ಬೆಂಗಳೂರು- ಮೈಸೂರು ಸಂಚಾರ ಬಂದ್
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಬೆಂಗಳೂರಿನ ಮೈಸೂರು ರಸ್ತೆಯ ರಾಜರಾಜೇಶ್ವರಿ ಬಳಿ ಬೆಳಿಗ್ಗೆಯಿಂದಲೇ ಕನ್ನಡ ಸಂಘಟನೆಗಳ...
View Articleಸುದೀಪ್ ಕಟೌಟ್ ಕಿತ್ತು ಹಾಕಿದ ಪ್ರತಿಭಟನಾಕಾರರು
ಮಂಡ್ಯ: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದನ್ನು ವಿರೋಧಿಸಿ, ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾವೇರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಚಿತ್ರರಂಗವೂ ಬೆಂಬಲ ನೀಡಿದೆ....
View Articleಜಿಯೋ ಜೊತೆ ಪೈಪೋಟಿಗೆ ಟೆಲಿಕಾಂ ಸಂಸ್ಥೆಗಳ ಪ್ಲಾನ್
ರಿಲಯೆನ್ಸ್ ಜಿಯೋ ಭರ್ಜರಿ ಕೊಡುಗೆಯಿಂದ ಬೇರೆ ಬೇರೆ ನೆಟ್ವರ್ಕ್ ಗ್ರಾಹಕರಿಗೂ ಒಳ್ಳೆ ದಿನಗಳು ಕಾದಿವೆ. ಜಿಯೋ ಜೊತೆಗೆ ಪೈಪೋಟಿಗಿಳಿಯಲು ಮುಂದಾಗಿರುವ ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ತಮ್ಮ ಟಾರಿಫ್ ಪ್ಲಾನ್ ಕಡಿತಕ್ಕೆ ಮುಂದಾಗಿವೆ....
View Articleಕಾವೇರಿ ಹೋರಾಟದಲ್ಲಿ ನಟ ದರ್ಶನ್ ಹೇಳಿದ್ದೇನು..?
ಮಂಡ್ಯ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಖ್ಯಾತ ನಟ ದರ್ಶನ್ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದು, ಸಾಮಾನ್ಯ ಪ್ರಜೆಯಾಗಿ ಹೋರಾಟದಲ್ಲಿ...
View Articleಹೋರಾಟಗಾರರ ವಿರುದ್ಧ ದಾಖಲಾಯ್ತು ಎಫ್.ಐ.ಆರ್.
ಮಂಡ್ಯ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ, ನಿರಂತರವಾಗಿ ನಡೆಯುತ್ತಿರುವ ಹೋರಾಟದಿಂದ ಮಂಡ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರ ಸಾಹಸ ನಡೆಸಿದ್ದಾರೆ. ಮಂಡ್ಯದ...
View Articleಪ್ರೇಮಿ- ಪತ್ನಿ ನಡುವೆ ಸಿಕ್ಕಿಬಿದ್ದು ಹೈರಾಣಾದ ಪತಿ
ಯುಟ್ಯೂಬ್ ನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆಸ್ಪತ್ರೆಯಲ್ಲಿರುವ ಪತಿಯನ್ನು ನೋಡಲು ಪತ್ನಿ ಬರ್ತಾಳೆ. ಇದೇ ವೇಳೆ ಆತನ ಗರ್ಲ್ ಫ್ರೆಂಡ್ ಕೂಡ ಆಸ್ಪತ್ರೆಗೆ ಬರ್ತಾಳೆ. ಆಸ್ಪತ್ರೆಯನ್ನೇ ಅಖಾಡ ಮಾಡಿಕೊಳ್ಳುವ ಅವರು ಅಲ್ಲೇ ಕಿತ್ತಾಟ...
View Articleಮಂಡ್ಯ ರೈತರ ಕ್ಷಮೆ ಯಾಚಿಸಿದ ಕುಮಾರಸ್ವಾಮಿ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರಗೊಂಡಿದ್ದು, ಇಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯಕ್ಕೆ...
