಕ ವಿಧಾನಮಂಡಲದ ಉಭಯ...
View Articleಬೆಂಗಳೂರಿನಲ್ಲಿ ಭಾರೀ ಬೆಂಕಿ ದುರಂತ
ಬೆಂಗಳೂರು: ತಡರಾತ್ರಿ ಬೆಂಗಳೂರಿನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತು, ವಾಹನ ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿವೆ. ಅದೃಷ್ಟವಶಾತ್ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಾಯಂಡಹಳ್ಳಿ ವಿನಾಯಕ ನಗರದ...
View Articleನಿಂತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ
ರನ್ ವೇ ನಲ್ಲಿ ನಿಂತಿದ್ದ ವಿಮಾನಕ್ಕೆ ಹಿಂಬದಿಯಿಂದ ಬಂದ ಮತ್ತೊಂದು ವಿಮಾನ ಢಿಕ್ಕಿ ಹೊಡೆದಿದ್ದು, ದುರಂತ ಸ್ವಲ್ಪದರಲ್ಲೇ ತಪ್ಪಿದೆ. ಕಳೆದ ವಾರ ಅಮೆರಿಕಾದ ನೆವಾಡದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ...
View Articleಅಶ್ವಿನ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?
ಕಾನ್ಪುರ: ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಬಗ್ಗೆ, ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್...
View Article