ದೆಹಲಿ ಸುತ್ತುವ ಮುನ್ನ ಇದನ್ನೊಮ್ಮೆ ಓದಿ
ದೇಶದ ರಾಜಧಾನಿ ದೆಹಲಿ ಅನನ್ಯ ಸ್ಥಳವಾಗಿದೆ. ನೂರು ರೂಪಾಯಿಗೆ ಏನು ಬರುತ್ತೆ ಎನ್ನುವವರು ಅಲ್ಲಿ ಹೋಗಿ ಲೈಫ್ ಎಂಜಾಯ್ ಮಾಡಿಕೊಂಡು ಬರಬಹುದಾದಂತ ಅನೇಕ ಸ್ಥಳಗಳಿವೆ. ಇದ್ರಲ್ಲಿ ಸರೋಜಿನಗರ, ಪಹಾರ್ ಗಂಜ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೇವಲ ನೂರು...
View Articleವಿವಾಹಿತೆ ಹೆರಿಗೆಗೂ ಮುನ್ನ ಇಟ್ಳು ಈ ಶರತ್ತು
ಉತ್ತರಾಖಂಡ್ ನ ಚಂಪಾವತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳೆ ಹಾಗೂ ಆಕೆ ಪ್ರೇಮಿಯ ಸಂಧಾನಕ್ಕೆ ಬಂದ ಪೊಲೀಸರೂ ಕೈಚೆಲ್ಲಿ ಕುಳಿತಿದ್ದಾರೆ. ಬರೇಲಿ ಯುವಕನೊಂದಿಗೆ ಚಂಪಾವತ್ ಯುವತಿಯ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು....
View Articleಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಬೇಡಿ
ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ. ಬಾಳೆ ಹಣ್ಣು : ಬಾಳೆ ಹಣ್ಣನ್ನು ಖಾಲಿ...
View Articleಯರ್ರಾ ಬಿರ್ರಿ ವಿತರಣೆಯಾಯ್ತು ಕಾಂಡೋಮ್
ರಿಯೊ ಡಿ ಜನೈರೊದಲ್ಲಿ 17 ದಿನಗಳ ಕಾಲ ನಡೆದ ರಿಯೊ ಒಲಂಪಿಕ್ಸ್ ನಲ್ಲಿ 10 ಸಾವಿರದ ಐದು ನೂರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 33 ಜಾಗಗಳಲ್ಲಿ ನಡೆದ ಕ್ರೀಡೆಯನ್ನು ನೋಡಲು ಬರುವ ಪ್ರೇಕ್ಷಕರಿಗಾಗಿ ನಾಲ್ಕು ಲಕ್ಷ 50 ಸಾವಿರ ಕಾಂಡೋಮ್...
View Articleಗೋಡೆಯೊಳಗೇನಿದೆ ಎಂದು ತಿಳಿಯಲು ಹೊಸ ಡಿವೈಸ್
ದಿನೇ ದಿನೇ ಹೊಸ ಹೊಸ ತಂತ್ರಜ್ಞಾನದಿಂದ ಕೂಡಿದ ಡಿವೈಸ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತವೆ. ಟಚ್ ಸ್ಕ್ರೀನ್, ಪ್ಯಾಟರ್ನ್ ಲಾಕ್ ಮುಂತಾದವುಗಳೆಲ್ಲ ಹೊಸ ತಂತ್ರಜ್ಞಾನದ ಪ್ರತ್ಯಕ್ಷ ಸಾಕ್ಷಿಗಳು. ಇಂತಹ ಅನೇಕ ಆಪ್ ಗಳು ನಮ್ಮ ಕೆಲಸವನ್ನು...
View Articleಬಾಯಲ್ಲಿ ನೀರೂರಿಸುವ ಪಾಲಕ್ ಕಚೋರಿ
ಕಚೋರಿ ಎಲ್ಲರಿಗೂ ಇಷ್ಟವಾಗುತ್ತೆ. ಕೆಲವರು ಮಸಾಲೆ ಕಚೋರಿ ತಿಂದ್ರೆ ಮತ್ತೆ ಕೆಲವರು ತರಕಾರಿ ಕಚೋರಿ ತಿನ್ನಲು ಇಷ್ಟಪಡ್ತಾರೆ. ಪಾಲಕ್ ಸೊಪ್ಪಿನಿಂದ ಕೂಡ ಕಚೋರಿ ಮಾಡಬಹುದು. ತಿನ್ನಲೂ ರುಚಿ, ಆರೋಗ್ಯಕ್ಕೂ ಒಳ್ಳೆಯದಾದ ಈ ಕಚೋರಿ ಮಾಡೋದು ಹೇಗೆ ಅಂತಾ...