View Articleದರೋಡೆಕೋರರನ್ನು ಬಗ್ಗುಬಡಿದ 6 ವರ್ಷದ ಬಾಲೆ
ನ್ಯೂಜಿಲೆಂಡ್ ನಲ್ಲಿ ಭಾರತೀಯ ಮೂಲದ 6 ವರ್ಷದ ಪುಟ್ಟ ಬಾಲೆಯೊಬ್ಬಳು ದರೋಡೆಕೋರನನ್ನು ತಡೆದು ಸಾಹಸ ಮೆರೆದಿದ್ದಾಳೆ. ಸಾರಾ ಪಟೇಲ್ ಎಂಬ 6 ವರ್ಷದ ಬಾಲಕಿಯ ತಂದೆಗೆ ಸೇರಿದ ಆಕ್ಲೆಂಡ್ ನಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ ಕೊಡಲಿ ಹಿಡಿದು 6...
View Articleಅಜೀರ್ಣವಾಗಿದ್ರೆ ವೀಳ್ಯೆದೆಲೆಯಿಂದ ಪರಿಹಾರ ಪಡೆಯಿರಿ
ಹಬ್ಬ- ಹರಿದಿನಗಳಂದು ಸ್ನೇಹಿತರು, ಬಂಧುಗಳು ಸೇರಿದಾಗ ಕೊಂಚ ಹೆಚ್ಚಾಗಿಯೇ ಊಟ ಮಾಡುತ್ತೇವೆ. ಈ ವೇಳೆ ಸಿಹಿ ತಿನಿಸುಗಳು, ಕರಿದ ಪದಾರ್ಥಗಳ ಸೇವನೆಯಿಂದ ಅಜೀರ್ಣವಾಗಿಬಿಡುತ್ತದೆ. ಹೀಗೆ ಅಜೀರ್ಣವಾದಾಗ ವೀಳ್ಯೆದೆಲೆಯನ್ನು ಟ್ರೈ ಮಾಡಿ ನೋಡಿ. ಎಳೆಯ...
View Articleಅಬ್ಬಬ್ಬಾ! 145 ಪದವಿ ಪಡೆದಿದ್ದಾರೆ ಈ ಪ್ರೊಫೆಸರ್!!
ಇವರು ನಮ್ಮ ಶಿಕ್ಷಣ ಸಚಿವರಾಗಲು ಅರ್ಹ ವ್ಯಕ್ತಿ. ಯಾಕಂದ್ರೆ ಪ್ರೊಫೆಸರ್ ವಿ.ಎಸ್. ಪಾರ್ಥಿಬನ್ ಅವರ ಶೈಕ್ಷಣಿಕ ಹಿನ್ನೆಲೆಯೇ ಅಷ್ಟು ಅದ್ಭುತವಾಗಿದೆ. ಚೆನ್ನೈನ ಈ ಪ್ರಾಧ್ಯಾಪಕರು ಪದವಿಗಳ ಶಿಖರವನ್ನೇ ಏರಿದ್ದಾರೆ. 30 ವರ್ಷಗಳಲ್ಲಿ ಪಾರ್ಥಿಬನ್ 145...
View Article900 ರೂ.ಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿ
ವಿಮಾನಯಾನ ಸಂಸ್ಥೆಗಳೆಲ್ಲ ಪೈಪೋಟಿಗೆ ಬಿದ್ದು ಪ್ರಯಾಣಿಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿವೆ. ಏರ್ ಏಷ್ಯಾ ಮತ್ತು ವಿಸ್ತಾರಾದ ಬೆನ್ನಲ್ಲೇ ಇಂಡಿಗೋ ಕೂಡ ಸ್ಥಳೀಯ ಪ್ರಯಾಣಕ್ಕೆ ಅಗ್ಗದ ದರವನ್ನು ಪ್ರಕಟಿಸಿದೆ. ಇಂಡಿಗೋ ಏರ್ ಟಿಕೆಟ್ ಬೆಲೆ...
View Articleಗ್ರಾಮ ಸರಪಂಚ್ ಆಗಿ ಆಯ್ಕೆಯಾದ 94 ವರ್ಷದ ವೃದ್ದೆ
94 ವರ್ಷದ ವೃದ್ದೆಯೊಬ್ಬರು ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಲ್ಲದೇ ಇದೀಗ ಗ್ರಾಮ ಸರಪಂಚ್ ಆಗುವ ಮೂಲಕ ದಾಖಲೆ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾಂಬೂರ್ವಾಡಿ ಗ್ರಾಮದ ಗಂಗೂಬಾಯಿ, ಕಳೆದ ಅಕ್ಟೋಬರ್ ನಲ್ಲಿ...
