ಬೆಚ್ಚಿ ಬೀಳಿಸುವಂತಿದೆ ಬಾಲಕಿ ಹೇಳಿದ ರಹಸ್ಯ
ನವದೆಹಲಿ: ನಿರಂತರ ದೌರ್ಜನ್ಯಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಆಕೆ ಸಾಯುವ ಮೊದಲು ನೀಡಿದ ಹೇಳಿಕೆ ಬೆಚ್ಚಿ ಬೀಳಿಸುವಂತಿದೆ. ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ 1 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ...
View Articleಸಿಸಿ ಟಿವಿಯಲ್ಲಿ ಸೆರೆಯಾಯ್ತು ದೆವ್ವ
ದೆವ್ವ, ಭೂತಗಳು ಅಸ್ತಿತ್ವದಲ್ಲಿ ಇದೆಯೇ ಇಲ್ಲವೋ ಎಂಬುದರ ಕುರಿತ ಚರ್ಚೆ ಆಗಾಗ ನಡೆಯುತ್ತಲಿರುತ್ತದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲ ವಿಡಿಯೋಗಳು ಈ ಕುರಿತು ಇನ್ನಷ್ಟು ಕುತೂಹಲವನ್ನು ಹುಟ್ಟಿಸುತ್ತವೆ. ಈಗ ಅಂತಹುದೇ ಒಂದು...
View Articleಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್ ಸೌಂದರ್ಯ
ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ. ಜಲಧಾರೆ,...
View Articleವಿಮಾನ ತುರ್ತು ಭೂಸ್ಪರ್ಶ, ಪ್ರಯಾಣಿಕರು ಪಾರು
ಮುಂಬೈ: ವಿಮಾನ ದುರಂತ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ತಾಂತ್ರಿಕ ದೋಷ ಸೇರಿದಂತೆ ಹಲವು ಕಾರಣಗಳಿಂದ ವಿಮಾನಗಳು ತುರ್ತು ಭೂಸ್ಪರ್ಶ ಮಾಡುವುದು ಸಾಮಾನ್ಯ. ಕಳೆದ ವಾರ ಚೆನ್ನೈನ ತಾಂಬರಂ ವಾಯುನೆಲೆಯಿಂದ ಹೊರಟ ವಿಮಾನ ನಾಪತ್ತೆಯಾಗಿದೆ....
View Articleನಾಳೆಯೂ ಶಾಲಾ, ಕಾಲೇಜಿಗೆ ರಜೆ ಘೋಷಣೆ..?
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದಾರೆ. ಈ ನಡುವೆ ಸರ್ಕಾರ, ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಿಸಿದೆ. ಕೆಲವು ಕಡೆಗಳಲ್ಲಿ ಬಸ್...
View Articleಮುಂದುವರೆದ ಮುಷ್ಕರ, ಪ್ರಯಾಣಿಕರ ಪರದಾಟ
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ., ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ 3ನೇ ದಿನಕ್ಕೆ...
View Articleಚಲಿಸುತ್ತಿದ್ದ ಬಸ್ ಗೆ ಬೆಂಕಿ: ಮೂವರ ಸಜೀವ ದಹನ
ಹುಬ್ಬಳ್ಳಿ: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ ಮೂವರು ಪ್ರಯಾಣಿಕರು ಸಜೀವ ದಹನವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹುಬ್ಬಳ್ಳಿ ವರೂರು ಸಮೀಪ ಈ ದುರ್ಘಟನೆ ಸಂಭವಿಸಿದ್ದು, 9 ಮಂದಿ ಗಾಯಗೊಂಡಿದ್ದಾರೆ....
View Articleಮಹಿಳಾ ಆಯೋಗದ ಅಧ್ಯಕ್ಷೆಯಿಂದಾಯ್ತು ಪ್ರಮಾದ
ನವದೆಹಲಿ: ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಹೆಸರನ್ನು ಬಹಿರಂಗಪಡಿಸಿದ ಆರೋಪದ ಮೇಲೆ ನವದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ವಿರುದ್ಧ ಬುರಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುರಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14...
View Articleಬೆಲ್ಜಿಯಂನಲ್ಲಿರುವ ಸಿ.ಎಂ. ಪುತ್ರನಿಗೆ ಅನಾರೋಗ್ಯ
ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅವರಿಗೆ, ಅನಾರೋಗ್ಯ ಉಂಟಾಗಿದ್ದು, ತೀವ್ರ ಬಳಲಿದ್ದಾರೆ. ಈ ಹಿನ್ನಲೆಯಲ್ಲಿ ಸಿದ್ಧರಾಮಯ್ಯನವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ....