View Articleರಿಯೋ ವಿದ್ಯಾರ್ಥಿನಿ ಜೊತೆ ಉಸೇನ್ ಬೋಲ್ಟ್
ವೇಗದ ಓಟಗಾರ ಉಸೇನ್ ಬೋಲ್ಟ್ ಸದ್ಯ ಸುದ್ದಿಯಲ್ಲಿದ್ದಾರೆ. ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಓಟಗಾರ ಬೇರೆ ವಿಚಾರಕ್ಕೆ ಚರ್ಚೆಯಲ್ಲಿದ್ದಾರೆ. ಬೋಲ್ಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 20 ವರ್ಷದ ಹುಡುಗಿ ಜೊತೆ ಬೋಲ್ಟ್...
View Articleಆಂಧ್ರದಲ್ಲಿ ಜನರಿಗಿಂತ ಮೊಬೈಲ್ ಸಂಖ್ಯೆಯೇ ಹೆಚ್ಚು..!
ಐಟಿ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 2016ರ ಫೆಬ್ರವರಿ ವರೆಗೆ 1026 ಮಿಲಿಯನ್ ಮೊಬೈಲ್ ಸಂಪರ್ಕಗಳನ್ನು ಪಡೆಯಲಾಗಿದೆ. ಅಚ್ಚರಿಯ ವಿಷಯ ಏನಂದ್ರೆ ಆಂಧ್ರ ಪ್ರದೇಶದಲ್ಲಿ ಜನರಿಗಿಂತ್ಲೂ ಮೊಬೈಲ್ ಸಂಖ್ಯೆಯೇ ಹೆಚ್ಚು. ದೇಶದಲ್ಲಿ ಅತಿ...
View Articleಕೇವಲ 24 ಗಂಟೆಯಲ್ಲಿ ಮೊಡವೆಗೆ ಹೇಳಿ ಗುಡ್ ಬೈ
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಖಾಯಿಲೆಗಳು ನಮ್ಮನ್ನು ಕಾಡ್ತಾ ಇವೆ. ಅದ್ರಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ ಮೊಡವೆ. ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. ಆದ್ರೆ...
View Articleಏರ್ಟೆಲ್ ಬಳಕೆದಾರರಿಗೆ ಭರ್ಜರಿ ಕೊಡುಗೆ
ನವದೆಹಲಿ: ಏರ್ ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದೆ. ಇನ್ನು ಏರ್ ಟೆಲ್ ಪ್ರಿಪೇಡ್ ಗ್ರಾಹಕರಿಗೆ 250 ರೂಪಾಯಿಗಳಿಗೆ 10 ಜಿಬಿಯ 4 ಜಿ ಡಾಟಾ ಸಿಗಲಿದೆ. ರಿಲಾಯೆನ್ಸ್ ಜಿಯೋ ಲಾಂಚ್ ಆಗುವ ಮೊದಲು 4ಜಿ ಡಾಟಾ ದರದ ಕುರಿತಂತೆ ಎಲ್ಲ...
View Articleಕಸ ಗುಡಿಸುವ ಕೆಲಸಕ್ಕೆ ಎಂಬಿಎ ಪದವೀಧರರ ಅರ್ಜಿ
ನಮ್ಮ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸಿಗುತ್ತೆ ಅನ್ನೋ ಮಾತು ಸುಳ್ಳು. ಇದಕ್ಕೆ ತಾಜಾ ನಿದರ್ಶನ ಅಂದ್ರೆ ಉತ್ತರ ಪ್ರದೇಶ. ಇಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ತಾಂಡವವಾಡುತ್ತಿದೆ ಅಂದ್ರೆ ಎಂಬಿಎ, ಎಂಜಿನಿಯರಿಂಗ್ ಪದವೀಧರರೆಲ್ಲ ಕಸ ಗುಡಿಸುವ...
View Articleಬುಕ್ ಮಾಡಿದ್ದು ಮೊಬೈಲ್, ಆದ್ರೆ ಬಂದಿದ್ದು ಮಾತ್ರ….
ಆತ ರಕ್ಷಾಬಂಧನದ ದಿನ ತನಗೆ ರಾಖಿ ಕಟ್ಟುವ ಮುದ್ದಿನ ತಂಗಿಗೆ ಗಿಫ್ಟ್ ಕೊಡಲು ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ. ರಾಖಿ ಕಟ್ಟಿದ ನಂತರ ಮೊಬೈಲ್ ಬಾಕ್ಸನ್ನು ಉಡುಗೊರೆಯಾಗಿ ಕೊಟ್ಟ. ಅಣ್ಣ ಮೊಬೈಲ್ ಕೊಡಿಸಿದ್ದಾನೆ ಅನ್ನೋ ಖುಷಿಯಲ್ಲಿ...