View Articleಅನಾಹುತಕ್ಕೆ ಕಾರಣವಾಯ್ತು ಮೊಬೈಲ್ ಲಾಕ್ ಕೋಡ್
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಮೊಬೈಲ್ ಲಾಕ್ ಪ್ಯಾಟರ್ನ್ ಅನ್ನು ಹೇಳಿಲ್ಲ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿಸಿದ್ದಾನೆ. ಝಾನ್ಸಿ ನಿವಾಸಿ 29 ವರ್ಷದ ಪೂನಂ ವರ್ಮಾ ಕೊಲೆಯಾದ ನತದೃಷ್ಟೆ. ಪೂನಂ ಮತ್ತಾಕೆಯ ಪತಿ...
View Articleನಾಳೆ ಬಹುತೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜಿಗೆ ರಜೆ
ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ನಾಳಿನ ‘ಕರ್ನಾಟಕ ಬಂದ್’ ಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಂದ್ ಸಂಪೂರ್ಣ ಯಶಸ್ವಿಯಾಗುವ...
View Articleಪತ್ನಿಯಿಂದ ದೂರವಾಗಲು ಈತ ಮಾಡಿದ್ದೇನು ಗೊತ್ತಾ ?
ಅಮೆರಿಕದ ವೃದ್ಧನೊಬ್ಬ ಪತ್ನಿ ಮತ್ತು ಮನೆಯಿಂದ ಬಹು ದೂರ ಹೋಗಬೇಕು ಅನ್ನೋ ಕಾರಣಕ್ಕೆ ದರೋಡೆ ಮಾಡಿ ಜೈಲು ಸೇರಿದ್ದಾನೆ. ವೃದ್ಧ ಲಾರೆನ್ಸ್ ರಿಪ್ಪಲ್ ಗೆ ಈಗ 70 ರ ಹರೆಯ. ಪತ್ನಿ ರೆಮಿಡೋಸ್ ಹಾಗೂ ಲಾರೆನ್ಸ್ ಮಧ್ಯೆ ನಿತ್ಯವೂ ಕಿತ್ತಾಟ...
View Articleಹೃದಯ ಸಂಬಂಧಿ ಖಾಯಿಲೆಗೆ ಬೆಂಡೆಕಾಯಿ ಮದ್ದು
ಪಲ್ಲೆ, ಸೂಪ್, ಸಲಾಡ್ ಹೀಗೆ ನಾನಾ ಬಗೆಯ ಆಹಾರದ ರೂಪದಲ್ಲಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದೊಡ್ಡ ಕರುಳಿನ ಕ್ಯಾನ್ಸರ್ ದೂರ ಮಾಡಲು ಬೆಂಡೆಕಾಯಿ...
View Articleಒಂದೇ ದಿನ ಇಬ್ಬರು ಮೊಮ್ಮಕ್ಕಳಿಗೆ ಅಜ್ಜನಾದ್ರು ಲಾಲು
ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಲಾಲು ಪ್ರಸಾದ್ ಯಾದವ್ ರ ಇಬ್ಬರು ಹೆಣ್ಣು ಮಕ್ಕಳಿಗೂ ಗಂಡು ಮಗು ಜನಿಸಿದೆ. ಮೀಸಾ ಭಾರತಿ ಹಾಗೂ ರಾಜಲಕ್ಷ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ...
View Article‘ಆವಾಝ್–ಎ–ಪಂಜಾಬ್’: ಸಿಧು ಹೊಸ ಪಕ್ಷ ಅಸ್ತಿತ್ವಕ್ಕೆ
ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಬಿಜೆಪಿ ಸಂಸದ ಹಾಗೂ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮದೇ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ಸಿಧು ಅವರ ‘ಆವಾಝ್-ಎ-ಪಂಜಾಬ್’ ಪಕ್ಷ...
View Articleಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನಾಳೆ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರ, ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸಿದೆ....
View Articleನೆಲಸಮವಾಗಲಿದೆ ತಾಜ್ ಮಹಲ್ ಮಾದರಿಯ ಕಟ್ಟಡ
ತಾಜ್ ಮಹಲ್ ಮಾದರಿಯಲ್ಲಿ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಿರ್ಮಾಣವಾಗಿದ್ದ ಮಹಲು ನೆಲಸಮವಾಗಲಿದೆ. 70 ಮಿಲಿಯನ್ ಡಾಲರ್ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿತ್ತು. ‘ತಾಜ್ ಮಹಲ್-ಆನ್-ದಿ-ಸ್ವಾನ್’ ಹೆಸರಿನ ಈ ಮಹಲು ವಿವಾದಿತ ಭಾರತೀಯ...
View Article