View Articleತುಂಬಿದ ಬಸ್ ನಲ್ಲೇ ಯುವಕನ ಚಡ್ಡಿ ಎಳೆದ ಯುವತಿ
ಬೀಜಿಂಗ್: ಫ್ಯಾಷನ್ ಈಗಿನ ಬಹುತೇಕ ಯುವಕರ ಟ್ರೆಂಡ್. ಮಾರುಕಟ್ಟೆಗೆ ಬರುವ ಹೊಸ ಸ್ಟೈಲ್ ಬಟ್ಟೆ ಧರಿಸುವುದು, ಗೆಳೆಯರ ಗುಂಪಿನಲ್ಲಿ ಮಿಂಚುವುದು, ಹೆಚ್ಚಿನ ಯುವಕ, ಯುವತಿಯರ ಬಯಕೆಯಾಗಿದೆ. ಈಗಂತೂ ಯುವಕರು ಬರ್ಮುಡಾದಲ್ಲೇ ಎಲ್ಲೆಲ್ಲೋ...
View Articleಕರೀನಾ ಕೋಪಕ್ಕೆ ಕಾರಣವಾಗಿದೆ ದೀಪಿಕಾ ಹೇಳಿಕೆ
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸುದ್ದಿ ಹರಡಿತ್ತು. ಇದಕ್ಕೆ ದೀಪಿ ಸ್ಪಷ್ಟವಾಗಿ ಉತ್ತರ ನೀಡಿದ್ದಳು. ಆಕೆ ನೀಡಿದ ಉತ್ತರ ಈಗ ಕರೀನಾ ಕಪೂರ್ ಕಣ್ಣು ಕೆಂಪು ಮಾಡಿದೆ. ವಾಸ್ತವವಾಗಿ, ನಾನು ಗರ್ಭಿಣಿಯಲ್ಲ, ಸದ್ಯ ಮದುವೆಯಾಗುವ...
View Articleಬೆಂಗಳೂರಿನಲ್ಲಿ ರಸ್ತೆಗಿಳಿದ ನಾಲ್ಕು ಬಿಎಂಟಿಸಿ ಬಸ್
ಕೆ.ಎಸ್.ಆರ್.ಟಿ.ಸಿ,ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮುಷ್ಕರ ನಾಲ್ಕನೇ ದಿನವೂ ಮುಂದುವರೆದಿದೆ. ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ನಿಧಾನವಾಗಿ ಬಸ್...
View Articleಸ್ನಾನ ಮಾಡುವಾಗ ಹುಡುಗಿಯರು ಮಾಡ್ತಾರೆ ಈ ತಪ್ಪು
ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಋತುವಿಗೆ ತಕ್ಕಂತೆ...
View Articleವಿಶ್ವದ ಅತಿದೊಡ್ಡ ಸಮುದ್ರ ವಿಮಾನ ತಯಾರಿಸಿದ ಚೀನಾ
7 ವರ್ಷದ ಕಠಿಣ ಪರಿಶ್ರಮದ ನಂತರ ಚೀನಾ, ಪ್ರಪಂಚದ ಅತಿದೊಡ್ಡ ಸಮುದ್ರ ವಿಮಾನ ಎಜಿ 600 ಅನ್ನು ತಯಾರಿಸಿದೆ. ಇದನ್ನು ಚೀನಾ, ಸಮುದ್ರದ ರೆಸ್ಕ್ಯೂ ಕಾರ್ಯಾಚರಣೆಗೆ ಮತ್ತು ಬೆಂಕಿ ಆರಿಸಲು ಬಳಸಿಕೊಳ್ಳಲಿದೆ. ಈ ಸಮುದ್ರ ವಿಮಾನವನ್ನು ಏರ್ ಕ್ರಾಫ್ಟ್...
View Articleನವಜಾತ ಶಿಶುವಿನ ಹೊಟ್ಟೆಯಲ್ಲಿ ಅವಳಿ ಭ್ರೂಣ..!
ಜಗತ್ತಿನಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಪ್ರಕೃತಿಯ ವಿಸ್ಮಯಕ್ಕೆ ಮನುಷ್ಯ ಆಶ್ಚರ್ಯಚಕಿತನಾಗಿದ್ದಾನೆ. ಹಿಂದಿನ ವರ್ಷ ಹಾಂಕಾಂಗ್ ನಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಒಂದು ಘಟನೆ ನಡೆದಿತ್ತು. ಈಗಷ್ಟೇ ಜನಿಸಿದ ಮಗುವಿನ...
