ರಮ್ಯಾಗೆ ಟಾಂಗ್ ಕೊಟ್ಟ ಜಗ್ಗೇಶ್
ಬೆಂಗಳೂರು: ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಎ.ಬಿ.ವಿ.ಪಿ. ಹಮ್ಮಿಕೊಂಡಿರುವ ಹೋರಾಟದಲ್ಲಿ ಸ್ಯಾಂಡಲ್ ವುಡ್ ನಟ ಹಾಗೂ ಬಿ.ಜೆ.ಪಿ. ಮುಖಂಡ ಜಗ್ಗೇಶ್ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಜಗ್ಗೇಶ್,...
View Articleಫೇಸ್ ಬುಕ್ ನಿಂದ ಬೆಳಕಿಗೆ ಬಂತು ಲೈಂಗಿಕ ಕಿರುಕುಳ
ಮುಂಬೈ: ಒಂಟಿಯಾಗಿ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳೆಗೆ, ಲೈಂಗಿಕ ಕಿರುಕುಳ ನೀಡಿದ್ದ ಉಬರ್ ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಶಹಬಾಜ್ ಶೇಖ್ ಬಂಧಿತ ಆರೋಪಿಯಾಗಿದ್ದಾನೆ. ಮುಂಬೈನ ಬಾಂದ್ರಾದಿಂದ ವರ್ಸೋವಾಗೆ ಹೋಗುತ್ತಿದ್ದ...
View Articleಸೇನೆ ಗುಂಡಿಗೆ ಮೂವರು ಉಗ್ರರ ಬಲಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ದಾಳಿ ಮಾಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ನಡೆಸಿ, ಮೂವರು ಉಗ್ರರನ್ನು ಸದೆ ಬಡಿದಿದ್ದಾರೆ. ಕುಪ್ವಾರ ಜಿಲ್ಲೆಯ ತಾಂಗ್ ದಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೇನೆ...
View Articleಅಮೆರಿಕದಲ್ಲಿ ಭಾರತೀಯ ಬಾಲಕಿ ನಿಗೂಢ ಸಾವು
ಅಮೆರಿಕದಲ್ಲಿ ಭಾರತೀಯ ಮೂಲದ ಬಾಲಕಿ 9 ವರ್ಷದ ಅಶ್ದೀಪ್ ಕೌರ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಆಕೆಯ ಮಲತಾಯಿ ಅರ್ಜುನ್ ಸಮ್ದೀಪ್ ಳನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಶ್ದೀಪ್ ಕೌರ್ ಸ್ನಾನದ ತೊಟ್ಟಿಯಲ್ಲಿ ಶವವಾಗಿ...
View Articleಬಾಲಿವುಡ್ ನಟನ ಆರೋಗ್ಯ ಶಿಬಿರ
‘ದೇವಿ’ ಯೋಜನೆಯ ಮೂಲಕ ಹೆಣ್ಣುಮಕ್ಕಳ ಪುನರ್ವಸತಿ ಮತ್ತು ‘ವೃಂದಾವನ’ ಸಂಸ್ಥೆಯ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಗಲು ಕೊಟ್ಟಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಈಗ ಮತ್ತೊಂದು ಸಮಾಜಸೇವೆಗೆ ಅಣಿಯಾಗಿದ್ದಾರೆ. ಒಬೆರಾಯ್ ಅವರು ಚಲನಚಿತ್ರ ಮತ್ತು...
View Articleಅರ್ಹತಾ ಸುತ್ತಿನಲ್ಲೇ ಯೋಗೇಶ್ವರ್ ದತ್ ಗೆ ಸೋಲು
ರಿಯೋ ಡಿ ಜನೈರೋ: ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮತ್ತೊಂದು ಪದಕ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿಯೇ ಯೋಗೇಶ್ವರ್ ದತ್ ಮುಗ್ಗರಿಸಿದ್ದಾರೆ. ಪುರುಷರ 65...
View Articleಸಿಹಿ ತಿಂಡಿ ಕೊಟ್ಟು ನಿರಂತರ ಅತ್ಯಾಚಾರ
ಮುಂಬೈ: ಆಟವಾಡಲು ಬರುತ್ತಿದ್ದ ಬಾಲಕಿಗೆ, ಸಿಹಿ ತಿಂಡಿ ಕೊಟ್ಟು ನಿರಂತರವಾಗಿ 2 ತಿಂಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಲಾಡ್ ಪೂರ್ವದಲ್ಲಿ 14 ವರ್ಷದ ಬಾಲಕಿ...