View Articleಉತ್ತರ ಭಾರತದಲ್ಲಿ ಲಘು ಭೂಕಂಪ
ನವದೆಹಲಿ: ಉತ್ತರ ಭಾರತದಲ್ಲಿ ಮಧ್ಯಾಹ್ನ ಲಘು ಭೂಕಂಪನ ಉಂಟಾಗಿದೆ. ಮಧ್ಯಾಹ್ನ 2.50 ರ ಸುಮಾರಿಗೆ ಹರಿಯಾಣದ ಮಹೇಂದ್ರಗರ್ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ಮಧ್ಯಾಹ್ನ 2.50 ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5...
View Articleಆರ್.ಎಸ್.ಎಸ್.ನಾಯಕರೊಂದಿಗೆ ಈಶ್ವರಪ್ಪ ಚರ್ಚೆ
ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನಡುವೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರ ತಿಕ್ಕಾಟಕ್ಕೆ ಕಾರಣವಾಗಿದೆ. ಪಕ್ಷದ ಹಿರಿಯ ನಾಯಕರ ನಡುವೆ...
View Articleಸಿಂಧು, ಸಾಕ್ಷಿ ಮಲಿಕ್ ಸೇರಿ ನಾಲ್ವರಿಗೆ ಖೇಲ್ ರತ್ನ
ನವದೆಹಲಿ: ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆಯೊಂದಿಗೆ ಬೆಳ್ಳಿ ಪದಕ ಗಳಿಸಿದ ಪಿ.ವಿ.ಸಿಂಧು ಹಾಗೂ ಕಂಚಿನ ಪದಕ ಗಳಿಸಿದ ಸಾಕ್ಷಿ ಮಲಿಕ್ ಅವರಿಗೆ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದೇ...
View Articleನಟಿ ರಮ್ಯಾ ವಿರುದ್ಧ ದೂರು ದಾಖಲು
ಮಡಿಕೇರಿ: ಪಾಕಿಸ್ತಾನ ನರಕವಲ್ಲ, ಅಲ್ಲಿನ ಜನ ಶಾಂತ ರೀತಿಯಿಂದ ಕಾಣುತ್ತಾರೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿದ್ದನ್ನು ವಿರೋಧಿಸಿ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಜೆ.ಎಂ.ಎಫ್.ಸಿ....
View Article‘ದರ್ಶನ್ ಮನೆ, ಶಾಮನೂರು ಆಸ್ಪತ್ರೆ ಒತ್ತುವರಿ ತೆರವು’
ಬೆಂಗಳೂರು: ಮೊದಲನೇ ಹಂತದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಬಿ.ಬಿ.ಎಂ.ಪಿ., ಶೀಘ್ರವೇ 2 ನೇ ಹಂತದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸಲು ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಮೇಯರ್ ಮಂಜುನಾಥ ರೆಡ್ಡಿ ಸುದ್ದಿಗಾರರಿಗೆ...
View Articleವೃದ್ಧರಲ್ಲಿ ಹೆಚ್ಚಾಗುತ್ತಂತೆ ಇದರ ಮೇಲಿನ ಆಸಕ್ತಿ..?
60 ವರ್ಷ ಮೇಲ್ಪಟ್ಟ ವೃದ್ಧರಲ್ಲಿ ಶಾರೀರಿಕ ಸಂಬಂಧ ಬೆಳೆಸುವ ಆಸಕ್ತಿ ಹೆಚ್ಚಾಗುತ್ತದೆಯಂತೆ. ಇತ್ತೀಚೆಗೆ ನಡೆದ ಅಧ್ಯನವೊಂದು ಈ ವಿಷಯವನ್ನು ಹೇಳಿದೆ. ಸುಮಾರು 60-80 ವರ್ಷ ವಯಸ್ಸಿನ ವೃದ್ಧರು ಶಾರೀರಿಕ ಸಂಬಂಧ ಬೆಳೆಸುವಲ್ಲಿ...
View Articleಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ
ಬೆಂಗಳೂರು: ಬಹುದಿನಗಳ ಬಳಿಕ ಲೋಕಾಯುಕ್ತ ಅಧಿಕಾರಿಗಳು, ಮಹತ್ವದ ಕಾರ್ಯಾಚರಣೆ ಕೈಗೊಂಡಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಾಜ್ಯದ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಮತ್ತು...
View Articleಪ್ರಜ್ಞೆ ತಪ್ಪಿಸಿ ಪಿ.ಹೆಚ್.ಡಿ. ವಿದ್ಯಾರ್ಥಿನಿ ಮೇಲೆ ರೇಪ್
ನವದೆಹಲಿ: ಸಿನಿಮಾ ಸಿ.ಡಿ. ಕೊಡುವುದಾಗಿ ಕರೆದೊಯ್ದು, ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ. ಜೆ.ಎನ್.ಯು....
View Article