View Articleಬಿಹಾರದಲ್ಲಿ ಕಂಡುಬಂದಿದೆ ಅಪರೂಪದ ಜೀವಿ
ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಅಪರೂಪದ ಜೀವಿ ಪೆಂಗೊಲಿನ್ ಬಿಹಾರದ ಕಿಶನಜಂಗ್ ಜಿಲ್ಲೆಯಲ್ಲಿ ಕಂಡುಬಂದಿದೆ. ಈ ಅಪರೂಪದ ಜೀವಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಯಾವ ಜಾತಿಗೆ ಸೇರಿದ ಪ್ರಾಣಿ ಎಂಬುದನ್ನೂ ಅವರಿಗೆ ಊಹಿಸಲಾಗಲಿಲ್ಲ....
View Articleಪಕ್ಕದ ಮನೆಯವರು ಸ್ಪೈಸಿ ಅಡುಗೆ ಮಾಡಿದ್ದಕ್ಕೆ ಕೇಸ್
ಸಾಮಾನ್ಯವಾಗಿ ನೆರೆಹೊರೆಯ ಮಹಿಳೆಯರು ಅಡಿಗೆಯ ಬಗ್ಗೆ ಚರ್ಚೆ ಮಾಡುವುದನ್ನು ನೋಡಿರುತ್ತೀರಿ. ಅದೇ ಅಡಿಗೆಯೇ ಇಲ್ಲೊಬ್ಬ ಮಹಿಳೆಯ ಕೋಪಕ್ಕೆ ಕಾರಣವಾಗಿದೆ. ಯುನೈಟೆಡ್ ಕಿಂಗ್ಡಂ ನ ಮಹಿಳೆಯೊಬ್ಬಳು ಪಕ್ಕದ ಮನೆಯವರು ಖಾರದ ಅಡಿಗೆ ಮಾಡುತ್ತಾರೆ. ಇದರಿಂದ...
View Articleಗೋವಾ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕಣ್ಗಾವಲು
ಗೋವಾದ ಪ್ರಸಿದ್ದ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕ್ಯಾಮರಾದ ಕಣ್ಗಾವಲು ಇರಲಿದೆ. ಬೀಚ್ ಗಳಲ್ಲಿ ಹೆಚ್ಚಿನ ಸುರಕ್ಷೆತೆ ಒದಗಿಸುವುದಕ್ಕಾಗಿ 3.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೇವೆಂದು ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲೇಕರ್...
View Articleದೇವಾಲಯದ ಭದ್ರತೆ ಜವಾಬ್ದಾರಿ ಹೊತ್ತ ಮುಸ್ಲಿಂ
ಪುಣೆಯ ಲೋನಾವಾಲಾದಲ್ಲಿ ಹುಟ್ಟಿದ ಲೆ. ಜಾವೆದ್ ಖಾನ್ ಈಗ ಅಮೆರಿಕ ನಿವಾಸಿ. ಇಂಡಿಯಾನಾ ಪೊಲೀಸ್ ನಲ್ಲಿ ಕೆಲಸ ಮಾಡುತ್ತಿದ್ದು, ಅಮೆರಿಕದ ಅತಿ ದೊಡ್ಡ ಹಿಂದೂ ದೇವಾಲಯದಲ್ಲಿ ಸೆಕ್ಯುರಿಟಿಯಾಗಿದ್ದಾರೆ. ಮುಸ್ಲಿಂ ಆಗಿ ಹಿಂದೂ ದೇವಾಲಯದ ಭದ್ರತೆಯ...
View ArticleOMG! ಮೂವರು ಪತ್ನಿಯರ ಮುದ್ದಿನ ಗಂಡ
ಒಂದು ಹೆಂಡತಿ ಸಂಭಾಳಿಸೋದೆ ಕಷ್ಟ ಎನ್ನುವ ಪುರುಷರಿದ್ದಾರೆ. ಹಾಗಿರುವಾಗ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಮೂವರು ಹೆಂಡಿರ ಜೊತೆ ಸುಖವಾಗಿ ಸಂಸಾರ ಮಾಡ್ತಿದ್ದಾನಂತೆ. ಆತ ಹೇಗೆ ಮೂವರನ್ನು ಮದುವೆಯಾದ ಎಂಬುದನ್ನು ಕೇಳಿದ್ರೆ ಆಶ್ಚರ್ಯವಾಗುತ್ತೆ....
View Article