View Articleರಾಷ್ಟ್ರಪತಿ ಭವನದಲ್ಲಿ ಸೊಳ್ಳೆ ಕಾಟ
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. 320 ಎಕರೆ ವಿಸ್ತಾರವಾದ ಎಸ್ಟೇಟ್ ನಲ್ಲಿರುವ ನೀರಿನ ಕೊಳಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ಮುನ್ಸಿಪಲ್ ಕೌನ್ಸಿಲ್...
View Articleಜನವರಿಯಲ್ಲೇ ಬಜೆಟ್ ಮಂಡನೆಗೆ ಚಿಂತನೆ
ನವದೆಹಲಿ: ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಮಂಡಿಸುತ್ತಿದ್ದ ಬಜೆಟ್ ಅನ್ನು, ಜನವರಿ ತಿಂಗಳಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಮುಂದೆ 1 ತಿಂಗಳ ಮೊದಲೇ ಬಜೆಟ್ ಮಂಡಿಸಲಾಗುವುದು ಎನ್ನಲಾಗಿದೆ. ಬಜೆಟ್ ಅನ್ನು...
View Articleಕಾಮುಕ ಡ್ಯಾನ್ಸ್ ಮಾಸ್ಟರ್ ಅರೆಸ್ಟ್
ಬಳ್ಳಾರಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಡ್ಯಾನ್ಸ್ ಮಾಸ್ಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆ ಶಿವಪುರದ 32 ವರ್ಷದ ಹನುಮೇಶ್ ಬಂಧಿತ ಆರೋಪಿಯಾಗಿದ್ದಾನೆ. ಈತ...
View Article2032 ಕೋಟಿ ರೂ. ಬಿಲ್ ನೀಡಿದ ವಿದ್ಯುತ್ ಇಲಾಖೆ..!
ಉತ್ತರಪ್ರದೇಶದ ಮುರಾದಾಬಾದಿನ ಒಬ್ಬ ವ್ಯಾಪಾರಿಗೆ ಬರೋಬ್ಬರಿ 2032 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ವಿದ್ಯುತ್ ಇಲಾಖೆ ಕಳುಹಿಸಿದ ಈ ಬಿಲ್ ಅನ್ನು ನೋಡಿ ಪರಾಗ್ ಮಿತ್ತಲ್ ಕಂಗಾಲಾಗಿದ್ದಾರೆ. ಕಳೆದ ವರ್ಷ ಈ ಬಿಲ್ ನೀಡಲಾಗಿದ್ದು, ವಿದ್ಯುತ್...
View Articleಆಧಾರ್ ಕಾರ್ಡ್ ಹೊಂದಿದವರಿಗೆ ಇಲ್ಲಿದೆ ಸಿಹಿ ಸುದ್ದಿ
ಮಂಗಳೂರು: ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ನಾಗರಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ಸೆಪ್ಟಂಬರ್ 1 ರಿಂದಲೇ ಪಡಿತರ ಚೀಟಿಗೆ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎನ್ನಲಾಗಿದೆ. ಸೆಪ್ಟಂಬರ್ 1 ರಿಂದ ಆನ್ ಲೈನ್ ನಲ್ಲಿ ಪಡಿತರ...
View Articleಅತಿಯಾದ್ರೆ ಹಾಲು ವಿಷ..! ಎಚ್ಚರ
ಮಗು ಹುಟ್ಟಿದ ತಕ್ಷಣ ಹಾಲು ಕುಡಿಯಲು ಶುರುಮಾಡುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯುತ್ತಾರೆ. ಯಾವುದೇ ಖಾಯಿಲೆ ಇರಲಿ ಮೊದಲು ಹಾಲು ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಸಂಶೋಧನೆಯೊಂದು ಜಾಸ್ತಿ ಹಾಲು ಕುಡಿಯುವವರು...
View Articleಐಶ್, ಸೋನಾಲಿ ವಿಡಿಯೋ ವೈರಲ್..!
ಐಶ್ವರ್ಯ ರೈ ಬಚ್ಚನ್ ಬ್ಯೂಟಿಗೆ ಮಾರು ಹೋಗದವರಿಲ್ಲ.ಟೀನೇಜ್ ನಲ್ಲಿ ಐಶ್ ಮತ್ತಷ್ಟು ಸುಂದರವಾಗಿದ್ಲು. ಆಕೆಯನ್ನು ನೋಡಲು ಅಭಿಮಾನಿಗಳು ಸಾಯ್ತಿದ್ದರು ಎಂದ್ರೆ ಅತಿಶಯೋಕ್ತಿ ಏನಿಲ್ಲ. ಹಾಗೆ ಬಾಲಿವುಡ್ ನ ಇನ್ನೊಂದು ಬೆಡಗಿ ಸೋನಾಲಿ ಬೇಂದ್ರೆ. ತನ್ನ...
View Articleತನ್ನ ಮದುವೆ ಡ್ರೆಸ್ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ
ಮದುವೆಯಲ್ಲಿ ಧರಿಸಿದ ಡ್ರೆಸ್ ವಿಶೇಷವಾಗಿರುತ್ತದೆ. ಭಾರಿ ಬೆಲೆಯ ಬಟ್ಟೆಗಳನ್ನು ಎಲ್ಲರೂ ಜೋಪಾನವಾಗಿಡ್ತಾರೆ. ಆದ್ರೆ ಬ್ರಿಟನ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ಸುದ್ದಿ ಹೊರಬಿದ್ದಿದೆ. ಮದುವೆ ಉಡುಗೆಯನ್ನು ಮಹಿಳೆ ಇಬೇ ಆನ್ಲೈನ್...
View Articleಕೊರಿಯೋಗ್ರಾಫರ್ ಜೊತೆ ಗೀತಾ ಮಾ ಡೇಟಿಂಗ್
ಜೀ ಟಿವಿ ರಿಯಾಲಿಟಿ ಶೋ ಡಿಐಡಿಯಲ್ಲಿ ಗೀತಾ ಮಾ ಎಂದೇ ಹೆಸರು ಪಡೆದಿರುವ ನೃತ್ಯ ಸಂಯೋಜಕಿ ಗೀತಾ ಕಪೂರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಗೀತಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಇದಕ್ಕೆ ಕಾರಣ ಆಕೆಯ ಲವ್ ಲೈಫ್. ವರದಿಗಳ...
View Articleಮಧ್ಯ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ 16 ಮಂದಿ ಬಲಿ
ಮಧ್ಯಪ್ರದೇಶದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರೀ ವರ್ಷಧಾರೆಗೆ ಮಧ್ಯ ಪ್ರದೇಶದ ಹಲವು ಭಾಗಗಳು ತತ್ತರಿಸಿ ಹೋಗಿವೆ. ರಾಜ್ಯದಲ್ಲಿ ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ 16 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವೆಡೆ ಪ್ರವಾಹ...
View Articleಈ ತಪ್ಪಿಗೆ 4 ತಿಂಗಳ ಮಗುವನ್ನೇ ಹತ್ಯೆಗೈದ ಪಾಪಿ
ಅಮೆರಿಕಾದಲ್ಲಿ ಮನ ಕರಗುವ ಘಟನೆಯೊಂದು ನಡೆದಿದೆ. ಟಿವಿ ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಮಗುವನ್ನು ಹತ್ಯೆಗೈದಿದ್ದಾನೆ. 21 ವರ್ಷದ ಕೋಶಿ ಮಾರಿಸ್ ಎಂಬ ವ್ಯಕ್ತಿಯೇ ತನ್ನ ಮಗಳನ್ನು ಕೊಲೆಗೈದ ಪಾಪಿ. ಕೋಶಿ ಟಿವಿ ನೋಡುತ್ತ...
View Articleಪೊರಕೆ ಹಿಡಿದು ಸ್ವಚ್ಚತೆ ಕೈಗೊಂಡ ವಿದೇಶಿಯರು
ಕೈಯಲ್ಲಿ ಪೊರಕೆ ಹಿಡಿದು ಮುಖಕ್ಕೆ ಮಾಸ್ಕ್ ಕಟ್ಟಿದ ವಿದೇಶಿಗರು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ಮುಂಜಾನೆ 6 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಿದ ವಿದೇಶಿಯರು, ಪವಿತ್ರ ಸಾಂಸ್ಕೃತಿಕ...
View Articleಪ್ರೀತಿ ಝಿಂಟಾ ಬಳಿ ಕ್ಷಮೆ ಕೋರಿದ ಶಾರುಖ್..!
ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ತಪ್ಪು ಮಾಡಿದ್ದಾರೆ, ಅದನ್ನು ಒಪ್ಪಿಕೊಂಡು ಕ್ಷೆಮೆ ಕೂಡ ಕೇಳಿದ್ದಾರೆ. ಹೌದು ‘ದಿಲ್ ಸೆ’ ಚಿತ್ರ 18 ವರ್ಷ ಪೂರೈಸಿದ ಸಂಭ್ರಮಾಚರಣೆ ವೇಳೆ ಬಾದ್ ಷಾ ಪ್ರಮಾದ ಎಸಗಿದ್ದಾರೆ. ಮಣಿರತ್ನಂ ಅವರ ‘ದಿಲ್ ಸೆ’ ಸಿನಿಮಾ...
View Article